Thought for the day

One of the toughest things in life is to make things simple:

26 Jun 2017

Reported Crimes


                                                                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-

     ದಿನಾಂಕ-24.06.2017 ರಂದು ಅಮಾವಾಸ್ಸೆ ಇದ್ದ ಪ್ರಯುಕ್ತ ಪಿರ್ಯಾದಿ ಶ್ರೀಮತಿ ಕವಿತಾ ಗಂಡ ಬಸವರಾಜ ನಾಗಡದಿನ್ನಿ 24 ವರ್ಷ ಜಾ:ಜಂಗಮ, ಮನೆಕೆಲಸ ಸಾ:ಮಸ್ಕಿ ಈಕೆಯು ತನ್ನ ಗಂಡನನ್ನು ಕರೆದುಕೊಂಡು ತುರುವಿಹಾಳ ಗ್ರಾಮದಲ್ಲಿ ದೇವರಿಗೆ ತಮ್ಮ ಹೆಚ್.ಎಫ್ ಡಿಲೇಕ್ಸ ಮೋಟರ್ ಸೈಕಲ್ ನಂ-ಕೆ.-36 .ಎಲ್-5111 ನೇದ್ದನ್ನು ನಡೆಸಿಕೊಂಡು ತುರುವಿಹಾಳ ಗ್ರಾಮದ ದೇವರಿಗೆ ಹೋಗಿ ದೇವರ ದರ್ಶನ ಮಾಡಿಕೊಂಡು ವಾಪಸ್ ಮೃತ ಬಸವರಾಜ ತಂದೆ ಚಂದ್ರಶೇಖರಯ್ಯ ನಾಗಡದಿನ್ನಿ 27 ವರ್ಷ ಜಾ:ಜಂಗಮ ಹೆಚ್.ಎಫ್ ಡಿಲೇಕ್ಸ್ ಮೋಟರ್ ಸೈಕಲ್ ನಂ-ಕೆ.-36 .ಎಲ್-5111 ಸವಾರ ಈತನು ತನ್ನ ಮೋಟರ್ ಸೈಕಲ್ ಮೇಲೆ ತನ್ನ ಹೆಂಡತಿ ಕವಿತಾ ಈಕೆಯನ್ನು ಕೂಡಿಸಿಕೊಂಡು ತುರುವಿಹಾಳ ದಿಂದ ಮಸ್ಕಿಗೆ ಬರುತ್ತಿರುವಾಗ ಬಸವರಾಜ ಈತನು ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣಗೋಳಿಸದೆ ರೋಡಿನ ಮೇಲಿದ್ದ ಜಂಪನ್ನು ಎರಿಸಿ ಸ್ಕಿಡ್ ಆಗಿ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದರಿಂದ ಪಿರ್ಯಾದಿದಾರಳಿಗೆ ಬಲಗಾಲ ತೋಡೆ ಮುರಿದು ಬಾವು ಬಂದಿದ್ದು ಪಿರ್ಯಾದಿ ಗಂಡನಿಗೆ ತಲೆಗೆ ಮುಖಕ್ಕೆ ಭಾರಿ ರಕ್ತಗಾಯ ಗದ್ದದ ಕೆಳಗೆ ಭಾರಿ ರಕ್ತಗಾಯ ಎರಡು ಕೈಗಳು ರಟ್ಟೆ ಹತ್ತಿರ ಮುರಿದಿದ್ದು ಯಾರೋ ದಾರಿಗೆ ಹೋಗುವರು ಇವರನ್ನು ಚಿಕಿತ್ಸೆ ಕುರಿತು ಮಸ್ಕಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪಿರ್ಯಾದಿ ಗಂಡನಾದ ಬಸವರಾಜ ಈತನು ಸಂಜೆ 5-50 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ.ಅಂತಾ ಇದ್ದ ದೂರಿನ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ 117/2017.  ಕಲಂ. 279,338,304 () ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.      

     ಫಿರ್ಯಾದಿ ²æà ªÀÄw GªÀiÁzÉë UÀAqÀ UÀÄgÀ¥Àà 30ªÀµÀð,®ªÀiÁt ºÉÆ®ªÀÄ£ÉPÉ®¸À ¸Á- ZÀAzÀæ£ÁAiÀÄÌ vÁAqÀ ವರ ತಾಯಿಯಾದ  ಬಾಲಮ್ಮ ಗಂಡ ಲೋಕಪ್ಪ ಈಕೆಗೆ  ಮೈಯಲ್ಲಿ ಆರಾಮವಿಲ್ಲದ್ದರಿಂದ  ದೇವದುರ್ಗ ಆಸ್ಪತ್ರೆಗೆಂದು ಮೋಟಾರ ಸೈಕಲ ನಂ ಕೆ.36/Arಆರ್ 1430 ನೇದ್ದರ ಮೇಲೆ ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಫಿರ್ಯಾದಿ ಅಣ್ಣನೊಂದಿಗೆ ಕರೆದುಕೊಂಡು ಹೋಗುತ್ತಿದ್ದಾಗ ಶಿವಪ್ಪ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿದ್ದಾಗ ಮಸರಕಲ್ ಗ್ರಾಮದ  ದಾಟಿದ ನಂತ ಸ್ವಲ್ಪ ದೂರದಲ್ಲಿ  ಮೋಟಾರ ಸೈಕಲನೊAದಿಗೆ ಕೆಳಗಡೆ ಬಿದ್ದಾಗ  ಫಿರ್ಯಾದಿ ಮತ್ತು  ತಾಯಿ ಬಾಲಮ್ಮ ಳಿಗೆ  ಗಾಯಗಳಾಗಿದ್ದು , ಫಿರ್ಯಾದಿಗೆ  ಎರಡು ಮೊಣಕಾಲುಗಳಿಗೆ ಬಲ ಭೂಜಕ್ಕೆ,ಬಲ ಮುಂಗೈಗೆ  ಗಾಯಗಳಾಗಿದ್ದು,  ಬಾಲಮ್ಮಳಿಗೆ  ತಲೆಗೆ ಪೆಟ್ಟಾಗಿ ಮೂಗಿನಿಂದ ರಕ್ತ ಬಂದಿದ್ದು ಚಿಕಿತ್ಸೆ ಕುರಿತು ರಿಮ್ಸ್ ಆಸ್ಪತ್ರೆಗೆ  108 ಆಂಬ್ಯೂಲೆನ್ಸಲ್ಲಿ ಕರೆದುಕೊಂಡು ಮದ್ಯಾಹ್ನ 12-20 ಹೋದಾಗ ಫಿರ್ಯಾದಿಯ ತಾಯಿ ಮೃತಪಟ್ಟಿದ್ದು  ಇರುತ್ತದೆ. ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ  UÀ§ÆâgÀÄ ¥Éưøï ಠಾಣಾ ಗುನ್ನೆ ನಂ.81/2017 ಕಲಂ:279,337,338,304() ಐಪಿಸಿ ಯಂತೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.      
zÉÆA© ¥ÀæPÀgÀtzÀ ªÀiÁ»w:-

     ¢£ÁAPÀ;-24/06/2017  gÀAzÀÄ ¨É½UÉÎ 10-30  UÀAmÉAiÀÄ ¸ÀĪÀiÁjUÉ ¦AiÀiÁ𢠲æà ±ÀgÀt§¸ÀªÀ vÀAzÉ ±ÁAvÀUËqÀ ªÀ; 48ªÀµÀð, G: ªÀQîgÀÄ zÉêÀzÀÄUÀð £ÁåAiÀiÁ®AiÀÄ ¸Á-zÉêÀzÀÄUÀð.  EªÀÀgÀÄ ªÀÄvÀÄÛ  ¨sÀƪÀiÁ¥ÀPÀgÁzÀ ªÉÄÊ£ÀÄ¢ÝÃ£ï ºÁUÀÆ ¸Á§tÚ eÉÆvÉUÉ ±ÀgÀtªÀÄä UÀAqÀ w¥ÀàtÚ ªÀÄvÀÄÛ ºÀ£ÀĪÀÄAvÀ vÀAzÉ PÀ£ÉߥÀà J®ègÀÆ ¸ÉÃj AiÀÄgÀªÀĸÁ¼À UÁæªÀÄzÀ ºÉÆ® ¸ÀªÉÃð £ÀA.2 ªÀÄvÀÄÛ  5 gÀ°è  PÉÆÃnð£À DzÉñÀzÀAvÉ ¸ÀªÉÃð ªÀiÁqÀ®Ä  ºÉÆÃVgÀĪÁUÀ, ¸ÀzÀj ºÉÆ®ªÀÅ £ÀªÀÄUÉ ¸ÉÃjzÀÄÝ  CAvÁ 1]®Qëöä vÀAzÉ ¨Á®¥Àà ªÀ; 22ªÀµÀð,ºÁUÀÆ EvÀgÉ 6 d£ÀgÀÄ J®ègÀÆ ¸Á-PÁ¼À¥Àà£À vÁAqÁ (PÉ.EgÀ§UÉÃgÁ) EªÀgÀÄUÀ¼ÀÄ CPÀæªÀÄPÀÆl gÀa¹PÉÆAqÀÄ §AzÀÄ, ¦AiÀiÁð¢zÁgÀjUÉ ªÀÄvÀÄÛ  ºÀ£ÀĪÀÄAvÀ EªÀjUÉ  PÉʬÄAzÀ, ªÉÄÊPÉÊUÉ ºÉÆqɧqÉ ªÀiÁr ªÀÄtÂÚ£À J¼ÉîUÀ½AzÀ ºÉÆqÉzÀÄ ¦AiÀiÁð¢zÁgÀjUÉ UÁAiÀÄUÉƽ¹zÀÄÝ C®èzÉ,  ±ÀgÀtªÀÄä½UÉ ¹ÃgÉ »rzÀÄ J¼ÉzÁr PÉʬÄAzÀ ªÉÄÊPÉÊUÉ ºÉÆqɧqÉ ªÀiÁr,  ¤ªÀÄä£ÀÄß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ UÀtQÃPÀÈvÀ ªÀiÁrzÀ zÀÆgÀ£ÀÄß ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA: 114/2017 PÀ®A. 143, 147, 323, 324, 354, 506 ¸À»vÀ 149  L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹.¥ÀæPÀgÀtzÀ ªÀiÁ»w:-
     ಫಿರ್ಯಾದಿ ಶ್ರೀಮತಿ ಲಕ್ಷ್ಮಿ ಗಂಡ  ಹೇಮಣ್ಣ ವಯಾ-29 ವರ್ಷ ಜಾತಿ ಲಂಬಾಣಿ :ಮನೆಗೆಲಸ ಸಾ:ವಡವಟ್ಟಿ  ತಾಂಡ ತಾ : ಮಾನವಿ FPÉAiÀÄ ಗಂಡನು ಬಸನಗೌಡ ತಂದೆ ಬಸಯ್ಯ ಸಾ:ವಡವಟ್ಟಿ ಇವರ ಹತ್ತಿರ ಚಾಲಕನಾಗಿ ಕೆಲಸ ಮಾಡಿಕೊಂಡು ಬಂದಿದ್ದು ದಿನಾಂಕ 23-06-2017 ರಂದು ಸಾಯಂಕಾಲ 6-00 ಗಂಟೆ ಸುಮಾರು ಫಿರ್ಯಾದಿದಾರಳು ತನ್ನ ಗಂಡನ ಜೊತೆಗೆ ತಮ್ಮ ಮನೆಯ ಮುಂದೆ ಕುಳಿತುಕೊಂಡಿರುವಾಗ ಮೇಲೆ ನಮೂದಿಸಿದ 1) ಕ್ರಿಷ್ಟಪ್ಪ ತಂದೆ ದೇನಪ್ಪ2)ಅಶೋಕತಂದೆಕ್ರಿಷ್ಟಪ್ಪ 3) ಶಾಂತಮ್ಮ ಗಂಡ ಕ್ರಿಷ್ಟಪ್ಪ 4) ರಮೇಶ ತಂದೆ ಕ್ರಿಷ್ಟಪ್ಪ ಎಲ್ಲಾರೂ ಸಾ:ವಡವಟ್ಟಿ ತಾಂಡEªÀgÀÄ ಫಿರ್ಯಾದಿಯ ಮನೆಯ ಮುಂದೆ ಬಂದು ಫಿರ್ಯಾದಿದಾರಳನ್ನು ಕಂಡು ಎಲೇ ಸೂಳೆ ನಿನ್ನ ಗಂಡ ನಮಗಾಗದವರ ಸಂಗಡ ತಿರುಗಾಡುತ್ತಿದ್ದಾನೆ ಅಂತಾ ತಡೆದು ನಿಲ್ಲಿಸಿ ಜಗಳ ತೆಗದು  ಮೈ ಕೈ ಮುಟ್ಟಿ ಸಿರೇ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಜಗಳ ಬಿಡಿಸಲ ಹೋದ ಫಿರ್ಯಾದಿದಾರಳ ಗಂಡನಿಗೆ ಕೈಗಳಿಂದ ಹೊಡೆದು  ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ  ಅಂತಾ ಇದ್ದ ಫಿರ್ಯಾದಿದಾರರ ಲಿಖಿತ ದೂರಿನ ಸಾರಂಶದ ಮೇಲಿಂದ ¹gÀªÁgÀ ¥ÉÆðøÀ oÁuÉ,UÀÄ£Éß £ÀA: 139/2017 ಕಲಂ:341.323.354.504.506. ರೆ/ವಿ 34 .ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.




¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.06.2017 gÀAzÀÄ 81 ¥ÀææPÀgÀtUÀ¼À£ÀÄß ¥ÀvÉÛ ªÀiÁr  9900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.