Thought for the day

One of the toughest things in life is to make things simple:

15 Mar 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

ದಿನಾಂಕ: 14-03-2015 ರಂದು ಬೆಳಿಗ್ಗೆ 09-00 ಗಂಟೆಗೆ 1) £ÁUÀgÁd vÀAzÉ ±ÀAPÀgÀ°AUÀ¥Àà eÁ:°AUÁAiÀÄvÀ ¸Á:C¥Áæ¼ï2) mÁmÁ »mÁa D¥ÀgÉÃlgï ºÉ¸ÀgÀÄ, «¼Á¸À w½zÀħA¢gÀĪÀÅ¢®è. EªÀgÀÄUÀ¼ÀÄ  ಅಪ್ರಾಳ್ ಸೀಮಾಂತರದ ಕೃಷ್ಣಾ ನದಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ, ಹಣ ಸಂದಾಯ ಮಾಡದೆ ಮಾರಾಟ ಮಾಡಲು ಮತ್ತು ಕಳ್ಳತನದ ಉದ್ದೇಶದಿಂದ ಆರೋಪಿತರು  Tata Hitachi Model No. EX 70, MACHINE SL No.0703-9302, Engine No. D UY 8 14495 £ÉÃದ್ದರಿಂದ ಗುಡ್ಡೆ ಹಾಕುತ್ತಿದ್ದಾಗ ªÉAPÀmÉñÀ UÀ®UÀ JEE ¥ÀAZÁAiÀÄvÀ gÁeï EAf¤AiÀÄjAUï G¥À«¨sÁUÀ zÉêÀzÀÄUÀð EªÀgÀÄ ಪಂಚರ ಮತ್ತು ಸಾಕ್ಷಿದಾರರ ಸಮಕ್ಷಮ ದಾಳಿ ಮಾಡಲು ಆರೋಪಿತರು ಸ್ಥಳದಿಂದ ಓಡಿ ಹೋಗಿದ್ದು, ಸದರಿ ಆರೋಪಿತರು ಕಳ್ಳತನದಿಂದ ಮರಳನ್ನು ಸಾಗಾಟ ಮಾಡಲು ಯತ್ನಿಸಿದ್ದು ಇರುತ್ತದೆ ಎಂದು ಮುಂತಾಗಿ ನೀಡಿದ ಪಂಚನಾಮೆ ಮತ್ತು ಲಿಖಿತ ದೂರಿನ ಸಾರಾಂಶದ ಮೇಲಿನಿಂದ UÀ§ÆâgÀÄ ¥Éưøï oÁuÉ C.¸ÀA. 39/2015 PÀ®A: 4(1A),21 MMRD ACT 1957 & 379, 511 IPC CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                 ¢£ÁAPÀ: 14-03-2015 gÀAzÀÄ 3-00 ¦.JA. ¸ÀĪÀiÁjUÉ eÉÆÃwÃ£ï ¸ÀgÀzÁgÀ vÀAzÉ £ÀPÀÄ®¸ÀgÀzÁgÀ ªÀAiÀiÁ: 60 ªÀµÀð eÁ: £ÀªÀıÀÆzÀæ G: MPÀÌ®ÄvÀ£À ¸Á: Dgï.ºÉZï.PÁåA¥ï £ÀA 3  EªÀgÀÄ vÀªÀÄä Dgï.ºÉZï.PÁåA¥ï £ÀA 3£ÉÃzÀÝgÀ »A¢ ¸ÀgÀPÁj ±Á¯ÉAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è ¸ÁªÀðd¤PÀjAzÀ ºÀt ¥ÀqÉzÀÄ CzÀȵÀÖzÀ ªÀÄlPÁ £ÀA§j£À aÃnAiÀÄ£ÀÄß §gÉzÀÄPÉƼÀÄîwÛgÀĪÁUÀ ¦.J¸ï.L. ¹AzsÀ£ÀÆgÀÄ UÁæ«ÄÃt oÁuÉ ªÀÄvÀÄÛ ¹§âA¢AiÀĪÀgÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀ¤AzÀ ªÀÄlPÁ dÆeÁlzÀ ºÀt gÀÆ. 370/- UÀ¼ÀÄ, MAzÀÄ ªÀÄlPÁ aÃn, MAzÀÄ ¨Á® ¥É£ÀÄß, dÆeÁlzÀ zÁ½ ¥ÀAZÀ£ÁªÉÄ ºÁdgÀ¥Àr¹zÀÝgÀ ¸ÁgÁA±ÀzÀ DzÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 57/2015 PÀ®A. 78 (3) PÉ.¦. DåPïÖ  CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 13-03-2015 ರಂದು ಶುಕ್ರವಾರ ಪಿರ್ಯಾದಿ £ÁUÀgÁd vÀAzÉ wªÀÄäAiÀÄå PÀ¸À£ÀzÉÆÃrØAiÀĪÀgÀÄ ªÀAiÀĸÀÄì 30 ªÀµÀð eÁ: £ÁAiÀÄPÀ G: PÀÆ°PÉ®¸À  ¸Á: ¥À®Ì£ÀªÀÄgÀr UÁæªÀÄ FvÀ£À  ಹೆಂಡತಿಯು ತನ್ನ ಜೋಪಡಿಯಲ್ಲಿ ದೇವರಿಗೆ ದೀಪವನ್ನು ಹಚ್ಚಿ ಹೊರಗಡೆ ಬಂದಾಗ ಮನೆಯಲ್ಲಿ ಹಚ್ಚಿ ದೀಪವು ಅಕಸ್ಮೀಕವಾಗಿ ಕೆಳಗೆ ಊರುಳಿ ಅಲ್ಲಿಯೇ ಇದ್ದ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡು ಅದರಿಂದ ಇಡಿ ಜೋಪಡಿಗೆ ಬೆಂಕಿಯು ಹತ್ತಿಕೊಂಡಿದ್ದರಿಂದಅದೇ ಜೊಪಡಿಯಲ್ಲಿದ್ದ ಗುಡಿಸಲಿನ ಅ.ಕಿ. 35000 ರೂ /- ನಗದು ಹಣ 50000 ರೂ/-,  2 1/2vÉÆ¯É §AUÁgÀ C.Q 61000 gÀÆ/-, ಬಟ್ಟೆ- ಹಾಸಿಗೆಗಳು ಅ.ಕಿ. 20000 ರೂ/-, ಎರಡು  ಚೀಲ ಸಜ್ಜೆ  ಅ..ಕಿ 2000 ರೂ/-,ಎರಡು ಪ್ಯಾಕೀಟ್  ಚೀಲ ಅಕ್ಕಿ  ಅ..ಕಿ 2000 ರೂ/-ಒಟ್ಟು ಅ.ಕಿ. 170000ಒಂದು ಲಕ್ಷ ಎಪ್ಪತ್ತು ಸಾವಿರ ರೂ/-) ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿ ಲೂಕ್ಸಾನು ಆಗಿರುತ್ತದೆ ಇದರ ಮೇಲೆ ಯಾರ ಮೇಲಿಯೂ ಯಾವುದೇ ಪಿರ್ಯಾದಿ ಇರುವದಿಲ್ಲ ಅಂತಾ ಲಿಖಿತ ಫಿರ್ಯಾದಿಯ ಸಾರಂಶದ ಮೇಲಿಂದ eÁ®ºÀ½î ¥Éưøï oÁuÉ DPÀ¹äÃPÀ ¨ÉAQ C¥ÀWÁvÀ £ÀA: 04/2015 gÀ°è ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 14/03/2015 ರಂದು ರಾತ್ರಿ 10-30 ಗಂಟೆ ಸುಮಾರಿಗೆ, ಮುದಗಲ್-ನಂದವಾಡಗಿ ರಸ್ತೆಯ ಮೇಲೆ ಬಳ್ಳಿಹಾಳ  ಹತ್ತಿರ ಕಾರ ನಂ .ಕೆ. . 28/ ಸಿ.1271 ನೇದ್ದನ್ನು ರಸ್ತೆ ಎಡಗಡೆ ನೆಡೆಸಿಕೊಂಡು ಹೋಗುತ್ತಿರುವಾಗ  ನಂದವಾಡಗಿ ಕಡೆಯಿಂದ ಬಂದ ರುದ್ರಪ್ಪ ತಂದೆ ಹನುಮಂತ ಮುಗಳೂಳ್ಳಿ ವಯಾ 49 ವರ್ಷ ಜಾತಿ: ನೇಕಾರ ಆಟೋಡ್ರವರ ಕೆಲಸ ಸಾ.ಕೆ ಹೆಚ್ ಡಿ ಸಿ ಕಾಲೋನಿ ಬನಹಟ್ಟಿ ತಾ.ಜಮಖಂಡಿ FvÀ£ÀÄ vÀ£Àß ಆಟೋ ನಂ  ಕೆ.. 48/1873 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ಕಾರಿಗೆ ಟಕ್ಕರ ಕೊಟ್ಟಿದ್ದರಿಂದ ಕಾರಿನ ಬಲಬಾಗದಲ್ಲಿ ಜಕಂ ಗೊಂಡಿದ್ದು ಆಟೋವನ್ನು ರಸ್ತೆಯ ಬಲಭಾಗಕ್ಕೆ ಪಲ್ಟಿಗೊಳಿಸಿ ಆಟೋದಲ್ಲಿದ್ದ1)ರವೀಂದ್ರ ಕುಮಾರ ತಂದೆ ಬಸವರಾಜ 2) ಕಾಡಪ್ಪ ತಂದೆ ಬಾಪು ಶಿಂದೆ  3) ಮಲ್ಲಿಕಾರ್ಜುನ್ನ ತಂದೆ ಮಲ್ಲಪ್ಪ ವಡ್ಡೂರ  ಇವರಿಗೆ ತೀವ್ರ ಗಾಯವಾಗಿದ್ದು ಹಾಗೂ 4) ಬಾಳಪ್ಪ ತಂದೆ ಚನ್ನಪನ್ನ ನವರ 5) ಈರಪ್ಪ ತಂದೆ ದೊಡ್ಡಪ್ಪ ಇವರಿಗೆ ಸಾದಾ ಸ್ವರುಪದ ಗಾಯಗೊಳಿಸಿದ್ದು, ಇರುತ್ತದೆ. ಅಂತಾ     ಮಹ್ಮದರಫಿಕ್ ತಂದೆ ಮೈಹಿಬೂಬಶಾ ಮಕನದಾರ,ವಯಾ: 42 ವರ್ಷ,ಜಾ: ಮುಸ್ಲಿಂ ,:ಚಾಲಕ ಸಾ:ಬಾರಪೇಟೆ ಮುದ್ದೇಬಿಹಾಳ gÀªÀgÀÄ  PÉÆlÖ zÀÆj£À ªÉÄðAzÀ  ªÀÄÄzÀUÀ¯ïoÁuÉ UÀÄ£Éß £ÀA:  43/2015 PÀ®A 279,337,338 L¦¹. CrAiÀÄ°è   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದಿನಾಂಕ 15-03-2015 ರಂದು ಬೆಳಿಗ್ಗೆ 9-30 ಗಂಟೆ ಸುಮಾರು ಸಿಂಧನೂರು ಸಿರುಗಪ್ಪ ರಸ್ತೆಯಲ್ಲಿ ²ªÀÅPÀĪÀiÁgÀ vÀAzÉ DgÀ. ±ÀgÀt§¸À¥Àà 28 ªÀµÀð, °AUÁAiÀÄvÀ, EAd¤ÃAiÀÄgÀ ¸ÁB §¼Áîj ºÁ.ªÀ.¨ÉAUÀ¼ÀÆgÀÄ (ªÀÄÈvÀ¥ÀnÖgÀÄvÁÛ£É.)    ಈತನು ತಾನು ಚಾಲನೆ ಮಾಡುತ್ತಿದ್ದ ಹೊಸ ಹುಂಡಾಯ VERNA ಕಾರ ಇಂಜನ್ ನಂ. 298933 ನೆದ್ದನ್ನು ಸಿರುಗಪ್ಪ ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರರಿಂದ ಕನ್ನಾರಿ ಕ್ರಾಸ ದಾಟಿ ಕಬ್ಬೇರ ಶರಣಪ್ಪನ ಹೊಲದ ಹತ್ತಿರ ಕಾರ ನಿಯಂತ್ರಣ ತಪ್ಪಿ ರಸ್ತೆಯಿಂದ ಎರಡು ಮೂರು ಪಲ್ಟಿಯಾಗಿ ಬೂದಿವಾಳ ವಿರುಪಾಕ್ಷಪ್ಪಗೌಡನ ಹೊಲದಲ್ಲಿ ಬಿದ್ದಿದ್ದು, ಸದ್ರಿ ಕಾರಿನಲ್ಲಿದ್ದ ಕಾರ ಚಾಲಕ ಶಿವುಕುಮಾರ ಈತನಿಗೆ ಮತ್ತು ಸಿದ್ದಲಿಂಗಮ್ಮ ಈಕೆಗೆ ತಲೆಗೆ ಭಾರಿ ರಕ್ತಗಾಯವಾಗಿ, ಫಿರ್ಯಾದಿ, ²æÃ.DgÀ.±ÀgÀt§¸À¥Àà vÀAzÉ ZÀAzÀæ±ÉÃRgÀUËqÀ 55ªÀµÀð, °AUÁAiÀÄvÀ ¥ÀæUÀw PÀȵÀÚ UÁæ«ÄÃt ¨ÁåAQ£À ªÀiÁå£ÉÃdgÀ ªÀÄ¹Ì ¸ÁB §¼Áîj ಮತ್ತು ಸೌಬಾಗ್ಯ, ಹಾಗೂ ನಿತೀನಕುಮಾರ ಇವರಿಗೆ ಮುಖಕ್ಕೆ, ಕಾಲುಗಳಿಗೆ ಹಾಗೂ ನಡುವಿಗೆ ಸಾದಾ ಸ್ವರೂಪದ ಒಳಪೆಟ್ಟು ಹಾಗೂ ತೆರಚಿದ ಗಾಯಗಳಾಗಿದ್ದು, ಗಾಯಾಳುಗಳೆಲ್ಲರೂ 108 ವಾಹನದಲ್ಲಿ ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಬಂದಾಗ ಕಾರ ಚಾಲಕ ಶಿವುಕುಮಾರ ಈತನು ಬೆಳಿಗ್ಗೆ 10-10 ಗಂಟೆ ಸುಮಾರು ಸಿಂಧನೂರು ಸರಕಾರಿ ಆಸ್ಪತ್ರೆಯ ಕಂಪೌಂಡಿನಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 58/2015 PÀ®A. 279,337,338,304(J) L.¦.¹.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
                      ಅಮರಮ್ಮ ಹಾಗೂ ನನ್ನ ಮಗಳು ಮೃತ ಶ್ರೀದೇವಿಯನ್ನು ಮನೆಯಲ್ಲಿ  ಬಿಟ್ಟು ಹೋಗಿದ್ದೆವು, ನಮ್ಮ ತಾಯಿ ಅಮರಮ್ಮಳು ಕಿರಾಣಿ ಅಂಗಡಿಯಲ್ಲಿ ಎಣ್ಣೆ ತರಲು ಹೋದಾಗ ¢£ÁAPÀ: 15.03.2015 ಬೆಳಿಗ್ಗೆ 10:30 ಗಂಟೆ ಸುಮಾರಿಗೆ  ನನ್ನ ಮಗ ಅಯ್ಯಾಳಪ್ಪನು ಪೋನ್ ಮಾಡಿ ವಿಷಯ ತಿಳಿಸಿದ್ದೇನಂದರೆ, ತಂಗಿ ಶ್ರೀದೇವಿ ಈಕೆಯು ಮನೆಯ ಮುಂದೆ ಬಟ್ಟೆ ತೊಳೆದುಹಾಕಿ ಶೆಡ್ಡಿನಲ್ಲಿ ನೀರು ತರಲು ಹೋದಾಗ ಜನತಾ ಮನೆಯಿದ ಹಿಂದಿನ ತಗಡಿನ ಶೆಡ್ಡಿಗೆ ಎಳೆದಕೊಂಡ ಕರೆಂಟ್ ವೈರಿನಲ್ಲಿ ವಿದ್ಯುತ್ ಪಾಸಾಗಿ  ಶೆಡ್ಡಿಗೆ ತಗಲಿ ಬೆಂಕಿ ಹತ್ತಿ ಶ್ರೀದೇವಿಗೆ ಸಹ ವಿದ್ಯುತ್ ಶಾರ್ಟ ಹೊಡೆದು ಸ್ಥಳದಲ್ಲಿ ಮೃತಪಟ್ಟಿರುತ್ತಾಳೆ  ಅಂತ ತಿಳಿಸಿದ ಕೂಡಲೇ , ನಾನು ಮತ್ತು ನನ್ನ ಮಗಳೊಂದಿಗೆ  ಸ್ಥಳಕ್ಕೆ ಬಂದು ನೋಡಲು ವಿಷಯ ನಿಜವಿತ್ತು, ನಮ್ಮ ತಾಯಿ ಅಮರಮ್ಮಳ  ಹೆಸರಿಗೆ ಇರುವ ಜನತಾ ಮನೆಯಿಂದ ಹಿಂದಿನ ಶೆಡ್ಡಿಗೆ ಎಳೆದಕೊಂಡ ವಿದ್ಯುತ್ ವೈರ್ ಆಕಸ್ಮಿಕವಾಗಿ ಶಾರ್ಟ ಸರ್ಕ್ಯೂಟಾಗಿ ನನ್ನ ಮಗಳು ಶ್ರೀದೇವಿ ತಂದೆ ಸೋಮಪ್ಪ ವಯಸ್ಸು 18 ವರ್ಷ ಜಾತಿ ಕುರಬರು ಉ: ಕೂಲಿಕೆಲಸ ಸಾ: ಕವಿತಾಳ ಈಕೆಗೆ ವಿದ್ಯುತ್ ಶಾರ್ಟ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ, ಈ ಘಟನೆ ಆಕಸ್ಮಿಕವಾಗಿದ್ದು ಈ ಬಗ್ಗೆ ಯಾರ  ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲ ಕಾರಣ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಮುಂತಾಗಿ ನೀಡಿದ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಯು.ಡಿ.ಆರ್ ಸಂಖ್ಯೆ 5/2015 ಕಲಂ:174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
          ದಿನಾಂಕ- 14-03-2014 ರಂದು 2030 ಗಂಟೆಗೆ ಪಿರ್ಯಾದಿ ²æêÀÄw UËj UÀAqÀ PÀȵÀÚ ªÀAiÀiÁ- 21 ªÀµÀð eÁ- ªÀqÀØgï G- PÀÆ°PÉ®¸À ¸Á- gÁªÀÄ£ÀUÀgÀ gÁAiÀÄZÀÆgÀÄ FPÉAiÀÄÄ  ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದರ ಸಾರಾಂಶವೆನಂದರೇ, ಪಿರ್ಯಾದಿ ²æêÀÄw UËj UÀAqÀ PÀȵÀÚ FPÉAiÀÄÄ  ಈಗ್ಗೆ 9 ತಿಂಗಳಿಂದೆ ಆರೋಪಿತ£ÁzÀ PÀȵÀÚ vÀAzÉ UÉÆÃ¥Á¯ï 25 ªÀµÀð ¸Á- gÁªÀÄ£ÀUÀgÀ gÁAiÀÄZÀÆgÀÄ EªÀgÀ£ÀÄß  ಪ್ರೀತಿಸಿ ಮದುವೆ ಮಾಡಿಕೊಂಡಿದ್ದು ಮದುವೆಯಾದ 1 ತಿಂಗಳ ವರೆಗೆ ಇಬ್ಬರು ಚೆನ್ನಾಗಿ ಇದ್ದು ನಂತರ ಆರೋಪಿತನು ದಿನಾಲು ಕುಡಿದು ಬಂದು ಪಿರ್ಯಾದಿಗೆ ಮಾನಸಿಕ ದೈಹಿಕ, ಕಿರುಕುಳ ಕೊಡುತ್ತಿದ್ದು ಇಂದು ಸಾಯಂಕಾಲ 7.00 ಗಂಟೆಗೆ ಪಿರ್ಯಾದಿಯು ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತನು ಹಿಂದಿನಿಂದ ಬಂದು ಪಿರ್ಯಾದಿಯ ಕೈ ಹಿಡಿದು ನಿಲ್ಲಿಸಿ ‘’ಲೇ ತುಡುಗು , ರಂಡೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾಲಿನಿಂದ ಒದ್ದು, ನಿನ್ನನ್ನು ಸಾಯಿಸಿಬಿಡುತ್ತೆನೆ, ಅಂತಾ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಪಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ- 37/2015 ಕಲಂ 498[] 323, 341, 506 .ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.03.2015 gÀAzÀÄ            103 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.