Thought for the day

One of the toughest things in life is to make things simple:

18 Aug 2017

Press Note



¥ÀwæPÁ ¥ÀæPÀluÉ


CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
             ದಿನಾಂಕ: 17-08-2017 ರಂದು 21-00 ಗಂಟೆಗೆ ಶ್ರೀ ಮಹ್ಮದ್ ಫಸಿಯುದ್ದೀನ್ ಪಿ.ಐ ಡಿ.ಸಿ..ಬಿ & ಡಿ.ಸಿ.ಬಿ ಘಟಕ ರಾಯಚೂರು ರವರು  ಠಾಣೆಗೆ ಮರಳು ತುಂಬಿದ 1)ಟ್ರಾಕ್ಟರ್ ನಂ ಕೆಎ-36/ಟಿಬಿ-9383 ಹಾಗೂ ಟ್ರಾಲಿ ನಂ ಕೆಎ-36/ಟಿಬಿ-9384 ಮತ್ತು 2) ಟ್ರಾಕ್ಟರ್ ನಂ ಕೆಎ-36/ಟಿಸಿ-7146 ಹಾಗೂ ಟ್ರಾಲಿ ನಂ ಕೆಎ-36/ಟಿಸಿ-7145 ನೇದ್ದವಳೊಂದಿಗೆ ಹಾಜರಾಗಿ ಮತ್ತು ವಿವರವಾದ ಪಂಚನಾಮೆಯನ್ನು ಮತ್ತು ದೂರು ಸಲ್ಲಿಸಿದ್ದು ಏನೆಂದರೆ, ದಿ:17.08.2017 ರಂದು ರಾಯಚೂರು ನಗರದ ಆಶಾಪುರ ರಸ್ತೆಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದರ ಬಗ್ಗೆ ಮಾಹಿತಿ ಸಂಗ್ರಹಿಸಿ ªÀiÁ£Àå J¸ï.¦. gÁAiÀÄZÀÆgÀÄ ºÁUÀÆ ºÉZÀÄѪÀj J¸ï.¦.gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è ಶ್ರೀ ಮಹ್ಮದ್ ಫಸಿಯುದ್ದೀನ್ ಪಿ.ಐ ಡಿ.ಸಿ..ಬಿ & ಡಿ.ಸಿ.ಬಿ ಘಟಕ ರಾಯಚೂರು ರವರು  ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ ಪ್ ನಲ್ಲಿ ಬಂದು ನಗರದ ಜ್ಯೋತಿ ಕಾಲೋನಿಯಿಂದ ಶಾಂತಿ ನಗರದ ಕಡೆಗೆ ಹೋಗುತ್ತಿದ್ದ ಮೇಲ್ಕಂಡ ಮರಳು ತುಂಬಿದ ಟ್ರಾಕ್ಟರ್ ಗಳ ಮೇಲೆ ಸಂಜೆ 5-15 ಗಂಟೆಗೆ ದಾಳಿ ಜರುಗಿಸಿದ್ದು ಆಗ ಎರಡು ಚಾಲಕರುಗಳು ತಮ್ಮ ಟ್ರಾಕ್ಟರ್ ಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದುಇರುತ್ತದೆ ಸದರಿ ಆರೋಪಿತರು ಅನಧಿಕೃತವಾಗಿ ಅಕ್ರಮವಾಗಿ ರಾಜ್ಯ ಸರಕಾರಕ್ಕೆ/ಪ್ರಾಧಿಕಾರಕ್ಕೆ ಯಾವುದೇ ರಾಜಧನ/ತೆರಿಗೆ /ರಾಯಲ್ಟಿ/ ತುಂಬದೇ ಸರಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಕಳ್ಳತನದಿಂದ ತಮ್ಮ ಟ್ರಾಕ್ಟರ್ ಗಳಲ್ಲಿ  ಮರಳನ್ನು ತುಂಬಿಕೊಂಡು ಸಾಗಿಸುತಿದ್ದಾಗ ದಾಳಿ ಜರುಗಿಸಿ mÁæPÀÖgï £ÀA PÉJ-36/n©-9383 C.Q 3,50,000/- gÀÆ ªÀÄgÀ¼ÀÄ vÀÄA©zÀ mÁæ° £ÀA PÉJ-36/n©-9384 C.Q 80,000/- gÀÆmÁæPÀÖgï £ÀA PÉJ-36/n¹-7146 C.Q 3,50,000/- gÀÆ ªÀÄgÀ¼ÀÄ vÀÄA©zÀ mÁæ° £ÀA PÉJ-36/n¹-7145 80,000/- gÀÆ UÀ¼ÀÄ »ÃUÉ MlÄÖ 8,60,000/- gÀÆ ¨É¯É¨Á¼ÀĪÀ ªÀÄÄzÉݪÀiÁ®£ÀÄß d¦ÛªÀiÁrPÉÆAqÀÄ oÁuÉUÉ §AzÀÄ ನೀಡಿದ ದೂರಿನ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 220/2017 ಕಲಂ 4(1), 4(1J) ಎಮ್.ಎಮ್.ಡಿ.ಆರ್ ಕಾಯ್ದೆ ಮತ್ತು ಕೆ.ಎಮ್.ಎಮ್.ಸಿ 42, 43, 44, ಕಾಯ್ದೆ 1994 ಮತ್ತು ಕಲಂ 379 ಐಪಿಸಿ  ಪ್ರಕಾರ ದಾಖಲಿಸಿ ತನಿಖೆಕೈಕೊಂrgÀÄvÁÛgÉ.