Thought for the day

One of the toughest things in life is to make things simple:

2 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
     gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-                       
     ದಿನಾಂಕ 19/03/2017 ರಂದು ಸಂಜೆ 5-30 ಗಂಟೆ ಸುಮಾರು ಫಿರ್ಯಾದಿ ±ÀAPÀæ¥Àà vÀAzÉ £ÁUÀ¥Àà ºÉÆ£Àß½î ªÀAiÀiÁ: 74 ªÀµÀð eÁ: °AUÁAiÀÄvÀ G: ¤ªÀÈvÀÛ ¦.J¸ï.L ¸Á: §¸ÀªÀ¸ÁUÁgÀ PÁæ¸À °AUÀ¸ÀÆUÀÆgÀÄ ºÁ.ªÀ. ¯ÉÆÃmÁ¸ï PÁ¯ÉÆÃ¤ ºÀnÖ PÁåA¥ï FvÀನು ತನ್ನ ಟಿ.ವಿ.ಎಸ್.ಮೋಟಾರ್ ಸೈಕಲ್ ನಂ 36 ಡಬ್ಲಯೂ 1114 ನೇದ್ದರ ಮೇಲೆ ಸಾಯಿಬಾಬ ದೇವಸ್ಥಾನಕ್ಕೆ ಹೋಗುವಾಗ ನಡುವಿನ ಮನೆ ಆಸ್ಪತ್ರೆಯ ಹತ್ತಿರ ಎದುಗಡೆಯಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನೆಡಸಿಕೊಂಡು ಬಂದು ಪಿರ್ಯಾಧಿಯ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಪಿರ್ಯಾಧಿದಾರನು ಮೋಟಾರ್ ಸೈಕಲ್ ಸಮೇತ ಕೇಳಗೆ ಬಿದ್ದಿದ್ದರಿಂದ ಬಲತೊಡೆ ಚಪ್ಪೆ ಮುರಿದು ಬಲಮೋಳಕೈ ಮತ್ತು ಕಾಲಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಕೆಂಪು ಮೋಟಾರ್ ಸೈಕಲ್ ಸವಾರನು ಟಕ್ಕರ್ ಕೊಟ್ಟ ನಂತರ ಗಾಡಿಯನ್ನು ತೆಗೆದುಕೊಂಡು ಓಡಿ ಹೋಗಿದ್ದು ಇರುತ್ತದೆ. ಅಂತಾ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ  ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 116/2017 PÀ®A. 279,338 L.¦.¹ & 187 LJªÀiï« DPïÖ  CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


,     ಫಿರ್ಯಾದಿ ಬಾಷಾಸಾಬ ತಂದೆ ಖಾಜಾಸಾಬ 30 ವರ್ಷ ಜಾತಿ ಮುಸ್ಲಿಂ : ಕೂಲಿಕೆಲಸ ಸಾ: ಪೂಲದಿನ್ನಿ ತಾ: ಸಿಂಧನೂರು FvÀ£À ತನ್ನ ಸ್ವಂತ ಅಣ್ಣನಾದ ಮೈಬೂಬ ಈತನು ತನ್ನ ಹೆಂಡತಿ ತವರೂರಾದ ಕವಿತಾಳದಲ್ಲಿ ಇದ್ದು, ಅಲ್ಲಿಯೇ ವಾಸವಾಗಿದ್ದು, ಪೂಲ್ ದಿನ್ನಿಯಲ್ಲಿ ಜನತಾ ಮನೆ ಮಂಜೂರಾಗಿದ್ದು, ಫಿರ್ಯಾದಿಯು ತನ್ನ ಅಣ್ಣ ಮೈಬೂಬನಿಗೆ ಪೂಲ್ ದಿನ್ನಿಗೆ ಬರಲು ತಿಳಿಸಿದ್ದರಿಂದ ಮಹೆಬೂಬ ಈತನು ಮತ್ತು ತನ್ನ ಸಂಗಡ ಕವಿತಾಳ ಗ್ರಾಮದ ರಾಜಾಸಾಬ ಈತನ ಸಂಗಡ ಕವಿತಾಳದಿಂದ ದಿನಾಂಕ 30-3-2017 ರಂದು ರಾತ್ರಿ 9-30 ಗಂಟೆಗೆ ಪೋತ್ನಾಳಕ್ಕೆ ಬಂದು ಪೋತ್ನಾಳದಲ್ಲಿ ಪೆಟ್ರೋಲ್ ಬಂಕ್ ದಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ವೇಳೆಗೆ ಎದುರಾಗಿ ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ಕಾರ ನಂ ಕೆ. 36/ಎನ್-6540 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ರಸ್ತೆಯ ಎಡಬಾಜು ಹೋಗದೇ ಬಲಭಾಜು ರಸ್ತೆಯಲ್ಲಿ ರಾಂಗ್ ಸೈಡಿನಲ್ಲಿ ಬಂದು ಪಾದಚಾರಿ ಮೈಬೂಬ ಈತನಿಗೆ ಎದುರಾರಿ ಟಕ್ಕರ್ ಮಾಡಿ ಕಾರನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ಮೈಬೂಬ ಈತನಿಗೆ ತಲೆಯ ಹಿಂಬಾಗದಲ್ಲಿ ಮತ್ತು ಬಲಗಣ್ಣು ಹುಬ್ಬಿನ ಮೇಲೆ, ಗದ್ದಕ್ಕೆ, ಹಾಗೂ ಬಲಗಾಲು ತೊಡೆಯಿಂದ ಪಾದದವರೆಗೆ ಭಾರಿ ಗಾಯಗಳಾಗಿದ್ದು, ಇಲಾಜು ಕುರಿತು ವೀಮ್ಸ ಆಸ್ಪತ್ರೆ ಬಳ್ಳಾರಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ .ಕಾರಣ ಕಾರ ಚಾಲಕನನ್ನು ಪತ್ತೆ ಹಚ್ಚಿ ಅವನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 103/2017 ಕಲಂ.279, 338   .ಪಿ.ಸಿ. ಮತ್ತು 187 ಐಎಂವಿ ಕಾಯಿದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

         ದಿನಾಂಕ 31/03/17 ರಂದು ಸಿಂಧನೂರಿನಿಂದ ಮಾನವಿಗೆ ರಟ್ಟು ಸಂಗ್ರಹಣೆ ಮಾಡುವ ಕುರಿತು ಮೋಟಾರ್ ಸೈಕಲ್ ಮೇಲೆ ಮಾನವಿಗೆ ಬರುವಾಗ  ಆರೋಪಿ ಸಹಾದೇವ ಈತನು ತನ್ನ ಮೋಟಾರ್ ಸೈಕಲ್ ನಂ ಕೆ..51/ಎಲ್. 3461 ಹಿಂದೆ ಮೃತ 1)ನರೇಂದ್ರ ತಂದೆ ಜಗದೀಶ 28 ವರ್ಷ ಜಾತಿ ಕ್ಯಾವೆಟ ಸಾ:ಭಾರತಪೂರ ಪೊಸ್ಟ ಜಾಫರಗಂಜ ಜಿ:ಫತೆಪೂರು (ಯು.ಪಿ) ಹಾಗೂ 2)ರವಿ ತಂದೆ ರಾಮಬಾಲಿ 25 ವರ್ಷ ಜಾತಿ ಕ್ಯಾವೆಟ ಸಾ:ಪಲ್ಟಪೂರ ಪೊಸ್ಟ ಲಾಲಾವುಲಿ ಜಿ:ಫತೆಪೂರು (ಯು.ಪಿ) ಇವರಿಗೆ ಕೂಡಿಸಿಕೊಂಡು ಮೋಟಾರ್ ಸೈಕಲ್ಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ನಸಲಾಪೂರ ಬ್ರಿಡ್ಜನಲ್ಲಿ ತನ್ನ ಗಾಡಿಯನ್ನು ನಿಯಂತ್ರಣ ಮಾಡಲಾಗದೇ ಬ್ರಿಡ್ಜಿಗೆ ಢಿಕ್ಕಿ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ನಡೆಸುತ್ತಿದ್ದ ಆರೋಪಿ ಸಹಾದೇವನಿಗೆ ರಕ್ತಗಾಯಗ ಳಾಗಿದ್ದು ಮತ್ತು ಹಿಂದೆ ಕುಳಿತವರಿಬ್ಬರಿಗೆ ಭಾರಿ ರಕ್ತಗಾಯ ಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ . CAvÁ ರಾಮಬಾಬು ತಂದೆ ಜಗದೀಶ್, 25 ವರ್ಷ, eÁ:ಕ್ಯಾವೆಟ್ ರಟ್ಟು ಸಂಗ್ರಹಿಸಿ ಮಾರಾಟ ಮಾಡುವದು. ಸಾ: ಭಾರತ್ ಪೂರ ಪೋಷ್ಟ : ಜಾಫರ್ ಗಂಜ್ ಜಿ: ಫತೆಪೂರ     ( ಉತ್ತರ ಪ್ರದೇಶ) ಹಾ.. ಆದಂ ಗ್ಯಾರೇಜ್  ಎದುರಿಗೆ ಮಾನವಿ gÀªÀgÀÄ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß ¸ÀA.102/17 ಕಲಂ 279,337, 304(), ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

            ದಿನಾಂಕ 31-03-2017 ರಂದು 2000 ಗಂಟೆಗೆ ಮೃತ  ಮೊಹನರಾವ್ 60 ವರ್ಷ ಜಾ:ಕಮ್ಮಾ ಸಾ:ಕೋಟೆ ಕ್ಯಾಂಪ್ ನು ತನ್ನ ಮಗಳಾದ ದೀಪಾಶ್ರೀಯನ್ನು ತಿಂಥಿಣಿ ಬ್ರೀಡ್ಜ್ ದಿಂದ ಜಾಲಹಳ್ಳಿ ಕಡೆಗೆ ಮೋಟಾರ್ ಸೈಕಲ್ ನಂ ಕೆಎ-36 ಇಇ-5405 ನೇದ್ದರ ಮೇಲೆ ಬುಂಕಲದೊಡ್ಡಿ ಗ್ರಾಮದ ಹತ್ತಿರ ಕರೆದುಕೊಂಡು ಬರುತ್ತಿರುವಾಗ ದೇವದುರ್ಗ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಅತಿ ವೇಗವಾಗಿ ಮತ್ತು ಆಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ನಡೆಸುತ್ತಿದ್ದ ಮೊಹನ್ ರಾವ್ ಗೆ ತಲೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಮೃತನ ಮಗಳಾದ ದೀಪಾಶ್ರೀಗೆ ತಲೆಯ ಬಲ ಹಣೆಯ ಮೇಲೆ ಬಾರಿ ರಕ್ತಗಾಯವಾಗಿದೆ. ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಟಕ್ಕರ್ ಕೊಟ್ಟು ನಿಲ್ಲಿಸದೇ ವಾಹನ ಸಮೇಓಡಿ ಹೋಗಿ ರುತ್ತಾನೆ.CAvÁ £ÀgÀ¹AºÀgÁªï  © vÀAzÉ £ÁUÉñÀgÁªï ¨ÉÆ¥Àà£ÀªÀgÀ   50 ªÀµÀð eÁ.PÀªÀiÁä G.MPÀÌ®vÀ£À ¸ÁPÉÆÃmÉ PÁåA¥ï vÁ.UÀAUÁªÀw     f¯Áè.PÉÆ¥Àà¼À gÀªÀgÀÄ PÉÆlÖ zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA.44/17 PÀ®A:279, 338,304 (J) L¦¹ PÁAiÉÄÝ & 187  LJA« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-

       ¢£ÁAPÀ: 31.03.2017 gÀAzÀÄ ¸ÁAiÀÄAPÁ® 5.30 UÀAmÉUÉ ªÉÄâ£Á¥ÀÆgÀ UÁæªÀÄzÀ ºÀ£ÀĪÀÄAvÀ zÉêÀgÀ UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è 1) CªÀÄgÀ¥Àà vÀAzÉ ºÀĸÉãÀ¥Àà ªÀAiÀiÁ: 43 ªÀµÀð eÁ: ZÀ®ÄªÁ¢ G: PÀư ¸Á: ªÉÄÃzÀ£Á¥ÀÆgÀÄ ºÁUÀÆ EvÀgÉ 3 d£ÀgÀÄ PÀÆrಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವಾಗ ಪೋಲಿಸ್ ಉಪಾಧಿಕ್ಷಕರು ಲಿಂಗಸುಗೂರು ರವರ ಮಾಹಿತಿ ಮೇರೆಗೆ ಸಿಪಿಐ ಲಿಂಗಸ್ಗೂರು ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ¦.J¸ï.L. ºÀnÖ gÀªÀgÀÄ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 2220/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, 4 ಜನ ಆರೋಪಿತರೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 85/2017 PÀ®A. 87 PÉ.¦ PÁAiÉÄÝ CrAiÀÄ°è  ಆರೋಪಿತರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.    


ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-   
         ಪಿರ್ಯಾದಿ ²æÃªÀÄw. ²¯Áà UÀAqÀ ¥ÀgÀ±ÀÄgÁªÀÄ, ªÀ-24, eÁ:PÉÆgÀªÀgÀ, G:ªÀÄ£ÉUÉ®¸À, ¸Á:J¯ÉPÀÆqÀèV PÁåA¥ï, vÁ:¹AzsÀ£ÀÆgÀÄ.FPÉAiÀÄÄ  ಕಳೆದ 5 ವರ್ಷಗಳಿಂದ ಹಿಂದೆ ಆರೋಪಿ ನಂ.1) ¥ÀgÀ±ÀÄgÁªÀÄ vÀAzÉ ªÀÄÄ¢AiÀÄ¥Àà, ªÀ-27ರವರ ಸಂಗಡ ಸಾಂಪ್ರದಾಯಿಕವಾಗಿ ಮದುವೆಯಾಗಿ 2 ವರ್ಷಗಳವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು, ನಂತರ UÀAqÀ£À ªÀÄ£ÉAiÀĪÀgÀÄ  ಕೂಡಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈಯುತ್ತಾ ನೀನು ಚೆನ್ನಾಗಿಲ್ಲ, ನಿನಗೆ ಮಕ್ಕಳಾಗಿಲ್ಲಾ ಅಂತಾ ಆಕೆಗೆ ಮಾನಸಿಕ , ದೈಹಿಕವಾಗಿ ಹಿಂಸೆ ನೀಡುತ್ತಾ ಹಾಗೂ ವರದಕ್ಷಿಣೆ ತೆಗೆದುಕೊಂಡು ಬಾ ಕಿರುಕುಳ ನೀಡುತ್ತಾ ಬಂದಿದ್ದು, ಕಳೆದ 6 ತಿಂಗಳ ಹಿಂದೆ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈಯುತ್ತಾ ನೀನು ನಮ್ಮ ಮನೆಯಲ್ಲಿರಬೇಡ, ನೀನು ನಿಮ್ಮ ತವರು ಮನೆಗೆ ಹೋಗಿ 1 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು  ಬಾ ಇಲ್ಲದಿದ್ದರೇ ನಿನಗೆ ಜೀವ ಸಹಿತ ಇಲ್ಲಿಯೇ ಸುಟ್ಟು ಹಾಕುತ್ತೇವೆ ಅಂತಾ ಆಕೆಗೆ ಜೀವದ ಬೆದರಿಕೆ ಹಾಕಿ ಹೊಡೆಬಡೆ ಮಾಡಿ ಮಾನಸಿಕ, ದೈಹಿಕ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À ಠಾಣೆ ಗುನ್ನೆ ನಂ. 52/2017 ಕಲಂ. 498(ಎ), 323, 504, 506 ಐಪಿಸಿ ಸಹಿತ 3 & 4 ಡಿಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :01.04.2017 gÀAzÀÄ 152 ¥ÀææPÀgÀtUÀ¼À£ÀÄß ¥ÀvÉÛ ªÀiÁr 16600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   

31 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

J¸ï.¹/J¸ï.n. ¥ÀæPÀgÀtUÀ¼À ªÀiÁ»w.
     ಪಿರ್ಯಾಧಿAiÀiÁzÀ ¥ÀgÀ¸À¥Àà vÀAzÉ ¤Ã®¥Àà ¨É½îPÉÃj  30 ªÀµÀð    eÁ: £ÁAiÀÄPÀ ¸Á: ¸ÀÄtPÀ¯ï vÁ: °AUÀ¸ÀÆUÀÆgÀÄ ಮತ್ತು ಆರೋಪಿ £ÀÄUÀÎ¥Àà vÀAzÉ dmÉÖ¥Àà UÀqÉØÃgÀ 40 ªÀµÀð eÁ: PÀÄgÀ§gÀÄ ºÁUÀÆ EvÀgÉ E§âgÀÄ EªÀgÀÄUÀ¼À ಹೊಲಗಳು ಸುಣಕಲ್ ಸೀಮಾಂತರದಲ್ಲಿ ಅಕ್ಕಪಕ್ಕದಲ್ಲಿ ಇದ್ದು ತಮ್ಮ ತಮ್ಮ ಹೊಲಗಳಿಗೆ ಕಾಲುವೆ ನೀರು ಬಿಟ್ಟುಕೊಳ್ಳುವ ಸಂಬಂದ  ಆಗಾಗ ಜಗಳಗಳಾಗುತ್ತಿದ್ದು ದಿನಾಂಕ: 29-03-2017 ರಂದು ಪಿರ್ಯಾಧಿದಾರರು ತನ್ನ ಹೆಂಡತಿಯ ಜೋತೆಗೂಡಿ ತನ್ನ ಹೊಲಕ್ಕೆ ಕೆನಾಲ ನೀರು ಬಿಟ್ಟು ಕೊಳ್ಳುತ್ತಿರುವಾಗ ಆರೋಪಿತರು ಕೆನಾಲ ದಂಡೆಯ ಹತ್ತಿರ ಬಂದು ಪಿರ್ಯಾಧಿಯ ಜೋತೆಗೆ ಜಗಳ ತೆಗೆದು ಎಲೇ ಬ್ಯಾಡರ ಸೂಳೆ ಮಗನೇ ಇನ್ನೂ ಮುಂದೆ ಲಿಂಗಸೂಗೂರು ತಾಲೂಕಿನಲ್ಲಿ ನಮ್ಮದೆ ದರ್ಬಾರು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ರಾಡಿನಿಂದ ಕಟ್ಟಿಗೆಯಿಂದ ಕೈಯಿಂದ ಹೊಡೆದು ಪಿರ್ಯಾಧಿದಾರಳ ಸೀರೆಯ ಸೆರಗು ಹಿಡಿದು ಮತ್ತು ಆಕೆಯ ಕುಪ್ಪಸ ಹಿಡಿದು ಜಗ್ಗಾಡಿ ಇವಳನ್ನು ಕೆಡಸಿ ಸುಟ್ಟು ಬಿಡುತ್ತೇವೆ ಅಂತಾ ಆಕೆಗೆ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ CAvÁ ಹೇಳಿಕೆ ಫಿರ್ಯಾದಿಯ ಸಾರಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬ ರ 114/2017 ಕಲಂ  504,323, 324,354, 506 ¸À»vÀ 34 L¦¹ ºÁUÀÆ 3 (i) (x) (xi) J¸ï.¹/ J¸ï.n ¥Àæw§AzsÀPÀ PÁAiÉÄÝ  1989 ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.           



¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :31.03.2017 gÀAzÀÄ 68 ¥ÀææPÀgÀtUÀ¼À£ÀÄß ¥ÀvÉÛ ªÀiÁr 8100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                    

30 Mar 2017

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.

     ¢£ÁAPÀ: 29-03-2017 gÀAzÀÄ ²æÃ ¯ÉÆÃPÉñÀ ©.eÉ. ¸ÀºÁAiÀÄPÀ ¥Éưøï C¢üÃPÀëPÀgÀÄ zÉêÀzÀÄUÀð oÁuÉ gÀªÀjUÉ ¤®ªÀAf UÁæªÀÄzÀ PÀȵÁÚ £À¢ wÃgÀ¢AzÀ mÁåPÀÖgïUÀ¼À°è ZÁ®PÀgÀÄUÀ¼ÀÄ mÁåPÀÖgïUÀ¼À ªÀiÁ°PÀgÀÄ ºÉýzÀAvÉ CPÀæªÀÄ ªÀÄgÀ¼ÀÄ ¸ÁUÁlzÀ°è vÉÆVgÀĪÀ PÀÄjvÀÄ RavÀ  ¨Áwä §AzÀ ªÉÄÃgÉUÉ, J.J¸ï.¦. ¸ÁºÉçgÀÄ, ¹§âA¢ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¤®ªÀAf PÁæ¸ï ºÀwÛgÀ ºÉÆÃV ªÀÄzsÁåºÀß 13-45 UÀAmÉUÉ CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀÝ mÁåPÀÖgï ¸ÀégÁeï PÀA¥À¤AiÀÄ 735FE. mÁåPÀÖgï ZÉ¹ì £ÀA§gï WYTL31419139498 ªÀÄvÀÄÛ EAf£ï £ÀA§gï 39.1354/FL008346A £ÉÃzÀÝ£ÀÄß ¤°è¹ «ZÁj¹zÀÄÝ ¸ÀzÀj mÁåPÀÖgï ZÁ®PÀ£ÀÄ ¸ÀgÀPÁgÀPÉÌ AiÀiÁªÀÅzÉà gÁdzsÀ£À PÀlÖzÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁlzÀ°è vÉÆqÀVzÀÝjAzÀ DgÉÆÃ¦ 1. ªÉAPÀmÉñÀ vÀAzÉ: zÉêÀ¥Àà §rUÉÃgÀ, 2. ªÀİèPÁdÄð£À vÀAzÉ: zÉêÀ¥Àà, eÁw; £ÁAiÀÄPÀ, ¸Á: ¤®ªÀAf  ZÁ®PÀ£À£ÀÄß, mÁåPÀÖgï ªÀÄvÀÄÛ ªÀÄÄzÉݪÀiÁ®Ä ªÀ±ÀPÉÌ ¥ÀqÉzÀÄPÉÆAqÀÄ §AzÀÄ, CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀ ZÁ®PÀ ªÀÄvÀÄÛ ªÀiÁ®PÀgÀÄUÀ¼À «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ¥ÀAZÀ£ÁªÉÄ, ªÀÄÄzÉÝ ªÀiÁ®Ä ºÁUÀÆ DgÉÆÃ¦ ZÁ®PÀ£À£ÀÄß ºÁdgÀÄ ¥Àr¹ PÀæªÀÄ dgÀÄV¸ÀĪÀ PÀÄjvÀÄ eÁÕ¥À£Á ¥ÀvÀæ ¤ÃrzÀÝgÀ ªÉÄðAzÀ zÉêÀzÀÄUÀð ¥Éưøï oÁuÉ UÀ£Éß £À§AgÀ 53/2017 4(1A), 21 MMDR ACT & 379 IPC CrAiÀÄ°è ¥ÀæPÀgÀt zÁR®Ä ªÀÄrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ .

ºÀ¯Éè ¥ÀæPÀgÀtUÀ¼À ªÀiÁ»w.
       
        ದಿನಾಂಕ.27.03.2017 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ±ÁAvÀªÀÄä UÀAqÀ §¸ÀìAiÀÄå, 60 ªÀÀµÀð, eÁ-£ÁAiÀÄPÀ, G-ºÉÆ®ªÀÄ£ÉPÉ®¸À, ¸Á-¨sÀƪÀÄ£ÀUÀÄAqÀ ಮತ್ತು ಆಕೆಯ ಮಗಳು ಸಾಬಮ್ಮ ಜೊತೆ  ಆರೋಪಿvÀgÁzÀ §¸ÀìªÀÄä UÀAqÀ ²ªÀ¥Àà,58 ªÀµÀð ಆಡುಗಳು ಪಿರ್ಯಾದಿ ಮನೆಯಲ್ಲಿ ಹೋಗಿ ಮಾಡಿದ  ಅಡುಗೆಯನ್ನು ಕೆಳಗಡೆ ಚೆಲ್ಲಿ ಹಾಳು ಮಾಡಿದ್ದರಿಂದ ಇದೇ ವಿಷಯವಾಗಿ ನಾವು ಆಡುಗಳನ್ನು ಎಲ್ಲಿ ಕಟ್ಟಿ ಮೇಯಿಸಬೇಕು. ನಿಮ್ಮ ಅಡುಗೆಯನ್ನು ಚೆಲ್ಲಿ ಹೋದರೆ ಎನಾಯಿತು. ನೀವು ನಿಮ್ಮ ಮನೆಯನ್ನು ಸರಿಯಾಗಿ ಕಾಯ್ದುಕೊಳ್ಳಬೇಕು ಅಂತಾ ಜಗಳ ತೆಗೆದು ಆರೋಪಿ ನಂ.3 ಮತ್ತು 4 ಇವರು ಕಟ್ಟಿಗೆಗಳಿಂದ ಪಿರ್ಯಾದಿ ಮತ್ತು ಆಕೆಯ ಮಗಳಿಗೆ ಕಾಲುಗಳಿಗೆ ಹೊಡೆದು ರಕ್ತಗಾಯ ಮಾಡಿ, 3 ಮತ್ತು 4 ರವರು ಕೂದಲು ಹಿಡಿದ ಎಳೆದಾಡಿ ನೂಕಾಡಿರುತ್ತಾರೆ ಅಂತಾ ಮುಂತಾಗಿ ದೂರು ಇರುತ್ತದೆ. ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ.

PÉÆ¯É ¥ÀæPÀgÀtUÀ¼À ªÀiÁ»w.
          ದಿನಾಂಕ: 29-03-2017 ರಂದು 6-00 ಪಿ.ಎಂಕ್ಕೆ ಪಿರ್ಯಾಧಿದಾರgÁzÀ PÀÆqÉèÃ¥Àà vÀAzÉ §Ä¼Àî¥Àà »ÃgÉPÀħgÀÄ ªÀAiÀiÁ: 55 ªÀµÀð eÁ: PÀÄgÀ§gÀÄ G: MPÀÌ®ÄvÀ£À ¸Á: ²Ã®ºÀ½ ರವರು ಠಾಣೆಗೆ ಹಾಜರಾಗಿ ಪಿರ್ಯಾಧಿ ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ದಿನಾಂಕ 25/03/2016 ರಂದು ಮದ್ಯಾಹ್ನ ಶೀಲಹಳ್ಳಿಯಿಂದ ಚನ್ನಪ್ಪನು ತನ್ನ ಮೋಟಾರ್ ಸೈಕಲ್ ನಂ ಕೆಎ 36 ಇಎಫ್ 2109 ನೇದ್ದನ್ನು ತೆಗೆದುಕೊಂಡು ಹೋದವನು ವಾಪಸ್ಸು ಮನೆಗೆ ಬಾರದೆ ಇದ್ದುರಿಂದ ಆತನಿಗಾಗಿ ಅಲ್ಲೆಲ್ಲಿ ಹುಡುಕಾಡಿದ್ದು ಸಿಗದೇ ಇದ್ದುರಿಂದ ನಿನ್ನೆ ದಿನಾಂಕ: 28-03-2017 ರಂದು ಆತನ ಮೋಟಾರ್ ಸೈಕಲ್ ಈಚನಾಳ ಗ್ರಾಮದಲ್ಲಿ ಆತನ ಮಿತ್ರನಾದ ಗದ್ದೆಪ್ಪ ತಂದೆ ಹನುಮಂತ ಈಚನಾಳ ತನ ಮನೆಯಲ್ಲಿ ಸಿಕ್ಕಿದ್ದು ಆತನಿಗೆ ವಿಚಾರಿಲು ದಿನಾಂಕ: 25-03-2017 ರಂದು ರಾತ್ರಿ ತಾನೂ ಲಿಂಗಸೂಗೂರಿನಲ್ಲಿ ಇದ್ದಾಗ ತನಗೆ ಬೇಟಿಯಾಗಿ ಅಲ್ಲಿ ಇಬ್ಬರೂ ಸೇರಿ ಅಲ್ಲಿ ಮದ್ಯಾಪಾನ ಮಾಡಿ ತನ್ನ ಹತ್ತಿ 600 ರೂಪಾಯಿ ಹಣ ಪಡೆದುಕೊಂಡು ತಾನೂ ಕಸಬಾ ಲಿಂಗಸೂಗೂರಿಗೆ ಹೋಗುತ್ತೇ ನೀನು ಮೋಟಾ ಸೈಕಲನ್ನು ನಮ್ಮ ಮನೆಯಲ್ಲಿ ಕೊಡು ಅಂತಾ ಹೇಳಿದ್ದು ಅದಕ್ಕಾಗಿ ಇಂದು ತನ್ನ ಮಗ ಸಿಗದೆ ಇದ್ದುರಿಂದ ದು ದಿನಾಂಕ: 29-03-2017 ರಂದು ಮದ್ಯಾಹ್ನ 12-00 ಗಂಟೆಗೆ ಆತನು ಕಾಣೆಯಾದ ಬಗ್ಗೆ ಪಿರ್ಯಾಧಿ ಕೊಟ್ಟಿದ್ದು ಇದ್ದು ಈ ದಿನ ಸಾಯಂಕಾಲ 4-00 ಗಂಟೆ ಸುಮಾರಿಗೆ   ಈಚನಾಳ ಸಮೀಪ ನಾರಯಣಪೂರ ಕಾಲುಗೆಯಲ್ಲಿ ಶವ ಬಿದ್ದಿದೆ ಅಂತಾ ವಿಷಯ ತಿಳಿದು ಹೋಗಿ ನೋಡಿದ್ದು ಶವದ ತೆಲೆಯಿಂದ ಸೊಂಟದವರೆಗೆ ಗೊಬ್ಬರದ ಪ್ಲಾಸ್ಟೀಕ್ ಚೀಲ ಹೊದಸಿ ಅದಕ್ಕೆ ಸೋಂಟಕ್ಕೆ ಹಗ್ಗ ಕಟ್ಟಿದ್ದು ಶವವನ್ನು ಹೊರಗೆ ತೆಗೆದು ನೋಡಲಾಗಿ ಅದು ತನ್ನ ಮಗನ ಶವವೇ ಇದ್ದು ಆತನ ಕುತ್ತಿಗೆಗೆ ಹಗ್ಗದಿಂದ ಬಿಗಿದಂತೆ ಇಲ್ಲವೇ ಹರಿತವಾದ ಆಯ್ದದಿಂದ ಕೊಯ್ದಂತೆ ಕಂಡು ಬಂದಿದ್ದು ಮೇಲ್ಕಂಡ ಆರೋಪಿತನು ಯಾವುದೋ ಉದ್ದೇಶದಿಂದ ನನ್ನ ಮಗನನ್ನು ಕೊಲೆ ಮಾಡಿ ಕೊಲೆ ಮುಚ್ಚಿಹಾಕುವ ಸಲುವಾಗಿ ಶವಕ್ಕೆ ಪ್ಲಾಸ್ಟೀಕ್ ಚೀಲ ಹೊದಸಿ ಹಗ್ಗ ಕಟ್ಟಿ ನಾರಯಣಪೂರ ಕಾಲುವೆಯಲ್ಲಿ ಎಸದಂತೆ ಕಂಡು ಬರುತ್ತದೆ, ಅಂತಾ ಇದ್ದ  ಫಿರ್ಯಾದಿಯ ಸಾರಂಶದ ಮೇಲಿಂದ ಲಿಂಗಸಗೂರು ಪೊಲೀಸ್ ಠಾಣಾ ಗುನ್ನೆ ನಂಬರ 113/2017 ಕಲಂ 302,201 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

          ದಿನಾಂಕ 29.03.2017 ರಂದು ನಮೂದಿತ ಫಿರ್ಯಾಧಿದಾರನಾದ ²æÃ ²ªÀ¥Àà vÀAzÉ wªÀÄäAiÀÄå @ UËqÀ¥Àà ¥ÉÆÃ°¸ï ¥ÁnÃ¯ï ªÀAiÀiÁ 25 ªÀµÀð, eÁ: £ÁAiÀÄPÀ, G: PÀưPÉ®¸À, ¸Á: UËqÀ¥Àà£ÀzÉÆrØ, AiÀÄgÀdAw ಇವರ ತಂದೆಯಾದ ಮೃತ ತಿಮ್ಮಯ್ಯ @ ಗೌಡಪ್ಪ ಈತನನ್ನು ಯರಜಂತಿ ಸೀಮಾದ ಸೋಮಯ್ಯ ದೊಡ್ಡಮನಿ ಇವರ ಹೊಲದ ಹತ್ತಿರ ಡಾಂಬರ್ ರಸ್ತೆಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉಧ್ದೇಶಕ್ಕೆ ಒಂದು ಕಲ್ಲನ್ನು ಎತ್ತಿಹಾಕಿ ಕೊಲೆಮಾಡಿದ್ದು, ಫಿರ್ಯಾಧಿದಾರನು ವಿಷಯ ತಿಳಿದು ಬಂದು ನೋಡಲಾಗಿ ಸ್ಥಳದಲ್ಲಿಯೇ ಮೃತಪಟ್ಟು ರಕ್ತಹರಿದಿತ್ತು. ತಲೆಗೆ, ಮುಖಕ್ಕೆ ಬಲವಾದ ರಕ್ತಗಾಯಗಳಾಗಿದ್ದು, ಶವದ ಪಕ್ಕದಲ್ಲಿ ಒಂದು ರಕ್ತಹತ್ತಿದ ಕಲ್ಲು ಬಿದ್ದಿತ್ತು. ಆಗ ರಾತ್ರಿ 7.45 ಗಂಟೆಯಾಗಿತ್ತು. ಕಾರಣ ಆರೋಪಿತರನ್ನು ಪತ್ತೆಹಚ್ಚಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಅಂತಾ ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾಧಿ ಸಾರಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂಬರ 82/2017 ಕಲಂ 302 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :30.03.2017 gÀAzÀÄ 74 ¥ÀææPÀgÀtUÀ¼À£ÀÄß ¥ÀvÉÛ ªÀiÁr 9300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.