Thought for the day

One of the toughest things in life is to make things simple:

12 May 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ.09-05-2015 ರಂದು 09-00 ಎಂ.ಎಂಕ್ಕೆ ಕೋಳುರುದಿಂದ ಪಿರ್ಯಾದಿ ²æÃ ©üêÀÄgÁAiÀÄ vÀAzÉ ªÀiÁgÉ¥Àà ¨sÀAqÁj, 43 ªÀµÀð, G-MPÀÌ®ÄvÀ£À, ¸Á-PÉÆÃ¼ÀÆgÀÄ  vÁ-zÉêÀzÀÄUÀð   FvÀ£À  ಸಂಬಂದಿಕರಾದ ಹನುಮಂತ್ರಾಯನ ಮಗಳ ಮದುವೆಗೆ ಚಿಂಚರಕಿ ಗ್ರಾಮಕ್ಕೆ ಹೋಗಿದ್ದು ಮದುವೆ ಮುಗಿಸಿಕೊಂಡು ದಿನಾಂಕ.10-05-2015 ರಂದು 16-30 ಗಂಟೆ ಸುಮಾರಿಗೆ ಚಿಂಚರಕಿಯಿಂದ ವಾಪಾಸ್ಸು ಬರುವಾಗ ಕೆ. 36 ಬಿಒ 134 ಟಾಟಾ ಎಸಿ ಗಾಡೊಯ ಚಾಲಕನು ಅತಿವೇಗದಿಂದ ನಡೆಸಿಕೊಂಡು ಅಲಕ್ಷತನದಿಂದ ನಡೆಸಿದ್ದರಿಂದ ಸ್ಕೀಡ್ಡಾಗಿ ಚಾಲಕನ ನಿಯಂತ್ರಣ ತಪ್ಪಿ ದೇವರಗುಡ್ಡ ರೋಡಿನ  ಮೇಲೆ ಟಾಟಾ ಎಸಿ ಗಾಡಿಯು ರೋಡಿನ ಪಕ್ಕದಲ್ಲಿದ್ದ ಬೇವಿನ ಮರಕ್ಕೆ ಗುದ್ದಿ ಪಲ್ಟಿಯಾಗಿ ಗಾಡಿಯಲ್ಲಿದ್ದ 1) gÉÃtÄPÀªÀÄä UÀAqÀ £ÀgÀ¸À¥Àà 2) ¸ÉÆÃ¤AiÀiÁ vÀAzÉ UÉÆÃ«AzÀ¥Àà, 3) ZÀAzÀæªÀÄä UÀAqÀ ºÀA¥ÀAiÀÄå PÀÆrèV, 4) ®°vÁ UÀAqÀ ©üêÀÄgÁAiÀÄ, 5) ºÀİUɪÀÄä UÀAqÀ §¸ÀªÀgÁd, 6) ±ÉéÃvÀ vÀAzÉ §¸ÀªÀgÁd, J¯ÁègÀÆ ¸Á-PÉÆÃ¼ÀÄgÀÄ 7) GªÀiÁzÉë UÀAqÀ DAeÉ£ÉAiÀÄå ªÀÄÆ° ¸Á-PÉÆvÀÛzÉÆrØ EªÀgÀÄUÀ½UÉ ಸಣ್ಣಪುಟ್ಟ ತರಚಿದ ಗಾಯಗಳು ಮತ್ತು ತರಚಿದ ಗಾಯಗಳಾಗಿ ಒಳಪೆಟ್ಟಾಗಿದ್ದು ಮತ್ತು ಅಪಘಾತ ಜರುಗಿದ ನಂತರ ಚಾಲಕನು ಸ್ಥಳದಿಂದ ಓಡಿ ಹೋಗಿರುತ್ತಾನೆ  ಅಂತ ಇದ್ದ ಲಿಖಿತ ಪಿರ್ಯಾದಿ ಮೇಲಿಂದ   eÁ®ºÀ½î ¥Éưøï oÁuÉ C.¸ÀA.58/2015   PÀ®A-279,337 L¦¹ ªÀÄvÀÄÛ 187 LJA« PÁAiÉÄÝ  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿ;- 11-05-2015 ರಂದು ಸಂಜೆ  ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯ ಜೆಗರಕಲ್ ಗ್ರಾಮದಲ್ಲಿ ಒಬ್ಬನು ಜನರಿಂದ ಹಣ ಸಂಗ್ರಹಿಸಿ ಮಟಕಾ ಜೂಜಿನ ನಂಬರ್ ಗಳನ್ನು ಬರೆದುಕೊಂಡು ನಂಬರ್ ಗಳ ಚೀಟಿ ಸಂಗ್ರಹಿಸಿದ ಜೂಜಿನ ಹಣವನ್ನು ಇನ್ನೊಬ್ಬನಿಗೆ ನೀಡುವದಲ್ಲದೇ  ಇಬ್ಬರೂ ಸೇರಿ ಜೂಜಿನಲ್ಲಿ ವಿಜೇತ ನಂಬರ್ ಬರೆಯಿಸಿದವರಿಗೆ ಪಣಕ್ಕೆ ಹಚ್ಚಿದ ಹಣದ ಶೇಕಡಾ 80 ರಷ್ಟು ಹಣವನ್ನು ನೀಡದೇ ಜನರಿಗೆ ಮೋಸ ಮಾಡುತ್ತಿದ್ದಾರೆಂದು ಮಾಹಿತಿ ತಿಳಿದು ಬಂದ ಮೇರೆಗೆ ಉಪವಿಭಾಗಾಧಿಕಾರಿಗಳು ರಾಯಚೂರುರವರ ಮಾರ್ಗದರ್ಶನ ಪಡೆದು ಉಪವಿಭಾಗದ ಸ್ಕಾಡ್ ಸಿಬ್ಬಂದಿಯವರೊಂದಿಗೆ  ಇವರೊಂದಿಗೆ 17-30 ಗಂಟೆಗೆ ಠಾಣೆಯಿಂದ ಹೊರಟು 18-15  ಗಂಟೆಗೆ  ಸದರಿ ಜೆಗರಕಲ್ ಗ್ರಾಮ ತಲುಪಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ  18-30 ಗಂಟೆಗೆ ಜೆಗರಕಲ್ ಗ್ರಾಮದಿಂದ ಹೊಸಪೇಟ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗ್ರಾಮದ ಸರಕಾರಿ ಶಾಲೆ ಹತ್ತಿರ  ದಾಳಿ ಮಾಡಿ ಮಟಕಾ ಚೀಟಿಗಳನ್ನು ಬರೆದು ಬುಕ್ಕಿಗೆ ಚೀಟಿ ಮತ್ತು ಸಂಗ್ರಹಿಸಿದ ಹಣವನ್ನು ನೀಡಲೆತ್ನಿಸಿದ  ಬಸವರಾಜಸ್ವಾಮಿ ತಂದೆ ಗುರುಸ್ವಾಮಿ 55 ವರ್ಷ ಜಂಗಮ ಸಾ. ಜೆಗರಕಲ್  ಈತನನ್ನು ದಸ್ತಗಿರಿ ಪಡಿಸಿ ಸದರಿಯವನ ವಶದಿಂದ  ಒಂದು ಮಟಕಾ ಜೂಜಿನ ನಂಬರ್ ಗಳನ್ನು ಬರೆದ ಚೀಟಿ, ಹಣ ರೂಪಾಯಿ 3410/- ಮತ್ತು ಒಂದು ಬಾಲ್ ಪೆನ್ನು ವಶಪಡಿಸಿಕೊಂಡಿದ್ದು ಸದರಿಯವನಿಂದ ಚೀಟಿ ಸಂಗ್ರಹಿಸಲು ಬಂದವನ ಹೆಸರು  ರಾಚಯ್ಯ ಸ್ವಾಮಿ ಸಾ;- ಅರಕೇರಾ ಅಂತಾ ತಿಳಿದು ಬಂದಿದ್ದು ದಾಳಿ ಕಾಲಕ್ಕೆ ಸದರಿಯವನು ಓಡಿ ಹೋಗಿದ್ದು ಇರುತ್ತದೆ. ಈ ಬಗ್ಗೆ ಸ್ಥಳದಲ್ಲಿಯೇ  18-30 ಗಂಟೆಯಿಂದ 19-30 ಗಂಟೆಯವರೆಗೆ ರಸ್ತೆಯ ಬೆಳಕಿನಲ್ಲಿ ಪಂಚನಾಮೆಯನ್ನು ಬರೆದುಕೊಂಡು ಆರೋಪಿ ಬಸವರಾಜಸ್ವಾಮಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸ್ಥಾನಿಕ ವಿಚಾರಣೆಯಿಂದ ಸದರಿಯವರಿಬ್ಬರೂ ಜನರಿಂದ ಹಣ ಸಂಗ್ರಹಿಸಿ ಮಟಕಾ ಜೂಜಿನ ನಂಬರ್ ಗಳನ್ನು ಬರೆದುಕೊಂಡು ವಿಜೇತ ನಂಬರ್ ಗಳಿಗೆ ಹಣ ಸಂದಾಯ ಮಾಡದೇ ಮೋಸ ಮಾಡುತ್ತಿದ್ದಾರೆಂದು ತಿಳಿದು ಬಂದಿದ್ದು ಇರುತ್ತದೆ. ಈ ಬಗ್ಗೆ  ಎ.ಎಸ್.ಐ (ಸಿ) ರವರಿಂದ ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ  UÀÄ£Éß £ÀA:108/2015 PÀ®A 420 ಐಪಿಸಿ  78 [III] PÉ.¦.DåPïÖ CrAiÀİè ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                 ದಿನಾಂಕ 11-05-2015 ರಂದು 05-30 ಪಿ.ಎಮ್ ತುರುವಿಹಾಳ ಗ್ರಾಮದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1) ಪಂಪಯ್ಯ ತಂದೆ ಶಿವಯೋಗಯ್ಯ, 50 ವರ್ಷ, ಜಂಗಮ, ಒಕ್ಕಲುತನ, ಸಾ: ಜಾಲಹಳ್ಳಿ, ತಾ:ಸಿಂಧನೂರು  2) ವೀರಭದ್ರಯ್ಯ ಸ್ವಾಮಿ ಜಾಲಿಹಾಳ ನೇದ್ದವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ 01 ಸಿಕ್ಕಿಬಿದ್ದಿದು ಆರೋಪಿ 02 ನೇದ್ದವನು ಓಡಿ ಹೋಗಿದ್ದು, ಆರೋಪಿ 01 ನೇದ್ದವನಿಂದ ಮಟಕಾ ಜೂಜಾಟದ ನಗದು ಹಣ ರೂ. 200/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ.54/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
           ದಿನಾಂಕ 11-05-2015 ರಂದು 4.45 ಪಿ.ಎಂ ಗಂಟೆಯ ಸುಮಾರಿಗೆ ಖಾಜಾಹುಸೇನ ತಂದೆ ಯೂಸೂಫ್, ವಯಾ : 40 ವರ್ಷ, ಜಾ:ಮುಸ್ಲಿಂ, ಉ:ಕೂಲಿಕೆಲಸ ಸಾ:ದಡೇಸೂಗೂರು ತಾ: ಸಿಂಧನೂರುFvÀ£ÀÄ  ದಡೇಸೂಗೂರು ಗ್ರಾಮದಲ್ಲಿ ಅಶೋಕ ಭೂಪಾಲ ಇವರ ಹೊಲಕ್ಕೆ ಹೋಗುವ ಹಳೆಯ ಊರಿನ ದಾರಿಗೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಾ 1 ರೂ. ಗೆ 80 ರೂ. ಕೊಡುತ್ತೇವೆ ಅಂತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದು ಸದರಿ ಆರೋಪಿಯನ್ನು ಪಿ.ಎಸ್.ಐ ¹AzsÀ£ÀÆgÀ UÁæ«ÄÃt ¥Éưøï oÁuÉ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 7,00/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಗುನ್ನೆ ನಂ. 126/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¥ÀrvÀgÀ ¹ÃªÉÄ JuÉÚ d¥ÀÄÛ ªÀiÁrzÀ ¥ÀæPÀgÀtzÀ ªÀiÁ»w:-
                 ದಿನಾಂಕ: 11-05-2015 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಪಿ.ಹನುಮಂತಪ್ಪ ಪಿ.ಎಸ್.(ಅವಿ) ರವರು ಪಂಚನಾಮೆ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜ್ಞಾಪನ ಪತ್ರವನ್ನು ಕೊಟ್ಟಿದ್ದು ಸಾರಾಂಶದವೆನೇಂದರೆ, ರಾಯಚೂರು ನಗರದ ಗದ್ವಾಲ್ ರೋಡ್ ನಲ್ಲಿ ಯಾವುದೋ ಒಂದು ಪ್ಯಾಸೆಂಜರ್ ಆಟೋದಲ್ಲಿ ಸೀಮೆ ಎಣ್ಣೆಯುಳ್ಳ ಕ್ಯಾನ್ ಗಳನ್ನು ಅನದಿಕೃತವಾಗಿ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ದೊರೆತ ಮೇರೆಗೆ ಮಾನ್ಯ ಸಿ.ಪಿ.ಐ ಪಶ್ಚಿಮ ವೃತ್ತ ರಾಯಚೂರು ಮಾರ್ಗದರ್ಶನದಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪಿನಲ್ಲಿ ಹೋಗಿ ಠಾಣಾ ವ್ಯಾಪ್ತಿಯ ಗದ್ವಾಲ್ ರಸ್ತೆ ಕಡೆಗೆ ಇರುವ ವಾಸವಿ ರೈಸ್ ಮಿಲ್ ಹಿಂದುಗಡೆ ಇರುವ ಪ್ರಾರ್ಥನಾ ಪಬ್ಲಕ್ ಸ್ಕೂಲ್ ಕಡೆಗೆ ಹೋಗುವ ಕ್ರಾಸ್ ಹತ್ತಿರ ಕಚ್ಚಾ ರಸ್ತೆಯಲ್ಲಿ ಜೀಪನ್ನು ಮರೆಯಾಗಿ ನಿಲ್ಲಿಸಿ ಮರೆಯಲ್ಲಿ ನಿಂತು ರೋಡಿನಲ್ಲಿ ತಿರುಗಾಡುವ ಆಟೋಗಳನ್ನು ಗಮನಿಸುತ್ತಿದ್ದಾಗ ಒಂದು ಆಟೋ ಪ್ಯಾಸೆಂಜರ್ ಆಟೋ ಬಂದಿದ್ದು, ಸಿಬ್ಬಂದಿಯವರ ಸಹಾಯದಿಂದ ಆಟೋವನ್ನು ಅಡ್ಡಗಟ್ಟಿ ನಿಲ್ಲಿಸಿ ಆಟೋದಲ್ಲಿ ಪರಿಶೀಲಿಸಿ ವಿಚಾರಿಸಲು ಆಟೋದಲ್ಲಿ ಕುಳಿತವನು ತನ್ನ ಹೆಸರು ಹನುಮಂತಪ್ಪ ಅಂತಾ ಹೇಳಿ ತನಗೆ ಯಾರೋ ಸಾರ್ವಜನಿಕರು ಮಾರಾಟ ಮಾಡಿ ಹೋದ ಸೀಮೆ ಎಣ್ಣೆಯನ್ನು ಹೆಚ್ಚಿನ ಬೆಲೆಗೆ ಅನಧೀಕೃತವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದುದಾಗಿ ಮತ್ತು ಇದಕ್ಕೆ ಸಹಕರಿಸಿದ ಆಟೋ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ಸೈಯ್ಯದ್ ಗೂಡ್ ಸಾಬ್ ಅಂತಾ ಹೇಳಿದ್ದು, ಹನುಮಂತಪ್ಪ ಈತನ ಹತ್ತಿರ ಇದ್ದ ಕ್ಯಾನ್ ಗಳನ್ನು ನೋಡಲಾಗಿ 1) 03 ನೀಲಿ ಬಣ್ಣದ ಪ್ಲಾಸ್ಕೀಕ್ ಕ್ಯಾನ್ ಗಳಿದ್ದು ಪ್ರತಿಯೊಂದು ಕ್ಯಾನಿನಲ್ಲಿ ಅಂದಾಜು ತಲಾ 30 ಲೀಟರ್ ನಂತೆ ಒಟ್ಟು 90 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 900/- ರೂ ಬೆಲೆಬಾಳುವದಿರುತ್ತದೆ 2) 01 ಬಿಳಿ ಬಣ್ಣದ ಪ್ಲಾಸ್ಕೀಕ್ ಕ್ಯಾನ್ ಇದ್ದು  ಅದರಲ್ಲಿ ಅಂದಾಜು 30 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 300/- ರೂ ಬೆಲೆಬಾಳುವದಿರುತ್ತದೆ.  3) 2 ಕಬ್ಬಿಣದ ಡಬ್ಬಿಗಳಲ್ಲಿ ಅಂದಾಜು ತಲಾ 15 ಲೀಟರ್ ನಂತೆ 30 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 300/- ರೂ ಬೆಲೆಬಾಳುವುದು ಹೀಗೆ ಒಟ್ಟು 150 ಲೀಟರ್ ಅ:ಕಿ: 1500/- ರೂ ಗಳ ಬೆಲೆ ಬಾಳುವುದನ್ನು ದಾಳಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಮತ್ತು  ಆಟೋ ನಂಬರ್ : ಕೆಎ-36/ಬಿ-0662 ಇದ್ದು ಅ:ಕಿ: 50.000/- ರೂ ನೇದನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮೇಲ್ಕಂಡ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮ ಜರುಗಿಸಬೇನ್ನುವುದರ ಮೇಲಿಂದ ಮಾರ್ಕೇಟ್ ಯಾರ್ಡ್ ¥Éưøï oÁuÉ ಗುನ್ನೆ ನಂ:43/2015 ಕಲಂ 1] KARNATAKA ESSENTIAL COMMODITIES LICENSING ORDER 1986 U/s-3  [2] Kerosene (Restriction on use and Fixation of selling price) Act, 1993 U/s-3(i), [3] ESSENTIAL COMMODITIES ACT, 1955 U/s-3,7 ರ ಆಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
                  ದಿನಾಂಕ: 11/05/2015 ರಂದು ಬೆಳಿಗ್ಗೆ 06-00 ಗಂಟೆಗೆ ©.J¸ï.ºÉƸÀ½î ¦J¸ïL UÀ§ÆâgÀ oÁuÉ gÀªÀgÀÄ  oÁuÉAiÀİèzÁÝUÀ ಅಪ್ರಾಳ್ ಸೀಮಾದಲ್ಲಿ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಚಾಲಕರುಗಳು ತಮ್ಮ ಟ್ರ್ಯಾಲಿಯಲ್ಲಿ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರ ಸಂಗಡ ಬೆಳಿಗ್ಗೆ 06-15 ಗಂಟೆಗೆ ಗಬ್ಬೂರು ಠಾಣೆಯಿಂದ ಹೊರಟು 07—00 ಗಂಟೆಗೆ ಅಪ್ರಾಳ್ ಸೀಮಾದಲ್ಲಿ ಕೃಷ್ಣಾ ನದಿ ಕಡೆಗೆ ಹೋಗುವಾಗ ನದಿಯ ಹತ್ತಿರ ಎರಡು ಟ್ರ್ಯಾಕ್ಟರ್ ಚಾಲಕರು ತಮ್ಮ ಟ್ರ್ಯಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು ನೋಡಿ ಕೈ ಮಾಡಿ ನಿಲ್ಲಿಸಿ ಆರೋಪಿತರನ್ನು ವಿಚಾರಿಸಿದಾಗ 1] CfÃeï¸Á¨ï vÀAzÉ UÀ¤¸Á¨ï,35ªÀµÀð,eÁ:ªÀÄĹèA,G:mÁæöåPÀÖgï ZÁ®PÀ ¸Á:UÀ§ÆâgÀÄ 2] ¸ÀAfêÀ vÀAzÉ ²ªÀ¥Àà,25ªÀµÀð,eÁ:ZɮĪÁ¢, G:mÁæöåPÀÖgï ZÁ®PÀ,¸Á:UÀ§ÆâgÀÄ  CAvÁ ಹೇಳಿ ತಾವು ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿ ಮಾಡದೇ ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ನದಿಯಿಂದ ಸರಕಾರಕ್ಕೆ ಯಾವುದೇ ರಾಜಧನ, ಹಣ ವಗೈರೆ ಸಂದಾಯ ಮಾಡದೆ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ ಹಣವನ್ನು ಸಂದಾಯ ಮಾಡದೆ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನದಿಂದ ಅಪ್ರಾಳ್ ಸೀಮಾಂತರದಲ್ಲಿ ಕೃಷ್ಣಾ ನದಿಯ ದಂಡೆಯಿಂದ ತುಂಬಿಕೊಂಡು ಬಂದಿದ್ದು ಅಂತಾ ಮುಂತಾಗಿ ಹೇಳಿ ವಾಹನಗಳನ್ನು ಚೆಕ್ ಮಾಡುವಾಗ ಸದರಿ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ ಎಂದು ಬೆಳಿಗ್ಗೆ 09-00 ಗಂಟೆಗೆ  ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳಲ್ಲಿ ಮರಳು ತುಂಬಿದ್ದು ಠಾಣೆಗೆ ತಂದು ಜ್ಞಾಪನ ಪತ್ರ ಮುಂದಿನ ಕ್ರಮಕ್ಕಾಗಿ ನೀಡಿದ ಮೇರೆಗೆ UÀ§ÆâgÀÄ ¥Éưøï oÁuÉ C.¸ÀA. 69/2015 PÀ®A: 4(1A),21 MMRD ACT 1957 & 379 IPC CrAiÀİè ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ.         

¢£ÁAPÀ: 12-05-2015 gÀAzÀÄ 07-00 gÀAzÀÄ gÉÆÃqÀ®§AqÁ UÁæªÀÄ (AiÀÄÄ.PÉ.¦ ) AiÀİè ಆರೋಪಿತ£ÁzÀ 1) ¥ÀgÀ±ÀÄgÁªÀÄ¥Àà vÀAzɲªÀ§¸Àì¥Àà ªÀAiÀiÁ; 33 ªÀµÀð eÁ: PÀÄgÀ§gÀÄ mÁæöåPÀÖgï ZÁ®PÀ ¸Á: ¦Q°ºÁ¼À UÁæªÀÄ vÁ: °AUÀ¸ÀÆUÀÆgÀÄ FvÀ£ÀÄ  ತನ್ನ ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕರಡಿ ಹಳ್ಳದಿಂದ ಕಳ್ಳತನದಿಂದ ಉಸುಕು ತುಂಬಿಕೊಂಡು ರೋಡಲಬಂಡಾ (ಯುಕೆಪಿ) ಗ್ರಾಮದಲ್ಲಿ ಬರುತ್ತಿದ್ದಾಗ ಪಿರ್ಯಾಧಿ gÁªÀÄ¥Àà £ÀqÀUÉÃj vÀAzÉ ªÀÄgÀ¼À¥Àà ªÀAiÀiÁ; 33 ªÀµÀð ¦.r.N ¸Á: gÉÆÃqÀ®§AqÁ UÁæªÀÄ (AiÀÄÄPɦ) EªÀgÀÄ ತಮ್ಮ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಪಂಚನಾಮೆಯೊಂದಿಗೆ ವರದಿಯನ್ನು ನಿಡಿದ್ದರ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 106/15 PÀ®A. 379 ypisiL¦¹  ¸À»vÀ 4 (1) (J) 21 JA.JA.r.Dgï PÁAiÉÄÝ 1957  CrAiÀİ蠠    ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ      
                     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.05.2015 gÀAzÀÄ  154 ¥ÀææPÀgÀtUÀ¼À£ÀÄß ¥ÀvÉÛ ªÀiÁr  28,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
.
                                                                                                                                             


11 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿ;- 10-05-2015 ರಂದು  21-00  ಗಂಟೆಯ ಸುಮಾರಿಗೆ ಶಕ್ತಿನಗರ ರಾಯಚೂರು ರಸ್ತೆಯಲ್ಲಿ  ಎಲ್ & ಟಿ ಕಂಪನಿ ಮೆಸ್  ಹತ್ತಿರ ಒಂದು ಬುಲೆರೋ ವಾಹನ ಸಂಖ್ಯೆ ಎಪಿ-22 /ಎಕೆ-1189 ನೇದ್ದನ್ನು ಅದರ ಚಾಲಕನು ( ºÉ¸ÀgÀÄ «¼Á¸À UÉÆwÛ®è)ಅತೀ ವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿ ಸದರಿ ರಸ್ತೆಯ ಎಡಬದಿಯಲ್ಲಿ ಮೆಸ್ ಕಡೆಗೆ ಹೊರಟಿದ್ದ ಮೃತ   ಶುಕರ ಲೋಹರ ತಂದೆ ರಾಘೇ ಲೋಹರ, ವಯ 55 ವರ್ಷ, ಜಾತಿ : ಲೋಹರ ಸಾ: ನಂ.42 ಲಕ್ಷ್ಮಿಪುರ ಈತನಿಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಸದರಿ ವಾಹನದ ಮುಂಭಾಗ ತನ್ನ ಮಾವನಿಗೆ ಬಲವಾಗಿ ಬಡಿದು ಅತನು ರಸ್ತೆಯ ಎಡಬದಿಯ ತೆಗ್ಗಿನಲ್ಲಿ ಹೋಗಿ ಬಿದ್ದಿದ್ದು, ಸದರಿ ಟಕ್ಕರ್ ಕೊಟ್ಟಿದ್ದು ಸದರಿ ವಾಹನವು ಸಹ ಕಂಟ್ರೋಲ್ ತಪ್ಪಿ ಸ್ವಲ್ಪ ಮುಂದೆ ಹೋಗಿ ರಸ್ತೆಯ ಬಲಬದಿಯ ತೆಗ್ಗಿನಲ್ಲಿ ಉರುಳಿ ಬಿದ್ದಿತು. ಇದರಿಂದಾಗಿ ಮೃತನಿಗೆ  ಬಲಗಣ್ಣಿನ ಮೇಲೆ ಹಣೆಯಲ್ಲಿ  ತೀವ್ರ ರಕ್ತಗಾಯವಾಗಿ   ಸ್ಥಳದಲ್ಲಿಯೇ ಸತ್ತಿದ್ದು ಮತ್ತು ಆತನ ಕೈ ಕಾಲು, ಹೊಟ್ಟೆ, ಬುಜಗಳಲ್ಲಿ ತರಚಿದ ಗಾಯವಾಗಿತ್ತು. ನೋಡಲಾಗಿ ಟಕ್ಕರ ಕೊಟ್ಟ ಬುಲೇರೋ ವಾಹನದ ನಂ. ಎಪಿ. 22/ ಎಕೆ. 1189 ಅಂತಾ ಇದ್ದು ಅದರ ಡ್ರೈವರನು ವಾಹನವನ್ನು ಅಲ್ಲೇ ಬಿಟ್ಟು ಓಡಿ ಹೋದನು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಶ್ರೀ. ಅಮರೇಶ್ ಶಿಂಧೆ  ತಂದೆ ಬಸವಂತರಾವ್ ವಯ: 39 ವರ್ಷ, ಜಾ: ಮರಾಠ ಕ್ಷತ್ರೀಯ, ಉ: ಜೀಪ್ ಡ್ರೆವರ ಕೆಲಸ ಎಲ್.ಆಂಡ್ ಟಿ. ವಾಟರ್ ಕಂಪನಿ ಸಾ: ಮನೆ ನಂ. 3-8-93 ಪೆಟ್ಲಾ ಬುರಜ್ ಗಣೇಶ್ ಕಟ್ಟಿ ಹತ್ತಿರ ರಾಯಚೂರು gÀªÀರು ನೀಡಿದ ಹೇಳಿಕೆ ದೂರಿನ ಮೇಲಿಂದ  UÁæ«ÄÃt ¥Éưøï oÁuÉ UÀÄ£Éß £ÀA:107/2015 ಕಲಂ 279, 304 () .ಪಿ.ಸಿ. & 187 ಮೋ.ವಾ. ಕಾಯಿದೆ gÁAiÀÄZÀÆgÀÄ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
          ದಿನಾಂಕ: 11-05-2015 ರಂದು 04-30  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಟಾಟಾ ಕಂಪೆನಿಯ ಟಿಪ್ಪರ್ ನಂ.ಕೆ. 35 ಬಿ 4026 ಟಿಪ್ಪರ್ ನಲ್ಲಿ 10 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಚಾಲಕನು ಟಿಪ್ಪರ್ ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಟಿಪ್ಪರ್  ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟಿಪ್ಪರ್ ನ್ನು ಮುಂದಿನ ಕ್ರಮಕ್ಕಾಗಿ ಮಂಜುನಾಥ ಜಿ ಹೂಗಾರ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿದ್ದರ ಮೇಲಿಂದ eÁ®ºÀ½î ಠಾಣಾ ಗುನ್ನೆ ನಂ.57/2015 ಕಲಂ.4(1),21 ಎಂ.ಎಂ.ಆರ್.ಡಿ ಮತ್ತು 379 ಐಪಿಸಿ ನೇದ್ದರಡಿಯಲ್ಲಿ ಪ್ರಕರರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
   ಮೃತ ಪಿ. ಜಡೆಪ್ಪ @ ಜಗದೀಶರೆಡ್ಡಿ  ತಂದೆ ವೀರಾರೆಡ್ಡಿ ಪೋಲೂರು ವಯ 60 ವರ್ಷ ಜಾ: ರೆಡ್ಡಿ ಉ : ಒಕ್ಕಲುತನ ಸಾ : ಬಸವರಾಜೇಶ್ವರಿ ಕ್ಯಾಂಪ್ ತಾ: ಸಿಂಧನೂರು FvÀನಿಗೆ 60 ವರ್ಷ ವಯಸ್ಸಾಗಿದ್ದು, ಮಕ್ಕಳಾಗಿರುವುದಿಲ್ಲ ಅಲ್ಬನೂರು ಸೀಮಾದಲ್ಲಿ ತಿರುಮಲ ರಾವ್ ಕುಲ್ಕರ್ಣಿ ರವರ ಜಮೀನಿನ್ನು ಲೀಜಿಗೆ ಮಾಡಿಕೊಂಡಿದ್ದು, ಖಾಸಗಿ ಕಡೆ ಸಾಲ ಸಹ ಮಾಡಿಕೊಂಡಿದ್ದು, ಇದರಿಂದ ಮೃತನು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಕ 10-05-2015 ರಂದು ಸಂಜೆ 6-30 ಗಂಟೆ ಸುಮಾರಿಗೆ ತಾನು ಲೀಜಿಗೆ ಮಾಡಿದ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿದ್ದು ಉಪಚಾರ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದಾಗ ಚೇತರಿಸಿಕೊಳ್ಳದೆ ರಾತ್ರಿ 9-10 ಗಂಟೆಗೆ ಮೃತಪಟ್ಟಿದ್ದು ಮರಣದಲ್ಲಿ ಯಾರ ಮೇಲೆ ಯಾವ ತರಹದ ಸಂಶಯ ಇಲ್ಲವೆಂದು ಕೊಟ್ಟ ಹೇಳಿಕೆಯ ಮೇಲಿಂದ ¹AzsÀ£ÀÆgÀ UÁæ«ÄÃt  ಠಾಣಾ ಯು.ಡಿ.ಆರ್. ನಂ. 14/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
               ದಿನಾಂಕ- 09-05-2015 ರಂದು ಬೆಳಿಗ್ಗೆ 10.00 ಗಂಟೆಗೆ ಫಿರ್ಯಾದಿ Dgï. UÁA¢ü vÀAzÉ gÁªÀİAUÀA, ªÀAiÀÄ 47 ªÀµÀð, ¹¤ÃAiÀÄgï ¸ÉPÀë£ï D¦üøÀgï, ¸Á: gÁAiÀÄZÀÆgÀÄ. EªÀgÀÄ ಠಾಣೆಗೆ ಬಂದು ಲಿಖಿತ ದೂರು ನೀಡಿದ ಸಾರಾಂಶವೆನಂದರೇ, ಫಿರ್ಯಾದಿದಾರರು ರೈಲ್ವೇ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳನ್ನು ಪರಿಶೀಲನೆ ಮಾಡುತ್ತಾ ರೈಲ್ವೇ ಇಲಾಖೆಗೆ ಸಂಬಂಧಿಸಿದ ಸೂಪರ್ ವೈಜರ್ ರೆಸ್ಟ ಹೌಸ್ ಹತ್ತಿರ ಪರಿಶೀಲನೆಗಾಗಿ ಬಂದಾಗ, ಸದರಿ ಆವರಣದಲ್ಲಿ ಯಾವುದೋ ಅನಾಥ ಗಂಡು ಶವ ಬಿದ್ದಿದ್ದು, ಸದರಿ ಶವ ಪೂರ್ವಕ್ಕೆ ತಲೆಯಾಗಿ ಪಶ್ಚಿಮಕ್ಕೆ ಕಾಲುಗಳಾಗಿ ಅಂಗಾತವಾಗಿರುತ್ತದೆ. ಸದರಿ ಅನಾಥ ಶವದ ವಯಸ್ಸು ಅಂದಾಜು ಸುಮಾರು 30-35 ವರ್ಷ ಇರಬಹುದು. ಸದರು ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಮೇರೆಗೆ ಪಶ್ಚಿಮ ಠಾಣೆ ಯು.ಡಿ.ಆರ್. ನಂ. 08/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-


                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.05.2015 gÀAzÀÄ  186 ¥ÀææPÀgÀtUÀ¼À£ÀÄß ¥ÀvÉÛ ªÀiÁr  33500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

10 May 2015

Raichur District Reported Crimes

    DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
               ¢£ÁAPÀ:09-05-2015 gÀAzÀÄ ªÀÄzÁåºÀß 3-30 UÀAmÉUÉ zÉêÀzÀÄUÀð¢AzÀ gÁAiÀÄZÀÆgÀÄ PÀqÉUÉ ºÉÆÃUÀÄwÛgÀĪÁUÀ zÁjAiÀİè gÉÆÃr£À DdÄ-¨ÁdÄ EgÀĪÀ ºÉÆ®zÀªÀgÀÄ vÀªÀÄä ºÉÆ®zÀ°è ¨É¼ÉzÀ eÁ° PÀAmÉ VqÀUÀ¼À£ÀÄß PÀqÀzÀÄ ºÁQ CzÀPÉÌ ¨ÉAQ ºÀaÑzÀÄÝ UÁ½ ¸ÀºÀ ©nÖzÀÄÝ ¸ÀAeÉ 4-00 UÀAmÉ ¸ÀĪÀiÁjUÉ zÉêÀzÀÄUÀð-gÁAiÀÄZÀÆgÀÄ gÀ¸ÉÛAiÀÄ ªÉÄÃ¯É ªÀĸÀgÀPÀ¯ï ºÀwÛgÀ §AzÁUÀ DPÀ¹äPÀªÁV ¯ÁjAiÀİèzÀÝ C½îUÉ ¨ÉAQ ºÀwÛzÀÄÝ PÀAqÀÄ §A¢zÀÝjAzÀ PÀÆqÀ¯Éà CPÀÛgÀ¸Á¨ï vÀAzÉ ªÀÄ»§Æ¨ï¸Á¨ï, 45ªÀµÀð,eÁ:ªÀÄĹèA,G:¯Áj ZÁ®PÀ,¸Á: ±À»Ãzï ¨sÀUÀvÀ¹AUï Nt zÉêÀzÀÄUÀð FvÀ£ÀÄ ¯ÁjAiÀÄ£ÀÄß gÉÆÃr£À ¨ÁdÄ ¤°è¹ PɼÀUÉ E½zÀÄ £ÉÆÃrzÁUÀ ¯ÁjAiÀİèzÀÝ C½îUÉ ¥ÀÆwð ¨ÉAQ ºÀwÛzÀÄÝ ¯ÁjUÉ ¸ÀºÀ ¨ÉAQ ºÀwÛ ºÀÄjAiÀÄÄwÛvÀÄÛ vÁ£ÀÄ UÁ§jAiÀiÁV ¸ÀÄvÀÛ ªÀÄÄvÀÛ PÀÆV d£ÀgÀ£ÀÄß PÀgÉzÀÄ £ÀAvÀgÀ vÀ£Àß ªÉƨÉʯï¤AzÀ vÀªÀÄä PÁAiÀiÁð®AiÀÄzÀ ªÀÄAdÄ£ÁxÀ vÀAzÉ §ÆzÀAiÀÄå¸Áé«Ä JgÀqÀ£Éà zÀeÉðAiÀÄ UÀĪÀiÁ¸ÀÛ EªÀjUÉ w½¹zÁUÀ CªÀgÀÄ PÀÆqÀ¯Éà £ÀªÀÄä ªÀiÁå£ÉÃdgÀ DzÀ ²æÃªÀÄw ¸ÀgÀ¸Àéw ºÁUÀÄ ªÉÆ»£ÀÄ¢Ýãï f¤ßAUï PÀA¥À¤AiÀĪÀjUÉ w½¹zÁUÀ CªÀgÀÄ PÀÆqÀ¯Éà CVß ±ÁªÀÄPÀ zÀ¼ÀzÀªÀjUÉ PÀ¼ÀÄ»¹PÉÆnÖzÀÄÝ zÉêÀzÀÄUÀð¢AzÀ JgÀqÀÄ CVß ±ÁªÀÄPÀ zÀ¼ÀzÀ ªÁºÀ£ÀªÀ£ÀÄß §AzÀÄ ¨ÉAQ Dj¹zÀgÀÄ F ¨ÉAQ C£ÁºÀÄvÀzÀ°è n.J.¦.¹.JA.J¸ï.AiÀÄ C±ÉÆÃPÀ °Ã¯ÁåAqï PÀA¥À¤AiÀÄ ¯Áj ¸ÀASÉå:PÉ.J.36/4807 ¥ÀÆwð ¸ÀÄlÄÖ ¨sÀ¸ÀäªÁVzÀÄÝ C®èzÉ ¯ÁjAiÀİèzÀÝ C½î ¸ÀºÀ ¸ÀÄlÄÖ ºÉÆÃVzÀÄÝ EgÀÄvÀÛzÉ. F ¨ÉAQ C¥ÀWÁvÀªÀÅ DPÀ¹äPÀªÁV gÉÆÃr£À ¨ÁdÄ ºÉÆ®UÀ¼À°è ªÀÄļÀÄîPÀAmÉ VqÀUÀ½UÉ ¨ÉAQ ºÀaÑzÀÝjAzÀ «¥ÀjÃvÀ UÁ½ ©lÖ PÁgÀt CzÀgÀ Qr ºÁj C½îUÉ ¨ÉAQ ºÀwÛzÀÄÝ PÀAqÀħgÀÄwÛzÀÄÝ F ¨ÉAQ C¥ÀWÁvÀzÀ°è 1] CAzÁdÄ 50 QéAmÁ¯ï C½î 36 ZÉPÀÄÌUÀ¼ÀÄCA.Q.gÀÆ.5,20,000/- ¨É¯É¨Á¼ÀĪÀzÀÄ 2] C±ÉÆÃPÀ °Ã¯ÁåAqï ¯Áj ¸ÀASÉå: PÉ.J.36/4807 CA.Q.gÀÆ.5,00,000/-   ¨É¯É¨Á¼ÀĪÀzÀÄ ¥ÀÆwð ¸ÀÄlÄÖ »ÃUÉ J®è ¸ÉÃj gÀÆ.10,20,000/- gÀÆ¥Á¬ÄzÀµÀÄÖ ®ÄPÁì£ÀÄ DVzÀÄÝ EgÀÄvÀÛzÉ. F §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀ¢®è vÁ£ÀÄ zÉêÀzÀÄUÀðPÉÌ ºÉÆÃV F «µÀAiÀÄ w½¹ vÀqÀªÁV FUÀ oÁuÉUÉ §AzÀÄ ¦ügÁå¢ ¤ÃrzÀÄÝ ªÀÄÄA¢£À PÀæªÀÄ dgÀÄV¸À¨ÉÃPÁV «£ÀAw. JAzÀÄ ªÀÄÄAvÁV EzÀÝ ºÉýPÉ ¦gÁå¢ ¸ÁgÁA±ÀzÀ ªÉÄð¤AzÀ UÀ§ÆâgÀÄ oÁuÁ J¥sï.J. £ÀA. 04/2015 DPÀ¹äPÀ ¨ÉAQ C¥ÀWÁvÀzÀAvÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÉ.

UÁAiÀÄzÀ ¥ÀæPÀgÀtzÀ ªÀiÁ»w:-
         ¦üAiÀiÁ𢠺À£ÀĪÀÄAvÀ vÀAzÉ C¼ÀªÀ¼À¥Àà ªÀAiÀiÁ-28ªÀµÀð,eÁw-PÀÄgÀħgÀ,G-UËArPÉ®¸À,¸Á-UÉÆÃ¥À¼Á¥ÀÄgÀ FvÀÀ£ÀÄ ¢£ÁAPÀ 09/05/2015 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ªÀÄvÀÄÛ eÉÆvÉUÉ  vÀ£Àß vÁ¬Ä, CtÚ, CPÀÌ J®ègÀÆ ¸ÉÃj PÀªÀt ºÀÄ®Äè vÀgÀ®Ä §Ar PÀnÖPÉÆAqÀÄ CAZɸÀÆUÀÄgÀ UÁæªÀÄzÀ ¹ÃªÀiÁzÀ°è ºÉÆÃVgÀĪÁUÀ 1)¥ÀgÀ±ÀÄ2)£ÁUÉñÀ £ÁAiÀÄPÀ3)ºÀ£ÀĪÀÄAvÀ £ÁAiÀÄPÀ 4)wgÀÄ¥Àw £ÁAiÀÄPÀ J®ègÀÆ eÁw-£ÁAiÀÄPÀ ¸Á-UÉÆÃ¥À¼Á¥ÀÄgÀ  EªÀgÀÄUÀ¼ÀÄ ¸ÉÃjPÉÆAqÀÄ  DgÉÆÃ¦vÀgÀ ¸ÀA§A¢ ¨Á®ªÀÄä JA§ ºÀÄqÀVAiÉÆA¢UÉ ¦üAiÀiÁð¢zÁgÀ£ÀÄ §ºÀ¼ÀµÀÄÖ ¸À®ÄUɬÄAzÀ EgÀÄwÛzÀÝ zÉéõÀ ºÉÆA¢ CzÉ ¹nÖ¤AzÀ ¯Éà ¸ÀÆ¼É ªÀÄUÀ£Éà £ÀªÀÄä ºÀÄqÀÄVAiÀÄ£ÀÄß AiÀiÁPÉà ªÀiÁvÀ£ÁqÀĸÀÄwÛ,¤£Àß ¸ÉÆPÀÄÌ eÁ¹ÛAiÀiÁVzÉ CAvÁ CAzÀÄ §Ar UÀÆlUÀ¼À£ÀÄß QvÀÄÛPÉÆAqÀÄ ¦üAiÀiÁð¢zÁgÀ¤UÉ ºÉÆqÉAiÀÄÄwÛgÀĪÁUÀ ©r¸À®Ä §AzÀ vÀ£Àß CPÀÌ ªÀÄvÀÄÛ vÁ¬ÄAiÀÄ£ÀÄß ªÉÄÊPÉÊ ªÀÄÄnÖ J¼ÉzÁrzÀÄÝ ¤£Àß fêÀ ¸À»vÀ G½¸ÀĪÀÅ¢¯Áè CAvÁ CAzÀÄ C°èAzÀ J¼ÉzÀÄPÉÆAqÀÄ §AzÀÄ UÉÆÃ¥À¼Á¥ÀÄgÀ UÁæªÀÄzÀ ±Á¯ÉAiÀÄ ªÀÄÄAzÉ VqÀPÉÌ PÀnÖ ºÉÆqÉ¢gÀÄvÁÛgÉ JAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Àß £ÀA. 97/2015 PÀ®A. 323,324,504,506,342,354 gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ದಿನಾಂಕ 09-05-2015 ರಂದು 4.00 ಪಿಎಂ ಗಂಟೆಯ ಸುಮಾರಿಗೆ ಸಿಂಗಾಪೂರು ಗ್ರಾಮದಲ್ಲಿ ಫಿರ್ಯಾದಿ ವೀರೇಶ ತಂದೆ ಮಾನಪ್ಪ ಆಚಾರ, ವಯಾ : 28 ವರ್ಷ, ಜಾ : ವಿಶ್ವಕರ್ಮ, ಉ : ಪಂಚರ್ ಅಂಗಡಿ, ಸಾ : ಸಿಂಗಾಪೂರು FvÀ£À ಮನಯ ಮುಂದೆ ತನ್ನ ಹೆಂಡತಿಯ ಸಂಗಡ ಇದ್ದಾಗ ಆಸ್ತಿಯ ಭಾಗದ ವಿಷಯದಲ್ಲಿ 1) ದೊಡ್ಡ ದೇವಂದ್ರ 2) ಸಣ್ಣ ದೇವೇಂದ್ರ 3) ಲಕ್ಷ್ಮೀ ಗಂಡ ಸಣ್ಣ ದೇವೇಂದ್ರ 4) ಮೀನಾಕ್ಷಮ್ಮ 5)ದೇವಮ್ಮ ಗಂಡ ದೊಡ್ಡ ದೇವೇಂದ್ರ, ಎಲ್ಲರೂ ಜಾ : ವಿಶ್ವಕರ್ಮ, ಸಾ : ಸಿಂಗಾಪೂರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು ಫಿರ್ಯಾದಿಯ ಪಂಚರ್ ಅಂಗಡಿಗೆ ಕೀಲಿ ಹಾಕಿ ಆರೋಪಿ ಸಣ್ಣ ದೇವೇಂದ್ರ ಇವನು ಕಲ್ಲಿನಿಂದ ಫಿರ್ಯಾದಿಯ ಎಡ ಹಣೆಗೆ ಹೊಡೆದು ಮತ್ತು ಆರೋಫಿ ದೊಡ್ಡ ದೇವೇಂದ್ರ ಇವನು ಕೈಗಳಿಂದ ಹೊಡೆಬಡೆ ಮಾಡಿ ದುಖಃಪಾತಗೊಳಿಸಿದ್ದು ಅಲ್ಲದೇ ಆರೋಪಿ ನಂ.3, 4, 5 ರವರು ಫಿರ್ಯಾದಿಯ ಹೆಂಡತಿಯ ತಲೆಯ ಕೂದಲು ಹಿಡಿದು ಎಳೆದು ತಮ್ಮ ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ಲೇಯ್ ಸೂಳೇ ಮಗನೇ ನಮ್ಮ ತಂದೆಗೆ ಹುಟ್ಟಿಲ್ಲಾ, ನಿನಗೆ ಭಾಗ ಕೊಡುವುದಿಲ್ಲಾ, ಇಲ್ಲಿಂದ ಹೋದರೆ ಸರಿ, ಇಲ್ಲವಾದರೆ ನಿಮ್ಮನ್ನು ಮುಗಿಸಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಹೇಳಿಕೆಯ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 124/2015 ಕಲಂ 143, 147, 148, 504, 323, 324, 506 ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 09-05-2015 ರಂದು ರಾತ್ರಿ 11 ಗಂಟೆಯ ಸುಮಾರಿಗೆ, ಸಿಂಧನೂರು ದಾಟಿದ ನಂತರ ಸಿಂಧನೂರು ಶಿರುಗುಪ್ಪ ಮುಖ್ಯರಸ್ತೆಯಲ್ಲಿ ಸಾಸಲಮರಿ ಕ್ಯಾಂಪ್ ದಾಟಿದ ನಂತರ, ªÀÄÈತ ಶಿವರಾಜ, ಗಾಯಾಳುಗಳಾದ ದೇವರಾಜ, ಸಣ್ಣಹನುಮಯ್ಯ ಇವರು ಆರೋಪಿತ£ÁzÀ ನಿಂಗಪ್ಪ ತಂದೆ ಯಂಕಪ್ಪ, ಕ್ರುಷರ್ ನಂ. ಕೆಎ-36-ಎ-1496 ನೇದ್ದರ ಚಾಲಕ, ಸಾ : ಬಿ.ಗಣೇಕಲ್ ತಾ:ದೇವದುರ್ಗ FvÀ£À ಕ್ರುಷರ್ ನಂ. ಕೆಎ-36-ಎ-1496 ನೇದ್ದರಲ್ಲಿ ಕುಳಿತುಕೊಂಡು ಬೆಂಗಳೂರಿಗೆ ಹೋಗುತ್ತಿರುವಾಗ ಸಿಂಧನೂರು ದಾಟಿದ ನಂತರ ಸಿಂಧನೂರು ಶಿರುಗುಪ್ಪ ಮುಖ್ಯರಸ್ತೆಯಲ್ಲಿ ಸಾಸಲಮರಿ ಕ್ಯಾಂಪ್ ದಾಟಿದ ನಂತರ, ಆರೋಪಿತನು ತನ್ನ ಕ್ರುಷರ್‌ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದರಿಂದ ಮಲಕಾಪೂರು ಗ್ರಾಮಕ್ಕೆ ಹೋಗುವ ಕ್ರಾಸಿನಲ್ಲಿ ತಗ್ಗಿನಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಕ್ರುಷರ್ ಪಲ್ಟಿಯಾಗಿ ಬಲಮಗ್ಗುಲಾಗಿ ರಸ್ತೆಯ ಬಾಜು ಕೆಸರಿನಲ್ಲಿ ಬಿದ್ದು ಮ್ರತ ಶಿವರಾಜನ ತಲೆಗೆ ಭಾರೀ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಇನ್ನುಳಿದ ಇಬ್ಬರಿಗೆ ಸಾದಾಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಘಟನೆಯ ನಂತರ ಚಾಲಕನು ಓಡಿಹೋಗಿರುತ್ತಾನೆ.CAvÁ ಮಲ್ಲಣ್ಣ ತಂದೆ ನರಸಣ್ಣ ಪೊಲೀಸ್ ಪಾಟೀಲ್, ವಯಾ : 40 ವರ್ಷ, ಜಾ : ನಾಯಕ, ಉ : ಒಕ್ಕಲುತನ ಸಾ :, ಪಂದ್ಯಾನ, ತಾ : ದೇವದುರ್ಗ FvÀ£ÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 123/2015 PÀ®A. 279, 337, 304 (ಎ) L¦¹ ಮತ್ತು 187 ಐಎಂವಿ ಆಕ್ಟ್CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.05.2015 gÀAzÀÄ  116 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

9 May 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

   EvÀgÉ ¥ÀæPÀgÀtzÀ ªÀiÁ»w:-    

      ¢£ÁAPÀ 08/05/2015 gÀAzÀÄ ¨É½UÉÎ 9-00 UÀAmÉUÉ ¸ÀĪÀiÁjUÉ ¦üAiÀiÁð¢ CAiÀÄå¥Àà vÀAzÉ ºÀ£ÀĪÀÄAvÀ ,48ªÀµÀð, eÁw: £ÁAiÀÄPÀ, G:  PÀÄj PÁAiÀÄĪÀÅzÀÄ., ¸Á:PÀÄQðºÀ½î  FvÀÀ£ÀÄ vÀ£Àß DqÀÄ ªÀÄvÀÄÛ ºÉÆÃvÀÄUÀ¼À£ÀÄß ªÉÄìĸÀ®Ä ºÉÆÃV ªÁ¥À¸ÀÄì 11-30 JJA PÉÌ §¸ÀªÀgÁd ¥ÀÆeÁj EvÀ£À ºÉÆ®zÀ°è §AzÀÄ ¸Á§tÚ vÀAzÉ ¸ÀAfªÀ¥Àà EvÀ£À ¨ÉÆÃgɪɮzÀ°è §AzÀÄ J¯Áè DqÀÄ ªÀÄvÀÄÛ ºÉÆÃvÀÄUÀ½UÉ ¤ÃgÀÄ PÀÄr¹ §¸ÀªÀgÁd ¥ÀÆeÁgÀ Ev£À ºÉÆ®zÀ°èAiÀÄ ¨Éë£À ªÀÄgÀzÀ PɼÀUÉ ¤°è¹ PÉÆArgÀĪÁUÀ MªÀÄä¯É KPÁKQAiÀiÁV 1)7 ºÉÆÃvÀÄUÀ¼ÀÄ C.Q.49,000 gÀÆUÀ¼ÀµÀÄÖ
2)24 DqÀÄUÀ¼ÀÄ C.Q. 1,44,000 gÀÆUÀ¼ÀµÀÄÖ EªÀÅUÀ¼ÀÄ PɼÀPÉÌ ©zÀÄÝ MzÁÝr ¸ÀvÀÄÛ ºÉÆÃVgÀÄvÀÛªÉ. F WÀl£ÉAiÀÄÄ DPÀ¹äPÀªÁV dgÀÄVgÀÄvÀÛzÉAzÀÄ AiÀiÁgÀ ªÉÄÃ¯É AiÀiÁªÀ ¸ÀA±ÀAiÀÄ EgÀÄG¢¯Áè JAzÀÄ ¤ÃrzÀ zÀÆj£À ªÉÄðAzÀ  zÉêÀzÀÄUÀð ¥Éưøï oÁuÉ. Qæ.«Ä¸ï.£ÀA 01/2015  £ÉÃzÀÝgÀ CrAiÀÄ°è ¥ÀæPÀgÀt zÁR°¸À¯ÁVzÉ.

ªÉÆÃ¸ÀzÀ ¥ÀæPÀgÀtzÀ ªÀiÁ»w:-

     ¢£ÁAPÀ: 08-05-2015 gÀAzÀÄ ¸ÀAeÉ 18-30 UÀAmÉUÉ oÁuÁ £ÁåAiÀiÁ®AiÀÄzÀ ¹¦¹ 126 gÀªÉgÀÄ oÁuÉUÉ  ºÁdgÁV ªÀiÁ£Àå £ÁåAiÀiÁ®AiÀÄzÀ ¤zsÉÃð²vÀ G¯ÉèÃTvÀ ¥ÀæPÀgÀt ¦¹ £ÀA: 86/2015  £ÉÃzÀÝ£ÀÄß vÀAzÀÄ ºÁdgÀÄ ¥Àr¹zÀÄÝ, ¸ÁgÁA±ÀªÉãÉAzÀgÉ ¢£ÁAPÀ:-16-03-2015 gÀAzÀÄ gÁwæ 20.00 UÀAmÉUÉ PÀ£ÁðlPÀ D¬Ä¯ï «Ä¯ï EAqÀ¹ÖçÃ¸ï ºÉÊzÀæ¨ÁzÀ gÉÆÃqÀ gÁAiÀÄZÀÆgÀÄ ¢AzÀ ¦üAiÀiÁ𢠣ÀgÀ¸ÀgÉrØ vÀAzÉ ®PÀëöät ªÀAiÀiÁ:52 ªÀµÀð G:UÁAiÀÄwæ mÁæ£ïì¥ÉÆÃlð ¥ÉÆæÃ¥ÀgÉÃmï ¸Á: ªÀÄ£É £ÀA:10-7-61 ªÀÄPÀÛ¯ï ¥ÉÃmÉ gÁAiÀÄZÀÆgÀÄ FvÀ£À UÁ¬Äwæ mÁæ£ïì¥ÉÆÃlð£À PÀqɬÄAzÀ gÀÆ.34.000-00 UÀ¼À ¯Áj ¨ÁrUÉAiÀÄ£ÀÄß ¯Áj £ÀA:PÉJ-01 ©-7381 £ÉÃzÀÝgÀ ªÀiÁ®PÀ DgÉÆÃ¦ £ÀA:  1] PÉ.ªÀÄÄvÀÄÛ ¯Áj £ÀA:PÉJ-01 ©-7381 £ÉÃzÀÝgÀ ªÀiÁ°ÃPÀ ¸Á:¥ÀZÀÑ¥ÉÊ®AiÀÄÆgÀÄgÉrØ ¥Á¼ÀåA vÁ:D®vÀÆÛgÀÄ f:±ÀAPÀgÀVj¸ÉîA vÀ«Ä¼ÁßqÀÄ  ¦£ï-637304FvÀ£ÀÄ ¥ÀqÉzÀÄPÉÆAqÀÄ vÀ£Àß ¯Áj ZÁ®PÀ£ÉÆA¢UÉ ¯ÁjAiÀİè 100 PÁl£ï ¨Éïï UÀ¼À£ÀÄß vÀ£Àß ¯ÁjAiÀÄ°è ¯ÉÆÃqÀ ªÀiÁrPÉÆAqÀÄ vÀ«Ä¼ÀÄ£Ár£À ²æÃ.«µÉßñÀ AiÀiÁ£ïð ¥ÉæöʪÉÃmï °«ÄmÉqï C«£Á² vÀ«Ä¼ÁßrUÉ ªÀÄÄnÖ¸ÀzÉà ¯Áj ªÀiÁ®PÀ 1] PÉ.ªÀÄÄvÀÄÛ ¯Áj £ÀA:PÉJ-01 ©-7381 £ÉÃzÀÝgÀ ªÀiÁ°ÃPÀ ¸Á:¥ÀZÀÑ¥ÉÊ®AiÀÄÆgÀÄgÉrØ ¥Á¼ÀåA vÁ:D®vÀÆÛgÀÄ f:±ÀAPÀgÀVj¸ÉîA vÀ«Ä¼ÁßqÀÄ  ¦£ï-637304ªÀÄvÀÄÛ ZÁ®PÀ ±ÀAPÀgï ¯Áj £ÀA:PÉJ-01 ©-7381 £ÉÃzÀÝgÀ qÉæöʪÀgï ¸Á:¥ÀZÀÑ¥ÉÊ®AiÀÄÆgÀÄgÉrØ ¥Á¼ÀåA vÁ:D®vÀÆÛgÀÄ f:±ÀAPÀgÀVj¸ÉîA vÀ«Ä¼ÁßqÀÄ  ¦£ï-637304 EªÀgÀÄUÀ¼ÀÄ vÀªÀÄä ¸ÀéAvÀPÉÌ G¥ÀAiÉÆÃV¹PÉÆAqÀÄ  ¦üAiÀiÁð¢zÁgÀjUÉ £ÀA©PÉ zÉÆæÃºÀ ªÀÄvÀÄÛ ªÉÆÃ¸À ªÀiÁrgÀÄvÁÛgÉ J£ÀÄߪÀ ¦üAiÀiÁ𢠠¸ÁgÁA±ÀzÀ ªÉÄðAzÀ ªÀiÁPÉðmïAiÀiÁqïð ¥Éưøï oÁuÉ UÀÄ£Éß £ÀA:41/2015 PÀ®A: 406. 420. L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÀæªÀÄ PÉÊPÉÆ¼Àî¯ÁVzÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.05.2015 gÀAzÀÄ  68 ¥ÀææPÀgÀtUÀ¼À£ÀÄß ¥ÀvÉÛ ªÀiÁr  14,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.