Thought for the day

One of the toughest things in life is to make things simple:

30 Apr 2018

Press Note


Police observer Shri. Avdesh pathak IPS, had visited shaktinagar checkpost on 30.04.2018 and given instructions to officials to check thoroughly all the vihicles with out fear and favour passing through the checkpost.



ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಕೊಲೆ ಪ್ರಕರಣದ ಮಾಹಿತಿ;-
ದಿನಾಂಕ:25-04-2018 ರಂದು ಮಧ್ಯಾಹ್ನ 2-00 ಗಂಟೆಗೆ ಫಿರ್ಯಾದಿ ನಾಗಮ್ಮ ಗಂಡ ರಾಮಪ್ಪ 32 ವರ್ಷ ಜಾತಿ:ನಾಯಕ :ಕೂಲಿಕೆಲಸ ಸಾ:ವೈ.ಮಲ್ಲಾಪೂರು ತಾ:ಜಿ:ರಾಯಚೂರು ಈಕೆಯ  ಗಂಡ ರಾಮಪ್ಪನು ಕಾಣೆಯಾಧ ಬಗ್ಗೆ  ದಿನಾಂಕ:27-04-2018 ರಂದು  ಇಡಪನೂರು  ಠಾಣೆಯಲ್ಲಿ ದೂರು ದಾಖಲಿಸಿದ್ದು ಇರುತ್ತದೆ.
            ನಂತರ  ದಿವಸ ದಿ:01/05/2018 ರಂದು ಬೆಳಗಿನ ಜಾವ 02-00 ಗಂಟೆಗೆ ಠಾಣೆಗೆ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದು ಅದರ ಸಾರಾಂಶ ಏನೆಂದರೆ  ದಿನಾಂಕ:25/04/2018 ರಂದು ಸಂಜೆ 3-00 ಗಂಟೆಯಿಂದ ದಿನಾಂಕ:30-04-2018 ರಂದು ಸಂಜೆ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ  ಗಂಡ ರಾಮಪ್ಪ ತಂದೆ ಭೀಮಯ್ಯ ವಯಾ:35 ವರ್ಷ ಜಾತಿ:ನಾಯಕ ಈತನಿಗೆ ಬಡೇಮ್ಮ  ಗಂಡ ಲಾಲಸಾಬ, ಜಾ:ಫಕೀರ (ಮುಸ್ಲಿಂ)  ಸಾ:ಎಲ್.ಕೆ ದೊಡ್ಡಿ ಹಾಗು ಯಾರೋ ಒಬ್ಬ ಅಪರಿಚಿತನು ತನ್ನ ಮೋಟಾರ ಸೈಕಲ್  ಮೇಲೆ ತನ್ನ ಗಂಡನಿಗೆ ಕೂಡಿಸಿಕೊಂಡು ಹೋಗಿ ನನ್ನ ಗಂಡ ರಾಮಪ್ಪ ಎಸ್.ಟಿ. ನಾಯಕ  ಜಾತಿಗೆ ಸೇರಿದವನೆಂದು ಗೊತ್ತಿದ್ದು,ಯಾವುದೋ ದ್ವೇಷ ಇಟ್ಟುಕೊಂಡು ಕೊಲೆ ಮಾಡುವ ಸಲುವಾಗಿ ತನ್ನ ಗಂಡನಿಗೆ ಜುಲುಮಗೇರಾ ಗ್ರಾಮದ ಅರಣ್ಯದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಹೆಣವನ್ನು ಅಲ್ಲಿಯೇ ಬಿಸಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆಯ ಸಾರಾಂಶದ ಮೇಲೀಂದ  ಸದರಿ ಪ್ರಕಣದಲ್ಲಿ ಕಲಂ. 302,201 ಸಹಿತ 34 .ಪಿ.ಸಿ ಮತ್ತು ಮತ್ತು 3(2)(5a) ಎಸ್.ಸಿ./ಎಸ್.ಟಿ. ಕಾಯ್ದೆ Amendment Ordinance 2014  [ಇಡಪನೂರು ಠಾಣೆ ಗುನ್ನೆ ನಂ:76/2018 PÀ®A:- 302, 201 ಸಹಿತ 34 ಐಪಿಸಿ ಮತ್ತು   3(2)(5a) ಎಸ್.ಸಿ./ಎಸ್.ಟಿ. ಕಾಯ್ದೆ Amendment Ordinance 2014]ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ:-29-4-2018ರಂದು ರಾತ್ರಿ-12-30 ಗಂಟೆ ಪಿರ್ಯಾದಿ ಸಾದೀಕ ತಂದೆ ಹೈಮದಸಾಬ ವಯ:20ವರ್ಷ, ಜಾತಿ:ಮುಸ್ಲಿಂ:ಲಾರಿ ನಂ- ಕೆ.-51 /.- 7392 ಕ್ಲೀನರ್ ಸಾ:ರಾಯಚೂರು ಆಶ್ರಯ ಕಾಲೋನಿ.ರವರು ಕುಳಿತು ರಾಯಚೂರು ಕಡೆಯಿಂದ ರಾಯಚೂರು ಮಾನವಿ ರಸ್ತೆಯಲ್ಲಿ ಲಾರಿ ನಂ- ಕೆ.-51 /.- 7392ರಲ್ಲಿ ಕಲ್ಲೂರು ದಾಟಿ 1 ಕಿ.ಮೀ. ದೂರದಲ್ಲಿ ಮಾನವಿ ಕಡೆಗೆ ಹೋಗುವಾಗ ಅದೇ ವೇಳೆಗೆ ಮಾನವಿ ಕಡೆಯಿಂದ ಎದುರಾಗಿ ಬಂದ ಆರೋಪಿ ರವಿ ತಂದೆ ಗಾದಿಲಿಂಗಪ್ಪ ಕುರುಬರು,ಲಾರಿ ನಂಬರ-ಎಂ.ಹೆಚ.-13/ಆರ್-3268 ರ ಚಾಲಕ,ಸಾ:ಬಳ್ಳಾರಿ ಮಿಲ್ಲರ ಪೇಟ್.ಈತನು  ಲಾರಿ ನಂಬರ ಎಂ.ಹೆಚ.-13/ಆರ್-3268ರ ಚಾಲಕನು ತನ್ನ ಲಾರಿ ಅತಿ ವೇಗವಾಗಿ, ಅಲಕ್ಷತನ ದಿಂದ ನಡೆಸಿಕೊಂಡು ಬಂದವನೆ ತನ್ನ ರಸ್ತೆಯ ಎಡಬದಿಯನ್ನು ಬಿಟ್ಟು ಬಲಕ್ಕೆ ಬಂದು ಪಿರ್ಯಾದಿದಾರರು ಕುಳಿತು ಹೊರಟಿದ್ದ ಲಾರಿಗೆ ಮುಖಾಮುಖಿಯಾಗಿ ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿದಾರನ ಬಲಗಾಲು ಹಿಮ್ಮಡಕ್ಕೆ ರಕ್ತಗಾಯವಾಗಿ ಎರಡು ಲಾರಿಯ ಮುಂಭಾಗ ಜಖಂಗೊಂಡಿದ್ದು ಲಾರಿ ನಂಬರ:ಎಂ.ಹೆಚ.-13/ಆರ್-3268 ರ ಚಾಲಕನಿಗೆ ತಲೆಗೆ ಮತ್ತು ಅಲ್ಲಲ್ಲಿ ಗಾಯಗಳು ಆಗಿದ್ದು ಪಿರ್ಯಾದಿದಾರನು ಅಪಘಾತವಾದ ನಂತರ ಚಿಕತ್ಸೆ ಕುರಿತು ರಾಯಚೂರು ರಿಮ್ಸ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖನಾಗಿ ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರಿಂದ ¹gÀªÁgÀ ¥ÉưøÀ oÁuÉ, ಗುನ್ನೆ ನಂ: 105/2018  ಕಲಂ:279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ:30.04.2018 ರಂದು ಸಂಜೆ 5.45 ಗಂಟೆ ಸುಮಾರಿಗೆ ಮೇಲ್ಕಂಡ ಆರೋಪಿತರು  ಆಮದಿಹಾಳ ಗ್ರಾಮಾದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಅಂದರ-ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 592, 512 & 214 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಜೂಜಾಟದ ಹಣ  3400-/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ªÀÄÄzÀUÀ¯ïಗುನ್ನೆ ನಂ:  162/2017 PÀ®A. 87 PÉ.¦ PÁAiÉÄÝ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.05.2018 gÀAzÀÄ 72 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,300/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.







Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
UÀÆUÀªÀÄä@UÀÆV¨Á¬Ä UÀAqÀ qsÁR¥Àà gÁoÉÆÃqÀ, 35 ªÀµÀð. ®ªÀiÁtÂ, PÀư PÉ®¸À ¸Á: ªÀiÁgÀ®¢¤ß vÁAqÁ FPÉAiÀÄÄ ¢£ÁAPÀ 28-04-2018 gÀAzÀÄ ¸ÀAeÉ 5.20 UÀAmÉ ¸ÀĪÀiÁgÀÄ ªÀiÁgÀ®¢¤ß vÁAqÁzÀ ¸ÀPÁðj ¸ÀÆÌ¯ï »A¢£À ¸ÁªÀðd¤PÀ ¸ÀܼÀzÀ°è  ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ PÀ¼Àî§nÖ ¸ÀgÁ¬ÄAiÀÄ£ÀÄß CPÀæªÀĪÁV ªÀiÁgÁl ªÀiÁgÁl ªÀiÁqÀÄwÛzÁÝUÀ ¦gÁå¢zÁgÀgÀÄ ¥ÀAZÀgÀ ¸ÀªÀÄPÀëªÀÄzÀ°è ªÀÄ»¼Á ¹§âA¢ ºÁUÀÆ ¥ÀÄgÀĵÀ ¹§âA¢AiÉÆA¢UÉ zÁ½ ªÀiÁqÀ¯ÁV DgÉÆÃ¦vÀ®Ä Nr ºÉÆÃVzÀÄÝ, ªÀiÁgÁl ªÀiÁqÀÄwÛzÀÝ ¸ÀܼÀzÀ°è 08 °Ãlgï PÀ¼Àî§nÖ CQ-800/-gÀÆ ºÁUÀÆ 30 °Ãlgï PÀ¼Àî§nÖ PÉÆ¼É CQ-E¯Áè ºÁUÀÆ 06 ¥Áè¹ÖPï UÁè¸ïUÀ¼ÀÄ ¹QÌzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ, ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ DgÉÆÃ¦vÀ¼À «gÀÄzÀÝ ªÀÄ¹Ì oÁuÉ UÀÄ£Éß £ÀA: 91/18 PÀ®A. 32 & 34 PÉ.E. PÁAiÉÄÝ. & 273, 284 L¦¹    CrAiÀÄ°è  ¥ÀæPÀgÀt zÁR®Ä ªÀiÁr vÀ¤SÉ PÉÊUÉÆ¼Àî¯ÁVzÉ.

ದಿನಾಂಕ.28-04-2018 ರಂದು ರಾತ್ರಿ08--15 ಗಂಟೆಗೆ ಆರೋಪಿತನಾದ ಕೃಷ್ಣ ತಂದೆ ಗಂಗಪ್ಪ ವಯಾ:42 ಜಾತಿ: ಎಸ್ಸಿ- ಮಾದಿಗ  ಉ: ಕೂಲಿಕೆಲಸ ಸಾ: ಕಲ್ಲೂರು ಇತನು ಕಲ್ಲೂರು ಗ್ರಾಮದ ಬಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಒಂದು ರಟ್ಟಿನ ಬಾಕ್ಷದಲ್ಲಿ ವಿವಿಧ ರೀತಿಯ ಮದ್ಯದ ಪೌಚಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಕಾಲಕ್ಕೆ ¦.J¸ï.L. ¹gÀªÁgÀ ¥ÉÆÃ°Ã¸À oÁuÉ gÀªÀgÀÄ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಅನಧಿಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿರುವದನ್ನು ಕಂಡು ದಾಳಿ ಮಾಡಿದಾಗ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಸಿಕ್ಕಿಬಿದ್ದಿದ್ದು ಆತನ ತಾಬಾದಲ್ಲಿ  ವಿವಿಧ ರೀತಿಯ ಒಟ್ಟು 5 ಲೀಟರ್ 130 ಎಂ.ಎಲ್ ಮದ್ಯ ಹಾಗು ನಗದುಹಣ 550-00 ರೂಪಾಯಿ ಎಲ್ಲಾ ಸೇರಿ ಅಂ.ಕಿ.ರೂ.2,341=00 ಬೆಲೆಬಾಳುವ ಮದ್ಯವನ್ನು,ಹಣವನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ. ¹gÀªÁgÀ ¥ÉÆÃ°Ã¸À oÁuÉ UÀÄ£Éß £ÀA: 102/2018 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
             ಫಿರ್ಯಾದಿ ಶರಣಬಸವರಾಜ ತಂದೆ ಮಲ್ಲಣ್ಣ, 48 ವರ್ಷ, ಜಾಃ ಲಿಂಗಾಯುತ, ಉಃ ಕೋರ್ಟನಲ್ಲಿ ಬೆಲೀಫ್ ಕೆಲಸ ಸಾಃ ಮನೆ ನಂ 7-2-233/ ವಾಸವಿನಗರ ರಾಯಚೂರು gÀªÀgÀ ಮಗನಾದ ಸಂಗನಬಸವ ಈತನು  ವಾಸವಿನಗರದಲ್ಲಿರುವ ಮನೆ ನಂ. 7-2-233/ ಮನೆಯಲ್ಲಿ ದಿನಾಂಕ 27-04-2018 ರಂದು  ರಾತ್ರಿ 10.00 ಗಂಟೆ ಸುಮಾರಿಗೆ ಮನೆಯ ಮೇಲೆ ಮಲಗಲು ಹೋಗಿದ್ದು ಬೆಳಿಗ್ಗೆ 06.00 ಗಂಟೆಗೆ ನೋಡಲಾಗಿ ಅಲ್ಲಿ ನನ್ನ ಮಗನು ಇರಲಿಲ್ಲ. ನನ್ನ ಮಗನನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದು/ಕಾಣೆಯಾಗಿರಬಹುದು ಅಂತಾ ಅನುಮಾನ ಬಂತು ಅಲ್ಲದೇ ಅವನು ಮಲಗಿರುವ ಹಾಸಿಗೆಯಲ್ಲಿ ಪತ್ರ ಬರೆದಿಟ್ಟು ಹೋಗಿದ್ದು ಬಗ್ಗೆ ನಾವು ಸಂಬಂಧಿಕರನ್ನು, ಸ್ನೇಹಿತರನ್ನು ವಿಚಾರಿಸಲು ಇರುವಿಕೆಯ ಬಗ್ಗೆ ಮಾಹಿತಿ ಇಲ್ಲ, ಆತನು ತೊಟ್ಟ ಬಟ್ಟೆ ಬಿಳಿಯ ಟೀ ಶರ್ಟ, ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದು ಇರುತ್ತದೆ. ಬಗ್ಗೆ ಕ್ರಮ ಜರುಗಿಸುವಂತೆ ಕೊಟ್ಟ ದೂರಿನ ಸಾರಾಂಶ ಮೇಲಿಂದ ನೇತಾಜಿನಗರ ಪೊಲೀಸ್ ಠಾಣೆ ಗುನ್ನೆ ನಂ 86/2018 ಕಲಂ 363 ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ..

C¥ÀºÀgÀtPÉÆÌ¼ÀUÁzÀ ºÀÄqÀÄUÀ£ÀÀ ºÉ¸ÀgÀÄ, «¼Á¸À, ZÀºÀgÉ ¥ÀnÖ
ಅಪಹರಣಕ್ಕೊಳಗಾದ ಹುಡುಗನ  ಚಹರೆ ಪಟ್ಟಿ ಕೆಳಗಿನಂತೆ ಇದೆ.
ಹೆಸರು:                            ಸಂಗನಬಸವ   
ವಯಸ್ಸು:                          17 ವರ್ಷ, 11 ತಿಂಗಳ 20 ದಿವಸ  
ಧರಿಸಿದ ಬಟ್ಟೆಗಳುಃ-                ಬಿಳಿ ಬಣ್ಣದ ಟೀ ಶರ್ಟ ಮತ್ತು ಬ್ಲಾಕ್  ಕಲರ್ ಪ್ಯಾಂಟ್ ಧರಿಸಿದ್ದು   
                                           ಇರುತ್ತದೆ.
ಮಾತನಾಡುವ ಭಾಷೆಃ-   ಕನ್ನಡ, ಇಂಗ್ಲೀಷ್, ಹಿಂದಿ,

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.04.2018 gÀAzÀÄ 97 ¥ÀææPÀgÀtUÀ¼À£ÀÄß ¥ÀvÉÛ ªÀiÁr 14300/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.