Thought for the day

One of the toughest things in life is to make things simple:

22 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ- 21/09/2019 ರಂದು 19-50 ಗಂಟೆಯಿಂದ 20-50 ಗಂಟೆಯ ಅವಧಿಯಲ್ಲಿ  ಆರೋಪಿಯಾದ ದೇವಣ್ಣ ತಂದೆ ಯಲ್ಲಪ್ಪ ನು ಮರಕಂದಿನ್ನಿ ಗ್ರಾಮದ ಉದ್ಬಾಳ್ಮಲ್ಕಪೂರು ಮುಖ್ಯ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ ಕವಿತಾಳ ಪೊಲೀಸ್ ಠಾಣೆ ರವರು & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1).ಮಟಕಾ ನಂಬರ್ಬರೆದ ಪಟ್ಟಿ .ಕಿ ಇಲ್ಲ  2) ನಗದು ಹಣ.930/- ರೂ 3)ಒಂದು ಬಾಲ್ಪೆನ್ನು .ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-22/09/2019 ರಂದು 08-00 ಗಂಟೆಗೆ ಪಡೆದುಕೊಂಡು ಠಾಣೆಗೆ ಬಂದು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ: 89/2019, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ: 21.09.2019 ರಂದು 1730 ಗಂಟೆಗೆ ಚಂದ್ರಶೇಖರ ಎ.ಎಸ್.ಐ. ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಬಗ್ಗೆ ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:21.09.2019 ರಂದು 1500 ಗಂಟೆಗೆ ನಾನು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯಲ್ಲಿಯ ಎಲ್.ಬಿ.ಎಸ್.ನಗರ ಏರಿಯಾದ ಚಂದ್ರ ಬಂಡಾ ರಸ್ತೆಯಲ್ಲಿರು ವೀರಮಾರುತಿ ಗುಡಿಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟ್ಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ .ಸಿಬ್ಬಂದಿಯಾದ ಹೆಚ್.ಸಿ.58 , ಪಿ.ಸಿ. 589. ಹಾಗೂ ಹೆಚ್.ಸಿ. 126 ರವರೊಂದಿಗೆ ಹೋಗಿ ವೀರಮಾರುತಿ ಗುಡಿಹತ್ತಿರ ಇರುವ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಅಮರೇಶ ತಂದೆ ಅಂಬಾದಾಸ ಈತನ ಮೇಲೆ 16-15 ಗಂಟೆಗೆ ದಾಳಿ ಮಾಡಿ ಸದರಿಯವನ ವಶದಿಂದ 1) ನಗದು ಹಣ 930/-ರೂ, 2) 1 ಮಟ್ಕಾ ಚೀಟಿ 3) ಒಂದು ಬಾಲಪೆನನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುಂದಿನ ಕಾನೂನು ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು 16-15 ಗಂಟೆಯಿಂದ 17-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 1730 ಗಂಟೆಗೆ ವಾಪಸ್ ಠಾಣೆಗೆ ಬಂದು ಮೂಲದಾಳಿ ಪಂಚನಾಮೆಯೊಂದಿಗೆ ಆರೋಪಿತನನ್ನು ಹಾಗು ಮುದ್ದೆಮಾಲು ಮುಂದಿನ ಕಾನೂನು ಕ್ರಮ ಕುರಿತು ಹಾಜರುಪಡಿಸಿದ್ದು ಇರುತ್ತದೆ, ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ.28-2019 ರ ಪ್ರಕಾರ ದಾಖಲಿಸಿಕೊಂಡು. ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ ಮಟಕಾ ಜೂಜಾಟದಲ್ಲಿ ತೊಡಗಿದ  ಮೇಲೆ ಕಲಂ 78 [3] ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಇಂದು ದಿನಾಂಕ: 21.09.2019 ರಂದು 1845 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣಾ ಗುನ್ನೆನಂ.67/2019 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
¦gÁå¢zÁgÀgÀÄ ¹gÀªÁgÀ oÁuÉAiÀİèzÁÝUÀ PÁå¢UÉÃgÁ ¹ÃªÀiÁAvÀgÀzÀ UÀÄqÀØzÀ ºÀwÛgÀ ¸ÁªÀðd¤PÀ ¸ÀܼÀzÀ°è E¹àÃmï dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ J¸ï.¦ ªÀÄvÀÄÛ ºÉZÀÄѪÀj J¸ï.¦ gÁAiÀÄZÀÆgÀÄ gÀªÀgÀ DzÉñÀzÀ ªÉÄÃgÉUÉ F PÁAiÀiÁð®AiÀÄzÀ r.¹.L.© WÀlPÀzÀ ¹§âA¢üAiÀĪÀgÀÄ ºÁUÀÆ ¹gÀªÁgÀ oÁuÉAiÀÄ ¹§âA¢üAiÀĪÀgÀÄ ªÀÄvÀÄÛ ¥ÀAZÀgÉÆA¢UÉ ¸ÀPÁðj fÃ¥À £ÀA PÉ.J-36 f.196 £ÉÃzÀÝgÀ°è ªÀÄzÁåºÀß 3-45 UÀAmÉUÉ ¹gÀªÁgÀ ¥Éưøï oÁuɬÄAzÀ ºÉÆgÀlÄ ¸ÁAiÀÄAPÁ® 4-15 UÀAmÉUÉ PÁå¢UÉÃgÁ UÁæªÀĪÀ£ÀÄß vÀ®Ä¦ 4-30 UÀAmÉUÉ zÁ½ ªÀiÁrzÁUÀ ¸ÀܼÀzÀ°èzÀÝ ¥ÀgÀªÉÄñÀ  vÀAzÉ DzÉ¥Àà ªÀAiÀiÁ-38 eÁ- ®A¨Át G-UÁæªÀÄ ¥ÀAZÁAiÀÄvÀ ¸ÀzÀ¸ÀågÀÄ (E¸ÉàÃmï Dr¸ÀĪÀzÀÄ)  ¸Á-ªÀÄÄQðUÀÄqÀØ vÁAqÁ(ªÁZÀ¥Àà£ÁAiÀÄÌ vÁAqÁ) ºÁUÀÆ EvÀgÉ 6 d£À DgÉÆÃ¦vÀgÀÄ ¸ÀܼÀ¢AzÀ Nr ºÉÆÃVzÀÄÝ, §¸ÀAiÀÄå vÀAzÉ ºÀ£ÀĪÀÄAiÀÄå ªÀAiÀiÁ-55 eÁ- £ÁAiÀÄPÀ G- MPÀÌ®ÄvÀ£À ¸Á- CgÀPÉÃgÁ EvÀgÉ 5 d£À ¹QÌ©zÀÝ DgÉÆÃ¦vÀjAzÀ ºÁUÀÆ PÀtzÀ°èzÀÝ MlÄÖ ºÀt 30230/- ºÁUÀÆ 5 ªÉÆÃ¨ÉÊ¯ï ªÀÄvÀÄÛ 6 ªÉÆÃmÁgÀÄ ¸ÉÊPÀ¯ïUÀ¼ÀÄ MlÄÖ 2,01,730/- gÀÆ ¨É¯É¨Á¼ÀĪÀ ªÀ¸ÀÄÛUÀ¼À£ÀÄß d¦Û ªÀiÁrPÉÆAqÀÄ, 6 d£À DgÉÆÃ¦vÀgÉÆA¢UÉ ªÀÄÄzÉݪÀiÁ®Ä ºÁUÀÆ zÁ½ ¥ÀAZÀ£ÁªÉÄAiÉÆA¢UÉ oÁuÉUÉ §AzÀÄ ¥ÀæPÀgÀtzÀ zÁR°¸ÀĪÀ PÀÄjvÀÄ eÁÕ¥À£À ¥ÀvÀæ ºÁdgÀÄ¥Àr¹zÀÄÝ zÁ½ ¥ÀAZÀ£ÁªÉÄAiÀÄÄ J£ï.¹ DUÀÄwÛzÀÝjAzÀ J£ï.¹ ¥ÀæPÀgÀt zÁR°¹PÉÆAqÀÄ ¥ÀæPÀgÀt zÁR°¸ÀĪÀ PÀÄjvÀÄ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄ zÉêÀzÀÄUÀð ¥Éưøï oÁuÁ UÀÄ£Éß £ÀA§gÀ 131/2019 PÀ®A 87 PÀ.¥ÉÆ. PÁAiÉÄÝ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದ ಮಾಹಿತಿ.
ದಿ.22.09.2019 ರಂದು 00-30 AM ಗಂಟೆಗೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಕಂಪ್ಯೂಟರ್ ಮುದ್ರಿತಾ ದೂರು ಪಿರ್ಯಾದಿಯನ್ನು ಸಲ್ಲಿಸಿದ್ದು. ಸಾರಾಂಶವೇನೆಂದರೆ, ಕಳೆದ ಮೊಹರಂ ಹಬ್ಬದಲ್ಲಿ ನನ್ನ ತಮ್ಮ ಆಲ್ತಾಫ್ ನು ಮಹಿಬೂಬ ಕಾಲೋನಿಯಲ್ಲಿ ಆಲಾಯಿ ಆಡುವಾಗ ತಮಟೆ ಬಾರಿಸಿದ್ದನು. ಈ ವಿಷಯದಲ್ಲಿ ಆರೋಪಿ ಆಹ್ಮದ್ ರಜಾನು ನನ್ನ ತಮ್ಮನ ಸಂಗಡ ಜಗಳ ಮಾಡಿದ್ದರಿಂದ ಹಿರಿಯರಿಗೆ ತಿಳಿಸಿದ್ದೆವು, ಹಿರಿಯರು ಆಹ್ಮದ್ ರಜಾನಿಗೆ ಸಿಟ್ಟುಮಾಡಿ ಆಲ್ತಾಪನೊಂದಿಗೆ ಜಗಳ ಮಾಡುವುದು ಸರಿಯಲ್ಲಾ ಅಂತಾ ತಿಳುವಳಿಕೆ ಹೇಳಿದ್ದರು. ಇದರಿಂದ ಆಹ್ಮದ್ ರಜಾನು ತನಗೆ ಅವಮಾನವಾಗಿದೆ ಅಂತಾ ನನ್ನ ತಮ್ಮನ ಮೇಲೆ ವೈಮನಸ್ಸು ಇಟ್ಟುಕೊಂಡು.ದಿ.21.09.2019 ರಂದು ಇ.ಜೆ.ಹೊಸಳ್ಳಿ ಕ್ಯಾಂಪಿನಲ್ಲಿ ಗಂಗಾವತಿ ರಸ್ತೆಯಲ್ಲಿ ಕಮ್ಮಾವಾರಿ ಕಲ್ಯಾಣ ಮಂಟಪದ ಗೇಟ್ ಹತ್ತಿರ ಕರೆದುಕೊಂಡು ಹೋಗಿ ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ತಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಆತನೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಬ್ಲೇಡಿನಿಂದ ತಲೆಯ ಹಿಂದೂಗಡೆ, ಕುತ್ತಿಗೆಯ ಮುಂಬಾಗದಲ್ಲಿ ಹೊಡೆದು ಬಾರೀ ರಕ್ತಗಾಯ ಮಾಡಿ, ಎಡ ದವಡೆಗೆ ತೆರೆಚಿದ ಗಾಯಪಡಿಸಿರುತ್ತಾನೆಂದು ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.135/2019. ಕಲಂ. 504, 326, 307, 506  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

21 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 20/09/2019 ರಂದು ಸಾಯಂಕಾಲ 5-00 ಗಂಟೆಯ ಸಮಯದಲ್ಲಿ ಗಾರಲದಿನ್ನಿ ಗ್ರಾಮದ ಆರೋಪಿ ಫಕೀರಪ್ಪ ತಂದೆ ಗುರಿಕ  ಈರಣ್ಣ 48 ವರ್ಷ, ಜಾ:ನಾಯಕ, ಉ:ಕೂಲಿ ಕೆಲಸ ಸಾ:ಗಾರಲದಿನ್ನಿ ತನ ಮನೆಯ ಮುಂದೆ ಲೈಸನ್ಸ್ ಇಲ್ಲದೇ ಮಧ್ಯ ಮಾರಾಟ ಮಾಡುತ್ತಿದ್ದಾಗ ಚೆನ್ನಯ್ಯ.ಎಸ್.ಹಿರೇಮಠ  ಸಿ.ಪಿ.ಐ ಯರಗೇರಾ ವೃತ್ತ ರವರು ಮತ್ತು ಸಿಬ್ಬಂದಿಯವರಾದ ಪಿ.ಸಿ-549,499 ರವರು ಪಂಚರೊಂದಿಗೆ ದಾಳಿ ಮಾಡಿ 58 ಪೌಚ್ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ವಿಸ್ಕಿ ಗಳು ಅಂ.ಕಿ. ರೂ. 1,758.56/- ನೇದ್ದವುಗಳನ್ನು ಮತ್ತು ಆರೋಪಿತನನ್ನು  ವಶಕ್ಕೆ ತೆಗೆದುಕೊಂಡು ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲು ಜ್ಞಾಪನ ಪತ್ರದೊಂದಿಗೆ ಸಲ್ಲಿಸಿದ್ದು ಯರಗೇರಾ ಪೊಲೀಸ್ ಗುನ್ನೆ ಠಾಣಾ ನಂ.108/2019 ಕಲಂ 32.34 ಕೆ.ಇ  ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಸಾವು ಪ್ರಕರಣದ ಮಾಹಿತಿ.
¦gÁå¢ ²æÃ ¨sÉÆÃd¥Àà vÀAzÉ ºÀj±ÀÑAzÀæ¥Àà eÁzÀªï, ªÀAiÀÄB 56 ªÀµÀð, eÁwB ®A¨ÁtÂ, GB MPÀÌ®ÄvÀ£À, ¸ÁB §UÀr vÁAqÁ, vÁB °AUÀ¸ÀÆÎgÀÄ ರವರ ªÀÄUÀ¼ÁzÀ ²æÃªÀÄw vÁgÀªÀÄä ªÀAiÀÄB 26 ªÀµÀð EªÀ¼À£ÀÄß FUÉÎ ¸ÀĪÀiÁgÀÄ 1 ªÀµÀð 8 wAUÀ¼ÀÄUÀ¼À »AzÉ zÉøÁ¬Ä ¨sÉÆÃUÁ¥ÀÆgÀ vÁAqÁzÀ ªÀiÁgÀÄw & ¸ÀĝɯÃZÀ£Á zÀA¥ÀwAiÀĪÀgÀ ªÀÄUÀ£ÁzÀ §¸ÀªÀgÁd CgÀtå E¯ÁSÉAiÀÄ £ËPÀgÀ EªÀ£ÉÆA¢UÉ ªÀgÀzÀQëuÉAiÀiÁV £ÀUÀzÀÄ ºÀt gÀÆ.240000/- & 4 vÉÆ¯É §AUÁgÀªÀ£ÀÄß ºÁUÀÆ 100000/- gÀÆ. ¨É¯É¨Á¼ÀĪÀ ªÀÄ£É §¼ÀPÉAiÀÄ ¸ÁªÀiÁ£ÀÄUÀ¼À£ÀÄß PÉÆlÄÖ D²ºÁ¼ÀvÁAqÁzÀ°ègÀĪÀ §¸ÀªÀgÁd£À ¸ÉÆÃzÀgÀ ªÀiÁªÀ£ÁzÀ ¥Àæ¨sÁPÀgÀ EªÀgÀ ªÀÄ£ÉAiÀÄ ªÀÄÄAzÉ ªÀÄzÀÄªÉ ªÀiÁr PÉÆnÖzÀÄÝ EgÀÄvÀÛzÉ. ªÀÄzÀĪÉAiÀiÁzÀ £ÀAvÀgÀ vÁgÀªÀÄä¼À£ÀÄß CªÀ¼À UÀAqÀ ªÀÄvÀÄÛ CvÉÛ ªÀiÁªÀA¢gÀÄ 6 wAUÀ¼ÀĪÀgÉUÉ ZÉ£ÁßV £ÉÆÃrPÉÆArzÀÄÝ £ÀAvÀgÀzÀ ¢£ÀUÀ¼À°è E£ÀÆß ºÉaÑ£À ªÀgÀzÀQëuÉAiÀiÁV vÀªÀgÀÄ ªÀģɬÄAzÀ £ÀUÀzÀÄ ºÀt 400000/- gÀÆ. & MAzÀÄ PÁgÀ£ÀÄß vÉUÉzÀÄPÉÆAqÀÄ §gÀ¨ÉÃPÀÄ E®èªÁzÀgÀ ¤£ÀߣÀÄß fêÀ¸À»vÀ ©qÀĪÀÅ¢®è CAvÁ ªÀiÁ£À¹PÀªÁV & zÉÊ»PÀªÁV QgÀÄPÀļÀ PÉÆqÀÄvÁÛ §A¢zÀÄÝ C®èzÉà zÉøÁ¬Ä ¨sÉÆÃUÁ¥ÀÆgÀ vÁAqÁzÀ°ègÀĪÀ vÀªÀÄä ªÀÄ£ÉAiÀÄ°è ¢£ÁAPÀ:19/9/2019gÀAzÀÄ gÁwæ 11-00 UÀAmɬÄAzÀ 11-30UÀAmÉAiÀÄ CªÀ¢üAiÀİè E£ÀÆß ºÉaÑ£À ªÀgÀzÀQëuÉAiÀÄ£ÀÄß vÀgÀ°®èªÉA§ PÁgÀtPÁÌV DgÉÆÃ¦vÀgÉ®ègÀÆ ¦ügÁå¢üzÁgÀgÀ ªÀÄUÀ¼À ªÉÄʪÉÄÃ¯É ¹ÃªÉÄ JuÉÚAiÀÄ£ÀÄß ¸ÀÄjzÀÄ ¨ÉAQºÀaÑ PÉÆ¯É ªÀiÁrzÁÝV ªÀÄÄAvÁV EzÀÝ zÀÆj£À ªÉÄÃgÉUÉ ªÀÄ¹Ì ¥Éưøï oÁuÉ UÀÄ£Éß £ÀA§gÀ 102/2019 PÀ®A 498(J), 506, 304(©), 302 ¸À»vÀ 34 L¦¹ ºÁUÀÆ PÀ®A 3 & 4 r¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

16 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

EArAiÀÄ£ï lædj mÉÆæÃªï PÁAiÉÄÝ
ದಿನಾಂಕ 15/09/2019 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿ ºÀ£ÀĪÀÄAvÀ vÀAzÉ CªÀÄgÀ¥Àà AiÀÄgÀUÀÄAn ªÀAiÀiÁ: 45ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: eÁ°¨ÉAa ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಕೊಟ್ಟಿದ್ದರ ಸಾರಾಂಶವೆನೆಂದರೆ ಜಾಲಿಬೆಂಚಿ ಸೀಮಾಂತರದಲ್ಲಿ ಫಿರ್ಯಾದಿದಾರನ ಮಾವನಾದ ಸೊಮಣ್ಣ ಈತನ ಹೊಲ ಸರ್ವೆ 7 ರಲ್ಲಿ ಬರುವ ರವಡಿ ಗಿಡದ ಕೆಳಗೆ ರಾತ್ರಿ 8-00 ಗಂಟೆ ಸುಮಾರಿಗೆ ಮೇಲೆ ನಮೂದಿತ ಆರೋಪಿ ನಂ 1 ರಿಂದ 3 ನೇದ್ದವರು ಹಾಗೂ ಇತರೆ ಇಬ್ಬರು ವ್ಯಕ್ತಿಗಳು ಕೂಡಿ ನಿಧಿ ಆಸೆಗೋಸ್ಕರ ಎರಡು ಕಡೆ ಆಳವಾಗಿ ತೆಗ್ಗು ತೋಡಿದ್ದು ಅಲ್ಲಿ ಹೋಳಿಗೆ, ಅನ್ನ ಕಾಯಿ, ಕುಂಕಮ ಬಂಡಾರದಿಂದ ಪೂಜೆ ಮಾಡಿ ಎರಡು ತೆಗ್ಗಿನ ಸುತ್ತಲು ಮಂಡಲ ಬರೆದಿದ್ದು, ಉದು ಬತ್ತಿಯಿಂದ ಪೂಜೆ ಪುನಸ್ಕಾರ ಮಾಡಿದ್ದರು.  ಅಲ್ಲೆ ಪಕ್ಕದಲ್ಲಿ ದಾರಿಯ ಮೇಲೆ ಎರಡು ಮೋಟಾರ ಸೈಕಲಗಳನ್ನು ಬಿಟ್ಟಿದ್ದು ಒಂದು ಮೋಟಾರ ಸೈಕಲ ನಂ ಕೆಎ 36 ಜೆ 1930 ಅಂತಾ ಇರುತ್ತದೆ. ಇನ್ನೊಂದು ಹೀರೋ ಹೆಚ್.ಎಫ್. ಡಿಲೆಕ್ಸ್ ಮೋಟಾರ ಸೈಕಲ ಅದಕ್ಕೆ ನಂಬರ ಇರುವುದಿಲ್ಲಾ, ಚೆಸ್ಸಿ ನಂಬರ ನೋಡಲಾಗಿ MBLHAR234JHG31173 ಅಂತಾ ಇದ್ದು ಸದರಿ ವಿಷಯವನ್ನು ಸೊಮಣ್ಣನಿಗೆ ತಿಳಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 222/2019 PÀ®A:  20 EArAiÀÄ£ï lædj mÉÆæÃªï PÁAiÉÄÝ 1878 ºÁUÀÆ 511 L¦¹ ಮೇಲಿನಂತೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಕಾಣೆಯಾದ ಪ್ರರಕಣದ ಮಾಹಿತಿ.
ದಿನಾಂಕ: 15.09.2019 ರಂದು 18.00 ಗಂಟೆಗೆ ಫಿರ್ಯಾದಿ «dAiÀÄ vÀAzÉ ºÀ£ÀĪÀÄAvÀÄ ªÀAiÀÄ: 26 ªÀµÀð, eÁ-£ÁAiÀÄPÀ, G-PÀưPÉ®¸À, ¸Á-E¨Áæ»AzÉÆrØ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ಫಿರ್ಯಾದಿಯ ಹೆಂಡತಿಯಾದ ಸೌಭಾಗ್ಯ 24 ವರ್ಷ ಈಕೆಯು ದಿನಾಂಕ: 12.09.2019 ರಂದು ಬೆಳಿಗ್ಗೆ 09.00 ಗಂಟೆಯಿಂದ ರಾತ್ರಿ 08.00 ಗಂಟೆಯ ಅವಧಿಯಲ್ಲಿ ಯಾವುದೋ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾಳೆ ಆಕೆಯನ್ನು ಪತ್ತೆ ಮಾಡಿಕೊಡಲು ವಿನಂತಿ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ 125/2019 ಕಲಂ ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

15 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

J¸ï.¹/J¸ï.n. ¥ÀæPÀgÀtUÀ¼À ªÀiÁ»w.
ಈ ದಿನ ತಾರೀಕು 15/09/2019 ರಂದು ಬೆಳಿಗ್ಗೆ 10-0 ಗಂಟೆಗೆ ಫಿರ್ಯಾದಿ ZÀAzÀæ ¥ÀæPÁ±À vÀAzÉ PÀjAiÀÄ¥Àà UÀļÀUÀĽ ªÀAiÀiÁ: 40ªÀµÀð, eÁ: G¥¥ÁàgÀ G: ºÉÊ ¸ÀÆÌ® ²PÀëPÀ ¸Á: °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರನ ತಂದೆಯು ನಿವೃತ್ತ ರೇಷ್ಮೆ ನೌಕರನಾಗಿದ್ದು, ಲಿಂಗಸುಗೂರಿನಲ್ಲಿರುವ ಮಗಳು ಸಂಗಡ ಸ್ವಂತ ಮನೆಯಲ್ಲಿ ವಾಸವಿದ್ದು  ಪ್ರತಿ ದಿನ 04-30 ಗಂಟೆಗೆ ಎದ್ದು ವಾಕಿಂಗ್ ಹೋಗಿ 07-30 ಗಂಟೆಗೆ ಬರುವುದು ರೂಡಿ ಮಾಡಿಕೊಂಡಿರುತ್ತಾರೆ. ದಿನಾಂಕ 14/09/2019 ರಂದು ಫಿರ್ಯಾದಿದಾರರ ತಂದೆಯು ಎಂದಿನಂತೆ ಬೆಳಿಗ್ಗೆ 04-30 ಗಂಟೆಗೆ ಮನೆಯಿಂದ ಪ್ಯಾಂಟ ಶರ್ಟ ಹಾಕಿಕೊಂಡು ಹೊರಗೆ ಹೋಗಿದ್ದು ಇಲ್ಲಿಯವರೆಗೂ ಆದರು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ ಪೋನ್, ಬಂಗಾರದ ಉಂಗುರ, ಮತ್ತು ಎಟಿಎಮ್ ಕಾರ್ಡಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದು ಎಲ್ಲಿಗಾದರೂ ಹೋಗಿಗರಬಹುದೆಂದು ತಿಳಿದು ಮ್ಮ ಸಂಬಂದಿಕರ ಇರುವ ಕಡೆಗಳಲ್ಲೆಲ್ಲಾ ಪೋನ್ ಮಾಡಿ ವಿಚಾರಿಸಲಾಗಿ ಮ್ಮ ತಂದೆ ಬಂದಿರುವ ಬಗ್ಗೆ ಯಾವುದೆ ಮಾಹಿತಿ ಇರುವುದಿಲ್ಲಾ, ಸುತ್ತ ಮುತ್ತ ಮಠಗಳು ಮತ್ತು ಗುಡಿಗಳನ್ನು ಸುತ್ತಾಡಿ ನೋಡಲಾಗಿ ನ್ನ ತಂದೆಯ ಬಗ್ಗೆ ಸುಳಿವು ಸಿಗಲಿಲ್ಲಾ ಕಾರಣ ಕಾಣೆಯಾದ ತನ್ನ ತಂದೆಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ  ಕೊಟ್ಟು ಫಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂ-220/2019 PÀ®A ªÀÄ£ÀĵÀå PÁuÉ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.