Thought for the day

One of the toughest things in life is to make things simple:

22 Jun 2016

Reported Crimes


  
¥ÀwæPÁ ¥ÀæPÀluÉ
zÉÆA© ¥ÀæPÀgÀtzÀ ªÀiÁ»w:-
          ¢£ÁAPÀ: 19/06/2016 gÀAzÀÄ  ¦ügÁå¢ ªÀÄjAiÀĪÀÄä UÀAqÀ: ªÀÄjAiÀÄ¥Àà, 60ªÀµÀð, eÁw; ªÀiÁ¢UÀ G: PÀư PÉ®¸À, ¸Á: eÁVÃgÀeÁqÀ®¢¤ß UÁæªÀÄ.   EªÀ¼ÀÄ vÀªÀÄä PÀÄlÄA§ ¸ÀªÉÄÃvÀgÁV, ¥ÉÆæÃ.JA.PÀȵÀÚ¥Àà£ÀªÀgÀ d£À䢣ÀzÀ PÁAiÀÄðPÀæªÀÄzÀ°è ¨sÁUÀªÀ»¸ÀĪÀ PÀÄjvÀÄ zÉêÀzÀÄUÀðzÀ J¦JA¹ ºÀwÛgÀ §A¢zÁÝUÀ 1)dAiÀÄgÁd vÀAzÉ: wªÀÄä¥Àà, 26ªÀµÀð, ºÁUÀÆ EvÀgÉ 8 d£ÀgÀÄ PÀÆrPÁAiÀÄðPÀæªÀĪÀ£ÀÄß ¤°è¸ÀĪÀAvÉ MvÁ۬ĸÀ vÉÆqÀVzÀÄÝ, DgÉÆÃ¦vÀgÀ ¥ÉÊQ dAiÀÄgÁeï ªÀÄvÀÄÛ ºÀİUÉ¥Àà EªÀgÀÄ ¦ügÁå¢zÁgÀ¼À ªÀÄUÀ gÀAUÀ¥Àà£À PÉÆgÀ¼À¥ÀnÖ »rzÀÄ J¼ÉzÀÄ ºÉÆqÉAiÀįÁgÀA©ü¹zÀÄÝ, EzÀ£ÀÄß ©r¸À®Ä  ¦ügÁå¢ ªÀÄvÀÄÛ ¦ügÁå¢AiÀÄ UÀAqÀ §A¢zÀÄÝ, `` J¯Éà ¸ÀÆ¼É ¤£ÀßzÀÄ §ºÀ¼À DVzÉ ¤£ÀߣÀÄß MAzÀÄ PÉÊ £ÉÆÃqÀÄvÉÛªÉ ‘’ CAvÁ ¨ÉÊAiÀÄÄÝ, fêÀzÀ ¨ÉzÀjPÉAiÀÄ£ÀÄß ºÁQ, ¦ügÁå¢AiÀÄ PÉÊ »rzÀÄ ¹ÃgÉ  »rzÀÄ J¼ÉzÁr C¥ÀªÀiÁ£ÀUÉÆ½¹ fêÀzÀ ¨ÉzÀjPÉAiÀÄ£ÀÄß ºÁQzÀÄÝ ¸ÀzÀjAiÀĪÀgÀ «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¤ÃrzÀ °TvÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA: 134/2016 PÀ®A- 143, 147, 504, 354, 323, 506  ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :21.06.2016 gÀAzÀÄ  98  ¥ÀææPÀgÀtUÀ¼À£ÀÄß ¥ÀvÉÛ ªÀiÁr  14,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

21 Jun 2016

Reported Crimes


  
¥ÀwæPÁ ¥ÀæPÀluÉ
ªÀgÀzÀPÀëuÉ ¸ÁªÀÅ ¥ÀæPÀgÀtzÀ ªÀiÁ»w:-
                ಪಿರ್ಯಾದಿ D®A§µÁ vÀAzÉ ¸ÀtÚ ºÀ£ÀĪÀÄAvÀ 28 ªÀµÀð, ªÀiÁ¢UÀ, PÀưPÉ®¸À ¸Á: ºÀAa£Á¼À PÉ. vÁ: ¹AzÀ£ÀÆgÀÄ FvÀ£À  ಮೂರನೆ ತಂಗಿಯಾದ ಕೋಲಾರಮ್ಮ @ ಲಕ್ಷ್ಮಿ ಈಖೆಯನ್ನು ಕಾಳಾಪುರ ಗ್ರಾಮದ ಚಿದಾನಂದಪ್ಪನಿಗೆ ಹೀಗ್ಗೆ 6 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು  ಗಂಡ ಹೆಂಡತಿ ಅನ್ಯೋನ್ಯವಾಗಿದ್ದು, ನಮೂದಿತ 1)ºÀİUɪÀÄä UÀAqÀ CªÀÄgÀ¥Àà 55 ªÀµÀð, 2) ºÀĸÉãÀªÀÄä UÀAqÀ ºÀ£ÀĪÀÄAvÀ 3) PÉAZÀªÀÄä vÀAzÉ CªÀÄgÀ¥Àà 4) «gÀÄ¥ÀtÚ J¯ÁègÀÆ eÁw ªÀiÁ¢UÀ ¸Á: PÁ¼Á¥ÀÄgÀ vÁ °AUÀ¸ÀÄUÀÆgÀ  gÀªÀgÀÄ ಕೋಲಾರಮ್ಮನ ಗಂಡನ ಮನೆಯವರಿದ್ದು ಆಕಗೆ ದಿನ ನಿತ್ಯ ತವರುಮನೆಯಿಂದ ವರದಕ್ಷಿಣೆ ತೆಗೆದುಕೊಮಡು ಬಾ ಇಲ್ಲದಿದ್ದರೆ ನೀನು ಮನೆಯಲ್ಲಿ ಇರುವದು ಬೇಡಾ ಎಲ್ಲಿಯಾದರು ಹೋಗು ಅಂತಾ ಕಿರುಕುಳ ಕೊಟ್ಟಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು 19-06-2016 ರಂದು ಮದ್ಯಾಹ್ನ 1.00 ಗಂಟೆ ಸುಮಾರು ಕಾಳಾಪುರ ಗ್ರಾಮದ ತನ್ನ ವಾಸದ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಥವಾ ಮೇಲಿನ ಆರೋಪಿತರೆ ಕೊಲೆ ಮಾಡಿ ನೇಣು ಹಾಕಿರಬಹುದು ಅಂತಾ ಅನುಮಾನ ವಿರುತ್ತದೆ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 155/2016  PÀ®A. 498(J), 304(©), 302 ¸À»vÀ 34 L¦¹ CrAiÀİè ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
J¸ï.¹./ J¸ï.n. ¥ÀæPÀgÀtzÀ ªÀiÁ»w:-
       ದಿನಾಂಕ 19/06/2016 ರಂದು ಸಂಜೆ 4-00 ಗಂಟೆ ಸುಮಾರಿಗೆ 1) CPÀÛgÀ ºÀĸÉãÀ vÀAzÉ ªÀĺÀªÀÄäzÀ ºÀĸÉãÀ ºÁUÀÆ EvÀgÉ 6 d£ÀgÀÄ ಫಿರ್ಯಾದಿ «Ä£ÁQë UÀAqÀ CªÀÄgÀ¥Àà ¸Á° ªÀAiÀiÁ- 40ªÀµÀð, eÁw- ZÀ®ÄªÁ¢, G- ªÀÄ£É UÉ®¸À ¸Á- ¦AZÀtÂ¥ÀÆgÀ °AUÀ¸ÀÄUÀÆgÀ FPÉAiÀÄ  ಮನೆಯ ಮುಂದೆ ಕಸ ಹಾಕಿದ್ದು ಅದಕ್ಕೆ ಫಿರ್ಯಾದಿದಾರಳು ವಿರೋದಿಸಿದಾಗ ಸದರಿ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ರಾಡು, ಬಡಿಗೆ, ಸಲಿಕೆ ಹಿಡಿದುಕೊಂಡು ಬಂದು ಫಿರ್ಯಾದಿದಾರಳ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ರಾಡಿನಿಂದ ಹೊಡೆದು ಗಾಯಗೊಳಿಸಿ, ಗಾಯಾಳು ಮತ್ತು ಫಿರ್ಯಾದಿಗೂ ಸಲಿಕೆಯಿಂದ ಹೊಡೆದು, ಜಾತಿ ಎತ್ತಿ ಬೈದು, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಫಿರ್ಯಾದಿದಾರ ಮಕ್ಕಳಿಗೂ ಸಹ ಬಡಿಗೆಯಿಂದ ಹೊಡೆದು ತೀವ್ರ ಸ್ವರೂಪದ ಗಾಯಗೊಳಿಸಿ ಹೆಣ್ಣು ಮಕ್ಕಳು ಫಿರ್ಯಾದಿಗೆ ಕೂದಲು ಹಿಡಿದು ಎಳೆದಾಡಿ ದುಃಖಪತಗೊಳಿಸಿದ್ದು ಅಂತಾ ವೈಗೈರೆ ಇದ್ದ ಮೇರೆಗೆ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 153/2016  PÀ®A. 143,147,148,504,323,324,307,354,  ¸À»vÀ 149 L.¦.¹ ºÁUÀÆ  3 (1) (11)  J¸ï.¹/J¸ï.n ¥Àæw§AzsÀPÀ PÁAiÉÄÝ 1989      CrAiÀİè ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ಯಂಕಾರೆಡ್ಡಿ ತಂದೆ ದ್ಯಾವನಗೌಡ 40 ವರ್ಷ ಜಾ;ನಾಯಕ ಹೀರೋ ಸ್ಪೇಡರ್ ಪ್ಲಸ್ ಮೋಟರ್ ಸೈಕಲ್ ಟಿ.ಪಿ ನಂ-KA32TP003711/2016/17 ಸಾ:ಧುಮತಿ  FvÀ£ÀÄ ತಾನು ನಡೆಸುತಿದ್ದ ಹೀರೋ ಸ್ಪೇಡರ್ ಪ್ಲಸ್ ಮೋಟರ್ ಸೈಕಲ್ ಟಿ.ಪಿ ನಂ-KA32TP003711/2016/17 ನೇದ್ದರ ಹಿಂದುಗಡೆ ಬಸವರಾಜ ಈತನನ್ನು ಕುಡಿಸಿಕೊಂಡು ಧುಮತಿ ಗ್ರಾಮದಿಂದ ಪೊತ್ನಾಳಕ್ಕೆ ಹೋಗುತ್ತಿರುವಾಗ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸಿಂಧನೂರುರಾಯಚೂರು ಮುಖ್ಯ ರಸ್ತೆಯ ರಾಗಲಪರ್ವಿ ಕ್ರಾಸ್ ಮುಂದಿನ ರಸ್ತೆಯ ತಿರುವಿನಲ್ಲಿ ಮೋಟರ್ ಸೈಕಲನ್ನು ನಿಯಂತ್ರಣಗೊಳಿಸದೆ ಆಯತಪ್ಪಿ ಬಿದ್ದಿದ್ದರಿಂದ ಬಸವರಾಜ ಈತನಿಗೆ ಬಲಹಣೆಗೆ ಭಾರಿ ಒಳಪೆಟ್ಟಾಗಿ ಮುಗಿನಿಂದ ಮತ್ತು ಕಿವಿಯಿಂದ ರಕ್ತಬಂದಿದ್ದು ಇಲಾಜು ಕುರಿತು 108 ವಾಹನದಲ್ಲಿ ಸಿಂಧನುರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿಯ ದಾನಮ್ಮ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ರುತ್ತದೆ ಈ ಅಫಘಾತವು ಯಂಕಾರೆಡ್ಡಿ ಈತನು ತಾನು ನಡೆಸುತಿದ್ದ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತಿರುವಿನಲ್ಲಿ ನಿಯಂತ್ರಣಗೊಳಿಸದೆ ಆಯತಪ್ಪಿ ಪಲ್ಟಿಗೊಳಿಸಿದ್ದರಿಂದ ಈ ಅಫಘಾತ ಜರುಗಿದ್ದು ಇರುತ್ತದೆ. ಈ ಅಫಘಾತವು ದಿನಾಂಕ-15/06/2016 ರಂದು ಬೆಳೆಗ್ಗೆ 10-30 ಗಂಟೆಗೆ ಜರುಗಿದ್ದು ಇರುತ್ತದೆಸದರಿ ಘಟನೆಯ ನಂತರ ನಮ್ಮ ತಂದೆಯನ್ನು ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ರಾಜಾಗೌಡ ತಂದೆ ಬಸವರಾಜ ಮಾಲಿ ಪಾಟೀಲ್ 19 ವರ್ಷ ಜಾ:ನಾಯಕ ಸಾ:ಧುಮತಿ  FvÀ£ÀÄ oÁuÉUÉ §AzÀÄ ಲಿಖಿತ ದೂರು ನೀಡಿದ್ದು ಇರುತ್ತದೆ. ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 75/2016.ಕಲಂ,279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï.¥ÀæPÀgÀtzÀ ªÀiÁ»w:-
                      ರೆಡ್ಡಿ ಸೂರ್ಯಾರಾವ್‌  ತಂದೆ ರೆಡ್ಡಿ ಘನಿರಾಜು, 60ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ, ಸಾ:73ಕ್ಯಾಂಪ್‌, ತಾ:ಮಾನವಿರವರು ದಿನಾಂಕ:18/6/2016ರಂದು ಬೆಳಿಗ್ಗೆ 09-00 ಗಂಟೆಯಿಂದ 10-00ಗಂಟೆಯ ಅವಧಿಯಲ್ಲಿ ಹುಲ್ಲಿನ ಬಣವಿಯನ್ನು ಹಾಕಲು ಅದರ ಮೇಲೇರಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರಿಂದ ಅವರನ್ನು ಚಿಕಿತ್ಸೆ ಕುರಿತು ಕವಿತಾಳಕ್ಕೆ ಕರೆದುಕೊಂಡು ಬಂದು, ಇಲ್ಲಿಂದ ರಾಯಚೂರು ವಿಮ್ಸ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಅಲ್ಲಿಂದ ಬಳ್ಳಾರಿಯ ವಿಮ್ಸ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು  ಕುತ್ತಿಗೆಯ ಹಿಂದಿನ ನರಗಳು ಕಟ್‌‌ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ:19/6/2016ರಂದು 14-00ಗಂಟೆಗೆ ನಮ್ಮ ಮಾವನಾದ ರೆಡ್ಡಿ ಸೂರ್ಯಾರಾವ್‌ ರವರು ಬಳ್ಳಾರಿಯ ವಿಮ್ಸ್‌‌ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ನಮ್ಮ ಮಾವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಕಾರಣ ತಾವುಗಳು ಈ ಬಗ್ಗೆ ಮುಂದಿನ ಕಾನೂನುಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ಹೇಳಿಕೆಯ ಫಿರ್ಯಾದು ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಯುಡಿಆರ್‌‌ ನಂ:7/2016, ಕಲಂ:174 ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
              ದಿನಾಂಕ 19-06-16 ರಂದು ಮದ್ಯಾಹ್ನ 13,30 ಗಂಟೆಗೆ ಪಿರ್ಯಾದಿ ಶ್ರೀ ಶಾರದಮ್ಮ ಗಂಡ ಪಿತೇಪ್ಪ ಚವ್ಹಾಣ ಲಮಾಣಿ 50 ವರ್ಷ ಮನೆಕೆಲಸ ಸಾ, ದೇಸಾಯಿಬೊಗಾಪುರ ಕಸ್ತೂರಪ್ಪನ ತಾಂಡಾ.  FPÉAiÀÄÄ ಠಾಣೆಗೆ ಹಾಜರಾಗಿ ತನ್ನ ಮಗಳಾದ ಕಮಲಮ್ಮ ಗಂಡ ಶಂಕ್ರಪ್ಪ 30 ವರ್ಷ ಈಕೆಯು ತನಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ದಿನಾಂಕ 14-06-16 ರಂದು ಬೆಳಿಗ್ಗೆ 10,30 ಗಂಟೆಗೆ ನಾಗಲಾಪುರಕ್ಕೆ ಹೊಗಿ ತೊರಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮನೆಯಿಂದ ಹೊದವರು ವಾಪಸ್ ಮನೆಗೆ ಬಂದಿರುವುದಿಲ್ಲ. ನಾವು ಆಕೆಯನ್ನು ಅಲ್ಲಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಲು ವಿನಂತಿ ಇದ್ದ ದೂರಿನ ಸಾರಾಂಶದ ಮೆಲಿಂದ ಮಸ್ಕಿ ಠಾಣಾ ಗುನ್ನೆ ನಂ 83/16 ಕಲಂ ಮಹಿಳಾ ಕಾಣೆ ಪ್ರಕಾರ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :20.06.2016 gÀAzÀÄ    183  ¥ÀææPÀgÀtUÀ¼À£ÀÄß ¥ÀvÉÛ ªÀiÁr  25,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  


19 Jun 2016

Reported Crimes


  
¥ÀwæPÁ ¥ÀæPÀluÉ
EvÀgÉ ¥ÀæPÀgÀtzÀ ªÀiÁ»w:-
               ದಿನಾಂಕ.16-06-2016 ರಂದು ಮದ್ಯಾಹ್ನ 12-00ಗಂಟೆ ಸುಮಾರಿಗೆ ಪಿರ್ಯಾದಿ ಶ್ರೀ ಮತಿ ಅಂಬಮ್ಮ ಗಂಡ ದಿ:: ಬುಡ್ಡಪ್ಪ ಜಾತಿ:ಕುರುಬರು ವಯ-58ವರ್ಷ,  : ಹೊಲಮನೆಕೆಲಸ  ಸಾ: ಡೋಣಮರಡಿ. EªÀgÀÄ ತನ್ನ ಮಕ್ಕಳೊಂದಿಗೆ ಬುಳ್ಳಾಪೂರ ಸೀಮೆಯಲ್ಲಿರುವ ತನ್ನ ಗಂಡನ ಹೆಸರಿನಲ್ಲಿರುವ ಹೊಲಕ್ಕೆ ಹೋಗಬೇಕೆಂದು ಹೊಲದ ಸಮೀಪದಲ್ಲಿ ದಾರಿ ಮೇಲೆ ಹೋಗುವಾಗ ಮುಂಚಿತವಾಗಿ ಅದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ [1] CAZÀªÀÄä UÀAqÀ §ÄqÀØ¥Àà ªÀAiÀÄ-58ªÀµÀð  [2] ºÀ£ÀĪÀÄAvÀ vÀAzÉ §ÄqÀØ¥Àà ªÀAiÀÄ-28ªÀµÀ  [3] CAiÀÄå¥Àà vÀAzÉ §ÄqÀØ¥Àà ªÀAiÀÄ-26ªÀµÀð J®ègÀÆ  eÁw:PÀÄgÀħgÀÄ ¸Á:qÉÆÃtªÀÄgÀr EªÀgÀÄUÀ¼ÀÄ ಪಿರ್ಯಾದಿದಾರ¼Àನ್ನು ಮತ್ತು ಆಕೆಯ ಮಕ್ಕ ಳನ್ನು ನೋಡಿದವರೆ ಅವರಿಗೆ ಎದುರಾಗಿ ಬಂದು  ಅವರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವರಲ್ಲಿ ಆರೋಪಿ ಹನುಮಂತ vÀÄÛಅಯ್ಯಪ್ಪ ಇವರು ನೀವು ಮುಂದೆ ಕಾಲಿಟ್ಟರೆ ನಿಮ್ಮ ಕಾಲು ಕಡಿಯುತ್ತೇವೆ ನೀವು ಒಳ್ಳೆಯ ಮಾತಿನಿಂದ ಹಿಂದಕ್ಕೆ ಹೋಗರಿ ಅಂತಾ ಅಂದಾಗ ಪಿರ್ಯಾದಿದಾರಳು ನನ್ನ ಗಂಡನ ಹೊಲವಿದೆ ನಾವು ಹೊಲಕ್ಕೆ ಹೋಗುತ್ತೇವೆ ಅಂತಾ ಅಂದಾಗ ಆರೋಪಿ ಅಂಚಮ್ಮ ಈಕೆಯು ಪಿರ್ಯಾದಿ ದಾರಳಿಗೆ ಎಲ್ಲೈತೆ ನಿನ್ನ ಪಾಲಿನ ಹೊಲ ಅಂತಾ ಅವಾಚ್ಯವಾಗಿ ಬೈದಾಡಿ ಕೈಗಳಿಂದ ಮೈಮೇಲೆ ಹೊಡೆಯುವಾಗ ಅದನ್ನು ನೋಡಿ ಬಿಡಿಸಲು ಹೋದ ಪಿರ್ಯಾದಿದಾರರ ಮಕ್ಕಳಾದ ಗೌರಮ್ಮ, ರೇಣುಕಮ್ಮ, ಲಕ್ಷ್ಮೀ ಇವರಿಗೆ ಹನುಮಂತ ಮತ್ತು ಅಯ್ಯಪ್ಪ ಇವರು ಬಿಡಿಸಲು ಬಂದರೆ ನಿಮ್ಮನ್ನು ಇಲ್ಲಿಯೇ ಜೀವ ತೆಗೆಯುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ಲಿಖಿತ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ, UÀÄ£Éß £ÀA: 107/2016PÀ®A: 341,323,504,506 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 ªÉÆÃ¸ÀzÀ ¥ÀæPÀgÀtzÀ ªÀiÁ»w:- 
            ಪಿರ್ಯಾದಿ ಶ್ರೀ.ಜಗಧೀಶಕುಮಾರ ತಂದೆ ಧನರಾಜ 36 ವರ್ಷ, ಮಾಜಿ ಮುಖ್ಯೋಫ್ಯದ್ಯಾಯರು ವಿಶ್ವ ವಿನೂತನ ಪಬ್ಲಿಕ ಶಾಲೆ ಗೋರೆಬಾಳ ಕ್ಯಾಂಪ್  EªÀರು ಸಿಂಧನೂರು ತಾಲೂಕಿನ ಗೋರೆಬಾಳ ಕ್ಯಾಂಪಿನಲ್ಲಿ ವಿಶ್ವವಿನೂತನ ಪಬ್ಲಿಕ ಶಾಲೆಯ ಕಾರ್ಯಾದರ್ಶೀಯಿದ್ದು,ದಿ.25/04/2011 ರಂದು 1).ರೋಹಿತ ಮಲ್ಲಿಕ ವೈಯ್ಸ ಪ್ರಸಿಡೆಂಟ್ ಎಜೂಕಾಂ ಸಲ್ಯೂಷನ್ಸ್ ರಾಜೇಂದ್ರ ಪ್ಯಾಲೇಸ್ ಪದ್ಮಟಾವರ್ ನ್ಯೂದೆಲ್ಲಿ   2).ಪ್ರಮೋಧ ಟಟಾಯಿ ಎಜ್ಯೂ ಸ್ಮಾರ್ಟ ಸರ್ವಿಸ್ಸ್ ಪ್ರೈವೇಟ್ ಲಿಮಿಡೇಟ್ ಸಾಧನ ನಗರ ಪಾಂ ನ್ಯೂದೆಲ್ಲಿ EªÀgÀÄUÀ¼ÀÄ ಪಿರ್ಯಾದಿದಾರರ ಶಾಲೆಗೆ ಬಂದು ಸ್ಮಾರ್ಟ ಕ್ಲಾಸ್ ಪ್ರೋಗ್ರಮ್ ಡಿಜಿಟಲ್ ಕಂಟೆಂಟ್ ಹಾರ್ಡವೇರ್ ಸರ್ವರ್ ಇಕ್ಯೂಪಮೆಂಟ್, ನೆಟವಾರ್ಕ, ನೆಟಕಿಂಗ್ ಎಕ್ಸರಿಝ್ ಮತ್ತು ಸ್ಮಾರ್ಟ ಕ್ಲಾಸ್ ಪ್ರೋಗ್ರಮ್ ನಡೆಸಿಕೊಡುತ್ತೇವೆ ಅಂತಾ 5-ವರ್ಷಗಳವರೆಗೆ ಒಪ್ಪಂದ ಮಾಡಿಕೊಂಡು ಪಿರ್ಯಾದಿದಾರರ ಕಡೆಯಿಂದ 1,30,000/-ರೂ ಗಳ ಚೆಕ್ ಪಡೆದುಕೊಂಡು ಸದರಿ ಪ್ರೋಗ್ರಮ್ ಕೆಲವು ದಿನಗಳವರೆಗೆ ನಡೆಸಿ ನಂತರ ಸದರಿ ಆರೋಪಿತರು ಸದರಿ ಶಾಲೆಗೆ ಒಪ್ಪಂದ ಮೇರೆಗೆ ಸರ್ವಿಸ್ ಕೊಡದೆ ಮೋಸ ಮಾಡಿರುತ್ತಾರೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 73/2016 ರ ಪ್ರಕಾರ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.127/2016.ಕಲಂ.ಕಲಂ.417,420 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
               ಪಿರ್ಯಾದಿ ಗಂಗಮ್ಮ @ ಸಣ್ಣ ಗಂಗಮ್ಮ ಗಂಡ ಭೀಮಣ್ಣ 48 ವರ್ಷ, ಜಾ:-ಕಬ್ಬೇರ,    ;-ಹೊಲಮನಿ ಕೆಲಸ,ಸಾ;-ಕಲ್ಲೂರು ತಾ;-ಮಾನವಿ ಮತ್ತು ಆ.ನಂ.1 ).ಗಂಗಮ್ಮ @ ದೊಡ್ಡ ಗಂಗಮ್ಮ ಗಂಡ ವಿರುಪಣ್ಣ 50 ವರ್ಷ, ಕಬ್ಭೇರ,    ಸಾ;-ಗೋಮರ್ಸಿ    2).ದೇವಮ್ಮ ಗಂಡ ಪಕೀರಪ್ಪ 62 ವರ್ಷ, ಕಬ್ಬೇರ,, ಸಾ;-ಗೋಮರ್ಸಿ 3).ಪಾರ್ವತೆಮ್ಮ ಗಂಡ ಕ್ರಿಷ್ಣಪ್ಪ 55 ವರ್ಷ, ಜಾ:-ಕಬ್ಬೇರ, ಸಾ;-ಗೋಮರ್ಸಿ ನೇದ್ದªÀರು ಖಾಸ ಅಕ್ಕತಂಗಿಯರಿದ್ದು,.ನಂ.4 ಬಿ.ಶ್ರೀದೇವಮ್ಮ ಗಂಡ ಬಿ.ಪಂಪಾಪತಿ 33 ವರ್ಷ, ಜಾ;-ಕಬ್ಬೇರ,   ಸಾ;-ಗೋಮರ್ಸಿ. ಈಕೆಯು ಪಿರ್ಯಾದಿದಾರಳ ಅಣ್ಣನ ಮಗಳು (ಸೊಸೆ) ಇರುತ್ತಾಳೆ. ಪಿರ್ಯಾದಿ ಮತ್ತು ಆ.ನಂ.1 ರಿಂದ 3 ನೇದ್ದವರಿಗೆ ಪಿರ್ಯಾದಿದಾರಳ ತಾಯಿ ಗೋಮರ್ಸಿ ಸೀಮಾಂತರದಲ್ಲಿರುವ ಸರ್ವೆನಂ.115 ರಲ್ಲಿ 3-ಎಕರೆ 30 ಗುಂಟೆ ಹೊಲವನ್ನು  ತಮ್ಮ ಮಕ್ಕಳಿಗೆ ಕೊಟ್ಟಿದ್ದು,.ನಂ.2. ದೇವಮ್ಮ ಈಕೆಯು  ಪಿರ್ಯಾದಿದಾರಳಿಗೆ ಹೇಳದೆ ಕೇಳದೆ ಮೋಸ ವಂಚನೆ ಮಾಡುವ ಉದ್ದೇಶದಿಂದ ಸುಳ್ಳು ಸಾಕ್ಷ ನೀಡಿ ಸದರಿ ಹೊಲವನ್ನು ಡಿಕ್ರಿ ಮಾಡಿಸಿಕೊಂಡು ತನ್ನ ಹೆಸರಿನಲ್ಲಿ ಖರೀದಿ ಪತ್ರವನ್ನು ಮಾಡಿಸಿಕೊಂಡಿರುತ್ತಾಳೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 50/2016.ರ ಪ್ರಕಾರ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.126/2016.ಕಲಂ. 193, 109, 209, 418, 420, 504, 506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.


PÀ£Áß PÀ¼ÀªÀÅ ¥ÀæPÀgÀtzÀ ªÀiÁ»w:-          
                  ²æÃ ¤AUÀ£ÀUËqÀ vÀAzÉ ZÀ£ÀߥÀàUËqÀ ªÀiÁ° ¥ÁnÃ¯ï ªÀAiÀÄ 22 ªÀµÀð eÁ-°AUÁAiÀÄ ¸Á-ªÀiÁåPÀ®zÉÆrØ vÁ-zÉêÀzÀÄUÀð  FvÀ£ÀÄ ದಿನಾಂಕ.17-06-2016 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಊಟ ಮಾಡಿ ಮನೆಯ ಮುಂದೆ ಮಲಗಿಕೊಂಡನು ಫಿರ್ಯಾದಿಯ ತಾಯಿ ಮಲ್ಲಮ್ಮ ಮಕ್ಕಳಾದ ಚಂದ್ರಮ್ಮ, ಕವಿತಾ, ಶರಣಮ್ಮ, ಇವರು ಮನೆಯ ಬಾಗಿಲಿಗೆ ಕೀಲಿಯನ್ನು ಹಾಕಿ ಮಾಳಿಗೆಗೆ ಮಲಗುವುದಕ್ಕೆ ಹೋಗಿ ಮಾಳಗಿಯ ಮೇಲೆ ಮಲಗಿಕೊಂಡರು. ದಿನಾಂಕ 18-06-2016 ರಂದು ಬೆಳಿಗ್ಗೆ 05-30 ಗಂಟೆಯ ಸುಮಾರಿಗೆ ಫಿರ್ಯಾದಿಯ ತಾಯಿ ಮನೆಗೆ ಬಂದು ನೋಡಿದಾಗ ಮನೆ ಕೀಲಿ ತೆಗೆದಿದ್ದು ಅಡುಗೆ ಮನೆಯಲ್ಲಿಟ್ಟಿದ್ದ ಕಬ್ಬಿಣದ ಪೆಟ್ಟಿಗೆ ಮುರಿದು 1) ಪೆಟ್ಟಿಗೆಯಲ್ಲಿದ್ದ 60,000/- ರೂಪಾಯಿ ನಗದು ಹಣ 2) ಒಂದು ತೊಲಿ ಬಂಗಾರದ ಸುತ್ತು ಉಂಗುರ ಅಂದಾಜು ಬೆಲೆ 27,000/- ರೂ 3) ಅರ್ದ ಬಂಗಾರದ ತೊಲೆ ಸುತ್ತು ಉಂಗುರ ಅಂದಾಜು ಬೆಲೆ 15,000/- ರೂ 4) ಎರಡು ತೊಲಿ ಬಂಗಾರದ ತಾಳಿ ಸಾಮಾನು ಅಂದಾಜು ಬೆಲೆ 50,000/-ರೂ 5) ಒಂದು ತೊಲಿ ಬಂಗಾರದ ಬೋರಮಳ ಸರ ಅಂದಾಜು ಬೆಲೆ, 30,000/- ರೂ 6) ಒಂದು ತೊಲಿ ಬಂಗಾರದ ಗುಂಟಿಕ್ಕಿ ಅಂದಾಜು ಬೆಲೆ 30,000/- ರೂ ಹೀಗೆ ಒಟ್ಟು 2,12,000/- ರೂ(ಎರಡು ಲಕ್ಷದ ಹನ್ನೆರಡು ಸಾವಿರ ರೂಪಾಯಿಗಳು) ಬೆಲೆ ಬಾಳುವ ಬಂಗಾರದ ವಸ್ತು ಮತ್ತು ನಗದು ಹಣ ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ C.¸ÀA.72/2016 PÀ®A-457,380 L.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :18.06.2016 gÀAzÀÄ    56 ¥ÀææPÀgÀtUÀ¼À£ÀÄß ¥ÀvÉÛ ªÀiÁr  8600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪ À ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.