Thought for the day

One of the toughest things in life is to make things simple:

14 Oct 2014

Reported Crimes

.     
                                 
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

: ¦üAiÀiÁ𢠺À£ÀĪÀÄAvÀgÁAiÀÄ vÀAzÉ §¸ÀªÀgÁd ¥Ánïï, ªÀAiÀÄ: 26ªÀ, eÁ:£ÁAiÀÄPï, G:PÀÆ°PÉ®¸À, ¸Á:K¼ÀÄgÁVPÁåA¥ï ¹AzsÀ£ÀÆgÀÄ FvÀÀ£À vÀAzÉAiÀiÁzÀ §¸ÀªÀgÁeï vÀAzÉ PÁ±À¥Àà ¥Ánïï, ªÀAiÀÄ:56ªÀ, eÁ:£ÁAiÀÄPï, G:PÀÆ° PÉ®¸À , ¸Á:K¼ÀÄgÁVPÁåA¥ï FvÀ¤UÉ JgÀqÀÄ ªÀµÀðUÀ½AzÀ JzÉ£ÉÆêÀÅ ªÀÄvÀÄÛ ºÉÆmÉÖ £ÉÆêÀÅ EzÀÄÝ C®è°è D¸ÀàvÉæUÉ vÉÆÃj¸ÀÄvÁÛ §A¢zÀÄÝ, ¢£ÁAPÀ:11-10-2014 gÀAzÀÄ gÁwæ 08-00 UÀAmÉ ¸ÀĪÀiÁjUÉ ¸ÀzÀj §¸ÀªÀgÁd£ÀÄ ¹AzsÀ£ÀÆgÀÄ K¼ÀÄgÁV PÁåA¦£À vÀªÀÄä ªÀÄ£ÉAiÀÄ°è JzÉ£ÉÆêÀÅ & ºÉÆmÉÖ £ÉÆë£À ¨ÁzsÉ vÁ¼À¯ÁgÀzÉà fêÀ£ÀzÀ°è fUÀÄ¥ÉìUÉÆAqÀÄ Qæ«Ä£Á±ÀPÀ ¸Éë¹zÀÄÝ, G¥ÀZÁgÀ PÁ®PÉÌ ZÉÃvÀj¹PÉƼÀîzÉà ¢£ÁAPÀ:14-10-2014 gÀAzÀÄ ¨É¼ÀV£À 05-00 UÀAmÉ ¸ÀĪÀiÁjUÉ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è CAvÁ EzÀÝ ºÉýPÉ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ. AiÀÄÄrDgï £ÀA.16/2014, PÀ®A. 174 ¹Dg惡 CrAiÀÄ°è zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .
zÉÆA©ü ¥ÀæPÀgÀtzÀ ªÀiÁ»w:-
            ಪಿರ್ಯಾದಿ °AUÀAiÀÄå vÀAzÉ ªÀiË£ÉñÀ ªÀ-21 ªÀµÀð eÁ-£ÁAiÀÄPÀ G-MPÀÄÌ®ÄvÀ£À ¸Á-£ÀPÀÄÌA¢
vÁ-ªÀiÁ£À«
FvÀನು ಕಳೆದ 2011-12 ನೇ ಸಾಲಿನಲ್ಲಿ ನಡೆದ ಚುನಾವಣೆಯ ಸಮಯದಲ್ಲಿ ಪಿರ್ಯಾದಿದಾರನು ಆರೋಪಿತರ ವಿರುದ್ದ ಮಾನವಿ ಠಾಣೆಯಲ್ಲಿ ಕೇಸು ಮಾಡಿಸಿದ್ದು, ಸದ್ರಿ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಅಂದಿನಿಂದ1)ºÀ£ÀĪÀÄAiÀÄåvÀAzÉ£ÀgÀ¸À¥ÀàUÉÆøÀ¯Á 2)gÁªÀÄAiÀÄå vÀAzÉ PÉÆøÉUÉ¥Àà ¥ÀqÉAiÀĪÀgÀÄ
3)gÁªÀÄAiÀÄåvÀAzɧÆvÉ¥ÀàUÉÆøÀ¯Á4)ZÀAzÀæ¥ÀàvÀAzÉC¯ÉÆÌÃqÀ¥Àà5)ºÀĸÉävÀAzɧÆvÉ¥Àà 6) CAiÀÄå¥Àà vÀAzÉ §ÆvÉ¥Àà 7) £ÀgÀ¸À¥Àà vÀAzÉ ºÀĸÉãÀ¥Àà J®ègÀÆ eÁ-£ÁAiÀÄPÀ ¸Á-£ÀPÀÄÌA¢ vÁ
-ªÀiÁ£À« EªÀgÀÄUÀ¼ÀÄ  ಪಿರ್ಯಾದಿಯ ಸಂಗಡ ದ್ವೇಷ ಇಟ್ಟುಕೊಂಡಿದ್ದು, ಅದೇ ಉದ್ದೇಶದಿಂದ ದಿನಾಂಕ : 13/10/14 ರಂದು ರಾತ್ರಿ 9-30 ಗಂಟೆಗೆ ನಕ್ಕುಂದಿ ಗ್ರಾಮದಲ್ಲಿ ತನ್ನ ಮನೆಯ ಕಡೆಗೆ ನಡೆದುಕೊಂಡು ಆರೋಪಿ ಹನುಮಯ್ಯ ಈತನ ಮನೆಯ ಮುಂದಿನಿಂದ ಹಾದು ಹೋಗುತ್ತಿದ್ದಾಗ ಆರೋಪಿತರು ಪಿರ್ಯಾದಿಗೆ ನೋಡಿ ಅಕ್ರಮ ಕೂಟ ರಚಿಸಿಕೊಂಡು ಸಮಾನ ಉದ್ದೇಶ ಹೊಂದಿ ಪಿರ್ಯಾದಿಗೆ ತಡೆದು ನಿಲ್ಲಿಸಿ "ಏನಲೇ ಸೂಳೆಮಗನೇ ನಮ್ಮ ಮೇಲೆ ಕೇಸು ಮಾಡಿಸೀನೀ ಅಂತಾ ಬೀಕರಿಯಿಂದ ತಿರುಗುತ್ತೀಯನಲೇ ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಅಂದವರೇ ಹನುಮಯ್ಯ ಈತನು ಅಲ್ಲಿಯೇ ಇದ್ದ ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾದಿಗೆ ತಲೆಯ ಹಿಂಭಾಗದಲ್ಲಿ ಮತ್ತು ಎಡಮಲಕಿನ ಹತ್ತಿರ ಹೊಡೆದು ಗಾಯಗೊಳಿಸಿದ್ದು, ಉಳಿದ ಆರೋಪಿತರು ಕೈಗಳಿಂದ ಹೊಡೆ ಬಡೆ ಮಾಡಿ ದುಃಖಪಾತಗೊಳಿಸಿದ್ದು, ನಂತರ ಪಿರ್ಯಾದಿಗೆ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ 7 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಆಧಾರದ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ.278/14 ಕಲಂ 143,147,148,504,341,323,324,506, ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು CzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ಪಿರ್ಯಾದಿ zÉêÀ vÀAzÉ gÁªÀÄtÚ£ÁAiÀÄPÀ ªÀ-20 ªÀµÀð eÁ-£ÁAiÀÄPÀ G-PÀÆ° ¸Á-»gÉÃPÉÆmÉßÃPÀ¯ï vÁ-ªÀiÁ£À« ಮತ್ತು ತನ್ನ ಮಾವನಾದ ಮಾರೇಶ, ಹಾಗೂ ಗಂಗಪ್ಪ ಮೂವರು ಮಾರೇಶನ ಹಿರೋ HF ಡಿಲೇಕ್ಸ್ ಮೋಟಾರ್ ಸೈಕಲ್ ಮೇಲೆ ಮಾನವಿಗೆ ಬಂದು ಮಾನವಿಯಲ್ಲಿ ಕೆಲಸ ಮುಗಿಸಿಕೊಂಡು ಹಿರೇಕೊಟ್ನೇಕಲ್‌ಗೆ ಹೋಗುತ್ತಿದ್ದು, ಗಂಗಪ್ಪನು ಮೋಟಾರ್ ಸೈಕಲ್ ನಡೆಸುತ್ತಿದ್ದು, ದಿ: 13/10/14 ರಂದು ರಾತ್ರಿ 21-30 ಗಂಟೆಗೆ ಮಾನವಿ-ಸಿಂಧನೂರು ಮುಖ್ಯ ರಸ್ತೆ ಮೇಲೆ ಹೊರಟಾಗ ಮಾನವಿ ದಾಟಿ ಮಯೂರ ಹೊಟೇಲ್ ಮುಂದೆ ಎದುರಾಗಿ ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ಆರೋಪಿತನು ತನ್ನ ಕಾರ್ ನಂ.AP-9/AC-5477 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಾಂಗಸೈಡ್‌‌ನಲ್ಲಿ ಬಂದು ನಮ್ಮ ಮೋಟಾರ್ ಸೈಕಲ್‌ಗೆ ಟಕ್ಕರ್ ಮಾಡಿದ್ದರಿಂದ ಪಿರ್ಯಾದಿಯ ಹಣೆಯ ಮೇಲೆ ರಕ್ತಗಾಯವಾಗಿ ಕೆಳತುಟಿಗೆ ಗಾಯವಾಗಿದ್ದು, ಮಾರೇಶನಿಗೆ ಮೂಗಿನಿಂದ, ಬಾಯಿಯಿಂದ ರಕ್ತ ಬರುತ್ತಿದ್ದು ಮುಖದ ಮೇಲೆ ಪೆಟ್ಟು ಬಡಿದಿದ್ದು, ಮೋಟಾರ್ ಸೈಕಲ್ ನಡೆಸುತ್ತಿದ್ದ ಗಂಗಪ್ಪನಿಗೆ ಹಣೆಯ ಮೇಲೆ ಭಾರಿಗಾಯವಾಗಿ ಬಾಯಿಯಿಂದ ಮೂಗಿನಿಂದ ರಕ್ತ ಬರುತ್ತಿದ್ದು, ಎರಡು ಕಾಲುಗಳ ಮೊಣಕಾಲು ಮೇಲೆ ಗಾಯವಾಗಿತ್ತು. ಕಾರಿನಲ್ಲಿ ಕುಳಿತಿದ್ದ ಅಜೀಮುನ್ನಿಸಾ ಗಂಡ ಜಫರ್ ಸಾ-ರಾಯಚೂರು ಇವರಿಗೆ ಹಣೆಗೆ ಗಾಯವಾಗಿದ್ದು, ಈ ಅಪಘಾತವು ಕಾರ್ ಚಾಲಕ ನಿರ್ಲಕ್ಷತನದಿಂದ ಜರುಗಿದ್ದು, CzÉ CAvÁ PÉÆlÖ zÀÆj£À ªÉÄðAzÀ  ಮಾನವಿ ಠಾಣೆ ಗುನ್ನೆ ನಂ.277/14 ಕಲಂ  279, 337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುvÀÛzÉ.

J¸ï.¹. / J¸ï.n. ¥ÀæPÀgÀtzÀ ªÀiÁ»w:-

                    ದಿನಾಂಕ: 12-10-2014 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಫಿರ್ಯಾದಿ ²æà ¹zÀÝ¥Àà vÀAzÉ: ¨sÀUÀAiÀÄå ¥ÀÆeÁj eÁw; £ÁAiÀÄPÀ, 25ªÀµÀð, G: MPÀÌ®ÄvÀ£À, ¸Á: PÉÆvÀÛzÉÆrØ. vÁ: zÉêÀzÀÄUÀð. FvÀ ನು ಕೊತ್ತದೊಡ್ಡಿ ಗ್ರಾಮದ ಬಸ್ ನಿಲ್ದಾಣದಿಂದ ತನ್ನ ಮನೆಗ ಹೋಗಬೆಕೇಂದು ಮುಖ್ಯರಸ್ತೆಯಿಂದ ಹಿರೆಗುಡ್ಡದಯ್ಯ ದೇವರ ರಸ್ತೆಗೆ ಹೋಗುವಾಗ1) ¸ÀįɪÀiÁ£ï ¸Á¨ï vÀAzÉ: ¸ÁºÉèïUËqÀ,ºÁUÀÆ EvÀgÉ 24 d£ÀgÀÄ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕೊಡಲಿ, ಬೆತ್ತ , ಚಾಕುಗಳೊಂದಿಗೆ ಬಂದು ಸ್ವಲ್ಪ ದಿನಗಳ ಹಿಂದೆ ತಮ್ಮ ಗ್ರಾಮ ಹಾಗು ಅರಕೇರ ಗ್ರಾಮದವರ ಮದ್ಯೆ ಇದ್ದ ವೈಷಮ್ಯದಿಂದ , ಫಿರ್ಯಾದಿದಾರನ ಮೇಲೆ ಅತಿಕ್ರಮಣ ಮಾಡಿ ಏನಲೇ ಕೊತ್ತದೊಡ್ಡಿ ಗ್ರಾಮದವರದು ಬಹಳ ಸೊಕ್ಕು ಅಗಿದೆ, ನಿನ್ನನ್ನು ಕೊಲೆ ಮಾಡಲು ಬಂದಿದ್ದೆವೆ, ಹೆಚ್ಚಿಗ ಮಾತನಾಡಿದರೆ ಕೊಲೆ ಮಾಡುತ್ತೆವೆ ನಿನ್ನನ್ನು ಬಿಡಿಸಿಕೊಳ್ಳಲು ಗ್ರಾಮದಲ್ಲಿ ಯಾರಿಗೆ ತಾಕತ್ತು ಇದೆ ಕರೆಯಿಸು ಯಾರಾದರೂ ಬಂದರೆ ಅವರನ್ನು ಕೂಡಾ ಇಲ್ಲಿಯೇ ಕೊಲೆ ಮಾಡಿ ಮಣ್ಣು ಮಾಡಿ ಹೋಗುತ್ತೆವೆ, ಅಂದದಲ್ಲದೆ ಮೇಲಿನ ಆರೋಪಿತರ ಪೈಕಿ, ಆರೋಪಿತರಲ್ಲಿ, ಆರೋಪಿ ನಂ. 01, 19, ಮತ್ತು 22 ಹಾಗು ಇತರರು ಕೊತ್ತದೊಡ್ಡಿ ಗ್ರಾಮದ ಬೇಡ ಜಾತಿ ಸೂಳೆ  ಮಕ್ಕಳದು ಬಹಳ ಆಗಿದೆ ಇವರನ್ನು ಸುಮ್ಮನೆ ಬಿಡಬೇಡಿ ಎಂದು ಜಾತಿ ನಿಂದನೆ ಮಾಡಿ, ಕೇ,ಕೆ ಹಾಕುತ್ತಾ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ PÉÆlÖ  ದೂರಿನ ಮೇಲಿಂದ  zÉêÀzÀÄUÀð  ¥Éưøï oÁuÉ. UÀÄ£Éß £ÀA: 170/2014. PÀ®A-143,147,148,341,504,307,506 ¸À»vÀ 149  ªÀÄvÀÄÛ PÀ®A. 3(1)(10) J¹ì/J¹Ö (¦J) PÁAiÉÄÝ 1989 CrAiÀÄ°è  ಪ್ರಕರಣವನ್ನು ದಾಖಲು ಮಾಡಿದ್ದು ಇರುತ್ತದೆ.   
  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.10.2014 gÀAzÀÄ 78 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   3700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.