Thought for the day

One of the toughest things in life is to make things simple:

11 Feb 2015

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :

ªÀgÀ¢AiÀiÁzÀ ªÀgÀzÀQëuÉ ¥ÀæPÀgÀtUÀ¼ÀÄ:-

       ಶೀವಮ್ಮ ಗಂಡ ವೆಂಕಟೇಶ  ವಡ್ಡರ್ 29 ವರ್ಷ ಮನೆಕೆಲಸ ಸಾ. ಗೋನ್ವಾರ    ಪಿರ್ಯಾದಿದಾರಳಿಗೆ ಮದುವೆ ಆಗಿ 8-9 ವರ್ಷಗಳಾಗಿದ್ದು ಮದುವೆಯ ಸ್ವಲ್ಪ ದಿನಗಳ ನಂತರದಿಂದ, 1] ವೆಂಕಟೇಶ ತಂದೆ ರಾಮಣ್ಣ ವಡ್ಡರ್ 32 ವರ್ಷ ಕೂಲಿಕೆಲಸ
2]
ನಾಗಮ್ಮ ಗಂಡ ರಾಮಣ್ಣ ವಡ್ಡರ್ 58 ವರ್ಷ ಮನೆಕೆಲಸ 3] ಗೊವಿಂದ ತಂದೆ ರಾಮಣ್ಣ ವಡ್ಡರ್ 29 ವರ್ಷ ಕೂಲಿಕೆಲಸ
4]
ಶಾಂತಮ್ಮ ತಂದೆ ರಾಮಣ್ಣ ವಡ್ಡರ್ 35 ವರ್ಷ ಮನೆಕೆಲಸ 5] ರಾಮಣ್ಣ ತಂದೆ ವಡ್ಡರ್ 62 ವರ್ಷ ಸಾ. ಎಲ್ಲರು ಗೊನ್ವಾರ ತಾ. ಲಿಂಗಸ್ಗೂರು.  ಆರೋಪಿ ನಂಬರ 01 ಈತನು ಉಳಿದ ಆರೋಪಿತರ ಪ್ರಚೊದನೆ ಮೇರೆಗೆ ಅವರ ಮಾತು ಕೇಳಿಕೊಂಡು ಪಿರ್ಯಾದಿಗೆ ನಿನ್ನ ತವರು ಮನೆಯಿಂದ 2-3 ತೊಲೆ ಬಂಗಾರ ಮತ್ತು ಒಂದುವರೆ ಲಕ್ಷ ಹಣವನ್ನು ತೆಗೆದುಕೊಮಡು ಬಾಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಪಿರ್ಯಾದಿದಾರಳು ಸಂಸಾರದ ವಿಷಯ ಮುಂದೆ ಸರಿಹೊಗಬಹುದು ಅಂತಾ ಸುಮ್ಮನಿದ್ದರು ಕೂಡಾ ದಿನಾಂಕ 31-01-15 ರಂದು ಬೆಳಿಗ್ಗೆ 7.00 ಗಂಟೆಗೆ ಆರೋಪಿತನು ಉಳಿದ ಆರೋಪಿತರ ಮಾತು ಕೇಳಿಕೊಂಡು ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಪಿರ್ಯಾದಿಯನ್ನು ಮತ್ತು ಪಿರ್ಯಾದಿಯ 5 ವರ್ಷದ ಮಗಳು ವಿಜಯಲಕ್ಷ್ಮಿಯನ್ನು ಮನೆಯಿಂದ ಹೊರಗೆ ಹಾಕಿದ್ದಲ್ಲದೇ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಇಂದು ದಿನಾಂಕ10-02-15 ರಂದು ಮದ್ಯಾಹ್ನ 14.30 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಗಣಕೀಕೃತ ದೂರನ್ನು ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ªÀÄ¹Ì ¥Éưøï ಠಾಣಾ ಗುನ್ನೆ ನಂಬರ 14/15 ಕಲಂ 498 (A). 504.506.109 ಸಹಿತ 149 .ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ªÀgÀ¢ ªÁºÀ£À C¥ÀWÁvÀzÀ ¥ÀæPÀgÀtUÀ¼ÀÄ:-

 ದಿನಾಂಕ 10.02.2015 ರಂದು ಸಾಯಾಂಕಾಲ 6.00 ಗಂಟೆಗೆ ಪಿರ್ಯಾದಿದಾರನು ಶ್ರೀ dAiÀÄgÁd vÀAzÉ §¸À£ÀUËqÀ ªÀiÁ°¥Án¯ï 39 ªÀµÀð eÁ:°AUÁAiÀÄvÀ G: MPÀÌ®ÄvÀ£À ¸Á:dPÀÌ®¢¤ß vÁ: ªÀiÁ£À«. ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಹಾಜರು ಪಡಿಸಿದೆನೆಂದರೆ ದಿನಾಂಕ 09.02.2015 ರಮದು ಬೆಳಿಗ್ಗೆ 08.00 ಗಂಟೆಗೆ ಸುಮಾರಿಗೆ ತನ್ನ ಸಂಬಂದಿಕ ಆರೋಪಿ ಪ್ರಕಾಶ ಈತನು ತನ್ನ ವಶದಲ್ಲಿದ್ದ ಮಾರುತಿ ಡಿಝೈರ್ ಕಾರ್ ನಂ ಕೆ 36 ಎಮ್ 7437 ನೇದ್ದನ್ನು ರಾಯಚೂರು ಕಡೆಯಿಂದ ಜಕ್ಕಲದಿನ್ನಿ ಗ್ರಾಮಕ್ಕೆ ನಡೆಸಿಕೊಂಡು ಬರುತ್ತಿರುವಾಗ್ಗೆ ಸೀತನಗರ ಕ್ಯಾಂಪ್ ದಾಟಿದ ನಂತರ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿತ್ತಿರುವಾಗ್ಗೆ ಆಕಳು ಅಡ್ಡ ಬಂದು ಕಾರನ್ನು  ನಿಯಂತ್ರಣ ಮಾಡಲು ಹೊಗಿ ಒಮ್ಮಿಂದೊಮ್ಮೆಲೆ ಪಲ್ಟಿ ಮಾಡಿದ್ದು ಇದರಿಂದ ಕಾರಿನ ಹಿಂದಿನ ಸೀಟಿನ ಮೇಲೆ ಕುಳಿತುಕೊಂಡಿದ್ದ ಉದಯ್ ಪಾಟಿಲ್ ಮತ್ತು ನಿಖಿಲ್ ರೆಡ್ಡಿ ರವರುಗಳಿಗೆ ಭಾರಿ ಹಾಗೂ ಸಾದ ಸ್ವರೂಪದ ಗಾಯಾಗಳು ಸಂಬವಿಸಿದ್ದಲ್ಲದೆ ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಹೊಗಿ ನೋಡಿ ಗಾಯಾಳುಗಳನ್ನು ಚಿಕಿತ್ಸೆ ಕುರಿತು ರಾಯಚೂರಿಗೆ ಕರೆದುಕೊಂಡು ಬಂದಿರುತ್ತೆನೆ ಅಂತ ಇದ್ದ ಪಿರ್ಯಾದಿ ಮೇಲಿಂದ   UÁæ«ÄÃt ¥Éưøï ಮಸ್ಕಿ oÁuÉ gÁAiÀÄZÀÆgÀÄ UÀÄ£Éß £ÀA36/2015 PÀ®A: 279,337,338 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÀÛzÉ.


ದಿನಾಂಕ 11.02.2015 ರಂದು 01.00 ಗಂಟೆ ಶ್ರೀ ಸಾಬಣ್ಣ ತಂದೆ ಲಚಮಣ್ಣ 60 ವರ್ಷ ಜಾ:ಯಾದವ್ :ಕೂಲಿಕೆಲಸ ಸಾ:ಹೊನ್ನಕಾಟಮಳ್ಳಿ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿಯನ್ನು ಸಲ್ಲಿಸಿದೆನೆಂದರೆ ದಿನಾಂಕ 10.02.2015 ರಂದು ಸಾಯಾಂಕಾಲ 5.00 ಗಂಟೆಯ ಸುಮಾರಿಗೆ   DgÉÆÃ¦1]  CPÀâgÀ vÀAzÉ ªÉÆÃ¢£ï ¸Á¨ï 30 ªÀµÀð eÁ:ªÀÄĹèA G;ZÁ®PÀ ¸Á:ºÉÆ£ÀßPÁlªÀĽî FvÀ£ÀÄ ರಾಯಚೂರು-ದೇವದುರ್ಗಾ ಮುಖ್ಯ ರಸ್ತೆಯ ಸುಲ್ತಾನಪೂರ ಗ್ರಾಮದ ಹತ್ತಿರ ಟಾಟಾ ಸಿ ನಂ ಕೆ 36 53 ನೇದ್ದರ ಚಾಲಕನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಟಾಟಾ ಸಿ ವಾಹಾನವನ್ನು ಪಲ್ಟಿಮಾಡಿದ್ದು ಇದರಲ್ಲಿ ಕುಳಿತುಕೊಂಡಿದ್ದ ಸುಮಾರು 23 ಜನರಿ ಸಾದ ಹಾಗೂ ಭಾರಿ ಸ್ವರೂಪದ ಗಾಯಾಗಳು ಸಂಬವಿಸಿರುತ್ತವೆ ಅಂತ ಇದ್ದ ಹೇಳಿಕೆ ಪಿರ್ಯಾದಿ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 37/2015 PÀ®A: 279,337,338 L¦¹ 187 L JªÀiï « PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÀÛzÉ.

 ¸ÀAZÁgÀ ¤AiÀĪÀÄ G®èAWÀ£É ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÉqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgïªÁºÀ£ÀzÀ ¸ÀºÁAiÀÄ¢AzÀ ¢£ÁAPÀ:11.02.2015 gÀAzÀÄ 86 ¥ÀæPÀgÀtUÀ¼À£ÀÄß ¥ÀvÉÛ ªÀiÁr 14,100/- gÀÆ.UÀ¼À ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ.¸ÀAZÁgÀ ¤AiÀĪÀÄ G®èAWÀ¸ÀĪÀ ZÁ®PÀgÀÄ./ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.





10 Feb 2015

Reported Crimes


                                 
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥ÉÆ°Ã¸ï   zÁ½ ¥ÀæPÀgÀtzÀ ªÀiÁ»w:- 

¢£ÁAPÀ-9-2-2015 gÀAzÀÄ vÀÄgÀÄ«ºÁ¼À oÁuÁ ªÁå¦ÛAiÀÄ  ಭೋಗಪೂರ ಗ್ರಾಮದಲ್ಲಿರುವ 1.ಮುದ್ದಣ್ಣ  ತಂ  ಶಿವಪ್ಪ ಪಗಡದಿನ್ನಿ  ವ.24 ಜಾತಿ ನಾಯಕ  .ಪಾನಶಾಪ ಸಾ ಭೋಗಾಪೂರ ತಾ ಸಿಂಧನೂರ FvÀ£Àಹೋಟೆಲ್ ಮುಂದಿನ ರಸ್ತೆಯಲ್ಲಿ ªÀÄlPÁ dÆeÁl £ÀqÉAiÀÄÄwÛzÉ CAvÁ ªÀiÁ»w ªÉÄÃgÉUÉ ಪಿಎಸ್.ಐ ತುರುವಿಹಾಳ  ªÀÄvÀÄÛ  ¹§âA¢  ªÀÄvÀÄÛ ¥ÀAZÀgÉÆA¢UÉ ¨Áwä ¸ÀܼÀPÉÌ ºÉÆÃV £ÉÆÃqÀ®Ä DgÉÆÃ¦ £ÀA 1 ಮತ್ತು 2 ನೇದ್ದವರು  ªÀÄlPÁ dÆeÁlzÀ CAQ ¸ÀASÉåUÀ¼À£ÀÄß §gÉzÀÄPÉÆ¼ÀÄîvÁÛ 1-00  gÀÆ UÉ 80-00 gÀÆ PÉÆqÀĪÀÅzÁV d£ÀjUÉ PÀgÉAiÀÄÄwÛzÀÄÝ  zÁ½ ªÀiÁqÀ®Ä DgÉÆÃ¦ £ÀA 1 FvÀ£ÀÄ  ¹QÌzÀÄÝ, DgÉÆÃ¦ £ÀA 2 Fಕೆಯು Nr ºÉÆÃVzÀÄÝ Nr ºÉÆÃzÀªÀ ºÉ¸ÀgÀÄ DgÉÆÃ¦ £ÀA 1 FvÀ¤UÉ «ZÁj¸À®Ä  2)ರತ್ನಮ್ಮ  ಹಿರೇಬೇರಗಿ  CAvÁ ºÉýzÀÄÝ vÁ£ÀÆ §gÉzÀ ªÀÄlPÁ ¥ÀnÖAiÀÄ£ÀÄß DgÉÆÃ¦ £ÀA 3 ಕರಿಯಯಪ್ಪ ಟೈಲರ ಸಾ. ತುರುವಿಹಾಳ ( ಬುಕ್ಕಿ) £ÉÃzÀݪÀ¤UÉ PÉÆqÀĪÀÅzÁV w½¹zÀÄÝ, DgÉÆÃ¦ £ÀA 1 FvÀ£À PÀqɬÄAzÀ ªÀÄlPÁ dÆeÁlzÀ £ÀUÀzÀÄ ºÀt 350 gÀÆ, MAzÀÄ ¨Á¯ï ¥É£ÀÄß, ªÀÄlPÁ ¥ÀnÖ d¦Û ªÀiÁr ªÀÄÄA¢£À PÀæªÀÄPÁÌV ªÀgÀ¢ ¤ÃrzÀÝ ¸ÁgÁA±À ªÉÄðAzÀ vÀÄ«ðºÁ¼À oÁuÉ UÀÄ£Éß £ÀA13/2015 PÀ®A 78(111) PÉ.¦. AiÀiÁåPïÖCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                                          
                  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:10.02.2015 gÀAzÀÄ         81 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.