Thought for the day

One of the toughest things in life is to make things simple:

15 Jan 2018

Reported Crimes



¥ÀwæPÁ ¥ÀæPÀluÉ
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 13-01-2018 ರಂದು ಮೃತನು ತೊಂಡಿಹಾಳ ಹುಲಿಗೆಮ್ಮ ಜಾತ್ರೆಗೆ ಹೋಗಿ ವಾಪಸ್ಸು ಸರಕಾರಿ ಬಸ್ ನಂ. ಕೆಎ-36/ಎಫ್-626 ನೇದ್ದರಲ್ಲಿ ಮದ್ಯಾಹ್ನ 12-00 ಗಂಟೆ ಸುಮಾರಿಗೆ ತೊಂಡಿಹಾಳ-ಹಲ್ಕಾವಟಗಿ ಗ್ರಾಮದ ನಡುವೆ ಬಸ್ ನಲ್ಲಿ ಕುಳಿತುಕೊಂಡು ಬರುತ್ತಿರುವಾಗ ಒಮ್ಮಿದೊಮ್ಮೆಲೆ ಬಸ್ಸಿನ ಸೀಟಿನಿಂದ ಕೆಳಗಡೆ ಬಿದ್ದಾಗ ಪಿರ್ಯಾದಿ wªÀÄätÚ vÀAzÉ ªÉAPÀtÚ zÉêÀgÀUÀÄr 39 ªÀµÀð eÁw G¥ÁàgÀ ¸ÀgÀPÁj §¸ï ¤ªÁðºÀPÀ °AUÀ¸ÀÆÎgÀÄ r¥ÉÆà ¸Á.¸ÀeÁð¥ÀÆgÀ   EªÀgÀÄ ಮತ್ತು ಬಸ್ಸಿನ ಚಾಲಕರು ಹೋಗಿ ನೋಡಿ ಪಿಟ್ಸ್ ಬಂದಿರಬಹುದೆಂದು ತಿಳಿದು ಕಬ್ಬಿಣದ ಪಾನರವನ್ನು ಕೈಯಲ್ಲಿ ಕೊಟ್ಟಾಗ  ಆತನು ಮಾತನಾಡದ ಸ್ಥಿತಿಯನ್ನು ನೋಡಿ ಅದೆ ಬಸ್ ನಲ್ಲಿ ನಾಗರಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಲಾಗಿ ಆಸ್ಪತ್ರೆಯ ಸಿಬ್ಬಂದಿಯವರು ಈತನು ಮೃತಪಟ್ಟಿರುತ್ತಾನೆಂದು ತಿಳಿಸಿದರು. ಮೃತನು ಬಸ್ಸಿನಲ್ಲಿ ಬರುವಾಗ ಯಾವುದೋ ಕಾರಣದಿಂದ ಪಿಟ್ಸ್  ಅಥವಾ ಹೃದಯಘಾತದಿಂದ ಮೃತಪಟ್ಟಂತೆ ಕಂಡುಬಂದಿದ್ದು ಇರುತ್ತದೆಂದು ಪಿರ್ಯಾದಿದಾರನು ನೀಡಿರುತ್ತಾರೆಂದು ದೂರನ್ನು ತಂದು ತಮಗೆ ಹಾಜರುಪಡಿಸಿದ್ದು ಇರುತ್ತದೆ ಎಂದು ಪಿಸಿ-147 ಶ್ರೀದರ ರವರು ತಂದು ಹಾಜರುಪಡಿಸಿದ ದೂರಿನ ಮೆಲಿಂದ ªÀÄÄzÀUÀ¯ï ಠಾಣಾ ಯು,ಡಿ,ಆರ್ ನಂ 01/2018 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಜರುಗಿಸಿದೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

     ದಿನಾಂಕ 10.01.2018 ರಂದು ಸಂಜೆ 4.00 ಗಂಟೆಗೆ ನಾಗಪ್ಪ ತಂದೆ ರಂಗಪ್ಪ ಮದರಕಲ್ ಸಾ: ಆನ್ವರಿ FvÀ£ÀÄ  ತನ್ನ ಟ್ರ್ಯಾಕ್ಟರ್ ನಂ ಕೆ. 36/4899 ನೇದ್ದರಲ್ಲಿ ಮೇವು ತರುವದಕ್ಕೆ ನಕ್ಕುಂದಿಗೆ ಹೋಗಿದ್ದು, ಮೇವಿನ ಮೇಲೆ ಗಾಯಾಳುಗಳು ಕುಡಿಸಿಕೊಂಡು ತನ್ನ ಟ್ರ್ಯಾಕ್ಟರನ್ನು ಆನ್ವರಿ ಗ್ರಾಮದ ಅಲಿಸಾಬ ಈತನ ಹೊಲದ ಹತ್ತಿರ ಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರಿನ ಎಡಗಡೆ ಟೈರ್ ಗೆ ಕಲ್ಲು ಹತ್ತಿದ್ದರಿಂದ ಟ್ರ್ಯಾಕ್ಟರ್ ಎಡಗಡೆ ಭಾಗಿ ಒಳಮಗ್ಗಲಾಗಿದ್ದರಿಂದ ಗಾಯಾಳುಗಲು ಟ್ರ್ಯಾಕ್ಟರಿನಿಂದ ಕೆಳಗೆ ಬಿದ್ದಿದ್ದು, ಸದರಿಯವರೆಲ್ಲರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ತಡವಾಗಿ ಠಾಣೆಗೆ ದೂರು ವಸೂಲಾದ ಮೇರೆಗೆ. ºÀnÖ ¥Éưøï oÁuÉ. UÀÄ£Éß £ÀA; 13/2018 PÀ®A 279, 337 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ದಿನಾಂಕ 13-01-2018 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾದಿಯ ಹೆಂಡತಿಯಾದ ಮಲ್ಲಮ್ಮ ಈಕೆಗೆ ಜ್ವರ ಬಂದಿದ್ದರಿಂದ ಪೋತ್ನಾಳ ಸರ್ಕಾರಿ ಆಸ್ಪತ್ರೆಗೆ ತೋರಿಸಿಕೊಂಡು ಬರಲು ಫಿರ್ಯಾದಿ ಕನಕರಾಯ ತಂದೆ ಅಮರೇಗೌಡ ವಯಾಃ 30 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಯಾಪಲ ಪರ್ವಿ ತಾಃ ಮಾನವಿ ಮತ್ತು ತನ್ನ ಹೆಂಡತಿ ಮಲ್ಲಮ್ಮ ಹಾಗೂ ಮಕ್ಕಳಾದ ಆಕಾಶ, ಪ್ರತಾಪ, ಹಾಗೂ ಅಕ್ಷಿತಾ ಇವರೆಲ್ಲರೂ ಆಟೋದಲ್ಲಿ ಕುಳಿತುಕೊಂಡು ಪೋತ್ನಾಳ ಬಸ್ ನಿಲ್ದಾಣದಲ್ಲಿ ಇಳಿದು ಬೆಳಿಗ್ಗೆ 10-30 ಗಂಟೆಗೆ ಬಸ್ ನಿಲ್ದಾಣದಿಂದ ಮಾನವಿ- ಸಿಂದನೂರು ಮುಖ್ಯ ರಸ್ತೆಯ  ಬಸ್ ನಿಲ್ದಾಣ ಕಡೆಯಿಂದ ರಸ್ತೆಯ ಬಲಬಾಜು ಪೋತ್ನಾಳ ಸರ್ಕಾರಿ ಆಸ್ಪತ್ರೆ ಕಡೆಗೆ ಫಿರ್ಯಾದಿ ಹೆಂಡತಿ ಮಲ್ಲಮ್ಮ ಈಕೆಯು ತನ್ನ ಮಗ ಆಕಾಶ ಮತ್ತು ಅಕ್ಷಿತಾ ಇವರನ್ನು ಕೈಯಿಂದ ಹಿಡಿದುಕೊಂಡು ರಸ್ತೆ ದಾಟುವಾಗ ಅದೇ ವೇಳೆಗೆ ಮಾನವಿ ಕಡೆಯಿಂದ ಸಿಂದನೂರು ಕಡೆಗೆ ಮುಖ್ಯ ರಸ್ತೆಯ ಮೇಲೆ ಐಶರ್  ಲಾರಿ ನಂ ಕೆ.20/-6718  ನೇದ್ದರ ನೇದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಆಲಕ್ಷತನದಿಂದ ನಡೆಸಿಕೊಂಡು ವೇಗವನ್ನು ನಿಯಂತ್ರಿಸಲಾಗದೇ ಮಲ್ಲಮ್ಮಳ ಕೈಯಲ್ಲಿ ಹಿಡಿದುಕೊಂಡಿದ್ದ ಆಕಾಶ ಈತನಿಗೆ ಟಕ್ಕರ್ ಮಾಡಿ ಲಾರಿ ಚಾಲಕ ಓಡಿ ಹೋಗಿದ್ದು  ಆಕಾಶ ಈತನಿಗೆ ನೋಡಲು ಎಡಕಪಾಳದ ಮೇಲೆ ಭಾರಿ ರಕ್ತ ಗಾಯವಾಗಿ ಪೋತ್ನಾಳ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊರಟಾಗ ಬೆಳಿಗ್ಗೆ 10-50 ಗಂಟೆಗೆ ಮೃತಪಟಿದ್ದು . ಪೋತ್ನಾಳ ಸರ್ಕಾರಿ ಆಸ್ಪತ್ರೆಯಲ್ಲಿ ವೈಧ್ಯರ ಹತ್ತಿರ ತೋರಿಸಿದಾಗ ವೈಧ್ಯರು ಬೆಳಿಗ್ಗೆ 11-00 ಗಂಟೆಗೆ ನೋಡಿ ಮೃತಪಟ್ಟಿದ್ದಾನೆ ಆಂತಾ ತಿಳಿಸಿದರು ಅಲ್ಲಿಂದ ಶವವನ್ನು ಒಂದು ವಾಹನದಲ್ಲಿ ಹಾಕಿಕೊಂಡು ಮಾನವಿ ಸರ್ಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಮಧ್ಯಾಹ್ನ 12-00 ಗಂಟೆಗೆ ಸೇರಿಕೆ ಮಾಡಿ ನಂತರ ಠಾಣೆಗೆ ಬಂದು ಅಪಘಾತಪಡಿಸಿ ಓಡಿ ಹೋದ ಐಶರ್ ಲಾರಿ ಚಾಲಕನನ್ನು ಪತ್ತೆ ಹಚ್ಚಿ ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿ ನೀಡಿದ್ದರ  ಸಾರಾಂಶದ ಮೇಲಿಂದ ಮಾನವಿ  ಠಾಣೆ ಗುನ್ನೆ ನಂ 14/2018 ಕಲಂ 279. 304 () .ಪಿ.ಸಿ. ಹಾಗೂ 187 .ಎಮ್.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
ದಿನಾಂಕ : 11/01/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ಫಿರ್ಯಾದಿಮತ್ತು ಗಾಯಾಳು (ಆರೋಪಿತ) ರಾಮಯ್ಯಇಬ್ಬರು ಮೋಟಾರು ಸೈಕಲ್ ನಂ ಟಿ ಎನ್ 05 Jಎಮ್ 9240 ನೇದ್ದನ್ನು  ತೆಗೆದು ಕೊಂಡು ಗೆಜ್ಜೆಭಾವಿಯಿಂದ ಮದ್ಲಾಪೂರ ಗ್ರಾಮಕ್ಕೆ ಹೊಗುತ್ತಿರುವಾಗ ಹೆಗ್ಗಡಿದಿನ್ನಿ ಗ್ರಾಮದಿಂದ ಜಾಗಟಗಲ್ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಮೇನ್  ಬ್ರಿಡ್ಜ ಹತ್ತಿರ  ತನ್ನ ಮೋಟಾರು ಸೈಕಲ್ ನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೊಗಿ  ಮೇನ್ ಕೆನಾಲ್ ಬಿಳಿಸಿದ್ದರಿಂದ    ಆರೋತನಿಗೆ ತಲೆಯ ಹಿಂದುಗಡೆ ರಕ ರಕ್ತಗಾಯವಾಗಿದ್ದು ಮತ್ತು ಭುಜಕ್ಕೆ ಮತ್ತು ಕಾಲಿಗೆ ಒಳ ಪೆಟ್ಟಾಗಿದ್ದು ಮತ್ತು ಫಿರ್ಯಾದಿಗೆ ಬಲ ಮೊಣಕಾಲಿಗೆ ಮೂಖ ಪೆಟ್ಟು  ಎಡ ಮೊಣಕೈಗೆ ತೆರೆಚಿದಗಾಯವಾಗಿದ್ದು   ಇಲಾಜು ಕುರಿತು ರಿಮ್ಸ್ ಆಸ್ಪತ್ರೆ ರಾಯಚೂರು ನಂತರ ಹೆಚ್ಚಿನ  ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿ ನಂತರ ನಿಮಾನ್ಸ್ ಆಸ್ಪತ್ರೆ ಬೆಂಗಳೂರಿಗೆ ಆರೋಪಿತನು ಸೇರಿಕೆಯಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಧಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ ಗುನ್ನೆ  ನಂ 06/2018 ಕಲಂ- 279,337,338 ಐಪಿಸಿ ಅಡಿಯಲ್ಲಿ ಪ್ರಕರt  ದಾಖಲಿಸಿದ್ದು ಇರುತ್ತದೆ.  
     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :14.01.2018 gÀAzÀÄ 64 ¥ÀææPÀgÀtUÀ¼À£ÀÄß ¥ÀvÉÛ ªÀiÁr 9,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.