Thought for the day

One of the toughest things in life is to make things simple:

19 Jun 2016

Reported Crimes


  
¥ÀwæPÁ ¥ÀæPÀluÉ
EvÀgÉ ¥ÀæPÀgÀtzÀ ªÀiÁ»w:-
               ದಿನಾಂಕ.16-06-2016 ರಂದು ಮದ್ಯಾಹ್ನ 12-00ಗಂಟೆ ಸುಮಾರಿಗೆ ಪಿರ್ಯಾದಿ ಶ್ರೀ ಮತಿ ಅಂಬಮ್ಮ ಗಂಡ ದಿ:: ಬುಡ್ಡಪ್ಪ ಜಾತಿ:ಕುರುಬರು ವಯ-58ವರ್ಷ,  : ಹೊಲಮನೆಕೆಲಸ  ಸಾ: ಡೋಣಮರಡಿ. EªÀgÀÄ ತನ್ನ ಮಕ್ಕಳೊಂದಿಗೆ ಬುಳ್ಳಾಪೂರ ಸೀಮೆಯಲ್ಲಿರುವ ತನ್ನ ಗಂಡನ ಹೆಸರಿನಲ್ಲಿರುವ ಹೊಲಕ್ಕೆ ಹೋಗಬೇಕೆಂದು ಹೊಲದ ಸಮೀಪದಲ್ಲಿ ದಾರಿ ಮೇಲೆ ಹೋಗುವಾಗ ಮುಂಚಿತವಾಗಿ ಅದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ [1] CAZÀªÀÄä UÀAqÀ §ÄqÀØ¥Àà ªÀAiÀÄ-58ªÀµÀð  [2] ºÀ£ÀĪÀÄAvÀ vÀAzÉ §ÄqÀØ¥Àà ªÀAiÀÄ-28ªÀµÀ  [3] CAiÀÄå¥Àà vÀAzÉ §ÄqÀØ¥Àà ªÀAiÀÄ-26ªÀµÀð J®ègÀÆ  eÁw:PÀÄgÀħgÀÄ ¸Á:qÉÆÃtªÀÄgÀr EªÀgÀÄUÀ¼ÀÄ ಪಿರ್ಯಾದಿದಾರ¼Àನ್ನು ಮತ್ತು ಆಕೆಯ ಮಕ್ಕ ಳನ್ನು ನೋಡಿದವರೆ ಅವರಿಗೆ ಎದುರಾಗಿ ಬಂದು  ಅವರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವರಲ್ಲಿ ಆರೋಪಿ ಹನುಮಂತ vÀÄÛಅಯ್ಯಪ್ಪ ಇವರು ನೀವು ಮುಂದೆ ಕಾಲಿಟ್ಟರೆ ನಿಮ್ಮ ಕಾಲು ಕಡಿಯುತ್ತೇವೆ ನೀವು ಒಳ್ಳೆಯ ಮಾತಿನಿಂದ ಹಿಂದಕ್ಕೆ ಹೋಗರಿ ಅಂತಾ ಅಂದಾಗ ಪಿರ್ಯಾದಿದಾರಳು ನನ್ನ ಗಂಡನ ಹೊಲವಿದೆ ನಾವು ಹೊಲಕ್ಕೆ ಹೋಗುತ್ತೇವೆ ಅಂತಾ ಅಂದಾಗ ಆರೋಪಿ ಅಂಚಮ್ಮ ಈಕೆಯು ಪಿರ್ಯಾದಿ ದಾರಳಿಗೆ ಎಲ್ಲೈತೆ ನಿನ್ನ ಪಾಲಿನ ಹೊಲ ಅಂತಾ ಅವಾಚ್ಯವಾಗಿ ಬೈದಾಡಿ ಕೈಗಳಿಂದ ಮೈಮೇಲೆ ಹೊಡೆಯುವಾಗ ಅದನ್ನು ನೋಡಿ ಬಿಡಿಸಲು ಹೋದ ಪಿರ್ಯಾದಿದಾರರ ಮಕ್ಕಳಾದ ಗೌರಮ್ಮ, ರೇಣುಕಮ್ಮ, ಲಕ್ಷ್ಮೀ ಇವರಿಗೆ ಹನುಮಂತ ಮತ್ತು ಅಯ್ಯಪ್ಪ ಇವರು ಬಿಡಿಸಲು ಬಂದರೆ ನಿಮ್ಮನ್ನು ಇಲ್ಲಿಯೇ ಜೀವ ತೆಗೆಯುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ಲಿಖಿತ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ, UÀÄ£Éß £ÀA: 107/2016PÀ®A: 341,323,504,506 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 ªÉÆøÀzÀ ¥ÀæPÀgÀtzÀ ªÀiÁ»w:- 
            ಪಿರ್ಯಾದಿ ಶ್ರೀ.ಜಗಧೀಶಕುಮಾರ ತಂದೆ ಧನರಾಜ 36 ವರ್ಷ, ಮಾಜಿ ಮುಖ್ಯೋಫ್ಯದ್ಯಾಯರು ವಿಶ್ವ ವಿನೂತನ ಪಬ್ಲಿಕ ಶಾಲೆ ಗೋರೆಬಾಳ ಕ್ಯಾಂಪ್  EªÀರು ಸಿಂಧನೂರು ತಾಲೂಕಿನ ಗೋರೆಬಾಳ ಕ್ಯಾಂಪಿನಲ್ಲಿ ವಿಶ್ವವಿನೂತನ ಪಬ್ಲಿಕ ಶಾಲೆಯ ಕಾರ್ಯಾದರ್ಶೀಯಿದ್ದು,ದಿ.25/04/2011 ರಂದು 1).ರೋಹಿತ ಮಲ್ಲಿಕ ವೈಯ್ಸ ಪ್ರಸಿಡೆಂಟ್ ಎಜೂಕಾಂ ಸಲ್ಯೂಷನ್ಸ್ ರಾಜೇಂದ್ರ ಪ್ಯಾಲೇಸ್ ಪದ್ಮಟಾವರ್ ನ್ಯೂದೆಲ್ಲಿ   2).ಪ್ರಮೋಧ ಟಟಾಯಿ ಎಜ್ಯೂ ಸ್ಮಾರ್ಟ ಸರ್ವಿಸ್ಸ್ ಪ್ರೈವೇಟ್ ಲಿಮಿಡೇಟ್ ಸಾಧನ ನಗರ ಪಾಂ ನ್ಯೂದೆಲ್ಲಿ EªÀgÀÄUÀ¼ÀÄ ಪಿರ್ಯಾದಿದಾರರ ಶಾಲೆಗೆ ಬಂದು ಸ್ಮಾರ್ಟ ಕ್ಲಾಸ್ ಪ್ರೋಗ್ರಮ್ ಡಿಜಿಟಲ್ ಕಂಟೆಂಟ್ ಹಾರ್ಡವೇರ್ ಸರ್ವರ್ ಇಕ್ಯೂಪಮೆಂಟ್, ನೆಟವಾರ್ಕ, ನೆಟಕಿಂಗ್ ಎಕ್ಸರಿಝ್ ಮತ್ತು ಸ್ಮಾರ್ಟ ಕ್ಲಾಸ್ ಪ್ರೋಗ್ರಮ್ ನಡೆಸಿಕೊಡುತ್ತೇವೆ ಅಂತಾ 5-ವರ್ಷಗಳವರೆಗೆ ಒಪ್ಪಂದ ಮಾಡಿಕೊಂಡು ಪಿರ್ಯಾದಿದಾರರ ಕಡೆಯಿಂದ 1,30,000/-ರೂ ಗಳ ಚೆಕ್ ಪಡೆದುಕೊಂಡು ಸದರಿ ಪ್ರೋಗ್ರಮ್ ಕೆಲವು ದಿನಗಳವರೆಗೆ ನಡೆಸಿ ನಂತರ ಸದರಿ ಆರೋಪಿತರು ಸದರಿ ಶಾಲೆಗೆ ಒಪ್ಪಂದ ಮೇರೆಗೆ ಸರ್ವಿಸ್ ಕೊಡದೆ ಮೋಸ ಮಾಡಿರುತ್ತಾರೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 73/2016 ರ ಪ್ರಕಾರ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.127/2016.ಕಲಂ.ಕಲಂ.417,420 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
               ಪಿರ್ಯಾದಿ ಗಂಗಮ್ಮ @ ಸಣ್ಣ ಗಂಗಮ್ಮ ಗಂಡ ಭೀಮಣ್ಣ 48 ವರ್ಷ, ಜಾ:-ಕಬ್ಬೇರ,    ;-ಹೊಲಮನಿ ಕೆಲಸ,ಸಾ;-ಕಲ್ಲೂರು ತಾ;-ಮಾನವಿ ಮತ್ತು ಆ.ನಂ.1 ).ಗಂಗಮ್ಮ @ ದೊಡ್ಡ ಗಂಗಮ್ಮ ಗಂಡ ವಿರುಪಣ್ಣ 50 ವರ್ಷ, ಕಬ್ಭೇರ,    ಸಾ;-ಗೋಮರ್ಸಿ    2).ದೇವಮ್ಮ ಗಂಡ ಪಕೀರಪ್ಪ 62 ವರ್ಷ, ಕಬ್ಬೇರ,, ಸಾ;-ಗೋಮರ್ಸಿ 3).ಪಾರ್ವತೆಮ್ಮ ಗಂಡ ಕ್ರಿಷ್ಣಪ್ಪ 55 ವರ್ಷ, ಜಾ:-ಕಬ್ಬೇರ, ಸಾ;-ಗೋಮರ್ಸಿ ನೇದ್ದªÀರು ಖಾಸ ಅಕ್ಕತಂಗಿಯರಿದ್ದು,.ನಂ.4 ಬಿ.ಶ್ರೀದೇವಮ್ಮ ಗಂಡ ಬಿ.ಪಂಪಾಪತಿ 33 ವರ್ಷ, ಜಾ;-ಕಬ್ಬೇರ,   ಸಾ;-ಗೋಮರ್ಸಿ. ಈಕೆಯು ಪಿರ್ಯಾದಿದಾರಳ ಅಣ್ಣನ ಮಗಳು (ಸೊಸೆ) ಇರುತ್ತಾಳೆ. ಪಿರ್ಯಾದಿ ಮತ್ತು ಆ.ನಂ.1 ರಿಂದ 3 ನೇದ್ದವರಿಗೆ ಪಿರ್ಯಾದಿದಾರಳ ತಾಯಿ ಗೋಮರ್ಸಿ ಸೀಮಾಂತರದಲ್ಲಿರುವ ಸರ್ವೆನಂ.115 ರಲ್ಲಿ 3-ಎಕರೆ 30 ಗುಂಟೆ ಹೊಲವನ್ನು  ತಮ್ಮ ಮಕ್ಕಳಿಗೆ ಕೊಟ್ಟಿದ್ದು,.ನಂ.2. ದೇವಮ್ಮ ಈಕೆಯು  ಪಿರ್ಯಾದಿದಾರಳಿಗೆ ಹೇಳದೆ ಕೇಳದೆ ಮೋಸ ವಂಚನೆ ಮಾಡುವ ಉದ್ದೇಶದಿಂದ ಸುಳ್ಳು ಸಾಕ್ಷ ನೀಡಿ ಸದರಿ ಹೊಲವನ್ನು ಡಿಕ್ರಿ ಮಾಡಿಸಿಕೊಂಡು ತನ್ನ ಹೆಸರಿನಲ್ಲಿ ಖರೀದಿ ಪತ್ರವನ್ನು ಮಾಡಿಸಿಕೊಂಡಿರುತ್ತಾಳೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 50/2016.ರ ಪ್ರಕಾರ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.126/2016.ಕಲಂ. 193, 109, 209, 418, 420, 504, 506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.


PÀ£Áß PÀ¼ÀªÀÅ ¥ÀæPÀgÀtzÀ ªÀiÁ»w:-          
                  ²æà ¤AUÀ£ÀUËqÀ vÀAzÉ ZÀ£ÀߥÀàUËqÀ ªÀiÁ° ¥ÁnÃ¯ï ªÀAiÀÄ 22 ªÀµÀð eÁ-°AUÁAiÀÄ ¸Á-ªÀiÁåPÀ®zÉÆrØ vÁ-zÉêÀzÀÄUÀð  FvÀ£ÀÄ ದಿನಾಂಕ.17-06-2016 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ಊಟ ಮಾಡಿ ಮನೆಯ ಮುಂದೆ ಮಲಗಿಕೊಂಡನು ಫಿರ್ಯಾದಿಯ ತಾಯಿ ಮಲ್ಲಮ್ಮ ಮಕ್ಕಳಾದ ಚಂದ್ರಮ್ಮ, ಕವಿತಾ, ಶರಣಮ್ಮ, ಇವರು ಮನೆಯ ಬಾಗಿಲಿಗೆ ಕೀಲಿಯನ್ನು ಹಾಕಿ ಮಾಳಿಗೆಗೆ ಮಲಗುವುದಕ್ಕೆ ಹೋಗಿ ಮಾಳಗಿಯ ಮೇಲೆ ಮಲಗಿಕೊಂಡರು. ದಿನಾಂಕ 18-06-2016 ರಂದು ಬೆಳಿಗ್ಗೆ 05-30 ಗಂಟೆಯ ಸುಮಾರಿಗೆ ಫಿರ್ಯಾದಿಯ ತಾಯಿ ಮನೆಗೆ ಬಂದು ನೋಡಿದಾಗ ಮನೆ ಕೀಲಿ ತೆಗೆದಿದ್ದು ಅಡುಗೆ ಮನೆಯಲ್ಲಿಟ್ಟಿದ್ದ ಕಬ್ಬಿಣದ ಪೆಟ್ಟಿಗೆ ಮುರಿದು 1) ಪೆಟ್ಟಿಗೆಯಲ್ಲಿದ್ದ 60,000/- ರೂಪಾಯಿ ನಗದು ಹಣ 2) ಒಂದು ತೊಲಿ ಬಂಗಾರದ ಸುತ್ತು ಉಂಗುರ ಅಂದಾಜು ಬೆಲೆ 27,000/- ರೂ 3) ಅರ್ದ ಬಂಗಾರದ ತೊಲೆ ಸುತ್ತು ಉಂಗುರ ಅಂದಾಜು ಬೆಲೆ 15,000/- ರೂ 4) ಎರಡು ತೊಲಿ ಬಂಗಾರದ ತಾಳಿ ಸಾಮಾನು ಅಂದಾಜು ಬೆಲೆ 50,000/-ರೂ 5) ಒಂದು ತೊಲಿ ಬಂಗಾರದ ಬೋರಮಳ ಸರ ಅಂದಾಜು ಬೆಲೆ, 30,000/- ರೂ 6) ಒಂದು ತೊಲಿ ಬಂಗಾರದ ಗುಂಟಿಕ್ಕಿ ಅಂದಾಜು ಬೆಲೆ 30,000/- ರೂ ಹೀಗೆ ಒಟ್ಟು 2,12,000/- ರೂ(ಎರಡು ಲಕ್ಷದ ಹನ್ನೆರಡು ಸಾವಿರ ರೂಪಾಯಿಗಳು) ಬೆಲೆ ಬಾಳುವ ಬಂಗಾರದ ವಸ್ತು ಮತ್ತು ನಗದು ಹಣ ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ C.¸ÀA.72/2016 PÀ®A-457,380 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :18.06.2016 gÀAzÀÄ    56 ¥ÀææPÀgÀtUÀ¼À£ÀÄß ¥ÀvÉÛ ªÀiÁr  8600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪ À ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.