Thought for the day

One of the toughest things in life is to make things simple:

9 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಪ್ರಕರಣದ ಮಾಹಿತಿ :
       ¢£ÁAPÀ 08/07/2020 gÀAzÀÄ ¨É½UÉÎ 09-45  UÀAmÉUÉ ¦J¸ï.LgÀªÀgÀÄ  oÁuÉAiÀİèzÁÝUÀ  PÀªÀÄzÁ¼À UÁæªÀÄzÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ, ¦J¸ï.LgÀªÀgÀÄ, ¹§âA¢AiÀĪÀgÀÄ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è PÀĽvÀÄPÉÆAqÀÄ ºÉÆÃV ¨É½UÉÎ 11-00 UÀAmÉUÉ ªÀÄlPÁ £ÀA§gÀ  §gÉzÀÄPÉÆ¼ÀÄîwÛzÀÝ   ²ªÀÅ vÀAzÉ £ÁUÀ¥Àà ªÀAiÀiÁ-27 eÁ-£ÁAiÀÄPÀ G- ¥Á£ï ±Á¥ï CAUÀr ªÁå¥ÁgÀ ¸Á- PÀªÀÄzÁ¼À FvÀ£À ªÉÄÃ¯É zÁ½ ªÀiÁr  ªÀ±ÀPÉÌ ¥ÀqÉzÀÄPÉÆAqÀÄ DvÀ¤AzÀ  gÀÆ 1610/- £ÀUÀzÀÄ ºÀt, ªÀÄlPÁ CAPÉ ¸ÀASÉåUÀ¼À£ÀÄß §gÉzÀ aÃn ªÀÄvÀÄÛ 1 ¨Á¯ï ¥É£ÀÄß ªÀ±ÀPÉÌ vÉUÉzÀÄPÉÆAqÀÄ, oÁuÉUÉ §AzÀÄ zÁ½ ¥ÀAZÀ£ÁªÉÄ,  ªÀÄÄzÉݪÀiÁ®£ÀÄß ºÁUÀÆ DgÉÆÃ¦vÀ£À£ÀÄß vÀAzÀÄ ºÁdgÀÄ¥Àr¹ ¸ÀzÀjAiÀĪÀ£À «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸À®Ä eÁÕ¥À£Á  ¥ÀvÀæªÀ£ÀÄß ¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A.78(III) PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ ¹Dgï.¦¹ 155(2) ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ªÀiÁ£Àå £ÁåAiÀiÁ®AiÀÄPÉÌ ¤ªÉâ¹PÉÆAqÀÄ ªÀiÁ£Àå £ÁåAiÀiÁ®AiÀĪÀÅ ¥ÀgÀªÁ¤UÉ ¤ÃrzÀÝjAzÀ ದೇವದುರ್ಗ ಠಾಣೆಯಲ್ಲಿ UÀÄ£Éß £ÀA§gÀ 122/2020 PÀ®A. 78(III) PÉ.¦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊಗೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ ಪ್ರಕರಣದ ಮಾಹಿತಿ:
       ¦AiÀiÁð¢zÁgÀgÀzÀÄ zÉêÀzÀÄUÀð vÁ®ÆQ£À eÉÆÃ¼ÀzÀºÉqÀV UÁæªÀÄzÀ°è ¥ÀgÀªÁ¤UÉ ¥ÀqÉzÀ ªÀÄgÀ¼ÀÄ zÁ¸ÁÛ£ÀÄ PÉÃAzÀæ EzÀÄÝ, ¦AiÀiÁð¢zÁgÀgÀÄ ªÀÄgÀ¼ÀÄ zÁ¸ÁÛ£ÀÄ PÉÃAzÀæzÀ°è EgÀĪÁUÀ eÉÆÃ¼ÀzÀºÉqÀV UÁæªÀÄzÀ DgÉÆÃ¦ £ÀA§gÀ 01 jAzÀ DgÉÆÃ¦ £ÀA§gÀ 03 £ÉÃzÀݪÀgÀÄ ¸ÉÃjPÉÆAqÀÄ  §AzÀÄ vÀªÀÄUÉ ºÀt PÉÆqÀ®Ä MvÁÛAiÀÄ ªÀiÁqÀÄwÛzÀÄÝ,  PÉÆqÀzÉà EzÀݰè zÁ¸ÁÛ£ÀÄ PÉÃAzÀæªÀ£ÀÄß ªÀÄÄaÑ©r CAvÁ ¨ÉÊzÁqÀÄwÛzÀÄÝ,  ¦AiÀiÁ𢠠AiÀiÁªÀÅzÉà ºÀt PÉÆqÀÄwÛgÀ°¯Áè. EzÀjAzÁV CªÀgÀÄ ¦AiÀiÁ𢠠ªÉÄÃ¯É zÉéõÀªÀ£ÀÄß ElÄÖPÉÆArzÀÝgÀÄ.
¢£ÁAPÀ 06/07/2020 gÀAzÀÄ ¦AiÀiÁ𢠠ºÀÄ£ÀUÀÄAzÀ¢AzÀ zÉêÀzÀÄUÀð vÁ®ÆQ£À°ègÀĪÀ eÉÆÃ¼ÀzÀºÉqÀV UÁæªÀÄzÀ ºÀwÛgÀ EgÀĪÀ vÀªÀÄä  ªÀÄgÀ¼ÀÄ zÁ¸ÁÛ£ÀÄ PÉÃAzÀæPÉÌ  ¨ÉÃn ¤Ãr zÉêÀzÀÄUÀðzÀ°è ªÁ¸ÀÛªÀå ªÀiÁr,EAzÀÄ ¢£ÁAPÀ 08/07/2020 gÀAzÀÄ  ¨É½UÉÎ 11-45 UÀAmÉ ¸ÀĪÀiÁjUÉ vÀªÀÄä  ªÀÄgÀ¼ÀÄ zÁ¸ÁÛ£ÀÄ PÉÃAzÀæzÀ ºÀwÛgÀ EgÀĪÀ ºÀÆ«£ÀºÉqÀV UÁæªÀÄ¢AzÀ eÉÆÃ¼ÀzÀºÉqÀV UÁæªÀÄzÀ  PÀqÉUÉ ºÉÆÃUÀĪÀ gÀ¸ÉÛ ¥ÀPÀÌzÀ°è ¸ÁªÀðd¤PÀ ¸ÀܼÀzÀ°è EzÁÝUÀ DgÉÆÃ¦ £ÀA§gÀ 01 jAzÀ DgÉÆÃ¦ £ÀA§gÀ 03 £ÉÃzÀݪÀgÀÄ ¸ÉÃjPÉÆAqÀÄ ¦AiÀiÁ𢠺ÀwÛgÀ §AzÀÄ vÀªÀÄUÉ ºÀt PÉÆqÀĪÀAvÉ PÉýzÀÄÝ  DUÀ ¦AiÀiÁ𢠠ºÀt PÉÆqÀĪÀÅ¢¯Áè CAvÁ CA¢zÀÝPÉÌ ¤Ã£ÀÄ ¨ÉÃgÉ Hj¤AzÀ E°èUÉ §A¢¢ÝAiÀiÁ ¤Ã£ÀÄ ºÉÃUÉ ªÀÄgÀ¼ÀÄ zÁ¸ÁÛ£ÀÄ PÉÃAzÀæ £ÀqɸÀÄwÛAiÀiÁ  ZÀ¥Àà° M¯ÉAiÀÄĪÀ ¸ÀtÚ eÁw  ¸ÀÆ¼É ªÀÄUÀ£É  ¤£ÀߣÀÄß £ÉÆÃrPÉÆ¼ÀÄîvÉÛÃªÉ CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.   PÁgÀt vÀ£ÀUÉ  DUÁUÀ ºÀtPÁÌV ¨ÉÃrPÉ ElÄÖ, CªÁZÀåªÁV ¨ÉÊzÀÄ, eÁw ¤AzÀ£É ªÀiÁr, fêÀzÀ ¨ÉzÀjPÉ ºÁQzÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¸À°è¹zÀ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ¥Àæ. ªÀ ªÀgÀ¢ eÁj ªÀiÁr ದೇವದರ್ಗಠಾಣೆಯಲ್ಲಿ123/2020PÀ®A:384, 504,506 ¸À»vÀ 34 L¦¹, ºÁUÀÆ 3(1)(Dgï)(J¸ï),3(2)(«)(J)  J¸ï.¹/J¸ï.n wzÀÄÝ¥Àr PÁ¬ÄzÉ 2015ರ ಅಡಿಯಲ್ಲಿ  ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

8 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
                          
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ
          ದಿನಾಂಕ:07-07-2020 ರಂದು 17-00 ಗಂಟೆಗೆ ಪಿ.ಎಸ್.[ಅವಿ] ಮಾರ್ಕೆಟಯಾರ್ಡ ಪೊಲೀಸ್ ಠಾಣೆ ರಾಯಚೂರು ರವರು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿ ಗೌಸಮೊಹಿನುದ್ದೀನ್ ತಂದೆ ಮಾಸೂಮಅಲಿ, ವಯಾ:40 ವರ್ಷ, ಉ:ಡ್ರೈವರ, ಜಾ:ಮುಸ್ಲೀಂ, ಸಾ:ಎಲ್.ಬಿ.ಎಸ್.ನಗರ, ರಾಯಚೂರು ಹಾಗೂ ಇತರೆ 8 ಜನರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ದೂರು ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ: 07-07-2020 ರಂದು 15-00 ಗಂಟೆಗೆ ಠಾಣೆಯಲ್ಲಿರುವಾಗ, ಮಾರ್ಕೆಯಾರ್ಡ ಠಾಣಾ ವ್ಯಾಪ್ತಿಯ ಗಂಜ ಏರಿಯಾದಲ್ಲಿರುವ ಗಂಜ್ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟು ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಪಂಚರಾದ 1] ನಾಗಪ್ಪ, 2] ಶ್ರೀನಿವಾಸ, ಹಾಗು ಪಿ.ಎಸ್.[ಕಾಸು] ಮತ್ತು ಸಿಬ್ಬಂದಿಯವರಾದ ಹೆಚ್.ಸಿ.160,126, ಪಿಸಿ-539,480,479, ರವರನ್ನು ಇಲಾಖಾ ವಾಹನ ಸಂಖ್ಯೆ ಕೆಎ36 ಜಿ-151 ನೇದ್ದರಲ್ಲಿ ಕರೆದುಕೊಂಡು 15-15 ಗಂಟೆಗೆ ಠಾಣೆಯಿಂದ ಹೊರಟು 15-30 ಗಂಟೆಗೆ ಗಂಜ ಕಲ್ಯಾಣಮಂಟೊ ಹತ್ತಿರ ತಲುಪಿ ಜೀಪನ್ನು ನಿಲ್ಲಿಸಿ ಎಲ್ಲಾರು ಕೆಳಗೆ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಲಾರಿಗಳನ್ನು ನಿಲ್ಲಿಸುವ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ 09 ಜನರ ಮೇದಾಳಿ ಮಾಡಿ ಆರೋಪಿತರ ವಶದಿಂದ ಒಟ್ಟು 4,750 /- ರೂ.ಗಳು ಮತ್ತು ಘಟನಾ ಸ್ಥಳದಲ್ಲಿ 52 ಇಸ್ಪೀಟು ಎಲೆಗಳು ಜಪ್ತಿಪಡಿಸಿಕೊಂಡು ಮತ್ತು ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ದಿನಾಂಕ:  07-07-2020 ರಂದು 15-40  ಗಂಟೆಯಿಂದ 16-40 ಗಂಟೆಯ ವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 17-00 ಗಂಟೆಗೆ ವಾಪಸ್ ಠಾಣೆಗೆ ಬಂದು  ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು, ಆರೋಪಿತರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ಇರುವ ದೂರಿನ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ. 20/2020 ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ 20-50 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು  ಮಾರ್ಕೆಟಯಾರ್ಡ ಪೊಲೀಸ್ ಠಾಣೆ ಗುನ್ನೆ ನಂ.74/2020 ಕಲಂ: 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಕಿರುಕುಳ ಪ್ರಕರಣದ ಮಾಹಿತಿ.
     ¢£ÁAPÀ: 07.07.2020 gÀAzÀÄ 13.00 UÀAmÉUÉ ¦ügÁå¢ ¸Á§ªÀÄä @ GªÀiÁzÉë ¸Á:ºÉƸÀ¥ÉÃmÉ ºÁ.ªÀ. ¸ÀįÁÛ£À¥ÀÆgÀÄ UÁæªÀÄ FPÉAiÀÄÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ zÀÆgÀ£ÀÄß ºÁdgÀÄ¥Àr¹zÀÄÝ, CzÀgÀ ¸ÁgÁA±ÀªÉ£ÉAzÀgÉ ¦ügÁå¢AiÀÄ£ÀÄß DgÉÆÃ¦ 1 FvÀ£ÉÆA¢UÉ ¢:30.05.2010 gÀAzÀÄ UÀ§ÆâgÀÄ UÁæªÀÄzÀ ªÀĺÁ£ÀA¢üñÀégÀ zÉêÀ¸ÁÜ£ÀzÀ°è ªÀÄzÀĪÉAiÀiÁVzÀÄÝ, FUÀ E§âgÀÄ ªÀÄPÀ̽gÀÄvÁÛgÉ. ¦ügÁå¢AiÀÄ£ÀÄß DgÉÆÃ¦ 1 FvÀ£ÀÄ 6-7 wAUÀ¼ÀªÀgÉUÉ ZÉ£ÁßV £ÉÆÃrPÉÆAqÀÄ £ÀAvÀgÀzÀ ¢£ÀUÀ¼À°è ¦ügÁå¢ ªÀÄvÀÄÛ DgÉÆÃ¦ 1 EªÀgÀÄ ¦ügÁå¢AiÀÄ vÀªÀgÀÆgÁzÀ ¸ÀįÁÛ£À¥ÀÆgÀÄPÉÌ §AzÀÄ ªÁ¸ÀªÁVzÀÄÝ, DUÀ DgÉÆÃ¦ 2 EªÀgÀ ªÀiÁvÀÄ PÉý DgÉÆÃ¦ 1 FvÀ£ÀÄ ¦ügÁå¢AiÀÄ ²Ã®±ÀAQ¹ «£Á PÁgÀt dUÀ¼À vÉUÉzÀÄ CªÁZÀåªÁV ¨ÉÊzÀÄ PÉÊUÀ½AzÀ ºÉÆqɧqÉ ªÀiÁr ªÀiÁ£À¹PÀ zÉÊ»PÀ »A¸É ¤ÃrzÀÝ®èzÉ. ¢£ÁAPÀ: 07.06.2020 gÀAzÀÄ ¸ÀAeÉ 4.30 UÀAmÉ ¸ÀĪÀiÁjUÉ DgÉÆÃ¦vÀgÀÄ ªÀÄ£ÉAiÀÄ ºÀwÛgÀ §AzÀÄ ¦ügÁå¢UÉ K a£Á°, ¨ÉÆÃ¸ÀÄr E°èAiÀiÁPÉ E¢ÝAiÀiÁ, ¤Ã£ÀÄ ªÀÄ£É ©lÄÖ ºÉÆÃUÀÄ CAvÁ CªÁZÀåªÁV ¨ÉÊzÀÄ PÉÊUÀ½AzÀ ºÉÆqɧqÉ ªÀiÁrzÀÄÝ C®èzÉ ¤Ã£ÀÄ ªÀÄ£É ©lÄÖ ºÉÆÃUÀ¢zÀÝgÉ ¤£ÀߣÀÄß fêÀ ¸À»vÀ ©qÀĪÀ¢¯Áè CAvÁ fêÀzÀ ¨ÉzÀjPÉ ºÁQ ªÀÄ£É ©lÄÖ ºÉÆÃVzÀÄÝ EgÀÄvÀÛzÉ. E°èAiÀĪÀgÉUÉ ¦ügÁå¢AiÀÄ UÀAqÀ ªÁ¥À¸ï ªÀÄ£ÉUÉ §gÀ§ºÀÄzÀÄ CAvÁ PÁzÀÄ ¨ÁgÀzÉà EzÀÄÝzÀÝjAzÀ vÀ£Àß vÀªÀgÀÄ ªÀÄ£ÉAiÀÄ°è «ZÁj¹ EAzÀÄ vÀqÀªÁV oÁuÉUÉ §AzÀÄ zÀÆgÀÄ ¤ÃrzÀÄÝ EgÀÄvÀÛzÉ CAvÁ ªÀÄÄAvÁVzÀÝ ¸ÁgÁA±ÀzÀ ªÉÄðAzÀ ಮಹಿಳಾ ಪೊಲೀಸ್ oÁuÁ UÀÄ£Éß £ÀA: 51/2020 PÀ®A: 498(J), 323, 504, 506, ¸À»vÀ 34 L.¦.¹. ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄತ್ತಾರೆ.

ಮಹಿಳೆಕಾಣೆ ಪ್ರಕರಣ ಮಾಹಿತಿ.
          ದಿನಾಂಕ: 07-07.2020 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿ ±ÀgÀt¥Àà vÀAzÉ CªÀÄgÀ¥Àà ªÉÄAnUÉÃj ªÀAiÀiÁ: 50ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: ºÀÄ£ÀPÀÄAn vÁ: °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಅಳವಡಿಸಿದ ಪಿರ್ಯಾದಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರಳ ಮಗಳಾದ ಭಿಮಾಂಬಿಕಾ ವಯಾ: 20ವರ್ಷ ಈಕೆಯು ದಿನಾಂಕ 05/07/2020 ರಂದು ರಾತ್ರಿ 9-30 ಗಂಟೆಗೆ ಹುನಕುಂಟಿ ಗ್ರಾಮದ ಮನೆಯಿಂದ ಹೇಳದೆ ಕೇಳದೆ ಎಲ್ಲಿಗೋ ಹೋಗಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಸಂಬಂದಿಕರ ಊರುಗಳಲ್ಲಿ ಮತ್ತು ಎಲ್ಲಾ ಕಡೆ ಹುಡಕಾಡಲಾಗಿ ಫಿರ್ಯಾದಿದರನ ಮಗಳು ಪತ್ತೆಯಾಗಿದೆ ಇದ್ದುದ್ದರಿಂದ ಇಂದು ತಡವಾಗಿ ಬಂದು  ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂ-163/2020 PÀ®A ªÀÄ»¼É PÁuÉ  ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

7 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ವರದಕ್ಷಿಣ ಕಿರುಕುಳ ಪ್ರಕರಣ ಮಾಹಿತಿ.
            ದಿನಾಂಕ 07-07-2020 ರಂದು ಮಧ್ಯಾಹ್ನ 14-30 ಗಂಟೆಗೆ ಪಿರ್ಯಾಧಿ ರೇಣುಕಮ್ಮ ಗಂಡ ದುರುಗಪ್ಪ 24 ವರ್ಷ ಜಾ-ಕುರುಬರು ಉ-ಮನೆ ಕೆಲಸ ಸಾ-ಕಾಳಪೂರು ತಾ-ಲಿಂಗಸ್ಗೂರು ಹಾ.ವ- ಗೌಡನಭಾವಿ ಕ್ಯಾಂಪ್ ತಾ-ಮಸ್ಕಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಹಾಜರುಪಡಿಸಿದ್ದು ಸಾರಂಶವೆನೇಂದರೆ, ಪಿರ್ಯಾಧಿದಾರಳ ತವರುರೂ ಗೌಡಭಾವಿ ಕ್ಯಾಂಪಿದ್ದು. ಈಕೆಯನ್ನು ಕಳೆದ 04-05 ವರ್ಷದ ಹಿಂದೆ ಲಿಂಗಸ್ಗೂರು ತಾಲ್ಲೂಕಿನ ಕಾಳಪೂರು ಗ್ರಾಮದ ದುರುಗಪ್ಪ ಈತನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ಪಿರ್ಯಾಧಿದಾರಳ ಗಂಡನಿಗೆ ವರದಕ್ಷಿಣೆ ಹಣವೆಂದು 100000/- ರೂಪಾಯಿ ಮತ್ತು 05 ತೊಲೆ ಬಂಗಾರದ ಆಭಾರಣ ಹಾಗೂ ಗೃಹ ಉಪಯೋಗಿ ಸಾಮಾನು ನೀಡಿದ್ದು ಇರುತ್ತದೆ. ಪಿರ್ಯಾಧಿದಾರಳ ಗಂಡನಾದ ದುರುಗಪ್ಪ ಈತನು ಕುಡಿತ ಮತ್ತು ಇಸ್ಪೇಟ್ ಚಟಗಳಿಗೆ ಬಲಿಯಾಗಿ ಪಿರ್ಯಾಧಿದಾರಳಿಗೆ ಹೊಡೆ ಬಡೆಮಾಡಿ ತವರು ಮನೆಯಿಂದ 05 ಲಕ್ಷ ರೂಪಾಯಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡುತ್ತಾ ಬಂದಿರುತ್ತಾನೆ. ಉಳಿದ ಆರೋಪಿತರು ದುರುಗಪ್ಪನಿಗೆ ವರದಕ್ಷಿಣೆ ಹಣ ತರಿಸುವಂತೆ ಪ್ರಚೋದನೆ ನೀಡಿರುತ್ತಾರೆ. ಅಲ್ಲದೆ ಪಿರ್ಯಾಧಿದಾರಳಿಗೆ ಊಟ,ಬಟ್ಟೆ ಕೊಡದೆ ಮಾನಸಿಕವಾಗಿ,ದೈಹಿಕವಾಗಿ ಹಿಂಸೆ ನೀಡುತ್ತಾ ಬಂದಿದ್ದು ಇರುತ್ತದೆ. ಈಗ್ಗೆ 04 ತಿಂಗಳ ಹಿಂದೆ ಗಂಡ ಆರೋಪಿತರೆಲ್ಲರೂ ಪಿರ್ಯಾಧಿದಾರಳಿಗೆ ವರದಕ್ಷಿಣೆ ಹಣ ತರುವಂತೆ ಎಲ್ಲಾರೂ ಸೇರಿಕೊಂಡು ಹೊಡೆ ಬಡೆಮಾಡಿ ಮನೆಯಿಂದ ಹೊರಗೆ ಹಾಕಿ ವರದಕ್ಷಿಣೆ ಹಣ ತೆಗೆದುಕೊಂಡು ಮನೆಯೊಳಗೆ ಬರಬೇಕು ಇಲ್ಲದಿದ್ದರೆ ಮನೆಗೆ ಬರಬಾರದು ಒಂದು ವೇಳೆ ಬಂದರೆ ಜೀವಂತ ಉಳಿಸುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿದ್ದರಿಂದ ಪಿರ್ಯಾಧಿದಾರಳಿಗೆ ಬೇರೆ ದಾರಿ ಇಲ್ಲದೆ ತನ್ನ ತವರೂರಾದ ಗೌಡನಭಾವಿ ಕ್ಯಾಂಪಿಗೆ ಬಂದು ತನ್ನ ತಂದೆ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದು ಇರುತ್ತದೆ.
          ದಿನಾಂಕ-30/06/2020 ರಂದು ಮಧ್ಯಾಹ್ನ 02-00 ಗಂಟೆ ಸುಮಾರಿಗೆ ಪಿರ್ಯಾಧಿದಾರಳು ತನ್ನ ತವರು ಮನೆಯ ಮುಂದೆ ಇರುವಾಗ ಆರೋಪಿ ದುರುಗಪ್ಪ ತಂದೆ ಗದ್ದೆಪ್ಪ 35 ವರ್ಷ ಜಾ-ಕುರುಬರು ಹಾಗೂ ಇತರೆ 5 ಜನರೆಲ್ಲರೂ ಮೋಟರ್ ಸೈಕಲ್ ಗಳ ಮೇಲೆ ಕೂಡಿಕೊಂಡು ಬಂದವರೇ ಪಿರ್ಯಾಧಿದಾರಳಿಗೆ ಆರೋಪಿ ದುರುಗಪ್ಪನು ಜಗಳ ತೆಗೆದು 05 ಲಕ್ಷ ವರದಕ್ಷಿಣೆ ಹಣ ತರುವಂತೆ ಮನೆಯಿಂದ ಹೊರಗೆ ಹಾಕಿದ್ದರೂ ಸಹ ಇಲ್ಲಿಂದ ಮರಳಿ ಬಾರದೆ ಇಲ್ಲಿಯೇ ಇದ್ದಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆಮಾಡಿ ಪಿರ್ಯಾಧಿದಾರಳ ಗಂಡನ ಅಣ್ಣಂದಿರು ಪಿರ್ಯಾಧಿದಾರಳಿಗೆ ಸೀರೆ ಸೆರಗು ಹಿಡಿದು ಎಳೆದಾಡಿ ಮಾನಹಾನಿ ಮಾಡಲು ಪ್ರಯತ್ನಿಸಿದ್ದು ಆಗಾ ಪಿರ್ಯಾಧಿ ತಂದೆ ತಾಯಿ ಮತ್ತು ಪಕ್ಕದ ಮನೆಯವರು ಜಗಳವನ್ನು ಬಿಡಿಸಿಕೊಂಡಿದ್ದು ನಂತರ ಆರೋಪಿತರೆಲ್ಲರೂ ವರದಕ್ಷಿಣೆ ಹಣ ತರುವಂತೆ ಹೊಡೆ ಬಡೆಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಇದ್ದ ಗಣಕೀಕೃತ ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-56/2020 ಕಲಂ-143, 147, 498 (ಎ), 354, 323, 504, 506, 109 ಸಹಿತ 149 ಐಪಿಸಿ ಮತ್ತು ಕಲಂ-3, 4 ಡಿ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇತೆರೆ ಐ.ಪಿ.ಸಿ. ಪ್ರಕರಣದ ಮಾಹಿತಿ.
            ದಿನಾಂಕ-05-07-2020 ರದು ಬೆಳಿಗ್ಗೆ 08-30 ಗಂಟೆಯ ಸುಮಾರು ಪಿರ್ಯಾದಿಯು ತನ್ನ ಅಣ್ಣನಾದ ಶೇಖರಗೌಡ ತಂದೆ ಶಿವರೆಡ್ಡೆಪ್ಪ ಎಲೆಕೂಡ್ಲಗಿ ರವರಿಗೆ ಸಂಬಂಧಿಸಿದ ಪಾಂಡುರಂಗ ಕ್ಯಾಂಪಿನ  ಮುದ್ದಾಪೂರು ಸೀಮಾ ಜಮೀನು ಸರ್ವೆ ನಂಬರ್ 8/1/* ನೆದ್ದರಲ್ಲಿ ಪಿರ್ಯಾದಿ ಮತ್ತು ಶೇಖರಗೌಡ ಹಾಗೂ ಮಲ್ಲಮ್ಮ ಗಂಡ ಮಲ್ಲನಗೌಡ ರವರೊಂದಿಗೆ ಹೊಲದಲ್ಲಿದ್ದಾಗ, ಮೇಲ್ಕಂಡ ಆರೋಪಿತರು ಉಳಿದ 50 ಜನ ಆರೋಪಿತರೊಂದಿಗೆ ಅಕ್ರಮ ಕೂಟ ರಚಿಸಿಕೊಂಡು  ಒಂದು ಜೆ.ಸಿ.ಬಿ, 5 ಟ್ರ್ಯಾಕ್ಟರ್‌, ಒಂದುಮಾರುತಿ ಓಮಿನಿ ವ್ಯಾನ ಸಂ: ಕೆ.ಎ-36/ಎನ್-7015 ಮತ್ತು ಸುಮಾರು 30 ಮೋಟಾರ ಸೈಕಲನಲ್ಲಿ ಶೇಖರಗೌಡ ಇವರ ಹೊಲಕ್ಕೆ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಿ ಸದರಿ ರಾಮಬಾಬು ಈತನು ಶೇಖರಗೌಡನ ಎದೆಯ ಮೇಲಿನ ಅಂಗಿ ಹಿಡಿದು “ಲೇ ಸೂಳೆ ಮಗನೇ , ಈ ಹೊಲದಲ್ಲಿ ನಿಂದೇನಿದೆ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಬೈದು ಆತನ ಮೈಕೈಗೆ ಜೋರಾಗಿ ಕೈಯಿಂದ  ಗುದ್ದಿ ನೆಲಕ್ಕೆ ದಬ್ಬಿ ಕಾಲಿನಿಂದ ಒದ್ದು ನಂತರ ಶೇಖರಗೌಡನಿಗೆ ಸಂಬಂಧಿಸಿದ ಗುಡಿಸನಲ್ಲಿದ್ದ 100 ಭತ್ತದ ಚೀಲಗಳನ್ನು ತಾವು ತಂದಿದ್ದ ಟ್ರಾಕ್ಟರಗಲ್ಲಿ  ಹೇರಿಕೊಳ್ಳಲು ಹೋದಾಗ ಇದನ್ನು ತಡೆಯಲು ಹೋದ ಶೇಖರಗೌಡನಿಗೆ, ಪಿರ್ಯಾದಿಗೆ ಮತ್ತು ಮಲ್ಲಮ್ಮಳಿಗೆ ಆರೋಪಿತರೆಲ್ಲರೂ ಸೇರಿಕೊಂಡು ಹೊಡೆಬಡೆ ಮಾಡಿ ಎ-2, ಎ-5, ಎ-7, ಎ-8 ರವರು ಮಲ್ಲಮ್ಮಳ ಕೊರಳಲ್ಲಿದ್ದ  6 ತೊಲೆ ಮಾಂಗಲ್ಯ ಸರವನ್ನು ಮತ್ತು ಎ-4 ರವರು ಶೇಖರಗೌಡನ ಜೇಬಿನಿಂದ ರೂ,30,000 ಗಳ ಹಣವನ್ನು,  ಎ-3 ಈತನು ಪಿರ್ಯಾದಿಯ ಕೊರಳಲ್ಲಿದ್ದ ಒಂದು ತೊಲೆ ಬಂಗಾರದ ಸರವನ್ನು  ಹಾಡು ಹಗಲೇ ದೌರ್ಜನ್ಯದಿಂದ ದೋಚಿ ದರೋಡೆ ಮಾಡಿ ಕಿತ್ತುಕೊಂಡಿದ್ದಲ್ಲದೇ, ಆರೋಪಿತರೆಲ್ಲರೂ ಸೇರಿ 100 ಭತ್ತದ ಚೀಲಗಳನ್ನು  ಟ್ರಾಕ್ಟರಗಳಲ್ಲಿ ತುಂಬಿಸಿಕೊಂಡು ನಂತರ ಜೆಸಿಬಿ ಯಂತ್ರದ ಸಹಾಯದಿಂದ ಸದ್ರಿ ಗುಡಿಸಲನ್ನು ಧ್ವಂಸ ಮಾಡಿ ಲುಕ್ಸಾನುಗೊಳಿಸಿರುತ್ತಾರೆ. ಆರೋಪಿತರು ಕರೋನಾ ವೈರಸ್ ಹರಡುವಿಕೆ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಕರ್ಪ್ಯೂ ಲಾಕ್-ಡೌನ್ ಆದೇಶ ಇದ್ದಾಗ್ಯೂ  ಗುಂಪುಕಟ್ಟಿಕೊಂಡು ಬಂದು ಇಂತಹ ಘನಗೋರ ಗುಂಡಾಗಿರಿ ಮಾಡಿದ್ದಲ್ಲದೇ ಮೈಮೇಲಿದ್ದ ಒಟ್ಟು 07 ತೊಲೆ ಬಂಗಾರವನ್ನು , 100 ಭತ್ತದ ಚೀಲಗಳನ್ನು ದೋಚಿ ದರೋಡೆ ಮಾಡಿದ್ದು ಅಲ್ಲದೇ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೇ ಅಥವಾ ಈ ಕುರಿತು ಪೊಲೀಸ್  ಠಾಣೆಗೆ ದೂರು ಸಲ್ಲಿಸಿದರೇ ನಿಮ್ಮನ್ನು ಇದೇ ಹೊಲದಲ್ಲಿ ಜೆಸಿಬಿಯಿಂದ ಮಣ್ಣು ಅಗೆದು ಇದರಲ್ಲಿ ಜೀವಂತ ಹೂತು ಹಾಕುತ್ತೇವೆ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ. ಕಾರಣ ನಾವು  ಆರೋಪಿತರ ಭಯದಿಂದಾಗಿ ಇಂದು ತಡವಾಗಿ ಠಾಣೆಗೆ ಬಂದು ಮೇಲ್ಕಾಣಿಸಿದ ಆರೋಪಿತರ ವಿರುದ್ದ ದೂರು ಸಲ್ಲಿಸಿದ್ದು ಇದೆ ಅಂತಾ ಮುಂತಾಗಿ ಇದ್ದ  ದೂರಿನ ಸಾರಾಂಶದ ಮೇಲಿಂದ  ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 96/2020  U/s  143, 147, 447, 504, 323, 354, 395, 427, 506, 269 R/w 149  IPC ಅಡಿಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಂಡಿರುತ್ತಾರೆ.