¥ÀwæPÁ ¥ÀæPÀluÉ
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 17-08-2017 ರಂದು 21-00 ಗಂಟೆಗೆ ಶ್ರೀ ಮಹ್ಮದ್ ಫಸಿಯುದ್ದೀನ್ ಪಿ.ಐ ಡಿ.ಸಿ.ಐ.ಬಿ
& ಡಿ.ಸಿ.ಬಿ ಘಟಕ ರಾಯಚೂರು ರವರು
ಠಾಣೆಗೆ ಮರಳು ತುಂಬಿದ 1)ಟ್ರಾಕ್ಟರ್ ನಂ ಕೆಎ-36/ಟಿಬಿ-9383
ಹಾಗೂ ಟ್ರಾಲಿ ನಂ ಕೆಎ-36/ಟಿಬಿ-9384
ಮತ್ತು
2) ಟ್ರಾಕ್ಟರ್ ನಂ ಕೆಎ-36/ಟಿಸಿ-7146
ಹಾಗೂ ಟ್ರಾಲಿ ನಂ ಕೆಎ-36/ಟಿಸಿ-7145
ನೇದ್ದವಳೊಂದಿಗೆ ಹಾಜರಾಗಿ ಮತ್ತು
ವಿವರವಾದ ಪಂಚನಾಮೆಯನ್ನು ಮತ್ತು ದೂರು ಸಲ್ಲಿಸಿದ್ದು ಏನೆಂದರೆ,
ದಿ:17.08.2017
ರಂದು
ರಾಯಚೂರು ನಗರದ ಆಶಾಪುರ ರಸ್ತೆಯಿಂದ
ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದರ ಬಗ್ಗೆ ಮಾಹಿತಿ ಸಂಗ್ರಹಿಸಿ ªÀiÁ£Àå
J¸ï.¦. gÁAiÀÄZÀÆgÀÄ ºÁUÀÆ ºÉZÀÄѪÀj J¸ï.¦.gÁAiÀÄZÀÆgÀÄ gÀªÀgÀ
ªÀiÁUÀðzÀ±Àð£ÀzÀ°è ಶ್ರೀ ಮಹ್ಮದ್
ಫಸಿಯುದ್ದೀನ್ ಪಿ.ಐ ಡಿ.ಸಿ.ಐ.ಬಿ & ಡಿ.ಸಿ.ಬಿ ಘಟಕ ರಾಯಚೂರು ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ fÃಪ್ ನಲ್ಲಿ ಬಂದು ನಗರದ ಜ್ಯೋತಿ ಕಾಲೋನಿಯಿಂದ ಶಾಂತಿ ನಗರದ ಕಡೆಗೆ ಹೋಗುತ್ತಿದ್ದ ಮೇಲ್ಕಂಡ ಮರಳು ತುಂಬಿದ ಟ್ರಾಕ್ಟರ್ ಗಳ ಮೇಲೆ ಸಂಜೆ
5-15 ಗಂಟೆಗೆ ದಾಳಿ ಜರುಗಿಸಿದ್ದು ಆಗ ಎರಡು ಚಾಲಕರುಗಳು ತಮ್ಮ ಟ್ರಾಕ್ಟರ್ ಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದುಇರುತ್ತದೆ ಸದರಿ ಆರೋಪಿತರು ಅನಧಿಕೃತವಾಗಿ ಅಕ್ರಮವಾಗಿ ರಾಜ್ಯ
ಸರಕಾರಕ್ಕೆ/ಪ್ರಾಧಿಕಾರಕ್ಕೆ ಯಾವುದೇ ರಾಜಧನ/ತೆರಿಗೆ /ರಾಯಲ್ಟಿ/ ತುಂಬದೇ ಸರಕಾರಿ
ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಕಳ್ಳತನದಿಂದ ತಮ್ಮ ಟ್ರಾಕ್ಟರ್
ಗಳಲ್ಲಿ ಮರಳನ್ನು ತುಂಬಿಕೊಂಡು ಸಾಗಿಸುತಿದ್ದಾಗ ದಾಳಿ ಜರುಗಿಸಿ mÁæPÀÖgï £ÀA PÉJ-36/n©-9383
C.Q 3,50,000/- gÀÆ ªÀÄgÀ¼ÀÄ vÀÄA©zÀ mÁæ° £ÀA PÉJ-36/n©-9384 C.Q 80,000/-
gÀÆmÁæPÀÖgï £ÀA PÉJ-36/n¹-7146 C.Q 3,50,000/- gÀÆ ªÀÄgÀ¼ÀÄ vÀÄA©zÀ mÁæ° £ÀA
PÉJ-36/n¹-7145 80,000/- gÀÆ UÀ¼ÀÄ »ÃUÉ MlÄÖ 8,60,000/- gÀÆ ¨É¯É¨Á¼ÀĪÀ
ªÀÄÄzÉݪÀiÁ®£ÀÄß d¦ÛªÀiÁrPÉÆAqÀÄ oÁuÉUÉ §AzÀÄ ನೀಡಿದ ದೂರಿನ ಸಾರಾಂಶದ ಮೇಲಿಂದ gÁAiÀÄZÀÆgÀÄ
¥À²ÑªÀÄ ¥Éưøï oÁuÉ ಗುನ್ನೆ ನಂ 220/2017 ಕಲಂ 4(1), 4(1J) ಎಮ್.ಎಮ್.ಡಿ.ಆರ್ ಕಾಯ್ದೆ ಮತ್ತು ಕೆ.ಎಮ್.ಎಮ್.ಸಿ
42, 43, 44, ಕಾಯ್ದೆ
1994 ಮತ್ತು ಕಲಂ
379 ಐಪಿಸಿ
ಪ್ರಕಾರ ದಾಖಲಿಸಿ ತನಿಖೆಕೈಕೊಂrgÀÄvÁÛgÉ.