Thought for the day

One of the toughest things in life is to make things simple:

17 Oct 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï. ¥ÀæPÀgÀtzÀ ªÀiÁ»w:-

     ಫಿರ್ಯಾದಿ ²æà ±ÉõÀ¥Àà vÀAzÉ ¹zÁæªÀÄ¥Àà ªÉõÀUÁgÀgÀÄ ªÀAiÀiÁ: 60 ªÀµÀð eÁ: ¸ÀÄqÀÄUÁqÀĹzsÀÝgÀÄ, G: ªÁå¥ÁgÀ,               ¸Á: ªÁ°äÃQ £ÀUÀgÀ ºÀnÖUÁæªÀÄ, vÁ: °AUÀ¸ÀÄUÀÆgÀÄ FvÀ ಮಗನಾದ ಮೃತ ವೀರೇಶ ಈತನಿಗೆ ಈಗ್ಗೆ 2 ವರ್ಷಗಳಿಂದಾ ಹೊಟ್ಟೆಬೇನೆ ಇದ್ದು, ಅಲ್ಲಿಲ್ಲಿ ತೋರಿಸಿದರೂ ಗುಣಮುಖನಾಗಿರುವದಿಲ್ಲಾ, ದಿನಾಂಕ: 13.10.2017 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಕೋಟಾಕೆನಾಲ್ ನೀರಿನಲ್ಲಿ ಬಿದ್ದು ಸಾಯ್ತೀನಿ, ಹೋಗ್ತೀನಿ ಅಂತಾ ಫೋನ್ ಮಾಡಿದ್ದು, ನಂತರ ಫಿರ್ಯಾಧಿದಾರರುಸ್ಥಳಕ್ಕೆ ಹೋಗಿ ಹುಡುಕಾಡಿದ್ದು, ಮೋಟಾರ್ ಸೈಕಲ್ ಮತ್ತು ಮೊಬೈಲ್ ಸ್ಥಳದಲ್ಲಿ ಸಿಕ್ಕಿದ್ದು, ನಂತರ ಇಲ್ಲಿಯವರೆಗೆ ಹುಡುಕಾಡಲಾಗಿ ¢: 15.10.2017 gÀAzÀÄ  ಬೆಳಗ್ಗೆ 11.30 ಗಂಟೆಯ ಸುಮಾರಿಗೆ ಶವ ದೊರೆತಿದ್ದು, ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಗಣಕೀಕೃತ ಫಿರ್ಯಾದು ಇದ್ದ ಮೇರೆಗೆ ºÀnÖ ¥ÉưøÀ oÁuÉ AiÀÄÄ.r.Dgï.£ÀA: 15/2017 PÀ®A  174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
    ‘’ರೈತ ಆತ್ಮಹತ್ಯೆ ಪ್ರಕರಣ’’
        ಗುಲಾಬಿ ಸರ್ದಾರ್ ಗಂಡ ಬಾಷುಸಾರ್ದಾರ್ 40 ವರ್ಷ, ಜಾ:-ಕ್ಷೇತ್ರಿಯಾ,  ;-ಮನೆಕೆಲಸ.ಸಾ:-ಆರ್.ಹೆಚ್.ಕ್ಯಾಂಪ್ ನಂ.2.ತಾ:-ಸಿಂಧನೂರು FPÉAiÀÄÄ ತನ್ನ ಗಂಡನ ಹೆಸರಿನಲ್ಲಿ ತಮ್ಮ ಕ್ಯಾಂಪಿನಲ್ಲಿ 5-ಎಕರೆ ಜಮೀನು ಇದ್ದು, ತನ್ನ ಗಂಡನು ಸದರಿ ಜಮೀನಿನ ಮೇಲೆ ತಮ್ಮ ಕ್ಯಾಂಪಿನಲ್ಲಿರುವ ಸರ್ಕಾರಿ ಬ್ಯಾಂಕಿನಲ್ಲಿ 1-ಲಕ್ಷ 20 ಸಾವಿರ ರೂಪಾಯಿ ಸಾಲ ಮಾಡಿದ್ದು.ಸರಿಯಾಗಿ ಬೆಳೆ ಬಾರದೆ ಇದ್ದುದ್ದರಿಂದ ತಾನು ಮಾಡಿದ ಸಾಲವನ್ನು ತೀರಿಸುವದು ಕಷ್ಟವಾಗುತ್ತಿದೆಂದು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸಗೊಂಡು ನಾನು ಸಾಯಬೇಕು ಅಂತಾ ಅನ್ನುತ್ತಿದ್ದನು. ನಾವು ಸಮಧಾನ ಹೇಳುತ್ತಿದ್ದೆವು. ದಿನಾಂಕ;-15.10.2017 ರಂದು ರಾತ್ರಿ  ಮನೆಯಲ್ಲಿ ಊಟ ಮಾಡಿದ ನಂತರ ತನ್ನ ಗಂಡ ಬಾಷುಸಾರ್ದಾರ್ ಈತನು ಸಾಲದ ಚಿಂತೆಯಲ್ಲಿ ಸಾಲದ ಬಾದೆಯಿಂದ ಮಾಡಿದ ಸಾಲ ತೀರಿಸಲು ಕಷ್ಟವಾಗುತ್ತಿದೆ ಅಂತಾ ರಾತ್ರಿ 8 ಗಂಟೆ ಸುಮಾರಿಗೆ ದನದ ಕೊಟ್ಟಿಗೆಯಲ್ಲಿ ಹೋಗಿ ಕೊಟ್ಟಿಗೆಯಲ್ಲಿಟ್ಟಿದ್ದ ಕಸಕ್ಕೆ ಸಿಂಪರಣೆ ಮಾಡುವ ಕ್ರಿಮಿನಾಷಕ ಔಷದಿಯನ್ನು ಸೇವೆನೆ ಮಾಡಿದ್ದು.ನಂತರ ಚಿಕಿತ್ಸೆ ಕುರಿತು ಆಸ್ಪತ್ರೆಗೆ ತಂದ ಸೇರಿಕೆ ಮಾಡಿದ್ದು, ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11-40 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ತನ್ನ ಗಂಡನ ಮರಣದಲ್ಲಿ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯುಡಿಆರ್ ನಂಬರ್ 36/2017. ಕಲಂ 174.ಸಿ.ಆರ್.ಪಿ.ಸಿ.ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 16.10.2017 gÀAzÀÄ 306 ¥ÀææPÀgÀtUÀ¼À£ÀÄß ¥ÀvÉÛ 51800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.