Thought for the day

One of the toughest things in life is to make things simple:

16 May 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಹಲ್ಲೆ ಪ್ರಕರಣದ ಮಾಹಿತಿ.
          ದಿನಾಂಕ.15-05-2020 ರಂದು ರಾತ್ರಿ 09-30 ಗಂಟೆಗೆ ಫಿರ್ಯಾದಿ ²æà «ÃgÀ¨sÀzÀæ vÀAzÉ ²ªÀ¥Àà zÀ¨ÉâÃgÀ 26 ªÀµÀð eÁ-£ÁAiÀÄPÀ G-MPÀÌ®vÀ£À ¸Á-DPÀ¼ÀPÀÄA¦ UÁæªÀÄ  ಈತನು ಪೊಲೀಸ್ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿ ನೀಡುದ ದೂರಿನ ಸಾರಾಂಶವೆನೆಂದರೆ, ಫಿರ್ಯಾದಿ ಮತ್ತು ಗಾಯಳು ವೆಂಕಟೇಶ ಇಬ್ಬರು ತಮ್ಮ ಸ್ವಂತ ಕೆಲಸದ ನಿಮಿತ್ಯ ದಿನಾಂಕ 15-05-2020 ರಂದು ಬೆಳಿಗ್ಗೆ 11-00 ಗಂಟೆಗೆ ಸಿರವಾರಕ್ಕೆ ಹೋಗಿ ವಾಪಸ್ ತಮ್ಮೂರಿಗೆ ದಿನಾಂಕ 15-05-2020 ರಂದು ಸಂಜೆ 5-00 ಗಂಟೆ ಸುಮಾರಿಗೆ ಆಕಳಕುಂಪಿಯ ಹನುಮಗೌಡ ರವರ ಹೊಲದ ಹತ್ತಿರ ಬರುತ್ತಿದ್ದಾಗ ಆರೋಪಿತರೆಲ್ಲಾರು ಸೇರಿ ಹಳೆ ವೈಷ್ಯಮ್ಯೆ ದಿಂದ ತಡೆದು ನಿಲ್ಲಿಸಿ ಫಿರ್ಯಾದಿ ಮತ್ತು ಗಾಯಾಳು ವೆಂಕಟೇಶನಿಗೆ ಕಲ್ಲಿನಿಂದ, ಬ್ಯಾಟಿನಿಂದ ಹೊಡೆದು, ಕಾಲಿನಿಂದ ಇದ್ದು, ಎಲೇ ಸೂಳೆ ಮಕ್ಕಳೆ ನಿಮ್ಮನ್ನು ಈ ಸಲ ಬಿಟ್ಟಿದ್ದಿವಿ ಮುಂದೊಂದು ದಿನ ನಿಮ್ಮನ್ನು ಕೊಂದು ಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಇತ್ಯಾದಿಯಾಗಿ ಫಿರ್ಯಾದಿ ನೀಡಿದ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ್ UÀÄ£Éß £ÀA.73/2020 PÀ®A: 341, 323, 324, 504, 506 ¸À»vÀ 34 L¦¹ PÁAiÉÄÝ. ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದೊಂಬಿ ಪ್ರಕರಣದ ಮಾಹಿತಿ.
          ದಿನಾಂಕ-15/05/2020 ರಂದು  ಸಾಯಂಕಾಲ 16-30 ಗಂಟೆ ಪಿರ್ಯಾಧಿ ರವಿಂದ್ರ ತಂದೆ ಅಮರೇಶ 28 ವರ್ಷ ಜಾ-ಲಿಂಗಾಯತ ಉ-ಒಕ್ಕಲುತನ ಸಾ-ಜಾಲವಾಡಿಗಿ ರವರು ಠಾಣೆಯಲ್ಲಿ ಗಣಿಕೀಕೃತ ದೂರು ಸಲ್ಲಿಸಿದ್ದು ಸಾರಂಶವೆನೇಂದರೆ, ಫಿರ್ಯಾದಿದಾರರಿಗೆ ಮತ್ತು ಆರೋಪಿತರಿಗೆ ರಾಜಕೀಯ ವೈಶಮ್ಯವಿದ್ದು ದಿನಾಂಕ-14/05/2020 ರಂದು ಸಾಯಂಕಾಲ 05-30 ಗಂಟೆ ಸುಮಾರಿಗೆ ಫಿರ್ಯಾದಿದಾರನು ಮತ್ತು ಗುಂಡಪ್ಪ ಬಣಜಿಗ ಇವರು ಕ್ರಿಕೇಟ್ ಆಡುವ ವಿಷಯದಲ್ಲಿ ಬಾಯಿಮಾತನಿಂದ ಜಗಳಮಾಡಿಕೊಂಡಿದ್ದು ಇರುತ್ತದೆ. ರಾತ್ರಿ 08-30 ಗಂಟೆ ಸುಮಾರಿಗೆ ಪಿರ್ಯಾಧಿದಾರನು  ತಮ್ಮ ಮಾವನಾದ ಚೆನ್ನಪ್ಪಗೌಡ ಇವರ ಮನೆಯಲ್ಲಿ ಇರುವಾಗ ಆರೋಪಿ ಬಸವರಾಜ ತಂದೆ ಅಮರಣ್ಣ 40 ವರ್ಷ ಜಾ-ಬಣಜಿಗ  ಹಾಗೂ ಇತರೆ 25 ಜನ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದವರೇ ಚೆನ್ನಪ್ಪಗೌಡ ಈತನಿಗೆ ಎಲೇ ಸೂಳೇ  ಮಗನೇ ನಿಮ್ಮ ಹುಡುಗರಿಗೆ ಜಗಳಮಾಡಲು  ಬಿಟ್ಟಿದ್ದೇನು ಈ ಹಿಂದೆ ಸಹ ನೀವು ನಮ್ಮ ಮೇಲೆ ರಾಜಕೀಯ  ದ್ವೇಷ ಸಾಧಿಸಿದ್ದರಿ ಇವತ್ತು ನಿಮ್ಮನ್ನು ಉಳಿಸುವುದಿಲ್ಲಾ ನಿಮ್ಮ ಕೊಲೆ ಮಾಡಿ ಬಿಡುತ್ತೇವೆ ಅಂತಾ ಜಗಳಕ್ಕೆ ಬಿದ್ದು ಆರೋಪಿತರೆಲ್ಲರೂ ಕೊಲೆ ಮಾಡುವ ಉದ್ಧೇಶದಿಂದ ಜಗಳತೆಗೆದು  ಹನುಮರೆಡ್ಡೆಪ್ಪ ಈತನಿಗೆ ಕೊಡಲಿಯಿಂದ ತೆಲೆಯ ಮೇಲೆ ಹೋಡೆದಿದ್ದರಿಂದ ಭಾರಿ ರಕ್ತಗಾಯವಾಗಿ 12 ವಲೀಗೆಗಳು ಬಿದ್ದಿದ್ದು ಇರುತ್ತದೆ. ಅಲ್ಲದೆ ಚೆನ್ನಪ್ಪಗೌಡ ಈತನಿಗೆ ಸಹ ಕೈಯಿಂದ ಮತ್ತು ಬಡಿಗೆಯಿಂದ ಹೋಡೆದಿದ್ದರಿಂದ ಒಳಪೆಟ್ಟಾಗಿದ್ದು, ನಂತರ ಆರೋಪಿತರೆಲ್ಲರೂ ಸೂಳೇ ಮಕ್ಕಳೇ ಇವತ್ತು ಬದುಕಿಕೊಂಡಿದ್ದಿರಿ ಇನ್ನೊಮ್ಮೆ ಸಿಕ್ಕರೆ ಊರಲ್ಲಿ ಉಳಿಸುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಗಾಯಗೊಂಡ ಹನುಮರೆಡ್ಡೆಪ್ಪ ಈತನನ್ನು ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿ ಹೆಚ್ಚಿನ ಇಲಾಜ್ ಕುರಿತು ರಾಯಚೂರು ರೀಮ್ಸ್ ಆಸ್ಪತ್ರೆಗೆ ಕಳುಹಿಸಿ ಈಗಾ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಆರೋಪಿತರೆಲ್ಲರೂ ರಾಜಕೀಯ ಹಳೆಯ  ದ್ವೇಷದಿಂದ ಪಿರ್ಯಾಧಿದಾರರನ್ನು ಕೊಲೆಮಾಡುವ ಉದ್ದೇಶದಿಂದ ಜಗಳತೆಗೆದು ಹನುಮರೆಡ್ಡೆಪ್ಪ ಈತನಿಗೆ ಮಾರಣಾಂತಿಕವಾಗಿ ಗಾಯಗೊಳಿಸಿದ್ದು ಇರುತ್ತದೆ ಅಂತಾ ಗಣಿಕೀಕೃತ ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-44/2020 ಕಲಂ-143,147,148,448,504,326,307,323,506, ಸಹಿತ 149  ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ-15/05/2020 ರಂದು  ಮಧ್ಯಾಹ್ನ 12-30 ಗಂಟೆ ಪಿರ್ಯಾಧಿ ಬಸವರಾಜ ತಂದೆ ಅಂಬ್ರಣ್ಣ ಜಿನ್ನಿಂಗ್ 43 ವರ್ಷ ಜಾ-ಲಿಂಗಾಯತ ಉ-ಒಕ್ಕಲುತನ ಸಾ-ಜಾಲವಾಡಗಿ ತಾ-ಮಸ್ಕಿ ರವರು ಠಾಣೆಯಲ್ಲಿ ಗಣಿಕೀಕೃತ ದೂರು ಸಲ್ಲಿಸಿದ್ದು ಸಾರಂಶವೆನೇಂದರೆ, ಫಿರ್ಯಾದಿದಾರರಿಗೆ ಮತ್ತು ಆರೋಪಿ ಚೆನ್ನಪ್ಪಗೌಡ ತಂದೆ ಬಸನಗೌಡ 52 ವರ್ಷ ಜಾ-ಲಿಂಗಾಯತ ಹಾಗೂ ಇತರೆ 24 ಜನರಿಗೆ ರಾಜಕೀಯ ವೈಶಮ್ಯವಿದ್ದು ದಿನಾಂಕ-14/05/2020 ರಂದು ಸಾಯಂಕಾಲ 05-00 ಗಂಟೆ ಸುಮಾರಿಗೆ ಫಿರ್ಯಾದಿ ಮಗ ಗುಂಡಪ್ಪ ಈತನು ಕ್ರಿಕೇಟ್ ಆಟ ಆಡುತ್ತಿರುವಾಗ ಕ್ರಿಕೇಟ್ ವಿಷಯದಲ್ಲಿ ಫಿರ್ಯಾಧಿ ಮಗನೊಂದಿಗೆ ಚೆನ್ನಪ್ಪಗೌಡನ ಮಕ್ಕಳು ಜಗಳಮಾಡಿದ್ದು. ಈ ಬಗ್ಗೆ ಫಿರ್ಯಾದಿದಾರನು ಆರೋಪಿತರ ಮನೆಗೆ ಕೆಳಲು ಹೋದಾಗ ಚೆನ್ನಪ್ಪಗೌಡ ಈತನು ಫಿರ್ಯಾದಿದಾರನಿಗೆ ಎದರು ಮಾತನಾಡಿದ್ದರಿಂದ ವಾಪಸ್ ಮನೆಗೆ ಬಂದಿದ್ದು ಇರುತ್ತದೆ. ರಾತ್ರಿ 08-30 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿ ಮನೆಯಲ್ಲಿ ಅತೀಕ್ರಮ ಪ್ರವೇಶಮಾಡಿ ಎಲೇ ಸೂಳೇ ಮಕ್ಕಳೇ ನೀವು ನಮ್ಮ ಮನೆಗೆ ಬಂದು ಕೆಳವಷ್ಟು ಧೈರ್ಯ ಬಂತಾ ನಿಮಗೆ ಇವತ್ತು ನಿಮ್ಮನ್ನು ಉಳಿಸುವುದಿಲ್ಲಾ ಅಂತಾ ಫಿರ್ಯಾದಿದಾರರನ್ನು ಕೊಲೆಮಾಡುವ ಉದ್ದೇಶದಿಂದ ಆರೋಪಿತರು ಜಗಳ ತೆಗೆದು ಗಾಯಾಳು ಮಾಹಬಳೇಶ,ರಾಚಪ್ಪ,ಬಸಲಿಂಗ,ಪಂಪಾಪತಿ ಇವರಿಗೆ ಕೊಡಲಿ,ರಾಡ್,ಕಟ್ಟಿಗೆಯಿಂದ ತಲೆಗೆ ಮತ್ತು ಬೆನ್ನಿಗೆ,ಕಾಲುಗಳಿಗೆ ಹೋಡೆದು ತೀವ್ರ ಸ್ವರೂಪದ ರಕ್ತಗಾಯಪಡಿಸಿದ್ದು ಜಗಳ ಬಿಡಿಸಲು ಬಂದ ಫಿರ್ಯಾದಿ ಸೊಸೆ ನೇತ್ರಾವತಿ ಮತ್ತು ಲಕ್ಷ್ಮೀ ಇವರಿಗೆ ಆರೋಪಿತರು ಸೀರೆ ಹಿಡಿದು ಎಳೆದಾಡಿ ಅವಮಾನಗೊಳಿಸಿದ್ದು ಇರುತ್ತದೆ. ನಂತರ ಆರೋಪಿತರೆಲ್ಲರೂ ಫಿರ್ಯಾದಿದಾರರಿಗೆ ಇವತ್ತು ನೀವು  ಉಳಿದುಕೊಂಡಿದ್ದಿರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಉಳಿಸುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಗಾಯಾಳುಗಳನ್ನು ಖಾಸಗಿ  ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿ ಹೆಚ್ಚಿನ ಇಲಾಜ್ ಕುರಿತು ರಾಯಚೂರು ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿ ಇಂದು  ಬಂದು  ದೂರು ಸಲ್ಲಿಸಿದ್ದು ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಗಣಿಕೀಕೃತ ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-43/2020 ಕಲಂ-143,147,148,448,504,326,324,307,354,323,506, ಸಹಿತ 149  ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

          ದಿ.15-05-20 ರಂದು At 3 PM ಕ್ಕೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಪಿರ್ಯಾದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಪಿರ್ಯಾದಿದಾರಳ ಗಂಡನು ಗ್ರಾಮದ ಮರಿದೇವಪ್ಪ ಮ್ಯಾಗಳಮನಿ ಈತನಲ್ಲಿ ಕೈಗಡ ಸಾಲ ಪಡೆದುಕೊಂಡಿದ್ದು, ಮರಳಿ ಕೊಟ್ಟಿರುವುದಿಲ್ಲಾ. ಮರಿದೇವಪ್ಪನು ತಮಗೆ ಹಣ ವಾಪಾಸ್ ಕೊಡುವಂತೆ ಕೇಳುತ್ತಿದ್ದಾಗ ಸ್ವಲ್ಪ ಸಮಯ ಕೊಡಿರಿ ಕೊಡುತ್ತೇವೆಂದು ಕೇಳಿಕೊಂಡು ಬಂದಿದ್ದು, .ನಂ.1.ಈತನು ಮರಿದೇವಪ್ಪನ ಪರವಹಿಸಿ ನಮಗೆ ಇಲ್ಲದ ಸಲ್ಲದ ಮಾತುಗಳನ್ನಾಡುತ್ತ ಬಂದಿರುತ್ತಾನೆ. ಅಲ್ಲದೆ ನಮಗೆ ಮರಿದೇವಪ್ಪನಿಗೆ ಹಣ ಕೊಡದ ಸೂಳೆ ಮಕ್ಕಳು ನೀವು ಅಂತಾ ಬಾಯಿ ಮಾಡುತ್ತಾ ಬಂದಿದ್ದು. ಈಗ 2-3 ಬಾರಿ ನಮಗೆ ಮರಿದೇವಪ್ಪನಿಗೆ ಕೊಡಬೇಕಾದ ಹಣವನ್ನು ಕೊಡಿರಿ ಅಂತಾ ಜಗಳ ಮಾಡಿರುತ್ತಾನೆ. ದಿ.15-05-20 ರಂದು ರಾತ್ರಿ 10 ಗಂಟೆ ಸುಮಾರು .ನಂ.1.ಇತನಿಗೆ ನಾವು ಮರಿದೇವಪ್ಪನಿಗೆ ಕೊಡಬೇಕಾದ  ಹಣವನ್ನು ಕೊಡುತ್ತೇವೆ. ನೀನು ಮರಿದೇವಪ್ಪನ ಪರವಹಿಸಿ ನಮಗೆ ಸಮಸ್ಯೆ ಮಾಡಬೇಡ ಅಂತಾ ಹೇಳಿದ್ದೆವು. ಇದೆ ವಿಷಯದಲ್ಲಿ ರಾತ್ರಿ 11-00 ಗಂಟೆ ಸುಮಾರು ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಕೈಗಳಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದು .ನಂ.1ಈತನು ನನಗೆ ‘’ಲೇ ಸೂಳೇ’’ ಅಂತಾ ಬೈಯ್ದು  ಕೈಯಿಂದ ತಲೆಗೆ, ಮೈಗೆ, ಗುದ್ದಿ ಪಕ್ಕಕ್ಕೆ ದೂಕಿ, ದಿನ ನಾವಾದರೂ ಭೂಮಿ ಮೇಲೆ ಇರಬೇಕು, ಇಲ್ಲ ನಿಮ್ಮ ಮನೆಯವರಾದರೂ ಇರಬೇಕು ಅಂತಾ ಬೈಯ್ದಾಡಿ .ನಂ.1.ಈತನು ತನ್ನ ಗಂಡನ ತಲೆಗೆ ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿದ್ದು, .ನಂ.2 ಮತ್ತು 3 ನೇದ್ದವರು ಮಗ ಮಲ್ಲಪ್ಪನಿಗೆ ಮತ್ತು .ನಂ.4 ಈತನು ಇನ್ನೊಬ್ಬ ಮಗ ಮಂಜುನಾಥನಿಗೆ ತೆಲೆಗೆ, ಕಾಲಿಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ. .ನಂ.5, 6 ಮತ್ತು 7 ನೇದ್ದವರು ಇನ್ನುಳಿದ ಮಕ್ಕಳಾದ ರವಿಕುಮಾರ ಮತ್ತು ಬಸಲಿಂಗನಿಗೆ ಬೆನ್ನಿಗೆ ಮುಖಕ್ಕೆ ಗುದ್ದಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಗಾಯಗೊಂಡ ನನ್ನ ಗಂಡ ಮತ್ತು ಮಕ್ಕಳನ್ನು ಸಿಂಧನೂರು ಸರಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗಂಡ ಮತ್ತು ಮಕ್ಕಳಾದ ಮಲ್ಲಪ್ಪ ಮತ್ತು ಮಂಜುನಾಥ ಇವರುಗಳನ್ನು ರಾಯಚೂರು ಬಾಲಂಕು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ನಾನು ಅವರ ಆರೈಕೆ ಮಾಡಿಕೊಂಡಿದ್ದು, ಮತ್ತು ನಮ್ಮ ಊರಿನ ಹಿರಿಯರು ನೀವೆಲ್ಲಾ ಒಂದೇ ಜಾತಿಯವರಿದ್ದು, ಕುಳಿತುಕೊಂಡು ಮಾತನಾಡಿ ಸರಿಪಡಿಸೋಣ ಅಂತಾ ಅಂದಿದ್ದಕ್ಕೆ ಸುಮ್ಮನಿದ್ದು ಸರಿಯಾಗದ್ದರಿಂದ ಈಗ ತಡವಾಗಿ ತಮ್ಮಲ್ಲಿಗೆ ಬಂದು ದೂರು ಕೊಟ್ಟಿರುವೆನು. ಅಂತಾ ಮುಂತಾಗಿದ್ದ ಪಿರ್ಯಾದಿ ಪಿರ್ಯಾದಿಯ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  68/2020.  ಕಲಂ. 143,  147,  148,  323,  324,  326 , 504  ಸಹಿತ 149 ಐಪಿಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.