Thought for the day

One of the toughest things in life is to make things simple:

12 May 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ.09-05-2015 ರಂದು 09-00 ಎಂ.ಎಂಕ್ಕೆ ಕೋಳುರುದಿಂದ ಪಿರ್ಯಾದಿ ²æà ©üêÀÄgÁAiÀÄ vÀAzÉ ªÀiÁgÉ¥Àà ¨sÀAqÁj, 43 ªÀµÀð, G-MPÀÌ®ÄvÀ£À, ¸Á-PÉÆüÀÆgÀÄ  vÁ-zÉêÀzÀÄUÀð   FvÀ£À  ಸಂಬಂದಿಕರಾದ ಹನುಮಂತ್ರಾಯನ ಮಗಳ ಮದುವೆಗೆ ಚಿಂಚರಕಿ ಗ್ರಾಮಕ್ಕೆ ಹೋಗಿದ್ದು ಮದುವೆ ಮುಗಿಸಿಕೊಂಡು ದಿನಾಂಕ.10-05-2015 ರಂದು 16-30 ಗಂಟೆ ಸುಮಾರಿಗೆ ಚಿಂಚರಕಿಯಿಂದ ವಾಪಾಸ್ಸು ಬರುವಾಗ ಕೆ. 36 ಬಿಒ 134 ಟಾಟಾ ಎಸಿ ಗಾಡೊಯ ಚಾಲಕನು ಅತಿವೇಗದಿಂದ ನಡೆಸಿಕೊಂಡು ಅಲಕ್ಷತನದಿಂದ ನಡೆಸಿದ್ದರಿಂದ ಸ್ಕೀಡ್ಡಾಗಿ ಚಾಲಕನ ನಿಯಂತ್ರಣ ತಪ್ಪಿ ದೇವರಗುಡ್ಡ ರೋಡಿನ  ಮೇಲೆ ಟಾಟಾ ಎಸಿ ಗಾಡಿಯು ರೋಡಿನ ಪಕ್ಕದಲ್ಲಿದ್ದ ಬೇವಿನ ಮರಕ್ಕೆ ಗುದ್ದಿ ಪಲ್ಟಿಯಾಗಿ ಗಾಡಿಯಲ್ಲಿದ್ದ 1) gÉÃtÄPÀªÀÄä UÀAqÀ £ÀgÀ¸À¥Àà 2) ¸ÉÆäAiÀiÁ vÀAzÉ UÉÆëAzÀ¥Àà, 3) ZÀAzÀæªÀÄä UÀAqÀ ºÀA¥ÀAiÀÄå PÀÆrèV, 4) ®°vÁ UÀAqÀ ©üêÀÄgÁAiÀÄ, 5) ºÀÄ°UɪÀÄä UÀAqÀ §¸ÀªÀgÁd, 6) ±ÉéÃvÀ vÀAzÉ §¸ÀªÀgÁd, J¯ÁègÀÆ ¸Á-PÉÆüÀÄgÀÄ 7) GªÀiÁzÉë UÀAqÀ DAeÉ£ÉAiÀÄå ªÀÄÆ° ¸Á-PÉÆvÀÛzÉÆrØ EªÀgÀÄUÀ½UÉ ಸಣ್ಣಪುಟ್ಟ ತರಚಿದ ಗಾಯಗಳು ಮತ್ತು ತರಚಿದ ಗಾಯಗಳಾಗಿ ಒಳಪೆಟ್ಟಾಗಿದ್ದು ಮತ್ತು ಅಪಘಾತ ಜರುಗಿದ ನಂತರ ಚಾಲಕನು ಸ್ಥಳದಿಂದ ಓಡಿ ಹೋಗಿರುತ್ತಾನೆ  ಅಂತ ಇದ್ದ ಲಿಖಿತ ಪಿರ್ಯಾದಿ ಮೇಲಿಂದ   eÁ®ºÀ½î ¥Éưøï oÁuÉ C.¸ÀA.58/2015   PÀ®A-279,337 L¦¹ ªÀÄvÀÄÛ 187 LJA« PÁAiÉÄÝ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿ;- 11-05-2015 ರಂದು ಸಂಜೆ  ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯ ಜೆಗರಕಲ್ ಗ್ರಾಮದಲ್ಲಿ ಒಬ್ಬನು ಜನರಿಂದ ಹಣ ಸಂಗ್ರಹಿಸಿ ಮಟಕಾ ಜೂಜಿನ ನಂಬರ್ ಗಳನ್ನು ಬರೆದುಕೊಂಡು ನಂಬರ್ ಗಳ ಚೀಟಿ ಸಂಗ್ರಹಿಸಿದ ಜೂಜಿನ ಹಣವನ್ನು ಇನ್ನೊಬ್ಬನಿಗೆ ನೀಡುವದಲ್ಲದೇ  ಇಬ್ಬರೂ ಸೇರಿ ಜೂಜಿನಲ್ಲಿ ವಿಜೇತ ನಂಬರ್ ಬರೆಯಿಸಿದವರಿಗೆ ಪಣಕ್ಕೆ ಹಚ್ಚಿದ ಹಣದ ಶೇಕಡಾ 80 ರಷ್ಟು ಹಣವನ್ನು ನೀಡದೇ ಜನರಿಗೆ ಮೋಸ ಮಾಡುತ್ತಿದ್ದಾರೆಂದು ಮಾಹಿತಿ ತಿಳಿದು ಬಂದ ಮೇರೆಗೆ ಉಪವಿಭಾಗಾಧಿಕಾರಿಗಳು ರಾಯಚೂರುರವರ ಮಾರ್ಗದರ್ಶನ ಪಡೆದು ಉಪವಿಭಾಗದ ಸ್ಕಾಡ್ ಸಿಬ್ಬಂದಿಯವರೊಂದಿಗೆ  ಇವರೊಂದಿಗೆ 17-30 ಗಂಟೆಗೆ ಠಾಣೆಯಿಂದ ಹೊರಟು 18-15  ಗಂಟೆಗೆ  ಸದರಿ ಜೆಗರಕಲ್ ಗ್ರಾಮ ತಲುಪಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ  18-30 ಗಂಟೆಗೆ ಜೆಗರಕಲ್ ಗ್ರಾಮದಿಂದ ಹೊಸಪೇಟ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗ್ರಾಮದ ಸರಕಾರಿ ಶಾಲೆ ಹತ್ತಿರ  ದಾಳಿ ಮಾಡಿ ಮಟಕಾ ಚೀಟಿಗಳನ್ನು ಬರೆದು ಬುಕ್ಕಿಗೆ ಚೀಟಿ ಮತ್ತು ಸಂಗ್ರಹಿಸಿದ ಹಣವನ್ನು ನೀಡಲೆತ್ನಿಸಿದ  ಬಸವರಾಜಸ್ವಾಮಿ ತಂದೆ ಗುರುಸ್ವಾಮಿ 55 ವರ್ಷ ಜಂಗಮ ಸಾ. ಜೆಗರಕಲ್  ಈತನನ್ನು ದಸ್ತಗಿರಿ ಪಡಿಸಿ ಸದರಿಯವನ ವಶದಿಂದ  ಒಂದು ಮಟಕಾ ಜೂಜಿನ ನಂಬರ್ ಗಳನ್ನು ಬರೆದ ಚೀಟಿ, ಹಣ ರೂಪಾಯಿ 3410/- ಮತ್ತು ಒಂದು ಬಾಲ್ ಪೆನ್ನು ವಶಪಡಿಸಿಕೊಂಡಿದ್ದು ಸದರಿಯವನಿಂದ ಚೀಟಿ ಸಂಗ್ರಹಿಸಲು ಬಂದವನ ಹೆಸರು  ರಾಚಯ್ಯ ಸ್ವಾಮಿ ಸಾ;- ಅರಕೇರಾ ಅಂತಾ ತಿಳಿದು ಬಂದಿದ್ದು ದಾಳಿ ಕಾಲಕ್ಕೆ ಸದರಿಯವನು ಓಡಿ ಹೋಗಿದ್ದು ಇರುತ್ತದೆ. ಈ ಬಗ್ಗೆ ಸ್ಥಳದಲ್ಲಿಯೇ  18-30 ಗಂಟೆಯಿಂದ 19-30 ಗಂಟೆಯವರೆಗೆ ರಸ್ತೆಯ ಬೆಳಕಿನಲ್ಲಿ ಪಂಚನಾಮೆಯನ್ನು ಬರೆದುಕೊಂಡು ಆರೋಪಿ ಬಸವರಾಜಸ್ವಾಮಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸ್ಥಾನಿಕ ವಿಚಾರಣೆಯಿಂದ ಸದರಿಯವರಿಬ್ಬರೂ ಜನರಿಂದ ಹಣ ಸಂಗ್ರಹಿಸಿ ಮಟಕಾ ಜೂಜಿನ ನಂಬರ್ ಗಳನ್ನು ಬರೆದುಕೊಂಡು ವಿಜೇತ ನಂಬರ್ ಗಳಿಗೆ ಹಣ ಸಂದಾಯ ಮಾಡದೇ ಮೋಸ ಮಾಡುತ್ತಿದ್ದಾರೆಂದು ತಿಳಿದು ಬಂದಿದ್ದು ಇರುತ್ತದೆ. ಈ ಬಗ್ಗೆ  ಎ.ಎಸ್.ಐ (ಸಿ) ರವರಿಂದ ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ  UÀÄ£Éß £ÀA:108/2015 PÀ®A 420 ಐಪಿಸಿ  78 [III] PÉ.¦.DåPïÖ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                 ದಿನಾಂಕ 11-05-2015 ರಂದು 05-30 ಪಿ.ಎಮ್ ತುರುವಿಹಾಳ ಗ್ರಾಮದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1) ಪಂಪಯ್ಯ ತಂದೆ ಶಿವಯೋಗಯ್ಯ, 50 ವರ್ಷ, ಜಂಗಮ, ಒಕ್ಕಲುತನ, ಸಾ: ಜಾಲಹಳ್ಳಿ, ತಾ:ಸಿಂಧನೂರು  2) ವೀರಭದ್ರಯ್ಯ ಸ್ವಾಮಿ ಜಾಲಿಹಾಳ ನೇದ್ದವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ 01 ಸಿಕ್ಕಿಬಿದ್ದಿದು ಆರೋಪಿ 02 ನೇದ್ದವನು ಓಡಿ ಹೋಗಿದ್ದು, ಆರೋಪಿ 01 ನೇದ್ದವನಿಂದ ಮಟಕಾ ಜೂಜಾಟದ ನಗದು ಹಣ ರೂ. 200/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ.54/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
           ದಿನಾಂಕ 11-05-2015 ರಂದು 4.45 ಪಿ.ಎಂ ಗಂಟೆಯ ಸುಮಾರಿಗೆ ಖಾಜಾಹುಸೇನ ತಂದೆ ಯೂಸೂಫ್, ವಯಾ : 40 ವರ್ಷ, ಜಾ:ಮುಸ್ಲಿಂ, ಉ:ಕೂಲಿಕೆಲಸ ಸಾ:ದಡೇಸೂಗೂರು ತಾ: ಸಿಂಧನೂರುFvÀ£ÀÄ  ದಡೇಸೂಗೂರು ಗ್ರಾಮದಲ್ಲಿ ಅಶೋಕ ಭೂಪಾಲ ಇವರ ಹೊಲಕ್ಕೆ ಹೋಗುವ ಹಳೆಯ ಊರಿನ ದಾರಿಗೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಾ 1 ರೂ. ಗೆ 80 ರೂ. ಕೊಡುತ್ತೇವೆ ಅಂತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದು ಸದರಿ ಆರೋಪಿಯನ್ನು ಪಿ.ಎಸ್.ಐ ¹AzsÀ£ÀÆgÀ UÁæ«ÄÃt ¥Éưøï oÁuÉ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 7,00/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಗುನ್ನೆ ನಂ. 126/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¥ÀrvÀgÀ ¹ÃªÉÄ JuÉÚ d¥ÀÄÛ ªÀiÁrzÀ ¥ÀæPÀgÀtzÀ ªÀiÁ»w:-
                 ದಿನಾಂಕ: 11-05-2015 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಪಿ.ಹನುಮಂತಪ್ಪ ಪಿ.ಎಸ್.(ಅವಿ) ರವರು ಪಂಚನಾಮೆ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜ್ಞಾಪನ ಪತ್ರವನ್ನು ಕೊಟ್ಟಿದ್ದು ಸಾರಾಂಶದವೆನೇಂದರೆ, ರಾಯಚೂರು ನಗರದ ಗದ್ವಾಲ್ ರೋಡ್ ನಲ್ಲಿ ಯಾವುದೋ ಒಂದು ಪ್ಯಾಸೆಂಜರ್ ಆಟೋದಲ್ಲಿ ಸೀಮೆ ಎಣ್ಣೆಯುಳ್ಳ ಕ್ಯಾನ್ ಗಳನ್ನು ಅನದಿಕೃತವಾಗಿ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ದೊರೆತ ಮೇರೆಗೆ ಮಾನ್ಯ ಸಿ.ಪಿ.ಐ ಪಶ್ಚಿಮ ವೃತ್ತ ರಾಯಚೂರು ಮಾರ್ಗದರ್ಶನದಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪಿನಲ್ಲಿ ಹೋಗಿ ಠಾಣಾ ವ್ಯಾಪ್ತಿಯ ಗದ್ವಾಲ್ ರಸ್ತೆ ಕಡೆಗೆ ಇರುವ ವಾಸವಿ ರೈಸ್ ಮಿಲ್ ಹಿಂದುಗಡೆ ಇರುವ ಪ್ರಾರ್ಥನಾ ಪಬ್ಲಕ್ ಸ್ಕೂಲ್ ಕಡೆಗೆ ಹೋಗುವ ಕ್ರಾಸ್ ಹತ್ತಿರ ಕಚ್ಚಾ ರಸ್ತೆಯಲ್ಲಿ ಜೀಪನ್ನು ಮರೆಯಾಗಿ ನಿಲ್ಲಿಸಿ ಮರೆಯಲ್ಲಿ ನಿಂತು ರೋಡಿನಲ್ಲಿ ತಿರುಗಾಡುವ ಆಟೋಗಳನ್ನು ಗಮನಿಸುತ್ತಿದ್ದಾಗ ಒಂದು ಆಟೋ ಪ್ಯಾಸೆಂಜರ್ ಆಟೋ ಬಂದಿದ್ದು, ಸಿಬ್ಬಂದಿಯವರ ಸಹಾಯದಿಂದ ಆಟೋವನ್ನು ಅಡ್ಡಗಟ್ಟಿ ನಿಲ್ಲಿಸಿ ಆಟೋದಲ್ಲಿ ಪರಿಶೀಲಿಸಿ ವಿಚಾರಿಸಲು ಆಟೋದಲ್ಲಿ ಕುಳಿತವನು ತನ್ನ ಹೆಸರು ಹನುಮಂತಪ್ಪ ಅಂತಾ ಹೇಳಿ ತನಗೆ ಯಾರೋ ಸಾರ್ವಜನಿಕರು ಮಾರಾಟ ಮಾಡಿ ಹೋದ ಸೀಮೆ ಎಣ್ಣೆಯನ್ನು ಹೆಚ್ಚಿನ ಬೆಲೆಗೆ ಅನಧೀಕೃತವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದುದಾಗಿ ಮತ್ತು ಇದಕ್ಕೆ ಸಹಕರಿಸಿದ ಆಟೋ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ಸೈಯ್ಯದ್ ಗೂಡ್ ಸಾಬ್ ಅಂತಾ ಹೇಳಿದ್ದು, ಹನುಮಂತಪ್ಪ ಈತನ ಹತ್ತಿರ ಇದ್ದ ಕ್ಯಾನ್ ಗಳನ್ನು ನೋಡಲಾಗಿ 1) 03 ನೀಲಿ ಬಣ್ಣದ ಪ್ಲಾಸ್ಕೀಕ್ ಕ್ಯಾನ್ ಗಳಿದ್ದು ಪ್ರತಿಯೊಂದು ಕ್ಯಾನಿನಲ್ಲಿ ಅಂದಾಜು ತಲಾ 30 ಲೀಟರ್ ನಂತೆ ಒಟ್ಟು 90 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 900/- ರೂ ಬೆಲೆಬಾಳುವದಿರುತ್ತದೆ 2) 01 ಬಿಳಿ ಬಣ್ಣದ ಪ್ಲಾಸ್ಕೀಕ್ ಕ್ಯಾನ್ ಇದ್ದು  ಅದರಲ್ಲಿ ಅಂದಾಜು 30 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 300/- ರೂ ಬೆಲೆಬಾಳುವದಿರುತ್ತದೆ.  3) 2 ಕಬ್ಬಿಣದ ಡಬ್ಬಿಗಳಲ್ಲಿ ಅಂದಾಜು ತಲಾ 15 ಲೀಟರ್ ನಂತೆ 30 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 300/- ರೂ ಬೆಲೆಬಾಳುವುದು ಹೀಗೆ ಒಟ್ಟು 150 ಲೀಟರ್ ಅ:ಕಿ: 1500/- ರೂ ಗಳ ಬೆಲೆ ಬಾಳುವುದನ್ನು ದಾಳಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಮತ್ತು  ಆಟೋ ನಂಬರ್ : ಕೆಎ-36/ಬಿ-0662 ಇದ್ದು ಅ:ಕಿ: 50.000/- ರೂ ನೇದನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮೇಲ್ಕಂಡ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮ ಜರುಗಿಸಬೇನ್ನುವುದರ ಮೇಲಿಂದ ಮಾರ್ಕೇಟ್ ಯಾರ್ಡ್ ¥Éưøï oÁuÉ ಗುನ್ನೆ ನಂ:43/2015 ಕಲಂ 1] KARNATAKA ESSENTIAL COMMODITIES LICENSING ORDER 1986 U/s-3  [2] Kerosene (Restriction on use and Fixation of selling price) Act, 1993 U/s-3(i), [3] ESSENTIAL COMMODITIES ACT, 1955 U/s-3,7 ರ ಆಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
                  ದಿನಾಂಕ: 11/05/2015 ರಂದು ಬೆಳಿಗ್ಗೆ 06-00 ಗಂಟೆಗೆ ©.J¸ï.ºÉƸÀ½î ¦J¸ïL UÀ§ÆâgÀ oÁuÉ gÀªÀgÀÄ  oÁuÉAiÀÄ°èzÁÝUÀ ಅಪ್ರಾಳ್ ಸೀಮಾದಲ್ಲಿ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಚಾಲಕರುಗಳು ತಮ್ಮ ಟ್ರ್ಯಾಲಿಯಲ್ಲಿ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರ ಸಂಗಡ ಬೆಳಿಗ್ಗೆ 06-15 ಗಂಟೆಗೆ ಗಬ್ಬೂರು ಠಾಣೆಯಿಂದ ಹೊರಟು 07—00 ಗಂಟೆಗೆ ಅಪ್ರಾಳ್ ಸೀಮಾದಲ್ಲಿ ಕೃಷ್ಣಾ ನದಿ ಕಡೆಗೆ ಹೋಗುವಾಗ ನದಿಯ ಹತ್ತಿರ ಎರಡು ಟ್ರ್ಯಾಕ್ಟರ್ ಚಾಲಕರು ತಮ್ಮ ಟ್ರ್ಯಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು ನೋಡಿ ಕೈ ಮಾಡಿ ನಿಲ್ಲಿಸಿ ಆರೋಪಿತರನ್ನು ವಿಚಾರಿಸಿದಾಗ 1] CfÃeï¸Á¨ï vÀAzÉ UÀ¤¸Á¨ï,35ªÀµÀð,eÁ:ªÀÄĹèA,G:mÁæöåPÀÖgï ZÁ®PÀ ¸Á:UÀ§ÆâgÀÄ 2] ¸ÀAfêÀ vÀAzÉ ²ªÀ¥Àà,25ªÀµÀð,eÁ:ZɮĪÁ¢, G:mÁæöåPÀÖgï ZÁ®PÀ,¸Á:UÀ§ÆâgÀÄ  CAvÁ ಹೇಳಿ ತಾವು ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿ ಮಾಡದೇ ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ನದಿಯಿಂದ ಸರಕಾರಕ್ಕೆ ಯಾವುದೇ ರಾಜಧನ, ಹಣ ವಗೈರೆ ಸಂದಾಯ ಮಾಡದೆ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ ಹಣವನ್ನು ಸಂದಾಯ ಮಾಡದೆ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನದಿಂದ ಅಪ್ರಾಳ್ ಸೀಮಾಂತರದಲ್ಲಿ ಕೃಷ್ಣಾ ನದಿಯ ದಂಡೆಯಿಂದ ತುಂಬಿಕೊಂಡು ಬಂದಿದ್ದು ಅಂತಾ ಮುಂತಾಗಿ ಹೇಳಿ ವಾಹನಗಳನ್ನು ಚೆಕ್ ಮಾಡುವಾಗ ಸದರಿ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ ಎಂದು ಬೆಳಿಗ್ಗೆ 09-00 ಗಂಟೆಗೆ  ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳಲ್ಲಿ ಮರಳು ತುಂಬಿದ್ದು ಠಾಣೆಗೆ ತಂದು ಜ್ಞಾಪನ ಪತ್ರ ಮುಂದಿನ ಕ್ರಮಕ್ಕಾಗಿ ನೀಡಿದ ಮೇರೆಗೆ UÀ§ÆâgÀÄ ¥Éưøï oÁuÉ C.¸ÀA. 69/2015 PÀ®A: 4(1A),21 MMRD ACT 1957 & 379 IPC CrAiÀÄ°è ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ.         

¢£ÁAPÀ: 12-05-2015 gÀAzÀÄ 07-00 gÀAzÀÄ gÉÆÃqÀ®§AqÁ UÁæªÀÄ (AiÀÄÄ.PÉ.¦ ) AiÀÄ°è ಆರೋಪಿತ£ÁzÀ 1) ¥ÀgÀ±ÀÄgÁªÀÄ¥Àà vÀAzɲªÀ§¸Àì¥Àà ªÀAiÀiÁ; 33 ªÀµÀð eÁ: PÀÄgÀ§gÀÄ mÁæöåPÀÖgï ZÁ®PÀ ¸Á: ¦Q°ºÁ¼À UÁæªÀÄ vÁ: °AUÀ¸ÀÆUÀÆgÀÄ FvÀ£ÀÄ  ತನ್ನ ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕರಡಿ ಹಳ್ಳದಿಂದ ಕಳ್ಳತನದಿಂದ ಉಸುಕು ತುಂಬಿಕೊಂಡು ರೋಡಲಬಂಡಾ (ಯುಕೆಪಿ) ಗ್ರಾಮದಲ್ಲಿ ಬರುತ್ತಿದ್ದಾಗ ಪಿರ್ಯಾಧಿ gÁªÀÄ¥Àà £ÀqÀUÉÃj vÀAzÉ ªÀÄgÀ¼À¥Àà ªÀAiÀiÁ; 33 ªÀµÀð ¦.r.N ¸Á: gÉÆÃqÀ®§AqÁ UÁæªÀÄ (AiÀÄÄPɦ) EªÀgÀÄ ತಮ್ಮ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಪಂಚನಾಮೆಯೊಂದಿಗೆ ವರದಿಯನ್ನು ನಿಡಿದ್ದರ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 106/15 PÀ®A. 379 ypisiL¦¹  ¸À»vÀ 4 (1) (J) 21 JA.JA.r.Dgï PÁAiÉÄÝ 1957  CrAiÀÄ°è      ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ      
                     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.05.2015 gÀAzÀÄ  154 ¥ÀææPÀgÀtUÀ¼À£ÀÄß ¥ÀvÉÛ ªÀiÁr  28,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
.