Thought for the day

One of the toughest things in life is to make things simple:

18 Aug 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¸ÀgÀPÁðj PÀvÀðªÀåPÉÌ CrØ¥Àr¹zÀ ¥ÀæPÀgÀtzÀ ªÀiÁ»w.
     ದಿನಾಂಕ- 16/08/2017 ರಂದು 20-30 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರರಾದ ಜಿ. ಚಂದ್ರಶೇಖರ್ ಸಿಪಿಐ ಮಾನವಿ ವೃತ್ತ ಮಾನವಿ ರವರು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಂಶವೇನಂದರೆ ಪಿರ್ಯಾದಿದಾರರು ಕವಿತಾಳ ಠಾಣೆಯ ಗುನ್ನೆ ನಂ: 142/2017 ಕಲಂ 302.392 ಐಪಿಸಿ ಪ್ರಕರಣದಲ್ಲಿ ಸಂಶಯಾಸ್ಪದ ವ್ಯಕ್ತಿಯಾದ ಹುಚ್ಚಪ್ಪನ ವರ್ತನೆಯ ಮೇಲೆ ಬಲವಾದ ಸಂಶಯ ಬಂದಿದ್ದರಿಂದ ಆತನನ್ನು ಇನ್ನು ಹೆಚ್ಚಿನ ವಿಚಾರಣೆಗಾಗಿ ಕವಿತಾಳ ಠಾಣೆಯ ಪಿಎಸ್ಐ, ಹಾಗೂ ಸಿಬ್ಬಂದಿರವರ ಜೊತೆಗೆ ಮಾನವಿಯಿಂದ ಅಮೀನಗಡ ಗ್ರಾಮಕ್ಕೆ ಕರೆದುಕೊಂಡು ಹೋಗುವಾಗ ಕವಿತಾಳದಲ್ಲಿದ್ದ ಸರಕಾರಿ ನೌಕರದಾರರಾದ 05 ಜನ ವಿಎ ರವರನ್ನು ಸಹ ಕರೆದುಕೊಂಡು ಅಮೀನಗಡ ಗ್ರಾಮದ ಹುಚ್ಚಪ್ಪನ ಮನೆಯ ಹತ್ತಿರ ಹೋದಾಗ ಹುಚ್ಚಪ್ಪನ ಮನೆಯು ಬೀಗ ಹಾಕಿತ್ತು. ಬೀಗವನ್ನು ತರಲು ವಿಎ ನಿಂಗಪ್ಪ, ಪಿಎಸ್ ಐ ಕವಿತಾಳ ರವರು ಹೋದಾಗ ಹುಚ್ಚಪ್ಪನು ಹೆಚ್ ಸಿ 134 ರವರನ್ನು ಬಲವಾಗಿ ತಳ್ಳಿ ಓಡಿ ಹೋದನು, ಹೆಚ್.ಸಿ 134 ರವರು ಕೆಳಗೆ ಬಿದ್ದು, ಬಲ ಮೊಣಕಾಲಿಗೆ ಗಾಯವಾಗಲು ಪಿರ್ಯಾಧಿಯು ಹುಚ್ಚಪ್ಪನ ಬೆನ್ನು ಹತ್ತಿ, ಓಣಿ ಸಂದಿನಲ್ಲಿ ಓಡುತ್ತಿರುವಾಗ ಆರೋಪಿತನು ನನ್ನನ್ನು ಹಿಡಿಯಲು ಬರುತ್ತೀಯಾ ಅಂತಾ ನಿರಂತರವಾಗಿ ಕಲ್ಲುಗಳನ್ನು ಎಸೆದಾಗ ಪಿರ್ಯಾಧಿಯ ಬಲ ಮೊಣಕಾಲಿಗೆ ಮತ್ತು ಹೊಟ್ಟೆಗೆ ಬಿದ್ದು ಗಾಯವಾಗಿದ್ದು, ಆಗ ಪಿರ್ಯಾಧಿಯು ಕಲ್ಲುಗಳನ್ನು ಎಸೆಯಬೇಡ ಅಂತಾ ಹೇಳಿದರೂ ಸಹ ಕೇಳದೆ ಇದ್ದಾಗ ಪಿರ್ಯಾಧಿಯು ಅದನ್ನು ತಡೆಗಟ್ಟುವ ಸಲುವಾಗಿ ಮತ್ತು ತಮ್ಮ ಆತ್ಮ ರಕ್ಷಣೆಗಾಗಿ ತಮ್ಮ ಹತ್ತಿರ ಇದ್ದ ಸರ್ವೀಸ್ ಪಿಸ್ತೂಲ್ ನಿಂದ ಒಟ್ಟು 03 ಸುತ್ತು ಆಕಾಶದ ಕಡೆಗೆ ಗಾಳಿಯಲ್ಲಿ ಗುಂಡು ಹಾರಿಸಿದರೂ ಸಹ ಆತನು ನಿಲ್ಲದೇ ಕೈಗೂ ಸಿಗದೇ ಓಡಿ ಹೋಗಿದ್ದು, ಆತನನ್ನು ಹುಡುಕಾಡಿದರು ಸಹ ಆತನು ಸಿಗದೇ ಇರುವುದರಿಂದ ವಾಪಸ್ ಕವಿತಾಳ ಆಸ್ಪತ್ರೆಗೆ ಬಂದು ಚಿಕಿತ್ಸೆಯನ್ನು ಪಡೆದುಕೊಂಡು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಹಲ್ಲೆ ಮಾಡಿದ ಹುಚ್ಚಪ್ಪನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ದೂರು ನೀಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 145/2017 ಕಲಂ: 353, 332 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗಾಯದ ಪ್ರಕರಣಗಳ ಮಾಹಿತಿ.
     ದಿನಾಂಕ 16-08-2017 ರಂದು  ರಾತ್ರಿ 8-00 ಗಂಟೆಗೆ ಫಿರ್ಯಾದಿ ವೆಂಕಯ್ಯ ತಂದೆ ದಿ: ಮಾಣಿಕಯ್ಯ ವಯ: 63, :ವ್ಯಾಪಾರ ಜಾತಿ: ವೈಶ್ಯ ಸಾ:ಮನೆ,ನಂ. 9-2-101, ಗದ್ವಾಲ್ ರಸ್ತೆ, ಮಡ್ಡಿಪೇಟೆ ರಾಯಚೂರು ರವರು ಠಾಣೆಗೆ ಬಂದು ಗಣಕೀಕೃತ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ 12-08-2017 ರಂದು ಮಧ್ಯಾಹ್ನ 1-00 ಗಂಟೆಗೆ ರಮೇಶ ವನಮಾಲಿರವರ ಮನೆಗೆ ನನ್ನ ಸಡಕನಾದ ಶೇಷಪಾಣಿ ಕರ್ನೂಲನಿಂದ ಬಂದು ತಮ್ಮ ತಂದೆಯವರು ತೀರಿಕೊಂಡಿರುವುದರಿಂದ ಭಾವಮೈದನಾದ ನೀನು ಹೊಸ ಬಟ್ಟೆಗಳನ್ನು ಮುಟ್ಟಿಸಬೇಕೆಂದು ರಮೇಶನಲ್ಲಿಗೆ ಹೇಳಿದಾಗ ಆಗ ರಮೇಶನು ನೀನು ವೆಂಕಯ್ಯನಿಗೆ ಬಂಗಾರ ಹಾಗೂ ಇರುವ ಹಣವೆಲ್ಲಾ  ಯಂಕಯ್ಯನಿಗೆ ಕೊಟ್ಟಿರುತ್ತಿ. ಆದುದರಿಂದ ನಾನು ಬಟ್ಟೆಗಳನ್ನು ಮಾಡುವುದಿಲ್ಲ ಎಂದು ಅವಾಚ್ಯಾ ಮಾತುಗಳನ್ನಾಡಿ ವೆಂಕಯ್ಯನಿಗೆ ಸಮಾಜದ ಮುಖಂಡರ ಮುಂದೆ ಕರೆದುಕೊಂಡು ಬಂದು ಚಪ್ಪಲಿಯಿಂದ ಹೊಡೆಸುತ್ತೇನೆ ಎಂದು ಶೇಷಪಾಣಿಗೆ ಹೇಳಿ ಕಳಿಸಿ ಹೊಸ ಬಟ್ಟೆಗಳನ್ನು ಮುಟ್ಟಿಸದೆ ನನ್ನ ಮನೆಗೆ ಕಳುಹಿಸಿರುತ್ತಾನೆ. ಶೇಷಾಪಾಣಿ ನನಗೆ ಬಂದು ತಿಳಿಸಿದ್ದಾನೆ. ನಂತರ ತನ್ನ ಊರಿಗೆ ಹೋಗಿ ತನ್ನ ಹೆಂಡತಿಯಾದ ಸವಿತಳಿಗೆ ತಿಳಿಸಿದ್ದಾನೆ, ಹೆಂಡತಿಯಾದ ಸವಿತ ಹಾಗೂ ನನ್ನ ಹೆಂಡತಿಯಾದ ಪ್ರಮೀಳ ಹಾಗೂ ನಾನು ನೀನು ಯಾವ ಉದ್ದೇಶದಿಂದ ಸಮಾಜ ಮುಂದೆ ಚಪ್ಪಲಿ ತೆಗೆದುಕೊಂಡು ಹೊಡೆಯುತ್ತೇನೆ ಎಂದು ಹೇಳಿರುತ್ತಿದ್ದಿ ಅಂತಾ  ವಿಷಯವನ್ನು ದಿನಾಂಕ 14-08-2017 ರಂದು ಬೆಳಗ್ಗೆ 11-00 ಗಂಟೆಗೆ ಮಡ್ಡಿಪೇಟೆಯಲ್ಲಿರುವ ರಮೇಶ ವನಮಾಲಿ  ಕೇಳಿದಾಗ ನನಗೆ ದೊಬ್ಬಿ ಕೆಳಗೆ ಹಾಕಿ ಕೈಯಿಂದ ಕಪಾಳಕ್ಕೆ ಹೊಡೆದು ಬಲಗಾಲ ಹೆಬ್ಬರಳಿಗೆ ಕಬ್ಬಿಣದ ರಾಡನಿಂದ ಕಾಲಿಗೆ ಹೊಡೆದು ರಕ್ತಾಗಾಯ ಮಾಡಿ ನಿನ್ನನ್ನು ಕೊಲೆ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು, ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂ 109/2017 ಕಲಂ 323,324, 504, 506  ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

     ದಿನಾಂಕ 16-08-2017 ರಂದು gÁwæ 8.30 ಗಂಟೆಗೆ ಫಿರ್ಯಾದಿ ರಮೇಶ್ ವನಮಾಲಿ ತಂದೆ ನಾರಾಯಣಪ್ಪ ವನಮಾಲಿ, 57 ವರ್ಷ, ಜಾ|| ವೈಶ್ಯರು, || ಸಮಾಜ ಸೇವೆ, ಸಾ|| ಮನೆ ನಂ 9-15-103 ಮಡ್ಡಿಪೇಟ ರಾಯಚೂರು ರವರು ಠಾಣೆಗೆ ಬಂದು ಗಣಕೀಕೃತ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ನನ್ನ ತಂಗಿಯ ಗಂಡನಾದ ವೆಂಕಯ್ಯ ಹೊಸಪೇಟ ತಂದೆ ಮಾಣಿಕಯ್ಯ ಹೊಸಪೇಟ ಸಾ|| ಗದ್ವಾಲ್ ರೋಡ ಮಡ್ಡಿಪೇಟ ರಾಯಚೂರು ಈತನಿಗೂ ನಮ್ಮ ತಂದೆಯವರಿಗೂ ಚಿತ್ತಾಪೂರು ತಾಲೂಕಿನಲ್ಲಿರುವ ಕಾಳಿಗಿ ಗ್ರಾಮದಲ್ಲಿ 17 ಎಕರೆ ಹೊಲದ ಆಸ್ತಿಯ  ಸಂಬಂಧವಾಗಿ ಸುಮಾರು ವರ್ಷಗಳಿಂದ ಒಳಜಗಳ ನಡೆಯುತ್ತಿದ್ದು ಅಲ್ಲದೇ ನನ್ನಲ್ಲಿ ಸಹ ಬಂದು ಆಗಾಗ ಜಗಳ ಮಾಡುತ್ತಿದ್ದು ಇದೇ ಸಿಟ್ಟಿನಿಂದ ದಿನಾಂಕ 14-08-2017 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ನನ್ನ ಸ್ನೇಹಿತನಾದ ಎಂ.ಜಿ. ವಿರೇಶ್ ತಂದೆ ಬಿ. ಗೋಪಾಲ, ಸಾ|| ಹರಿಜನವಾಡ ಈತನೊಂದಿಗೆ ಬಜಾರ ಕಡೆ ಹೋಗುವಾಗ ಸಮಯ ಬೆಳಿಗ್ಗೆ 11.20 ಗಂಟೆಯಾಗಿತ್ತು. ಆಗ ಆರೋಪಿತರು ನನಗೆ ಅಕ್ರಮವಾಗಿ ತಡೆದು ನಿಲ್ಲಿಸಿ ವೆಂಕಯ್ಯ ಹೊಸಪೇಟ, ಮತ್ತು ಈತನ ಮಗನಾದ ಶ್ರೀರಾಮ  ಇಬ್ಬರೂ ಕೂಡಿಕೊಂಡು ಕೈಗಳಿಂದ ಎದೆಗೆ , ಕಪಾಳಕ್ಕೆ, ಹೊಟ್ಟೆಗೆ, ಬೆನ್ನಿಗೆ ಮನ ಬಂದಂತೆ ಹೊಡೆದರು. ಮತ್ತು ಪ್ರಮೀಳಾ ಮತ್ತು ಜಾನಕಿ ಇವರು ಕೂದಲಿಡಿದು ಕಪಾಳಕ್ಕೆ ಹೊಡೆದಿದ್ದು ಆಗ ನನ್ನ ಸ್ನೇಹಿತನಾದ . ಎಂ.ಜಿ. ವಿರೇಶ್ ಮತ್ತು ಮನೆಯ ಬಾಜುದವರಾದ ಸುಶೀಲಮ್ಮ ಗಂಡ ಶ್ರೀರಾಮುಲು ಸಿಂಗುಟೋಮ ಇವರು ಬಂದು ಜಗಳವನ್ನು ಬಿಡಿಸಿದ್ದು ಆಗ ಸದರಿ 4 ಜನರು ಸೂಳೇ ಮಗನೇ ಇವತ್ತು ಬದುಕಿದ್ದೀಯಾ ಇನ್ನೊಮ್ಮೆ ಸಿಕ್ಕರೇ ನಿನ್ನನ್ನು ಸಾಯಿಸುತ್ತೇನೆ ಅಂತಾ ಜೀವದ  ಬೆದರಿಕೆ ಹಾಕಿ ಹೋದರು. ಕಾರಣ ನನಗೆ ಹೊಡೆದ  4 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ..ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಗುನ್ನೆ ನಂ 110/2017 ಕಲಂ 341, 323, 504, 506 ಸಹಿತ 34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

     ದಿನಾಂಕ 17/08/2017 ಬೆಳಿಗ್ಗೆ 11-00 ಗಂಟೆಗೆ ನ್ಯಾಯಾಲಯದ ಹೆಚ್ ಸಿ 85 ರವರು ಠಾಣೆಗೆ ಬಂದು ನ್ಯಾಯಾಲಯ ನಿರ್ದೇಶಿತ ಖಾಸಗಿ ದೂರು ನಂ 25/17 ನೇದ್ದನ್ನು ಹಾಜರುಪಡಿಸಿದ್ದು ಅದರಲ್ಲಿ ಫಿರ್ಯಾದಿ ²æà zÀÄgÀUÀªÀÄä UÀAqÀ ¸ÉÆêÀÄ¥Àà ªÀAiÀiÁ: 34ªÀµÀð, G: MPÀÌ®ÄvÀ£À ¸Á: ¥ÀÆ®¨Á« ರವರು ದೂರಿದ್ದೆನೆಂದರೆ  ತನಗೂ ಮತ್ತು ಆರೋಪಿ ನಂ 1) ªÀiÁ£À¥Àà vÀAzÉ ºÀ£ÀĪÀÄ¥Àà PÁlUÀ¯ï ªÀAiÀiÁ: 41ªÀµÀð, G: MPÀÌ®ÄvÀ£À ನೇದ್ದವರಿಂದ ಜಮೀನು ಖರೀಧಿ ಕರಾರು ಮಾಡಿಕೊಂಡ ವಿಷಯವಾಗಿ ನ್ಯಾಯಾಲಯದಲ್ಲಿ ಕೇಸು ನಡೆದಿದ್ದು, ಅದೆ ಧ್ವೇಶದಿಂದ ದಿನಾಂಕ 23/06/2017 ರಂದು ಸಂಜೆ 7-00 ಗಂಟೆಗೆ ಪೂಲಭಾವಿ ಗ್ರಾಮದಲ್ಲಿ ಆರೋಪಿ ನಂ 1 ನೇದ್ದವನು ಕುಡಿದು, ಫಿರ್ಯಾದಿದಾರಳ ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳೀಂದ ಬೈದಾಡಿ, ತಮ್ಮ ಮೇಲೆ ಹಾಕಿದ ಕೇಸು ವಾಪಸ್ಸು ತೆಗೆದುಕೊಳ್ಳದಿದ್ದರೆ ಜೀವ ಸಹಿತ ಬಿಡುವುದಿಲ್ಲಾ ಚೀರಾಡುತ್ತಿದ್ದಾಗ ಆರೋಪಿ ನಂ 2 ರಿಂದ 9 ನೇದ್ದವರು ಒಮ್ಮಿದೊಮ್ಮಲೆ ಕೂಡಿಕೊಂಡು ಬಂದು ಫಿರ್ಯಾದಿಯ ಗಂಡನಿಗೆ ಹೊಡೆಯುತ್ತಿದ್ದಾಗ ಫಿರ್ಯಾದಿದಾರಳು ಬಿಡಿಸಲು ಹೋದಾಗ ಆರೋಪಿ ನಂ 2,5,8 ನೇದ್ದವರು ಸೇರಿ ತನ್ನ ಕೂದಲು ಹಿಡಿದು, ಬೆನ್ನಿಗೆ, ಮೈಕೈಗೆ ಹೊಡೆದಿದ್ದು, ಆರೋಪಿ ನಂ 3,4,5 ನೇದ್ದವರು ಇನ್ನು ಜೋರಾಗಿ ಹೊಡಿರಿ ಅಂತ ಪ್ರಚೋದನೆ ನೀಡುತ್ತಿದ್ದರು. ಅಷ್ಟರಲ್ಲಿ ಫಿರ್ಯಾದಿಯ ತಂದೆ,ತಾಯಿ ಬಂದು ಬಿಡಿಸಿಕೊಂಡಿದ್ದು, ಆಗ ಆರೋಪಿ 6,7,9 ನೇದ್ದವರು ಆರೋಪಿ ನಂ 1 ನೇದ್ದವನಿಗೆ ಸೂಳೇ ಮಗನದು ಬಹಳ ಆಗಿದೆ ಮುಗಿಸಿಬಿಡು ಏನು ಬರುತ್ತೆ ಬರಲಿ ನೊಡಿಕೊಳ್ಳತ್ತೇನೆ ಅಂತಾ ಪ್ರಚೋದನೆ ನೀಡಿದ್ದು ಇರುತ್ತದೆ. ಸದರಿ ಫಿರ್ಯಾದಿ ಮೇಲಿಂದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 291/2017 PÀ®A  504,506,323,354,448 ¸À»vÀ 34 L¦¹ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು  ತನಿಖೆ ಕೈಗೊಂಡಿದ್ದು ಇರುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದ ಮಾಹಿತಿ.
     ದಿನಾಂಕ: 17-08-2017  ರಂದು  ಬೆಳಗ್ಗೆ 10.00  ಗಂಟೆಗೆ ಫಿರ್ಯಾದಿ ಶ್ರೀಮತಿ ಅಶ್ವಿನಿ ಗಂಡ ಮಂಜುನಾಥ ವಯ:22 ವರ್ಷ ಜಾ:ಲಮಾಣಿ ಉ:ಡಿ ಗ್ರೂಪ್ ನೌಕರಳು ರೀಮ್ಸ್ ಆಸ್ಪತ್ರೆ ರಾಯಚೂರು ಸಾ:ಹಳೆ ಜಿಲ್ಲಾ ಆಸ್ಪತ್ರೆ ವಸತಿ ಗೃಹದಲ್ಲಿ ರಾಯಚೂರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ  ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನಂದರೆ  ಫಿರ್ಯಾದಿಯನ್ನು ದಿನಾಂಕ: 07-05-2017 ರಂದು ಹೀರೆಜಂತಕಲ್ ಗ್ರಾಮದ ಪಂಪಾವಿರುಪಾಕ್ಷ ದೇವಸ್ಥಾನದಲ್ಲಿ ಆರೋಪಿ ನಂ:3 ಈತನೊಂದಿಗೆ ಹಿಂದು ಸಂಪ್ರದಾಯದ ಪ್ರಕಾರ ನಡೆದಿದ್ದು, ಫಿರ್ಯಾದಿಯು ರಾಯಚೂರುನ ರೀಮ್ಸ್ ಆಸ್ಪತ್ರೆಯಲ್ಲಿ ನೌಕರಿ ಮಾಡುತ್ತಿದ್ದು, ವರ್ಗಾವಣೆ ಇರುವದಿಲ್ಲಾ. ಅದಕ್ಕಾಗಿ ಆಕೆಯ ಗಂಡನೇ ಗಂಗಾವತಿಯಿಂದ ರಾಯಚೂರಿಗೆ ಬಂದು ನೆಲಸಬೇಕು ಅಂತಾ  ಮಾತುಕತೆ ಆಗಿದ್ದು, ಸಂಪ್ರದಾಯದಂತೆ ದಿನಾಂಕ:08-05-2017 ರಿಂದ 15-05-2017 ವರೆಗೆ ಗಂಡನ ಮನೆಯಲ್ಲಿ ಇದ್ದಾಗ ದಿ:10-05-2017 ರಿಂದ ಆರೋಪಿತರೆಲ್ಲರೂ ಫಿರ್ಯಾದಿಗೆ ಮದುವೆಯಲ್ಲಿ ಕೇವಲ 5 ತೊಲೆ ಬಂಗಾರ ಕೊಟ್ಟಿದ್ದಿರಿ, ಒಂದು ಬ್ರಾಸ್ ಲೆಟ್ ಮತ್ತು ಸುತ್ತು ಉಂಗುರ ನೆಕ್ ಚೈನ್ ಮತ್ತು ಆರೋಪಿ ನಂ: 2 ತಿಪ್ಪಮ್ಮ ಗಂಡ ಪಾಂಡಪ್ಪ [ಅತ್ತೆ]  ಈಕೆಗೆ ಒಂದು ಬೋರಮಾಳ ಸರ ಕೊಡಬೇಕು ಆರೋಪಿ ನಂ: 3 ಮಂಜುನಾಥ   ತಂದೆ ಪಾಂಡಪ್ಪ [ಗಂಡ] ಈತನು ಸಾಲದ ಮೇಲೆ ಟಾಟಾ ಎಸಿ ಗಾಡಿ ತೆಗೆದುಕೊಂಡಿದ್ದು, ಅದರ ಸಾಲ ಒಂದು ಲಕ್ಷ ರೂಪಾಯಿ ಕಟ್ಟಬೇಕು ಅಂತಾ ವರದಕ್ಷಿಣೆ ಕಿರುಕುಳ ನೀಡಿದ್ದು, ಇವೆಲ್ಲವುಗಳನ್ನು ಕೊಡದೇ ಇದ್ದಲ್ಲಿ ನಿನ್ನ ಜೀವ ಸಹಿತ ಮುಗಿಸಿಬಿಡುತ್ತೇವೆ. ಆರೋಪಿ ನಂ: 3 ಈತನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ವರದಕ್ಷಿಣೆ ಕಿರುಕುಳ ನೀಡಿದ್ದು, ಅಲ್ಲದೆ ದಿನಾಂಕ:16-05-2017 ರಿಂದ 06-06-2017 ವರೆಗೆ ಆರೋಪಿ ನಂ: 3 ಈತನು ಫಿರ್ಯಾದಿಯೊಂದಿಗೆ ಬಂದು ವಾಸವಾಗಿದ್ದು, ಅವಧಿಯಲ್ಲಿ ಫಿರ್ಯಾದಿಯ ಶೀಲ ಶಂಕಿಸಿ ಫಿರ್ಯಾದಿಯ ಮೇಲಾಧಿಕಾರಿಗಳು ಮತ್ತು ವೈದ್ಯರೊಂದಿಗೆ ಮಾತನಾಡುವದನ್ನು ಸಂಶಯ ಪಟ್ಟು ಪ್ರತಿ ದಿನಾ ಕೈಯಿಂದ ಹೊಡೆಬಡೆ ಮಾಡಿದ್ದು ಅಲ್ಲದೆ ಅದರಲ್ಲಿ ಎರಡು ದಿನ ಉಳಿದ ಆರೋಪಿತರೆಲ್ಲರೂ ಬಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ವರದಕ್ಷಿಣೆ ಕಿರುಕುಳ ಕೊಟ್ಟು ಆರೋಪಿತರೆಲ್ಲರು ಹೊರಟು ಹೋಗಿದ್ದು, ಫಿರ್ಯಾದಿ ತನ್ನ ಗಂಡ ಬುದ್ದಿ ತಿಳಿದು ಬರಬಹುದು ಅಂತಾ ಇಷ್ಟು ದಿವಸ ಕಾದು ಇಂದು ತಡವಾಗಿ ಬಂದು ದೂರು ಕೊಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ಠಾಣಾ ಗುನ್ನೆ ನಂಬರ್ 62/2017 :  ಕಲಂ 498(),143.147. 323,  504.506.ಸಹಿತ 149  ಐಪಿಸಿ ಹಾಗೂ 3 &  4  ವರದಕ್ಷಿಣೆ ಯಾಯ್ದೆ-1961  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ಫಿರ್ಯಾದಿದಾರನ ತಮ್ಮನಾದ ಆರೋಪಿ 1)¸ÀwñÀ vÀAzÉ ¥É¢ÝgÁdÄ ZÀÄAqÀÆj, ªÀAiÀÄ:28ªÀ, eÁ:PÁ¥ÀÄ, ªÉÆÃlgï ¸ÉÊPÀ¯ï £ÀA.PÉJ-36/E¹-0163 £ÉÃzÀÝgÀ ¸ÀªÁgÀ, ¸Á: UÁA¢ü£ÀUÀgÀ ತಾನು  ನಡೆಸುತ್ತಿದ್ದ ಮೋಟರ್ ಸೈಕಲ್ ನಂ.ಕೆಎ-36/ಇಸಿ-0163 ನೇದ್ದರ ಮೇಲೆ ತನ್ನ ಹಿಂದುಗಡೆ ಬಾಲರಾಜು ಈತನನ್ನು ಕೂಡಿಸಿಕೊಂಡು ಶ್ರೀಪುರಂಜಂಕ್ಷನದಿಂದ ಗಾಂಧಿನಗರಕ್ಕೆ ಹೋಗುವಾಗ ಆರೋಪಿ 01 ಮೋಟರ್ ಸೈಕಲನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಆರೋಪಿ 02 ನೇದ್ದವನು ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗುವಂತೆ ನಿಲ್ಲಿಸಿದ್ದ ಲಾರಿ ನಂ.ಎಪಿ-24/ಟಿಬಿ-1166 ನೇದ್ದಕ್ಕೆ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ಆರೋಪಿ 01 ಹಣೆಗೆ ಎಡಗಡೆ ಭಾರಿ ರಕ್ತಗಾಯವಾಗಿದ್ದು, ಹಿಂಬದಿ ಸವಾರನಾದ ಬಾಲರಾಜುನಿಗೆ ಹಿಂದೆಲೆಗೆ ರಕ್ತಗಾಯ, , ಸದರಿಯವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಸತೀಶನು ಮೃತಪಟ್ಟಿರುತ್ತಾನೆ ಅಂತಾ ಫಿರ್ಯಾದಿಯ ಸಾರಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 199/2017 ಕಲಂ 283, 279, 338, 304 (A) IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 17.08.2017 gÀAzÀÄ 182 ¥ÀææPÀgÀtUÀ¼À£ÀÄß ¥ÀvÉÛ ªÀiÁr 31,600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.