Thought for the day

One of the toughest things in life is to make things simple:

16 Oct 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
     ದಿನಾಂಕ  14/10/2017  ರಂದು  18.30  ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು  ಅದರ ಸಾರಾಂಶವೇನೆಂದರೆ, ಫಿರ್ಯಾದಿ ಶ್ರೀಮತಿ ಚಾಂದಬಿ ಗಂಡ ಖಾಸೀಂಸಾಬ್, ಮುಸ್ಲಿಂ, 30  ವರ್ಷ, ಹೊಲ ಮನೆ ಕೆಲಸ ಸಾ: ಚಿಕಲಪರ್ವಿ  ತಾ: ಮಾನವಿ FPÉUÉ ಈಗ್ಗೆ ಸುಮಾರು 10-12 ವರ್ಷಗಳ ಹಿಂದೆ ಆರೋಪಿ ಖಾಸೀಂಸಾಬನೊಂದಿಗೆ ಮದುವೆಯಾಗಿದ್ದು ಎರಡು ಮಕ್ಕಳಾಗಿದ್ದು  ಮೊದಲು ಫಿರ್ಯಾದಿಯೊಂದಿಗೆ  ಆಕೆಯ ಗಂಡನು ಚೆನ್ನಾಗಿದ್ದು ನಂತರ ಈಗ್ಗೆ ಸುಮಾರು 6-7 ವರ್ಷಗಳಿಂದ ವಿನಾಕಾರಣ ಅನುಮಾನ ಪಡುತ್ತಾ  “ನೀನು ಮಿಂಡಗಾರನ ಮಾಡೀದಿ, ನಿಮ್ಮವ್ವನು ನಿಮ್ಮೂರಾರ ಮಿಂಡಗಾರನ ಮಾಡಿ ಊರು ತಿರುವಿ ಹಾಕ್ಯಾಳ ನೀನು ಅದೇ ದಾರಿ ಹಿಡಿದೀದೆಲೆ ಸೂಳೆ  ‘’ ಅಂತಾ ನನಗೆ ದಿನಾಲು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ತನ್ನ ಗಂಡ ಹಾಗೂ ಮಾವ ಮತ್ತು ಮಯದುನ ಸೇರಿ ಕೈ ಗಳಿಂದ ಹೊಡೆ ಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಮಾಡಿ ತನಗೆ ತನ್ನ ಗಂಡನು ತವರು ಮನೆಗೆ ಬಿಟ್ಟು ಬಂದು ತನಗೆ ಬಹಳ ದಿವಸಗಳವರೆಗೆ ಕರೆದುಕೊಂಡು ಬರಲು ಬರದ ಕಾರಣ ತಾನೇ ಚಿಕಲಪರ್ವಿಗೆ  ಬಂದಾಗ ತನ್ನ ಗಂಡನು  ಇನ್ನೊಂದು ಮದುವೆಯಾದ ವಿಷಯ ತಿಳಿದಿದ್ದು ಅಲ್ಲದೇ ತನಗೆ ಮನೆಯೊಳಗೆ ಕರೆದುಕೊಳ್ಳದೇ ವಾಪಾಸ ಕಳುಹಿಸಿದ್ದು ಇತ್ತು, ಈಗ ಪುನಃ ತಾನು  ತನ್ನ ತಂದೆ, ತಾಯಿ  ಮತ್ತು ಬುದ್ದಿವಂತರಿಗೆ ಕರೆದುಕೊಂಡು  ಇಂದು ದಿನಾಂಕ 14/10/17 ರಂದು ತಮ್ಮೂರಿನಿಂದ ಚಿಕಲಪರ್ವಿಗೆ ಬಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ  ತನ್ನ ಗಂಡನಿಗೆ ಮನೆಗೆ ಹೋದಾಗ ಮನೆಯ ಮುಂದೆ ಇದ್ದ ತನ್ನ ಗಂಡನು ತನಗೆ ನೋಡಿ ‘’ ಏನಲೇ ಸೂಳೇ ಮತ್ಯಾಕ ಈ ಊರಿಗೆ ಬಂದಿ ‘’ ಅಂದಾಗ ಫಿರ್ಯಾದಿ ತಂದೆಯು ‘’ ನಿನ್ನ ಹೆಂಡತಿ ನಿನ್ನ ಮನೆಗೆ ಬರದೇ  ಎಲ್ಲಿಗೆ ಹೋಗಬೇಕು’’ ಅಂತಾ ಅಂದಾಗ ಆತನು ‘’ ನಿನ್ನ ಮಗಳು ಕಂಡವರೊಂದಿಗೆ ಅದ್ಯಾಳ , ಅವಳಿಗೆ ಕರೆದುಕೊಂಡು ನಾನೇನು ಮಾಡಲಿ . ಇಲ್ಲಿಂದ ಕರೆದುಕೊಂಡು ಹೋಗಿರಿ ‘’ ಅಂತಾ ಅಂದು ತನ್ನ ತಂದೆ ಹಾಗೂ ಮಾವನೊಂದಿಗೆ ಸೇರಿಕೊಂಡು ಫಿರ್ಯಾದಿಗೆ ಕೈ ಗಳಿಂದ ಹೊಡೆ ಬಡೆ ಮಾಡಿ ‘’ ಲೇ ಸೂಳೆ ನೀನು ನಮ್ಮ ಮನೆಯಲ್ಲಿ ಕಾಲಿಟ್ಟರೆ ನಿನಗೆ   ಜೀವ ಸಹಿತ  ಉಳಿಸುವದಿಲ್ಲ ನೋಡು’’ ಅಂತಾ ಜೀವದ ಬೆದರಿಕೆಯನ್ನು ಹಾಕಿ ದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  356/2017 ಕಲಂ 498 (), 504, 323, 506 ಸಹಿತ 34 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                            ನಾಗಪ್ಪ ಹಾಗೂ ಆತನ ಹೆಂಡತಿಯ ಶರಣಮ್ಮಳ ಮದ್ಯ ಸಂಸಾರದ ವಿಷಯದಲ್ಲಿ ತೊಂದರೆಯಾಗಿ ಈಗ್ಗೆ 03 ವರ್ಷಗಳಿಂದ ಹೆಂಡತಿಯನ್ನು ಬಿಟ್ಟು ತಮ್ಮೂರು ಅಂಕುಶದೊಡ್ಡಿಯಲ್ಲಿನ ತನ್ನ ಅಣ್ಣತಮ್ಮಂದಿರ ಮನೆಯಲ್ಲು ಊಟ ಮಾಡುತ್ತಾ ಜೀವಿಸುತ್ತಿದ್ದು, ಸದ್ರಿ  ನಾಗಪ್ಪನು ದಿನಾಂಕ 13-10-2017 ರಂದು ಸಂಜೆ 5.30 ಗಂಟೆ ಸುಮಾರು ಆದಪ್ಪನ ಅಂಗಡಿಯಲ್ಲಿ ಒಂದು ಕಟ್ಟು ಬಿಡಿ ಕಡ್ಡಿ ಪೆಟ್ಟಿಗೆ ತೆಗೆದುಕೊಂಡು ತಾನು ದಿನಾಲು ಮಲಗುತ್ತಿದ್ದ ಊರ ಹಳೆಯ ಮನೆಯ ಕಡೆಗೆ ಹೋಗಿದ್ದು ಆದರೆ ದಿನ ಬೆಳಿಗ್ಗೆ 14-10-2017 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರು ಅಂಕುಶದೊಡ್ಡಿ ಗ್ರಾಮದ ಬಸವಂತ್ರಾಯ ಗದ್ದೆರ ಹೊಲದಲ್ಲಿನ ಬನ್ನಿ ಗಿಡಕ್ಕೆ ಹಗ್ಗದಿಂದ ಉರುಲು ಹಾಕಿಕೊಂಡು ಮೃತಪಟ್ಟು ಆತನ ಕಾಲುಗಳು ನೆಲಕ್ಕೆ ತಗಲಿದ್ದು ಇರುವೆಗಳು ದೇಹದ ಮೇಲೆ ಹರಿದಾಡುತ್ತಿದ್ದು ಒಳ ಉಡುಪು ಜಾಂಗ್ ದಲ್ಲಿ ಸಂಡಾಸ ಆದಂತೆ ವಾಸನೆ ಬರುತ್ತಿದ್ದು ಬಗ್ಗೆ ಮೃತ ನಾಗಪ್ಪನ ಹೆಂಡತಿಗೆ ವಿಷಯ ತಿಳಿಸಿ ವಿಚಾರಿಸಿ ತಡವಾಗಿ ಬಂದು ದೂರು ನಿಡಿದ್ದು ಸದ್ರಿ ನಾಗಪ್ಪನ ಮರಣದಲ್ಲಿ ಸಂಶಯ ಇರುತ್ತದೆ ಸೂಕ್ತ ತನಿಖೆ ಮಾಡಿ ಸತ್ಯಸತ್ಯತೆಯನ್ನು ಕಂಡು ಹಿಡಿದು ನಮಗೆ ನ್ಯಾಯ ದೊರಕಿಸಿಕೊಡಬೇಕು ಅಂತಾ ತಮ್ಮಲ್ಲಿ ವಿನಂತಿ ಇರುತ್ತದೆ ಅಂತಾ ²ªÀ¥Àà vÀAzÉ §¸ÀtÚ £ÁUÀgÀ¨ÉAa, 50 ªÀµÀð, °AUÁAiÀÄvÀ, MPÀÌ®vÀ£À ¸Á:CAPÀıÀzÉÆrØ vÁ: °AUÀ¸ÀÆUÀÄgÀÄ  gÀªÀgÀÄ ನೀಡಿದ ಲಿಖಿತ ದೂರಿನ ಮೇಲೆ ಯು.ಡಿ.ಆರ್. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
    
J£ï.r.¦.J¸ï.PÁAiÉÄÝ ¥ÀæPÀgÀtzÀ ªÀiÁ»w:_

¢£ÁAPÀ: 14-10-2017 gÀAzÀÄ 12-30 ¦.JªÀiï PÉÌ  ¹AzsÀ£ÀÆgÀÄ £ÀUÀgÀzÀ §¸ï ¤¯ÁÝtzÀ ¸À«ÄÃ¥À CA¨ÁzÉë UÀÄr ºÀwÛgÀ, 1) ªÀÄ£ÉÆÃgÀAd£ï vÀAzÉ PÀĪÀÄÄzÀÄ gÀAd£ï, ªÀÄ°èPï, ªÀAiÀÄ: 38 ªÀµÀð, eÁ: £ÀªÀıÀÆzÀæ, G: MPÀÌ®ÄvÀ£À, ¸Á: Dgï.ºÉZï PÁåA¥À £ÀA 02 vÁ: ¹AzsÀ£ÀÆgÀÄ, 2) §ÄqÀ£ï ¸Á¨ï vÀAzÉ ºÀĸÉÃ£ï ¸Á¨ï, ªÀAiÀÄ: 23 ªÀµÀð, eÁ: ªÀÄĹèA, G: PÁgÀ ZÁ®PÀ ¸Á: UÉÆÃqÉPÀmÉÆÖgÀ Nt §r¨ÉÃ¸ï ¹AzsÀ£ÀÆgÀÄ.  3) ±Á«ÄÃzï SÁ£ï vÀAzÉ ºÀ«ÄÃzï SÁ£ï, ªÀAiÀÄ: 20 ªÀµÀð, eÁ: ªÀÄĹèA, G: SÁ¸ÀV PÉ®¸À, ¸Á: PÀ®äAV vÁ: ¹AzsÀ£ÀÆgÀÄ EªÀgÀÄUÀ¼ÀÄ  ºÀ¹ UÁAeÁ VqÀUÀ¼À£ÀÄß ªÀiÁgÁl ªÀiÁqÀÄwÛzÁÝUÀ ¦.J¸ï.L (PÁ.¸ÀÄ) ¹AzsÀ£ÀÆgÀÄ £ÀUÀgÀ oÁuÉ gÀªÀgÀÄ  ¹§âA¢AiÀĪÀgÉÆA¢UÉ zÁ½ ªÀiÁr DgÉÆævÀjAzÀ 900 UÁæA vÀÆPÀzÀ 16 ºÀ¹ UÁAeÁ VqÀUÀ¼ÀÄ C.Q gÀÆ 2800/- ¨É¯É ¨Á¼ÀĪÀzÀ£ÀÄß ªÀÄvÀÄÛ £ÀUÀzÀÄ ºÀt gÀÆ 250/- UÀ¼À£ÀÄß d¦Û ªÀiÁrPÉÆAqÀÄ oÁuÉUÉ §AzÀÄ DgÉÆævÀgÀÄ ªÀÄvÀÄÛ ªÀÄÄzÉݪÀiÁ°£ÉÆA¢UÉ ªÀÄÄA¢£À PÀæªÀÄ PÀÄjvÀÄ ªÀgÀ¢AiÉÆA¢UÉ ºÁdgÀÄ¥Àr¹zÀÝjAzÀ ªÀgÀ¢AiÀÄ DzsÁgÀzÀ ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA: 239/2017, PÀ®A: 20 (©) J£ï.r.¦.J¸ï PÁAiÉÄÝ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.

PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ: 12-10-2017 ರಂದು 5-000 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ವೆಂಕಟೇಶ ತಂದೆ ಈರಪ್ಪ, ಗೋಮರ್ಸಿ, ವಯ: 28 ವರ್ಷ, ಜಾ: ಕಬ್ಬೇರ, ಉ: ಹಮಾಲಿ ಕೆಲಸ, ಸಾ: ಸುಕಾಲ್ ಪೇಟೆ ಸಿಂಧನೂರು ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು  ಸಾರಾಂಶವೆನೆಂದರೆ,
     ಫಿರ್ಯಾದಿದಾರರು ತನ್ನ ಸಿಲ್ವರ ಬಣ್ಣದ ಹಿರೋ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ KA-36 ED-8068 ಚೆಸ್ಸಿ ನಂ-MBLHA10A3EHC69251, ಮತ್ತು ಇಂಜನ್ ನಂ- HA10ELEHC03462, Model-2014. .ಕಿ ರೂ: 45,000/- ಬೆಲೆ ಬಾಳುವದನ್ನು ದಿನಾಂಕ: 28-08-2017 ರಂದು 6-30 ಪಿ.ಎಮ್ ಕ್ಕೆ ಸಿಂಧನೂರು ನಗರದ ವೀರಗಂಗಾಧರ ಆಸ್ಪತ್ರೆ ಮುಂದುಗಡೆ ನಿಲ್ಲಿಸಿ ಆಸ್ಪತ್ರೆಗೆ ಹೋಗಿ, ವಾಪಸ್ 7-30 ಪಿ.ಎಮ್ ಕ್ಕೆ ಬಂದಾಗ ಸದರಿ ಮೋಟಾರ್ ಸೈಕಲ್  ಕಾಣಲಿಲ್ಲ. ಯಾರೋ ಕಳ್ಳರು ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಸದರಿ ಮೋಟರ್ ಸೈಕಲ್ ಸಿಗದೇ ಇದ್ದುದಕ್ಕೆ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ ¥Éưøï ಠಾಣಾ ಗುನ್ನೆ ನಂ. 237/2017, ಕಲಂ. 379 ಐಪಿಸಿ ರೀತ್ಯ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.      
          ಕಾರಣ ತಮ್ಮ ಠಾಣಾ ಹದ್ದಿಯಲ್ಲಿ ಮೋಟಾರ್ ಸೈಕಲ್ ಕಳ್ಳತನ ಮಾಡುವ ಎಮ್..ಬಿ ಜನರನ್ನು ಚೆಕ್ ಮಾಡಿ ಕಳುವಿನ ಮೋಟಾರ್ ಸೈಕಲ್ ಪತ್ತೆಯಾದಲ್ಲಿ ಹಾಗೂ ಮಾಹಿತಿ ದೊರೆತಲ್ಲಿ ತಿಳಿಸಬೇಕಾಗಿ ವಿನಂತಿ .


Ø £ÀUÀgÀ ¥ÉưøÀ oÁuÉ ¹AzsÀ£ÀÆgÀÄ ¥sÉÆÃ£ï £ÀA08535-220333, 9480803861.
Ø ¥ÉưøÀ ¸ÀPÀð¯ï E£ïì¥ÉPÀÖgï, ¹AzsÀ£ÀÆgÀÄ ªÀÈvÀÛ, ¹AzsÀ£ÀÆgÀÄ ¥sÉÆÃ£ï £ÀA08535-220444.
Ø ¥ÉưøÀ G¥À «¨sÁUÁ¢üPÁjUÀ¼ÀÄ, ¹AzsÀ£ÀÆgÀÄ 08535-220222.
Ø gÁAiÀÄZÀÆgÀÄ PÀAmÉÆæïï gÀƪÀiï ¥sÉÆÃ£ï £ÀA 08532-235635/100

ªÀÄ£É PÀ¼ÀĪÀÅ ¥ÀæPÀgÀtzÀ ªÀiÁ»w:-

     ದಿನಾಂಕ: 15.10.17 ರಂದು ಬೆಳಿಗ್ಗೆ 9.00 ಗಂಟೆಯಿಂದ 11.30 ಗಂಟೆ ಮಧ್ಯದ ಅವಧಿಯಲ್ಲಿ ಕಲವಲದೊಡ್ಡಿ ಗ್ರಾಮದಲ್ಲಿ ಯಾರೋ ಕಳ್ಳರು ಫಿರ್ಯಾದಿ gÀªÉÄñÀ vÀAzÉ ºÀ£ÀĪÀÄAvÀÄ, 32ªÀµÀð, £ÁAiÀÄPÀ, MPÀÌ®ÄvÀ£À  À, ¸Á: PÀ®ªÀ®zÉÆrØ ªÉÆ.9964455745 FvÀ£À ಮನೆಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರ (ಬೀರವಾ) ದಲ್ಲಿ ಇಟ್ಟಿದ್ದ ಒಟ್ಟು ರೂ.39,000/- ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA; 163/2017 PÀ®A: 454,380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 15.10.2017 gÀAzÀÄ 105 ¥ÀææPÀgÀtUÀ¼À£ÀÄß ¥ÀvÉÛ 19,700/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.