Thought for the day

One of the toughest things in life is to make things simple:

18 Jan 2018

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
¢£ÁAPÀ: 17-01-2018 gÀAzÀÄ ¥ÀgÀvÀ¥ÀÆgÀ  UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV  PÀ¼ÀîvÀ£À¢AzÀ ªÀÄgÀļÀ£ÀÄß mÁæPÀÖgÀUÀ¼À°è ¸ÁUÁl ªÀiÁqÀÄwÛzÁÝgÉ CAvÁ RavÀªÁzÀ ¨sÁwä §AzÀ ªÉÄÃgÉUÉ ¹.¦.L. zÉêÀzÀÄUÀð gÀªÀgÀÄ ªÀÄvÀÄÛ  ¹§âA¢ eÁUÀÆ¥ÀAZÀgÉÆA¢UÉ PÀÆrPÉÆAqÀÄ, zÉêÀzÀÄUÀð ¥ÀlÖtzÀ £ÀUÀgÀUÀÄAqÀ PÁæ¸ï ºÀwÛgÀ  ¨É½UÉÎ 7-05 UÀAmÉUÉ CPÀæªÀÄ ªÀÄgÀ¼ÀÄ ¸ÁUÁl ªÀiÁqÀÄwÛzÀÝ mÁæöåPÀÖgÀ £ÉÃzÀÝgÀ ªÉÄÃ¯É zÁ½ ªÀiÁrzÀÄÝ, mÁæöåPÀÖgÀ  ¸ÀégÁeï PÀA¥À¤AiÀÄ 735 J¥sï.E CAvÁ EzÀÄÝ EzÀgÀ £ÀA§gÀ £ÉÆÃqÀ¯ÁV PÉJ-36 n© -9677 CAvÁ EzÀÄÝ mÁæ° £ÀA§gÀ £ÉÆÃqÀ¯ÁV £ÀA§gÀ EgÀĪÀ¢®è.  mÁæöåPÀÖgÀ mÁæ°AiÀÄ°è  CAzÁdÄ 2.5 PÀÆå©Pï «ÄÃlgÀ ªÀÄgÀ½zÀÄÝ, CzÀgÀ CAzÁdÄ ªÀiË®å 1750/- ¨É¯É¨Á¼ÀĪÀÅzÀÄ d¦Û ªÀiÁrPÉÆArzÀÄÝ, ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, ZÁ®PÀ£À ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À UÉÆwÛgÀĪÀÅ¢®è. ZÁ®PÀ ªÀÄvÀÄÛ ªÀiÁ°PÀ£À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ, ªÀÄÄzÉݪÀiÁ®£ÀÄß ªÀÄÄA¢£À PÀæªÀÄPÁÌV ºÁdgÀÄ¥Àr¹zÀÝ ¸ÁgÀA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 13/2018  PÀ®A:  4(1J) ,21 JA.JA.Dgï.r PÁAiÉÄÝ & 379 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ

CªÀ±ÀåPÀ ªÀ¸ÀÄÛUÀ¼À PÁAiÉÄÝ ¥ÀæPÀgÀtzÀ ªÀiÁ»w.
ದಿನಾಂಕ: 17-01-2018 ರಂದು ಸಾಯಂಕಾಲ 7-15 ಗಂಟೆಗೆ ಪಿ.ಎಸ್. ತುರುವಿಹಾಳ ರವರು ಮುದ್ದೆಮಾಲಿನೊಂದಿಗೆ ಪಡಿತರ ಅಕ್ಕಿ ಜಪ್ತಿ ಪಂಚನಾಮೆಯ ವರದಿಯೊಂದಿಗೆ  ಮುಂದಿನ ಕ್ರಮಕ್ಕಾಗಿ ಕೊಟ್ಟಿದ್ದುದರ ಸಾರಾಂಶವೇನೆಂದರೆ, ದಿನಾಂಕ: 17-01-2018 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬಪ್ಪೂರ  ಬ್ರಿಡ್ಜ ರಸ್ತೆಯಲ್ಲಿ  ಒಂದು  ಗೂಡ್ಸ ವಾಹನದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕಾಗಿ ಅಕ್ರಮವಾಗಿ ಪಡಿತರ ಅಕ್ಕಿ,ಚೀಲಗಳನ್ನು  ಸಾಗಾಣಿಕೆ ಮಾಡುತ್ತಿರುವ ಬಗ್ಗೆ  ಬೀಟ್ ಸಿಬ್ಬಂದಿಯವರಾದ  ರಾಜಕುಮಾರ ಹೆಚ್ ಸಿ 233 ರವರ ಮಾಹಿತಿ ಮೇರೆಗೆ  ಡಿ.ಎಸ್.ಪಿ ಸಿಂಧನೂರ , ಸಿಪಿಐ ಸಿಂಧನೂರ  ರವರ ಮಾರ್ಗದರ್ಶನದಲ್ಲಿ, ಪಿ.ಎಸ್ಐ ಮತ್ತು ಸಿಬ್ಬಂದಿಯವರಾದ ರಾಜಕುಮಾರ ಹೆಚ್ ಸಿ 233 ಮತ್ತು ಮಲ್ಲಿಕಾರ್ಜುನ ಪಿ.ಸಿ 681  ಹಾಗೂ ಇಬ್ಬರು ಪಂಚರು ರವರೊಂದಿಗೆ ಜೀಪ್ ನಂ:ಕೆಎ-36/ಜಿ-213 ನೇದ್ದರಲ್ಲಿ ಹೋಗುವಾಗ  ಬಪ್ಪೂರ ಬ್ರಿಡ್ಜ ಕೆನಾಲ ರಸ್ತೆಯಲ್ಲಿ ಎದುರಿನಿಂದ ಒಂದು ಗೂಡ್ಸ ವಾಹನ ಬರುತ್ತಿದ್ದು ಸದರಿ ಆರೋಪಿ ನಂಬರ 01 ನಿರುಪಾದ ಈತನು  ಜೀಪನ್ನು ನೋಡಿ ಸ್ಥಳದಲ್ಲಿ ಗೂಡ್ಸ ವಾಹನವನ್ನು ನಿಲ್ಲಿಸಿ ಓಡೀಹೋದನು,  ಸದರಿ ಗೂಡ್ಸವಾಹನವನ್ನು ಪರೀಶೀಲಿಸಲಾಗಿ ಅದರಲ್ಲಿ 40 kg. 10 ಪ್ಲಾಸ್ಟಿಕ ಪಾಕೇಟ್ ಪಡಿತರ ಅಕ್ಕಿ ಇದ್ದು, ಅಂದಾಜು 2000/ ಬೆಲೆ ಬಾಳುವವು  ಇರುತ್ತವೆ, ಮತ್ತು 35 kg. 41 ಪ್ಲಾಸ್ಟಿಕ ಪಾಕೇಟ್ ಪಡಿತರ ಅಕ್ಕಿ ಅಂದಾಜು 7175/ ಬೆಲೆ ಬಾಳುವವು ಇದ್ದು  ಒಟ್ಟು 51 ಪ್ಲಾಸ್ಟಿಕ್  ಪಡಿತರ ಅಕ್ಕಿ .ಕಿ..9175 ರೂಬೆಲೆ ಬಾಳುವ ಅಕ್ಕಿ ಚೀಲಗಳನ್ನು ಸಾಗಾಣಿಕೆ ಮಾಡಲು ಬಳಸಿದ ಒಂದು Ashok Leyland Lgv  No KA 37 A-6296  ವಾಹನವನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡಿದ್ದು,  ಆರೋಪಿ ನಂಬರ 01 ಈತನು   ಪಡಿತರ ಅಕ್ಕಿಯನ್ನು ಆರೋಪಿ ನಂಬರ 02 ಲಾಲಸಾಬ ಸಾ.ಬಪ್ಪೂರ ಈತನ ಕಡೆಯಿಂದ ಅಕ್ರಮವಾಗಿ ಸಂಗ್ರಹಿಸಿಕೊಂಡು ಆರೋಪಿ ನಂಬರ 03 ವೀರಭದ್ರಪ್ಪ ತಾವರಗೇರ ಈತನಿಗೆ  ಕೋಡುವದಾಗಿ ಸಾಗಾಣಿಕೆ ಮಾಡುತ್ತಿದ್ದು ಅಂತಾ ಅಲ್ಲೆ ಸ್ಥಳದಲ್ಲಿದ್ದವರಿಂದ ಖಚಿತ  ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತರು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಣಿಕೆ  ಮಾಡುತ್ತಿರುವ ಬಗ್ಗೆ ಖಾತ್ರಿಯಾಗಿದ್ದರಿಂದ ಸದರಿ  ಮುದ್ದೆಮಾಲು ವಶಕ್ಕೆ ಪಡೆದು ದಾಳಿ ಪಂಚನಾಮೆ, ವರದಿಯೊಂದಿಗೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದರ  ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ: 04/2018 ಕಲಂ. 3 & 7 Essential Commodities Act, 1955 ಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
                          

J¸ï.¹/J¸ï.n. ¥ÀæPÀgÀtzÀ ªÀiÁ»w.
ಫಿರ್ಯಾದಿದಾರಳಾದ ಶ್ರೀಮತಿ ಸೀಮಾ ಗಂಡ ನಾಗರಾಜ, 24 ವರ್ಷ, ಆದಿ ಕರ್ನಾಟಕ (ಎಸ್.ಸಿ), ಮನೆಗೆಲಸ, ಸಾ: ತಿಮ್ಮಾಪೂರು ಕ್ಯಾಂಪ್, ತಾ: ಸಿಂಧನೂರು ಈಕೆಯು ಈಗ್ಗೆ ಸುಮಾರು 5 ತಿಂಗಳ ಹಿಂದೆ ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ಸಿಂಧನೂರಿಗೆ ಬಂದಾಗ ಫಿರ್ಯಾದಿದಾರರ ಗೆಳತಿಯು ಸಿಂಧನೂರು ನಗರ ಪ್ರಶಾಂತ ನಗರದಲ್ಲಿರುವ ಆರೋಪಿ ಮಹೇಶ, : ಎಸ್.ಬಿ.ಐ ಬ್ಯಾಂಕಿನಲ್ಲಿ ಕೆಲಸ, ಜಾ: ಕ್ಷತ್ರೀಯ, ಸಾ: ಪ್ರಶಾಂತ ನಗರ ಸಿಂಧನೂರು ಈತನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದು, ಅಲ್ಲಿಂದ ಆರೋಪಿತನು ಫಿರ್ಯಾದಿದಾರರಿಗೆ ಪರಿಚಯವಾಗಿದ್ದು, ಆರೋಪಿತನು ಫಿರ್ಯಾದಿದಾರರಿಗೆ ಮನೆಯಲ್ಲಿ ಕೆಲಸ ಮಾಡಿಕೊಂಡು ಇಲ್ಲಿಯೇ ಮಕ್ಕಳೊಂದಿಗೆ ಇರು ಅಂತಾ ಹೇಳಿದ್ದರಿಂದ ಫಿರ್ಯಾದಿದಾರರು ಮನೆಯಲ್ಲಿ ಕಸ, ಮುಸುರಿ, ಬಟ್ಟೆ ತೊಳೆದುಕೊಂಡು, ಅಡುಗೆ ಮಾಡಿಕೊಂಡು ಅವರ ಮನೆಯಲ್ಲಿಯೇ ಇದ್ದು, ಆ ಸಮಯದಲ್ಲಿ ಆರೋಪಿತನು ಫಿರ್ಯಾದಿದಾರರಿಗೆ ಮದುವೆಯಾಗುವದಾಗಿ ನಂಬಿಸಿ ದಿನಾಲೂ ರಾತ್ರಿ ಲೈಂಗಿಕ ಸಂಭೋಗ ಮಾಡಿದ್ದು, ದಿನಾಂಕ 13-01-2018 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿತನು ಫಿರ್ಯಾದಿದಾರಳಿಗೆ ಅಡುಗೆ ಮಾಡಲು ಬರುವುದಿಲ್ಲ ಅಂತಾ ಹೇಳಿ ಮೈ ಮೇಲಿ ಬಟ್ಟೆಯನ್ನು ಹಿಡಿದು ಎಳೆದು ಕೈಯಿಂದ ಹೊಡೆ ಬಡೆ ಮಾಡಿ, ಊರಿಗೆ ಹೋಗು ಅಂತಾ ಬಟ್ಟೆಯ ಬ್ಯಾಗನ್ನು ಹೊರಗೆ ಹಾಕಿದ್ದರಿಂದ ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ಊರಿಗೆ ಹೋಗಿದ್ದು, ದಿನಾಂಕ 16-01-2018 ರಂದು 4-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ತನ್ನ ಗಂಡನೊಂದಿಗೆ ಆರೋಪಿತನು ಕೆಲಸ ಮಾಡುವ ಎಸ್.ಬಿ.ಐ ಬ್ಯಾಂಕಿಗೆ ಹೋಗಿ ಯಾಕೆ ಆ ದಿನ ಹೊಡೆ ಬಡೆ ಮಾಡಿರುತ್ತಿಯಾ ಅಂತಾ ಕೇಳಿದಾಗ ಆರೋಪಿತನು ಎನಲೇ ಚಿನಾಲಿ ನಿನಗೆ ಸೊಕ್ಕು ತುಂಬಿದೆಯಾ ಸೊಳೆ ಬ್ಯಾಂಕಿಗೆ ಬರುವಷ್ಟು ದೈರ್ಯ ಬಂದಿದೆಯಾ ಅಂತಾ ಹೇಳಿ ಕೂದಲು ಹಿಡಿದು ಎಳೆದಾಡಿ, ಹೊಡೆ ಬಡೆ ಮಾಡಿದ್ದು ಅಲ್ಲದೆ ಎಲೇ ಆದಿ ಕರ್ನಾಟಕ ಎಸ್.ಸಿ ಜಾತಿಗೆ ಸೇರಿದವಳೆ ಅಂತಾ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ, ಇನ್ನೊಂದು ಸಲಾ ನನ್ನ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ: 08/2018, ಕಲಂ: 504, 323, 376, 354, 506 ಐಪಿಸಿ, ಕಲಂ:3(1)(r)(s),3(1)(w)(i)(ii) ಮತ್ತು 3(2)(va) ಎಸ್.ಸಿ/ಎಸ್.ಟಿ ತಿದ್ದುಪಡಿ ಕಾಯ್ದೆ-2015 ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :18.01.2018 gÀAzÀÄ 195 ¥ÀææPÀgÀtUÀ¼À£ÀÄß ¥ÀvÉÛ ªÀiÁr 30,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

15 Jan 2018

Reported Crimes



¥ÀwæPÁ ¥ÀæPÀluÉ
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 13-01-2018 ರಂದು ಮೃತನು ತೊಂಡಿಹಾಳ ಹುಲಿಗೆಮ್ಮ ಜಾತ್ರೆಗೆ ಹೋಗಿ ವಾಪಸ್ಸು ಸರಕಾರಿ ಬಸ್ ನಂ. ಕೆಎ-36/ಎಫ್-626 ನೇದ್ದರಲ್ಲಿ ಮದ್ಯಾಹ್ನ 12-00 ಗಂಟೆ ಸುಮಾರಿಗೆ ತೊಂಡಿಹಾಳ-ಹಲ್ಕಾವಟಗಿ ಗ್ರಾಮದ ನಡುವೆ ಬಸ್ ನಲ್ಲಿ ಕುಳಿತುಕೊಂಡು ಬರುತ್ತಿರುವಾಗ ಒಮ್ಮಿದೊಮ್ಮೆಲೆ ಬಸ್ಸಿನ ಸೀಟಿನಿಂದ ಕೆಳಗಡೆ ಬಿದ್ದಾಗ ಪಿರ್ಯಾದಿ wªÀÄätÚ vÀAzÉ ªÉAPÀtÚ zÉêÀgÀUÀÄr 39 ªÀµÀð eÁw G¥ÁàgÀ ¸ÀgÀPÁj §¸ï ¤ªÁðºÀPÀ °AUÀ¸ÀÆÎgÀÄ r¥ÉÆÃ ¸Á.¸ÀeÁð¥ÀÆgÀ   EªÀgÀÄ ಮತ್ತು ಬಸ್ಸಿನ ಚಾಲಕರು ಹೋಗಿ ನೋಡಿ ಪಿಟ್ಸ್ ಬಂದಿರಬಹುದೆಂದು ತಿಳಿದು ಕಬ್ಬಿಣದ ಪಾನರವನ್ನು ಕೈಯಲ್ಲಿ ಕೊಟ್ಟಾಗ  ಆತನು ಮಾತನಾಡದ ಸ್ಥಿತಿಯನ್ನು ನೋಡಿ ಅದೆ ಬಸ್ ನಲ್ಲಿ ನಾಗರಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಲಾಗಿ ಆಸ್ಪತ್ರೆಯ ಸಿಬ್ಬಂದಿಯವರು ಈತನು ಮೃತಪಟ್ಟಿರುತ್ತಾನೆಂದು ತಿಳಿಸಿದರು. ಮೃತನು ಬಸ್ಸಿನಲ್ಲಿ ಬರುವಾಗ ಯಾವುದೋ ಕಾರಣದಿಂದ ಪಿಟ್ಸ್  ಅಥವಾ ಹೃದಯಘಾತದಿಂದ ಮೃತಪಟ್ಟಂತೆ ಕಂಡುಬಂದಿದ್ದು ಇರುತ್ತದೆಂದು ಪಿರ್ಯಾದಿದಾರನು ನೀಡಿರುತ್ತಾರೆಂದು ದೂರನ್ನು ತಂದು ತಮಗೆ ಹಾಜರುಪಡಿಸಿದ್ದು ಇರುತ್ತದೆ ಎಂದು ಪಿಸಿ-147 ಶ್ರೀದರ ರವರು ತಂದು ಹಾಜರುಪಡಿಸಿದ ದೂರಿನ ಮೆಲಿಂದ ªÀÄÄzÀUÀ¯ï ಠಾಣಾ ಯು,ಡಿ,ಆರ್ ನಂ 01/2018 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಜರುಗಿಸಿದೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

     ದಿನಾಂಕ 10.01.2018 ರಂದು ಸಂಜೆ 4.00 ಗಂಟೆಗೆ ನಾಗಪ್ಪ ತಂದೆ ರಂಗಪ್ಪ ಮದರಕಲ್ ಸಾ: ಆನ್ವರಿ FvÀ£ÀÄ  ತನ್ನ ಟ್ರ್ಯಾಕ್ಟರ್ ನಂ ಕೆ. 36/4899 ನೇದ್ದರಲ್ಲಿ ಮೇವು ತರುವದಕ್ಕೆ ನಕ್ಕುಂದಿಗೆ ಹೋಗಿದ್ದು, ಮೇವಿನ ಮೇಲೆ ಗಾಯಾಳುಗಳು ಕುಡಿಸಿಕೊಂಡು ತನ್ನ ಟ್ರ್ಯಾಕ್ಟರನ್ನು ಆನ್ವರಿ ಗ್ರಾಮದ ಅಲಿಸಾಬ ಈತನ ಹೊಲದ ಹತ್ತಿರ ಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರಿನ ಎಡಗಡೆ ಟೈರ್ ಗೆ ಕಲ್ಲು ಹತ್ತಿದ್ದರಿಂದ ಟ್ರ್ಯಾಕ್ಟರ್ ಎಡಗಡೆ ಭಾಗಿ ಒಳಮಗ್ಗಲಾಗಿದ್ದರಿಂದ ಗಾಯಾಳುಗಲು ಟ್ರ್ಯಾಕ್ಟರಿನಿಂದ ಕೆಳಗೆ ಬಿದ್ದಿದ್ದು, ಸದರಿಯವರೆಲ್ಲರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ತಡವಾಗಿ ಠಾಣೆಗೆ ದೂರು ವಸೂಲಾದ ಮೇರೆಗೆ. ºÀnÖ ¥Éưøï oÁuÉ. UÀÄ£Éß £ÀA; 13/2018 PÀ®A 279, 337 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ದಿನಾಂಕ 13-01-2018 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾದಿಯ ಹೆಂಡತಿಯಾದ ಮಲ್ಲಮ್ಮ ಈಕೆಗೆ ಜ್ವರ ಬಂದಿದ್ದರಿಂದ ಪೋತ್ನಾಳ ಸರ್ಕಾರಿ ಆಸ್ಪತ್ರೆಗೆ ತೋರಿಸಿಕೊಂಡು ಬರಲು ಫಿರ್ಯಾದಿ ಕನಕರಾಯ ತಂದೆ ಅಮರೇಗೌಡ ವಯಾಃ 30 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಯಾಪಲ ಪರ್ವಿ ತಾಃ ಮಾನವಿ ಮತ್ತು ತನ್ನ ಹೆಂಡತಿ ಮಲ್ಲಮ್ಮ ಹಾಗೂ ಮಕ್ಕಳಾದ ಆಕಾಶ, ಪ್ರತಾಪ, ಹಾಗೂ ಅಕ್ಷಿತಾ ಇವರೆಲ್ಲರೂ ಆಟೋದಲ್ಲಿ ಕುಳಿತುಕೊಂಡು ಪೋತ್ನಾಳ ಬಸ್ ನಿಲ್ದಾಣದಲ್ಲಿ ಇಳಿದು ಬೆಳಿಗ್ಗೆ 10-30 ಗಂಟೆಗೆ ಬಸ್ ನಿಲ್ದಾಣದಿಂದ ಮಾನವಿ- ಸಿಂದನೂರು ಮುಖ್ಯ ರಸ್ತೆಯ  ಬಸ್ ನಿಲ್ದಾಣ ಕಡೆಯಿಂದ ರಸ್ತೆಯ ಬಲಬಾಜು ಪೋತ್ನಾಳ ಸರ್ಕಾರಿ ಆಸ್ಪತ್ರೆ ಕಡೆಗೆ ಫಿರ್ಯಾದಿ ಹೆಂಡತಿ ಮಲ್ಲಮ್ಮ ಈಕೆಯು ತನ್ನ ಮಗ ಆಕಾಶ ಮತ್ತು ಅಕ್ಷಿತಾ ಇವರನ್ನು ಕೈಯಿಂದ ಹಿಡಿದುಕೊಂಡು ರಸ್ತೆ ದಾಟುವಾಗ ಅದೇ ವೇಳೆಗೆ ಮಾನವಿ ಕಡೆಯಿಂದ ಸಿಂದನೂರು ಕಡೆಗೆ ಮುಖ್ಯ ರಸ್ತೆಯ ಮೇಲೆ ಐಶರ್  ಲಾರಿ ನಂ ಕೆ.20/-6718  ನೇದ್ದರ ನೇದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಆಲಕ್ಷತನದಿಂದ ನಡೆಸಿಕೊಂಡು ವೇಗವನ್ನು ನಿಯಂತ್ರಿಸಲಾಗದೇ ಮಲ್ಲಮ್ಮಳ ಕೈಯಲ್ಲಿ ಹಿಡಿದುಕೊಂಡಿದ್ದ ಆಕಾಶ ಈತನಿಗೆ ಟಕ್ಕರ್ ಮಾಡಿ ಲಾರಿ ಚಾಲಕ ಓಡಿ ಹೋಗಿದ್ದು  ಆಕಾಶ ಈತನಿಗೆ ನೋಡಲು ಎಡಕಪಾಳದ ಮೇಲೆ ಭಾರಿ ರಕ್ತ ಗಾಯವಾಗಿ ಪೋತ್ನಾಳ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊರಟಾಗ ಬೆಳಿಗ್ಗೆ 10-50 ಗಂಟೆಗೆ ಮೃತಪಟಿದ್ದು . ಪೋತ್ನಾಳ ಸರ್ಕಾರಿ ಆಸ್ಪತ್ರೆಯಲ್ಲಿ ವೈಧ್ಯರ ಹತ್ತಿರ ತೋರಿಸಿದಾಗ ವೈಧ್ಯರು ಬೆಳಿಗ್ಗೆ 11-00 ಗಂಟೆಗೆ ನೋಡಿ ಮೃತಪಟ್ಟಿದ್ದಾನೆ ಆಂತಾ ತಿಳಿಸಿದರು ಅಲ್ಲಿಂದ ಶವವನ್ನು ಒಂದು ವಾಹನದಲ್ಲಿ ಹಾಕಿಕೊಂಡು ಮಾನವಿ ಸರ್ಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಮಧ್ಯಾಹ್ನ 12-00 ಗಂಟೆಗೆ ಸೇರಿಕೆ ಮಾಡಿ ನಂತರ ಠಾಣೆಗೆ ಬಂದು ಅಪಘಾತಪಡಿಸಿ ಓಡಿ ಹೋದ ಐಶರ್ ಲಾರಿ ಚಾಲಕನನ್ನು ಪತ್ತೆ ಹಚ್ಚಿ ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿ ನೀಡಿದ್ದರ  ಸಾರಾಂಶದ ಮೇಲಿಂದ ಮಾನವಿ  ಠಾಣೆ ಗುನ್ನೆ ನಂ 14/2018 ಕಲಂ 279. 304 () .ಪಿ.ಸಿ. ಹಾಗೂ 187 .ಎಮ್.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
ದಿನಾಂಕ : 11/01/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ಫಿರ್ಯಾದಿಮತ್ತು ಗಾಯಾಳು (ಆರೋಪಿತ) ರಾಮಯ್ಯಇಬ್ಬರು ಮೋಟಾರು ಸೈಕಲ್ ನಂ ಟಿ ಎನ್ 05 Jಎಮ್ 9240 ನೇದ್ದನ್ನು  ತೆಗೆದು ಕೊಂಡು ಗೆಜ್ಜೆಭಾವಿಯಿಂದ ಮದ್ಲಾಪೂರ ಗ್ರಾಮಕ್ಕೆ ಹೊಗುತ್ತಿರುವಾಗ ಹೆಗ್ಗಡಿದಿನ್ನಿ ಗ್ರಾಮದಿಂದ ಜಾಗಟಗಲ್ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಮೇನ್  ಬ್ರಿಡ್ಜ ಹತ್ತಿರ  ತನ್ನ ಮೋಟಾರು ಸೈಕಲ್ ನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೊಗಿ  ಮೇನ್ ಕೆನಾಲ್ ಬಿಳಿಸಿದ್ದರಿಂದ    ಆರೋತನಿಗೆ ತಲೆಯ ಹಿಂದುಗಡೆ ರಕ ರಕ್ತಗಾಯವಾಗಿದ್ದು ಮತ್ತು ಭುಜಕ್ಕೆ ಮತ್ತು ಕಾಲಿಗೆ ಒಳ ಪೆಟ್ಟಾಗಿದ್ದು ಮತ್ತು ಫಿರ್ಯಾದಿಗೆ ಬಲ ಮೊಣಕಾಲಿಗೆ ಮೂಖ ಪೆಟ್ಟು  ಎಡ ಮೊಣಕೈಗೆ ತೆರೆಚಿದಗಾಯವಾಗಿದ್ದು   ಇಲಾಜು ಕುರಿತು ರಿಮ್ಸ್ ಆಸ್ಪತ್ರೆ ರಾಯಚೂರು ನಂತರ ಹೆಚ್ಚಿನ  ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿ ನಂತರ ನಿಮಾನ್ಸ್ ಆಸ್ಪತ್ರೆ ಬೆಂಗಳೂರಿಗೆ ಆರೋಪಿತನು ಸೇರಿಕೆಯಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಧಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ ಗುನ್ನೆ  ನಂ 06/2018 ಕಲಂ- 279,337,338 ಐಪಿಸಿ ಅಡಿಯಲ್ಲಿ ಪ್ರಕರt  ದಾಖಲಿಸಿದ್ದು ಇರುತ್ತದೆ.  
     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :14.01.2018 gÀAzÀÄ 64 ¥ÀææPÀgÀtUÀ¼À£ÀÄß ¥ÀvÉÛ ªÀiÁr 9,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.