Thought for the day

One of the toughest things in life is to make things simple:

16 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

EArAiÀÄ£ï lædj mÉÆæêï PÁAiÉÄÝ
ದಿನಾಂಕ 15/09/2019 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿ ºÀ£ÀĪÀÄAvÀ vÀAzÉ CªÀÄgÀ¥Àà AiÀÄgÀUÀÄAn ªÀAiÀiÁ: 45ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: eÁ°¨ÉAa ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಕೊಟ್ಟಿದ್ದರ ಸಾರಾಂಶವೆನೆಂದರೆ ಜಾಲಿಬೆಂಚಿ ಸೀಮಾಂತರದಲ್ಲಿ ಫಿರ್ಯಾದಿದಾರನ ಮಾವನಾದ ಸೊಮಣ್ಣ ಈತನ ಹೊಲ ಸರ್ವೆ 7 ರಲ್ಲಿ ಬರುವ ರವಡಿ ಗಿಡದ ಕೆಳಗೆ ರಾತ್ರಿ 8-00 ಗಂಟೆ ಸುಮಾರಿಗೆ ಮೇಲೆ ನಮೂದಿತ ಆರೋಪಿ ನಂ 1 ರಿಂದ 3 ನೇದ್ದವರು ಹಾಗೂ ಇತರೆ ಇಬ್ಬರು ವ್ಯಕ್ತಿಗಳು ಕೂಡಿ ನಿಧಿ ಆಸೆಗೋಸ್ಕರ ಎರಡು ಕಡೆ ಆಳವಾಗಿ ತೆಗ್ಗು ತೋಡಿದ್ದು ಅಲ್ಲಿ ಹೋಳಿಗೆ, ಅನ್ನ ಕಾಯಿ, ಕುಂಕಮ ಬಂಡಾರದಿಂದ ಪೂಜೆ ಮಾಡಿ ಎರಡು ತೆಗ್ಗಿನ ಸುತ್ತಲು ಮಂಡಲ ಬರೆದಿದ್ದು, ಉದು ಬತ್ತಿಯಿಂದ ಪೂಜೆ ಪುನಸ್ಕಾರ ಮಾಡಿದ್ದರು.  ಅಲ್ಲೆ ಪಕ್ಕದಲ್ಲಿ ದಾರಿಯ ಮೇಲೆ ಎರಡು ಮೋಟಾರ ಸೈಕಲಗಳನ್ನು ಬಿಟ್ಟಿದ್ದು ಒಂದು ಮೋಟಾರ ಸೈಕಲ ನಂ ಕೆಎ 36 ಜೆ 1930 ಅಂತಾ ಇರುತ್ತದೆ. ಇನ್ನೊಂದು ಹೀರೋ ಹೆಚ್.ಎಫ್. ಡಿಲೆಕ್ಸ್ ಮೋಟಾರ ಸೈಕಲ ಅದಕ್ಕೆ ನಂಬರ ಇರುವುದಿಲ್ಲಾ, ಚೆಸ್ಸಿ ನಂಬರ ನೋಡಲಾಗಿ MBLHAR234JHG31173 ಅಂತಾ ಇದ್ದು ಸದರಿ ವಿಷಯವನ್ನು ಸೊಮಣ್ಣನಿಗೆ ತಿಳಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 222/2019 PÀ®A:  20 EArAiÀÄ£ï lædj mÉÆæêï PÁAiÉÄÝ 1878 ºÁUÀÆ 511 L¦¹ ಮೇಲಿನಂತೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಕಾಣೆಯಾದ ಪ್ರರಕಣದ ಮಾಹಿತಿ.
ದಿನಾಂಕ: 15.09.2019 ರಂದು 18.00 ಗಂಟೆಗೆ ಫಿರ್ಯಾದಿ «dAiÀÄ vÀAzÉ ºÀ£ÀĪÀÄAvÀÄ ªÀAiÀÄ: 26 ªÀµÀð, eÁ-£ÁAiÀÄPÀ, G-PÀÆ°PÉ®¸À, ¸Á-E¨Áæ»AzÉÆrØ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ಫಿರ್ಯಾದಿಯ ಹೆಂಡತಿಯಾದ ಸೌಭಾಗ್ಯ 24 ವರ್ಷ ಈಕೆಯು ದಿನಾಂಕ: 12.09.2019 ರಂದು ಬೆಳಿಗ್ಗೆ 09.00 ಗಂಟೆಯಿಂದ ರಾತ್ರಿ 08.00 ಗಂಟೆಯ ಅವಧಿಯಲ್ಲಿ ಯಾವುದೋ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾಳೆ ಆಕೆಯನ್ನು ಪತ್ತೆ ಮಾಡಿಕೊಡಲು ವಿನಂತಿ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ 125/2019 ಕಲಂ ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.