Thought for the day

One of the toughest things in life is to make things simple:

3 May 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

            ದಿನಾಂಕ: 02/05/2020 ರಂದು  15-00 ರಿಂದ 16-00 ಗಂಟೆಯ ಸುಮಾರಿಗೆ  ಹಿರೇದಿನ್ನಿ ಗ್ರಾಮದ ಅಲಾಯಿ ಮಸೀದಿಯ ಮುಂದಿನ ಸಾರ್ವಜನಿಕ ಜಾಗೆಯಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿ ಹನುಮಂತ ತಂದೆ ಅಯ್ಯಪ್ಪ ಗುಂಗಿ ವಯಸ್ಸು 55 ವರ್ಷ  ಜಾ: ಕುರುಬರು : ಒಕ್ಕಲತನ ಸಾ: ಹಿರೇದಿನ್ನಿ ಹಾಗೂ ಇತರೆ  05 ಜನರನ್ನು ವಶಕ್ಕೆ ಪಡೆದುಕೊಂಡು ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ  ಇಸ್ಪೇಟ್  ಜೂಜಾಟದ ನಗದು ಹಣ ಒಟ್ಟು 3750 ರೂ/-ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ನಂತರ ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪಿರ್ಯಾದಿದಾರರು ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು 21-45 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ 22-50 ಗಂಟೆಗೆ ಬಂದು ಪರವಾನಿಗೆ ಪತ್ರವನ್ನು ಹಾಜರು ಪಡಿಸಿದ್ದರಿಂದ  ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿ ಅಧಾರದ ಮೇಲಿಂದ ಕವಿತಾಳ ಠಾಣೆಯ ಅಪರಾಧ ಸಂಖ್ಯೆ 40/2020 ಕಲಂ-87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
      ದಿನಾಂಕ:02.05.2020 ರಂದು ಸಂಜೆ 6.30 ಗಂಟೆಗೆ ಕಟ್ಲಟ್ಕೂರು ಗ್ರಾಮದ ಆರೋಪಿ ಗೋಪಿ ತಂ: ಹೊನ್ನಪ್ಪ ವಯ: 38ವರ್ಷ, ಜಾ: ಮಾದಿಗ, ಉ: ಕೂಲಿ, ಸಾ: ಕಟ್ಲಟ್ಕೂರು ತಾ:ಜಿ: ರಾಯಚೂರು ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ತಮ್ಮ ಸ್ವಂತ ಲಾಭಕ್ಕಾಗಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಕಳ್ಳಬಟ್ಟಿ ಸರಾಯಿ ವನ್ನು ತಯಾರಿಸಿ ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಭಾತ್ಮಿ ತಿಳಿದು ಫಿರ್ಯಾದಿದಾರರು ತಮ್ಮ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಆರೋಪಿತನು ಕಳ್ಳಬಟ್ಟಿ ಸರಾಯಿಯವನ್ನು ಎರಡು ನೀಲಿ ಬಣ್ಣದ ಪ್ಲಾಸ್ಟಿಕ್ ಬಾಟಲಿಗಳಲ್ಲಿ 4 ಲೀಟರನಷ್ಟು ಕಳ್ಳಬಟ್ಟಿ ಸರಾಯಿ, ಅಂ.ಕಿ. 200/ ರೂ. ಬೆಲೆಯುಳ್ಳದ್ದು ಪ್ಲಾಸ್ಟಿಕ್ ಚಿಕ್ಕ ಬಾಟಲಿಗಳಲ್ಲಿ ಹಾಕಿ ಮಾರಾಟದಲ್ಲಿ ತೊಡಗಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಖರೀದಿ ಮಾಡಲು ನೆರೆದ ಜನರೊಂದಿಗೆ ಆರೋಪಿತರು ಸಹಾ ಓಡಿ ಹೋಗಿದ್ದು, ನಂತರ ಸ್ಥಳ ಪರಿಶೀಲನೆ ಮಾಡಿ ನೋಡಲಾಗಿ ಸ್ಥಳದಲ್ಲಿ ಎರಡು ನೀಲಿ ಬಣ್ಣದ ಪ್ಲಾಸ್ಟಿಕ್ ಬಾಟಲಿಗಳಲ್ಲಿ 4 ಲೀಟರನಷ್ಟು ಕಳ್ಳಬಟ್ಟಿ ಸರಾಯಿ, ಅಂ.ಕಿ. 200/ ರೂ. ಬೆಲೆಯುಳ್ಳದ್ದು, ಅದನ್ನು ಸ್ಥಳದಲ್ಲಿಯೇ ನಾಶಗೊಳಿಸಿ ಪ್ರತಿಯೊಂದು ಬಾಟಲಿಯಿಂದ 180 ಎಂ.ಎಲ್.ನಷ್ಟು 2 ಚಿಕ್ಕ ಬಾಟಲಿಗಳಲ್ಲಿ ಸ್ಯಾಂಪಲ್ ಗಾಗಿ ಶೇಖರಿಸಿ, ಸ್ಥಳದಲ್ಲಿದ್ದ ಆರೋಪಿತನಿಗೆ ಅಂಗಜಡ್ತಿ ಮಾಡಿ ನಂತರ ಪಂಚನಾಮೆ ಕೈಗೊಂಡು ನೀಡಿದ ವರದಿಯ ಹಾಗೂ ಪಂಚನಾಮೆ ಆಧಾರದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  66/2020 PÀ®A: 273, 284 ಐಪಿಸಿ ಹಾಗೂ ಕಲಂ: 32, 34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಪ್ರಕರಣದ ಮಾಹಿತಿ.
          ದಿನಾಂಕ:03/05/2020 ರಂದು ಫಿರ್ಯಾದಿ ªÀÄAdÄ£ÁxÀ ²±ÀÄ C©üªÀÈ¢Ý AiÉÆÃd£Á¢üPÁjUÀ¼ÀÄ V¯Éè¸ÀÆUÀÆgÀÄ [¸ÉPÀÖgï ªÀiÁåf¸ÉÖçÃmï V¯Éè¸ÀÆUÀÆgÀÄ] ರವರು ಠಾಣೆಗೆ ಹಾಜರಾಗಿ ಆರೋಪಿ ªÀÄÄvÀÛAiÀÄå vÀAzÉ dA§AiÀÄå, eÁw:Qæ²ÑAiÀÄ£ï, ºÁUÀÄ 13 d£ÀgÀÄ ªÀÄvÀÄÛ EvÀgÀgÀÄ J¯ÁègÀÄ ¸Á:EqÀ¥À£ÀÆgÀÄ ರವರನ್ನು, ಹಾಜರು ಪಡಿಸಿ ಗಣಕೀಕೃತ ದೂರು ಸಲ್ಲಿಸಿದ್ದು ಸಾರಾಂಶ ಏನೆಂದರೆ ಈಗಾಗಲೇ ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿರುವುದರಿಂದ, ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ಸಾಮಾಜಿ ಅಂತರವನ್ನು ಕಾಯ್ದುಕೊಳ್ಳುವಂತೆ ಜನರಿಗೆ ಸೂಚಿಸಿ ಜೀವನಾವಶ್ಯಕ ಸಾಮಾಗ್ರಿಗಳ ಮಾರಾಟ ಮಾಡುವ ಅಂಗಡಿಗಳನ್ನು ಹೊರತು ಪಡಿಸಿ ಉಳಿದಂತೆ ಯಾವುದೇ ಮಸೀದಿ, ಚರ್ಚ,ದೇವಸ್ಥಾನ ಹಾಗು ಇತರೆ ಸ್ಥಳಗಳಲ್ಲಿ 5 ಕ್ಕಿಂತ ಹೆಚ್ಚಿಗೆ ಜನರು ಸೇರದಂತೆ ಅನಾವಶ್ಯಕ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಬಾರದೆಂದು ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರು ಕಲಂ:144 ಸಿ.ಆರ್.ಪಿ.ಸಿ. ಪ್ರಕಾರ ನಿಷೇದಾಜ್ಞೆಯನ್ನು ಹೊರಡಿಸಿ ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಮುಂಜಾಗೃತಾ ಕ್ರಮವಾಗಿ ರಾಯಚೂರು ಜಿಲ್ಲೆಯಲ್ಲಿ ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ನಿಗಾವಹಿಸುವ ಕುರಿತು ತಂಡಗಳನ್ನು ರಚಿಸಿ ತಮಗೆ ಗಿಲ್ಲೆಸೂಗೂರು ಸೆಕ್ಟರ್ ಮ್ಯಾಜಿಸ್ಟ್ರೇಟ್ ಅಂತ ನೇಮಿಸಿದ್ದು, ತಾನು ಮಾನ್ಯ ಜಿಲ್ಲಾದಿಕಾರಿಗಳ ಆದೇಶದಂತೆ ದಿನಾಂಕ:03/05/2020 ರಂದು ಬೆಳಿಗ್ಗೆ 09-00 ಗಂಟೆಗೆ ಪೆಟ್ರೋಲಿಂಗ್  ಕರ್ತವ್ಯ ಮಾಡುತ್ತ 09-30 ಗಂಟೆಗೆ ಇಡಪನೂರು ಗ್ರಾಮದ ಮೆಥೋಡಿಸ್ಟ ಚರ್ಚ  ಹತ್ತಿರ ಹೋದಾಗ ಅಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ ಮೇಲಿನಂತೆ ಹೊರಡಿಸಿದ ಆದೇಶವನ್ನು ಉಲ್ಲಂಫಿಸಿ ಚರ್ಚ್ ತೆರೆದು ಅದರಲ್ಲಿ ಕೋವಿಡ್-19 ಸಾಂಕ್ರಮಿಕ ರೋಗ ಹರಡಲು ಸಹಕಾರಿಯಾಗುವಂತೆ ಪ್ರಾರ್ಥನೆ ಮಾಡಿದ್ದು ಇರುತ್ತದೆ. ಕಾರಣ ಸದರಿ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತ ಮುಂತಾಗಿರುವ ದೂರಿನ ಸಾರಾಂಶದ ಇಡಪನೂರು ಪೊಲೀಸ್ ಠಾಣೆ ಗುನ್ನೆ ನಂ. 24/2020 ಕಲಂ;188, 268, 269, 270 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.