Thought for the day

One of the toughest things in life is to make things simple:

21 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 20/09/2019 ರಂದು ಸಾಯಂಕಾಲ 5-00 ಗಂಟೆಯ ಸಮಯದಲ್ಲಿ ಗಾರಲದಿನ್ನಿ ಗ್ರಾಮದ ಆರೋಪಿ ಫಕೀರಪ್ಪ ತಂದೆ ಗುರಿಕ  ಈರಣ್ಣ 48 ವರ್ಷ, ಜಾ:ನಾಯಕ, ಉ:ಕೂಲಿ ಕೆಲಸ ಸಾ:ಗಾರಲದಿನ್ನಿ ತನ ಮನೆಯ ಮುಂದೆ ಲೈಸನ್ಸ್ ಇಲ್ಲದೇ ಮಧ್ಯ ಮಾರಾಟ ಮಾಡುತ್ತಿದ್ದಾಗ ಚೆನ್ನಯ್ಯ.ಎಸ್.ಹಿರೇಮಠ  ಸಿ.ಪಿ.ಐ ಯರಗೇರಾ ವೃತ್ತ ರವರು ಮತ್ತು ಸಿಬ್ಬಂದಿಯವರಾದ ಪಿ.ಸಿ-549,499 ರವರು ಪಂಚರೊಂದಿಗೆ ದಾಳಿ ಮಾಡಿ 58 ಪೌಚ್ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ವಿಸ್ಕಿ ಗಳು ಅಂ.ಕಿ. ರೂ. 1,758.56/- ನೇದ್ದವುಗಳನ್ನು ಮತ್ತು ಆರೋಪಿತನನ್ನು  ವಶಕ್ಕೆ ತೆಗೆದುಕೊಂಡು ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲು ಜ್ಞಾಪನ ಪತ್ರದೊಂದಿಗೆ ಸಲ್ಲಿಸಿದ್ದು ಯರಗೇರಾ ಪೊಲೀಸ್ ಗುನ್ನೆ ಠಾಣಾ ನಂ.108/2019 ಕಲಂ 32.34 ಕೆ.ಇ  ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಸಾವು ಪ್ರಕರಣದ ಮಾಹಿತಿ.
¦gÁå¢ ²æÃ ¨sÉÆÃd¥Àà vÀAzÉ ºÀj±ÀÑAzÀæ¥Àà eÁzÀªï, ªÀAiÀÄB 56 ªÀµÀð, eÁwB ®A¨ÁtÂ, GB MPÀÌ®ÄvÀ£À, ¸ÁB §UÀr vÁAqÁ, vÁB °AUÀ¸ÀÆÎgÀÄ ರವರ ªÀÄUÀ¼ÁzÀ ²æÃªÀÄw vÁgÀªÀÄä ªÀAiÀÄB 26 ªÀµÀð EªÀ¼À£ÀÄß FUÉÎ ¸ÀĪÀiÁgÀÄ 1 ªÀµÀð 8 wAUÀ¼ÀÄUÀ¼À »AzÉ zÉøÁ¬Ä ¨sÉÆÃUÁ¥ÀÆgÀ vÁAqÁzÀ ªÀiÁgÀÄw & ¸ÀĝɯÃZÀ£Á zÀA¥ÀwAiÀĪÀgÀ ªÀÄUÀ£ÁzÀ §¸ÀªÀgÁd CgÀtå E¯ÁSÉAiÀÄ £ËPÀgÀ EªÀ£ÉÆA¢UÉ ªÀgÀzÀQëuÉAiÀiÁV £ÀUÀzÀÄ ºÀt gÀÆ.240000/- & 4 vÉÆ¯É §AUÁgÀªÀ£ÀÄß ºÁUÀÆ 100000/- gÀÆ. ¨É¯É¨Á¼ÀĪÀ ªÀÄ£É §¼ÀPÉAiÀÄ ¸ÁªÀiÁ£ÀÄUÀ¼À£ÀÄß PÉÆlÄÖ D²ºÁ¼ÀvÁAqÁzÀ°ègÀĪÀ §¸ÀªÀgÁd£À ¸ÉÆÃzÀgÀ ªÀiÁªÀ£ÁzÀ ¥Àæ¨sÁPÀgÀ EªÀgÀ ªÀÄ£ÉAiÀÄ ªÀÄÄAzÉ ªÀÄzÀÄªÉ ªÀiÁr PÉÆnÖzÀÄÝ EgÀÄvÀÛzÉ. ªÀÄzÀĪÉAiÀiÁzÀ £ÀAvÀgÀ vÁgÀªÀÄä¼À£ÀÄß CªÀ¼À UÀAqÀ ªÀÄvÀÄÛ CvÉÛ ªÀiÁªÀA¢gÀÄ 6 wAUÀ¼ÀĪÀgÉUÉ ZÉ£ÁßV £ÉÆÃrPÉÆArzÀÄÝ £ÀAvÀgÀzÀ ¢£ÀUÀ¼À°è E£ÀÆß ºÉaÑ£À ªÀgÀzÀQëuÉAiÀiÁV vÀªÀgÀÄ ªÀģɬÄAzÀ £ÀUÀzÀÄ ºÀt 400000/- gÀÆ. & MAzÀÄ PÁgÀ£ÀÄß vÉUÉzÀÄPÉÆAqÀÄ §gÀ¨ÉÃPÀÄ E®èªÁzÀgÀ ¤£ÀߣÀÄß fêÀ¸À»vÀ ©qÀĪÀÅ¢®è CAvÁ ªÀiÁ£À¹PÀªÁV & zÉÊ»PÀªÁV QgÀÄPÀļÀ PÉÆqÀÄvÁÛ §A¢zÀÄÝ C®èzÉà zÉøÁ¬Ä ¨sÉÆÃUÁ¥ÀÆgÀ vÁAqÁzÀ°ègÀĪÀ vÀªÀÄä ªÀÄ£ÉAiÀÄ°è ¢£ÁAPÀ:19/9/2019gÀAzÀÄ gÁwæ 11-00 UÀAmɬÄAzÀ 11-30UÀAmÉAiÀÄ CªÀ¢üAiÀİè E£ÀÆß ºÉaÑ£À ªÀgÀzÀQëuÉAiÀÄ£ÀÄß vÀgÀ°®èªÉA§ PÁgÀtPÁÌV DgÉÆÃ¦vÀgÉ®ègÀÆ ¦ügÁå¢üzÁgÀgÀ ªÀÄUÀ¼À ªÉÄʪÉÄÃ¯É ¹ÃªÉÄ JuÉÚAiÀÄ£ÀÄß ¸ÀÄjzÀÄ ¨ÉAQºÀaÑ PÉÆ¯É ªÀiÁrzÁÝV ªÀÄÄAvÁV EzÀÝ zÀÆj£À ªÉÄÃgÉUÉ ªÀÄ¹Ì ¥Éưøï oÁuÉ UÀÄ£Éß £ÀA§gÀ 102/2019 PÀ®A 498(J), 506, 304(©), 302 ¸À»vÀ 34 L¦¹ ºÁUÀÆ PÀ®A 3 & 4 r¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

16 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

EArAiÀÄ£ï lædj mÉÆæÃªï PÁAiÉÄÝ
ದಿನಾಂಕ 15/09/2019 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿ ºÀ£ÀĪÀÄAvÀ vÀAzÉ CªÀÄgÀ¥Àà AiÀÄgÀUÀÄAn ªÀAiÀiÁ: 45ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: eÁ°¨ÉAa ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಕೊಟ್ಟಿದ್ದರ ಸಾರಾಂಶವೆನೆಂದರೆ ಜಾಲಿಬೆಂಚಿ ಸೀಮಾಂತರದಲ್ಲಿ ಫಿರ್ಯಾದಿದಾರನ ಮಾವನಾದ ಸೊಮಣ್ಣ ಈತನ ಹೊಲ ಸರ್ವೆ 7 ರಲ್ಲಿ ಬರುವ ರವಡಿ ಗಿಡದ ಕೆಳಗೆ ರಾತ್ರಿ 8-00 ಗಂಟೆ ಸುಮಾರಿಗೆ ಮೇಲೆ ನಮೂದಿತ ಆರೋಪಿ ನಂ 1 ರಿಂದ 3 ನೇದ್ದವರು ಹಾಗೂ ಇತರೆ ಇಬ್ಬರು ವ್ಯಕ್ತಿಗಳು ಕೂಡಿ ನಿಧಿ ಆಸೆಗೋಸ್ಕರ ಎರಡು ಕಡೆ ಆಳವಾಗಿ ತೆಗ್ಗು ತೋಡಿದ್ದು ಅಲ್ಲಿ ಹೋಳಿಗೆ, ಅನ್ನ ಕಾಯಿ, ಕುಂಕಮ ಬಂಡಾರದಿಂದ ಪೂಜೆ ಮಾಡಿ ಎರಡು ತೆಗ್ಗಿನ ಸುತ್ತಲು ಮಂಡಲ ಬರೆದಿದ್ದು, ಉದು ಬತ್ತಿಯಿಂದ ಪೂಜೆ ಪುನಸ್ಕಾರ ಮಾಡಿದ್ದರು.  ಅಲ್ಲೆ ಪಕ್ಕದಲ್ಲಿ ದಾರಿಯ ಮೇಲೆ ಎರಡು ಮೋಟಾರ ಸೈಕಲಗಳನ್ನು ಬಿಟ್ಟಿದ್ದು ಒಂದು ಮೋಟಾರ ಸೈಕಲ ನಂ ಕೆಎ 36 ಜೆ 1930 ಅಂತಾ ಇರುತ್ತದೆ. ಇನ್ನೊಂದು ಹೀರೋ ಹೆಚ್.ಎಫ್. ಡಿಲೆಕ್ಸ್ ಮೋಟಾರ ಸೈಕಲ ಅದಕ್ಕೆ ನಂಬರ ಇರುವುದಿಲ್ಲಾ, ಚೆಸ್ಸಿ ನಂಬರ ನೋಡಲಾಗಿ MBLHAR234JHG31173 ಅಂತಾ ಇದ್ದು ಸದರಿ ವಿಷಯವನ್ನು ಸೊಮಣ್ಣನಿಗೆ ತಿಳಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 222/2019 PÀ®A:  20 EArAiÀÄ£ï lædj mÉÆæÃªï PÁAiÉÄÝ 1878 ºÁUÀÆ 511 L¦¹ ಮೇಲಿನಂತೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಕಾಣೆಯಾದ ಪ್ರರಕಣದ ಮಾಹಿತಿ.
ದಿನಾಂಕ: 15.09.2019 ರಂದು 18.00 ಗಂಟೆಗೆ ಫಿರ್ಯಾದಿ «dAiÀÄ vÀAzÉ ºÀ£ÀĪÀÄAvÀÄ ªÀAiÀÄ: 26 ªÀµÀð, eÁ-£ÁAiÀÄPÀ, G-PÀưPÉ®¸À, ¸Á-E¨Áæ»AzÉÆrØ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ಫಿರ್ಯಾದಿಯ ಹೆಂಡತಿಯಾದ ಸೌಭಾಗ್ಯ 24 ವರ್ಷ ಈಕೆಯು ದಿನಾಂಕ: 12.09.2019 ರಂದು ಬೆಳಿಗ್ಗೆ 09.00 ಗಂಟೆಯಿಂದ ರಾತ್ರಿ 08.00 ಗಂಟೆಯ ಅವಧಿಯಲ್ಲಿ ಯಾವುದೋ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾಳೆ ಆಕೆಯನ್ನು ಪತ್ತೆ ಮಾಡಿಕೊಡಲು ವಿನಂತಿ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ 125/2019 ಕಲಂ ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

15 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

J¸ï.¹/J¸ï.n. ¥ÀæPÀgÀtUÀ¼À ªÀiÁ»w.
ಈ ದಿನ ತಾರೀಕು 15/09/2019 ರಂದು ಬೆಳಿಗ್ಗೆ 10-0 ಗಂಟೆಗೆ ಫಿರ್ಯಾದಿ ZÀAzÀæ ¥ÀæPÁ±À vÀAzÉ PÀjAiÀÄ¥Àà UÀļÀUÀĽ ªÀAiÀiÁ: 40ªÀµÀð, eÁ: G¥¥ÁàgÀ G: ºÉÊ ¸ÀÆÌ® ²PÀëPÀ ¸Á: °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರನ ತಂದೆಯು ನಿವೃತ್ತ ರೇಷ್ಮೆ ನೌಕರನಾಗಿದ್ದು, ಲಿಂಗಸುಗೂರಿನಲ್ಲಿರುವ ಮಗಳು ಸಂಗಡ ಸ್ವಂತ ಮನೆಯಲ್ಲಿ ವಾಸವಿದ್ದು  ಪ್ರತಿ ದಿನ 04-30 ಗಂಟೆಗೆ ಎದ್ದು ವಾಕಿಂಗ್ ಹೋಗಿ 07-30 ಗಂಟೆಗೆ ಬರುವುದು ರೂಡಿ ಮಾಡಿಕೊಂಡಿರುತ್ತಾರೆ. ದಿನಾಂಕ 14/09/2019 ರಂದು ಫಿರ್ಯಾದಿದಾರರ ತಂದೆಯು ಎಂದಿನಂತೆ ಬೆಳಿಗ್ಗೆ 04-30 ಗಂಟೆಗೆ ಮನೆಯಿಂದ ಪ್ಯಾಂಟ ಶರ್ಟ ಹಾಕಿಕೊಂಡು ಹೊರಗೆ ಹೋಗಿದ್ದು ಇಲ್ಲಿಯವರೆಗೂ ಆದರು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ ಪೋನ್, ಬಂಗಾರದ ಉಂಗುರ, ಮತ್ತು ಎಟಿಎಮ್ ಕಾರ್ಡಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದು ಎಲ್ಲಿಗಾದರೂ ಹೋಗಿಗರಬಹುದೆಂದು ತಿಳಿದು ಮ್ಮ ಸಂಬಂದಿಕರ ಇರುವ ಕಡೆಗಳಲ್ಲೆಲ್ಲಾ ಪೋನ್ ಮಾಡಿ ವಿಚಾರಿಸಲಾಗಿ ಮ್ಮ ತಂದೆ ಬಂದಿರುವ ಬಗ್ಗೆ ಯಾವುದೆ ಮಾಹಿತಿ ಇರುವುದಿಲ್ಲಾ, ಸುತ್ತ ಮುತ್ತ ಮಠಗಳು ಮತ್ತು ಗುಡಿಗಳನ್ನು ಸುತ್ತಾಡಿ ನೋಡಲಾಗಿ ನ್ನ ತಂದೆಯ ಬಗ್ಗೆ ಸುಳಿವು ಸಿಗಲಿಲ್ಲಾ ಕಾರಣ ಕಾಣೆಯಾದ ತನ್ನ ತಂದೆಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ  ಕೊಟ್ಟು ಫಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂ-220/2019 PÀ®A ªÀÄ£ÀĵÀå PÁuÉ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

14 Sept 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

J¸ï.¹/J¸ï.n. ¥ÀæPÀgÀtUÀ¼À ªÀiÁ»w.
ದಿನಾಂಕ: 13-09-2019 ರಂದು  5-30 P.M  ಗಂಟೆಗೆ ಪಿರ್ಯಾದಿ ಶ್ರೀಮತಿ. ಗಂಗಮ್ಮ ಗಂಡ ಹನುಮಂತಪ್ಪ ಬೆನ್ನೂರು, ವಯ-45, ಜಾ: ನಾಯಕ, ಉ: ಒಕ್ಕಲುತನ, ಸಾ: ರತ್ನಾಪುರ ಹಟ್ಟಿ , ತಾ: ಮಸ್ಕಿ ಈಕೆಯು ಠಾಣೆಗೆ ಹಾಜರಾಗಿ ಗಣಕೀಕೃತ ಟೈಪ್ ಮಾಡಿದ ದೂರನ್ನು ತಂದು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿಯ ಮಗ ಮಾರುತಿ ವಯ-18 ವರ್ಷ ಈತನು ಇಂದು ಬೆಳಿಗ್ಗೆ 10-00 ಗಂಟೆ ಸುಮಾರು ದನಗಳನ್ನು ಮೇಯಿಸಲು ಊರಿನ ರಸ್ತೆಯಲ್ಲಿ  ಹೊಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ನಂ.1 ಈತನು ತನ್ನ ಮೋಟಾರ ಸೈಕಲ ಮೇಲೆ ವೇಗವಾಗಿ ಬಂದು ಜೋರಾಗಿ ಹಾರ್ನ  ಹೊಡೆದು ಲೇ ಬ್ಯಾಡರ ಸೂಳೇ ಮಗನೇ ದಾರಿ ಬಿಟ್ಟು ದನಗಳನ್ನು ಹೊಡೆದುಕೊಂಡು ಹೋಗು ಅಂತಾ ಬೈದಾಗ ಮಾರುತಿಯು ಆತನಿಗೆ ನನಗೆ ಅವಾಚ್ಯವಾಗಿ ಬೈಯಬೇಡ ದಾರಿ ಸೈಡ ಮಾಡಿಕೊಡುತ್ತೇನೆ ಅಂತಾ ಹೇಳಿದ್ದಕ್ಕೆ  ಆರೋಪಿತನು ಸದರಿಯವನಿಗೆ ಲೇ ಸೂಳೇ ಎದುರು ಮಾತಾಡ್ತಿಯಾ ಅಂತಾ ಕೈಯಿಂದ ಕಪಾಳಕ್ಕೆ ಹೊಡೆದು ಹೋದನು.

ನಂತರ ಗಾಯಾಳು ತನ್ನ ಮನೆಯ ಮುಂದೆ ದನಗಳನ್ನು ಮೇಯಿಸುತ್ತಿರುವಾಗ ಆರೋಪಿತರು ತನ್ನ ಮನೆಯ ಕಡೆಗೆ ಬರುವುದನ್ನು ನೋಡಿ, ಗಾಯಾಳು ಹೆದರಿಕೊಂಡು ಮನೆಯೊಳಗೆ ಹೋಗಿದ್ದು, ಆರೋಪಿತರೆಲ್ಲರೂ ಏಕೋದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಪಿರ್ಯಾದಿಯ ಮನೆಯೊಳಗೆ ಅತಿಕ್ರಮ ಪ್ರವೇಶಿಸಿ -2 & -3 ರವರು ಸೂಳೇ ಮಗ  ಇಲ್ಲಿಯೇ ಕೂತಿದಾನೆ ಬನ್ರೀ ಅಂತಾ ಗಾಯಾಳು ಮಾರುತಿಯ ಅಂಗಿ ಹಿಡಿದು ಅವನಿಗೆ ಹೊರಗೆ ಎಳೆತಂದಾಗ ಬಿಡಿಸಲು ಹೋದ ಪಿರ್ಯಾದಿಗೆ ತಡೆದು ನಿಲ್ಲಿಸಿ, -6 ನೇದ್ದವನು ಬ್ಯಾಡ್ರದು ಬಹಳ ಆಗ್ಯದ ಊರಗ 10 ಮನಿ ಇಲ್ಲ, ಧೀಮಾಕ ತೋರಸ್ಥರ, ಇವರನ್ನು ಊರಿಂದ ಹೊರಗ ಹಾಕಬೇಕು ಇವನನ್ನ ಇಲ್ಲಿಯೇ ಸಾಯಿಸಿಬಿಡಿ ಅಂತಾ ಉಳಿದ ಆರೋಪಿತರಿಗೆ ಪ್ರಚೋದನೆ ನೀಡಿದ್ದರಿಂದ ಉಳಿದ ಆರೋಪಿತರೆಲ್ಲರೂ ಗಾಯಾಳು ಮಾರುತಿಯ ಹೊಟ್ಟೆಗೆ, ಬೆನ್ನಿಗೆ ಕಾಲಿನಿಂದ ಒದ್ದು ಒಳಪೆಟ್ಟುಗೊಳಿಸಿದ್ದು , ಜಗಳ ಬಿಡಿಸಲು ಹೋದ ಪಿರ್ಯಾದಿಗೆ -1 ವಿದ್ಯಾರಾಜ ತಂದೆ ಯಂಕಪ್ಪ  ಸೂಜಿ ನೇದ್ದವನು ತಡೆದು ಆಕೆಗೆ ಹೊಡೆಬಡೆ ಮಾಡಿ, ಕೈ ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅವಮಾನಗೊಳಿಸಿದ್ದು, ನಂತರ -3 ಸಣ್ಣ ಹನುಮಂತ ತಂದೆ ಯಂಕಪ್ಪ ಸೂಜಿ , -5 ನರಿಯಪ್ಪ ತಂದ ಸಣ್ಣ ಹನುಮಂತ ನರಿಯರು , -6  ರವರು ಕಟ್ಟಿಗೆ, ಕೊಡಲಿ, ರಾಡನಿಂದ ಮಾರುತಿಯ ತಲೆಯ ಬಲಭಾಗದ ಹಿಂಬದಿಗೆ ಮತ್ತು ಬಲಭಾಗಕ್ಕೆ ಜೋರಾಗಿ ಹೊಡೆದಿದ್ದರಿಂದ ಆತನ ತಲೆಗೆ ಭಾರೀ ರಕ್ತಗಾಯವಾಗಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಾಗ, -6 ಯಂಕಪ್ಪ @  ಮುದಿಯ ತಂದೆ ಸಣ್ಣ ಹನುಮಂತ ರವರು ಬ್ಯಾಡ್ರು ಸೂಳೇ ಮಕ್ಕಳ ನಮ್ಮನ್ನು ತಡವಿದರೆ ಏನಾಗುತ್ತೋ, ಗೋತ್ತಾಯ್ತಲ್ಲ, ಪೊಲೀಸು ಗೀಲಿಸು ಎಂದು ಹೋದರೇ ಬಾಕಿ ಇರೋ ನಿಮ್ಮನ್ನು ಸಾಯಿಸಿಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ಪಿರ್ಯಾದಿಯು ಸ್ಥಳೀಯ ಖಾಸಗಿ ವಾಹನದಲ್ಲಿ ಗಾಯಾಳು ಮಾರುತಿಯನ್ನು ಹಾಕಿಕೊಂಡು ತುರುವಿಹಾಳ ಸರ್ಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ತಡವಾಗಿ ಸಂಜೆ ಠಾಣೆಗೆ ಬಂದು ಆರೋಪಿತರ ವಿರುದ್ದ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 163/2019 U/s 143, 147, 148, 448, 504, 323, 324, 326, 341, 354, 506 R/w 149 IPC &  3 (1)(r)(s), 3 (2)(va) The SC & ST (Prevention of Atrocities) Amendment Act- 2015 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಕೊಂಡೇನು.

ಮಟಕಾದಾಳಿ ಪ್ರಕರಣದ ಮಾಹಿತಿ
ದಿನಾಂಕ:13/09/2019 ರಂದು 14-00 ಗಂಟೆಯಿಂದ 15-00 ಗಂಟೆಯ ಗಂಟೆಯ ಅವಧಿಯಲ್ಲಿ ಆರೋಪಿಯಾದ ಪಂಪಣ್ಣ ತಂದೆ ಆದಪ್ಪ @ ಅದಣ್ಣ  ಕುರ್ಡಿನು ಬಾಗಲವಾಡ ಗ್ರಾಮದ ಹಿರೇ ಹಣಗಿ- ಬಾಗಲವಾಡ ಮುಖ್ಯ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಎಎಸ್‌‌ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1).ಮಟಕಾ ನಂಬರ್ಬರೆದ ಪಟ್ಟಿ .ಕಿ ಇಲ್ಲ  2) ನಗದು ಹಣ.810/- ರೂ 3)ಒಂದು ಬಾಲ್ಪೆನ್ನು .ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-13/09/2019 ರಂದು 20-00 ಗಂಟೆಗೆ ಪಡೆದುಕೊಂಡು ಠಾಣೆಗೆ ಬಂದು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ: 83/2019, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.