¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ
ªÀiÁ»w:-
ದಿನಾಂಕ:22-06-2017 ರಂದು ಸಂಜೆ 4-00 ಗಂಟೆಗೆ ಶ್ರೀಮತಿ ನಾಗರತ್ನ.ಆರ್ ಮ. ಪಿ.ಎಸ್.ಐ. (ಕಾ.ಸು) ರವರು ಜ್ಞಾಪನ ಪತ್ರದೊಂದಿಗೆ ಮೂಲ ದಾಳಿ ಪಂಚನಾಮೆ, ಮುದ್ದೆಮಾಲು ಮತ್ತು 5
ಜನ ಆರೋಪಿತರನ್ನು ಮಾನ್ಯ ನ್ಯಾಯಾಲಯದ ಆದೇಶದೊಂದಿಗೆ ಹಾಜರುಪಡಿಸಿದ್ದು ದಾಳಿ ಪಂಚನಾಮೆ ಸಾರಾಂಶವೇನೆಂದರೆ. ದಿನಾಂಕ:22-06-2017 ರಂದು ಮಧ್ಯಾಹ್ನ 2-45
ಗಂಟೆಗೆ ನಾಗರತ್ನ.ಆರ್. ಪಿ.ಎಸ್.ಐ. ರವರು ಠಾಣೆಯಲ್ಲಿದ್ದಾಗ ಠಾಣಾ
ವ್ಯಾಪ್ತಿಯ ದತ್ತಾತ್ರಾಯ ದೇವಸ್ಧಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ
ಬಗ್ಗೆ ಖಚಿತ ಬಾತ್ಮಿ
ಬಂದ ಮೇರೆಗೆ ಸಿ.ಪಿ.ಐ. ಪೂರ್ವ ವೃತ್ತ ರಾಯಚೂರು
ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. (ಕಾ.ಸು) ನೇತಾಜಿ ನಗರ ಪೊಲೀಸ್ ಠಾಣೆ, ಪಂಚರು ಮತ್ತು ಸಿಬ್ಬಂಧಿಯವರೊಂದಿಗೆ
ಮಧ್ಯಾಹ್ನ 2-45 ಗಂಟೆಗೆ ದಾಳಿ ಮಾಡಲು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ
5 ಜನ ಆರೋಪಿತರಾದ 1)ಸಿದ್ದಪ್ಪ 2) ಭರತ ಕುಮಾರ 3) ನರಸಿಂಹ
ನಾಯಕ 4)ಹನುಮಂತ 5) ಬಡೆಸಾಬ ಎಲ್ಲರೂ ಸಾ: ರಾಯಚೂರು ರವರು ಸಿಕ್ಕಿ ಬಿದ್ದಿದ್ದು ಹಾಗೂ ಓಡಿ ಹೋದವರು 6) ಶಾಮು 7) ಶಾಮು ಸಿಕ್ಕವರಿಂದ ಇಸ್ಪೇಟ್
ಜೂಜಾಟದವರ ವಶದಿಂದ ನಗದು ಹಣ ರೂ.900/-,ಪಣದಲ್ಲಿ ಸಿಕ್ಕ ನಗದು ಹಣ 300/-ರೂಗಳು ಹೀಗೆ ಒಟ್ಟು 1200/- ರೂಗಳನ್ನು ಹಾಗೂ 52
ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು
ಪಂಚನಾಮೆ ಪೂರೈಸಿ ಜ್ಞಾಪನ
ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಆದೇಶಿಸಿದ ಮೇರೆಗೆ ದಾಳಿ ಪಂಚನಾಮೆ ಸಾರಾಂಶದ ಮೇಲಿಂದ £ÉÃvÁf £ÀUÀgÀ ಠಾಣಾ ಗುನ್ನೆ ನಂ.58/2017 ಕಲಂ.87 ಕೆ.ಪಿ. ಯ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :24.06.2017 gÀAzÀÄ 94 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.