Thought for the day

One of the toughest things in life is to make things simple:

17 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
       
E¸ÉàÃmï zÁ½ ¥ÀæPÀgÀtzÀ ªÀiÁ»w.

            ದಿನಾಂಕ 15.04.2020 ರಂದು 17.10 ಗಂಟೆ ಸುಮಾರಿಗೆ ರೋಡಲಬಂಡಾ ಗ್ರಾಮದ ಸೀಮಾದ ಸಿದ್ದಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ಆಡುತ್ತಿದ್ದಾಗ ಫಿರ್ಯಾಧಿದಾರರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 4500/- ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲುಏಳು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 19/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  15.04.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

                ದಿ.16-04-2020 ರಂದು 4 PM ಕ್ಕೆ ಪಿ.ಎಸ್. ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು ದಾಳಿ ಪಂಚನಾಮೆ. ಸಿಕ್ಕಿಬಿದ್ದ 7-ಜನ ಆರೋಪಿತರು, ನಗದು, ಸಾಮಾಗ್ರಿಗಳನ್ನು ತಂದು ಹಾಜರಪಡಿಸಿ, ಮುಂದಿನ ಕ್ರಮಕ್ಕಾಗಿ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿರುತ್ತಾರೆ. ಸಾರಾಂಶವೇನೆಂದರೆ, ಆರೋಪಿತರು ಸದ್ಯ (COVID-19) ಕರೋನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಜಿಲ್ಲೆರವರು ಜಿಲ್ಲೆಯಾದ್ಯಂತ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಠಿಯಿಂದ ಸಾರ್ವಜನಿಕ ಸ್ಥಳದಲ್ಲಿ ಜನರು ಒಂದು ಕಡೆ ಗುಂಪು ಸೇರದಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕಲಂ.144 ಸಿಆರ್ ಪಿಸಿ ಪ್ರಕಾರ ನಿಷೇದಾಜ್ಞೆಯನ್ನು ಹೊರಡಿಸಿದ್ದು. ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿ ಸಾಮಾಜಿಕ ಅಂತರವನ್ನು ಕಾಪಾಡದೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಒಂದು ಕಡೆ ಗುಂಪು ಕೂಡಿ ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ್ ಬಹಾರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ  ಆರೋಪಿತರು  ಸಿಕ್ಕಿಬಿದ್ದಿದ್ದು ಅವರಿಂದ ಇಸ್ಪೇಟ್ ಜೂಜಾಟದ ನಗದು ಹಣ 16,915/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ 57/2020. ಕಲಂ. 143, 147, 188  ಸಹಿತ 149 ಐಪಿಸಿ ಮತ್ತು 87 ಕೆ.ಪಿ ಕಾಯಿದೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

¸Éʧgï ¥ÀægÀPÀtzÀ ªÀiÁ»w
          ¦ügÁå¢ ²æà ©ÃgÀ¥Àà vÀAzÉ FgÀtÚ, ªÀ: 50, eÁ: PÀÄgÀħgÀ, G:²PÀëPÀgÀÄ, ¸Á: ¤¯ÉÆÃUÀ¯ï, vÁ: °AUÀ¸ÀÆUÀÆgÀÄ, f:gÁAiÀÄZÀÆgÀÄ gÀªÀgÀÄ J¸ï.©.L ¨ÁåAPï ºÀnÖ PÁåA¥À £ÉÃzÀÝgÀ°è G½vÁAiÀÄ SÁvÉAiÀÄ£ÀÄß ºÉÆA¢zÀÄÝ, ¸ÀzÀj SÁvÉUÉ J.n.JªÀiï PÁqÀð «vÀj¹zÀÄÝ, ¸ÀzÀj J.n.JªÀiï PÁqÀð £ÀA. 5103720358890067 £ÉÃzÀÝ£ÀÄß £ÀPÀ° ¸À馅 ªÀiÁr UÉÆvÁÛUÀzÀAvÉ ¦£ï£ÀA§gÀ §¼À¹ MlÄÖ 1,40,000/- gÀÆUÀ¼À£ÀÄß vÉUÉzÀÄPÉÆArgÀÄvÁÛgÉ CªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¹, ºÀtªÀ£ÀÄß ªÁ¥À¸ÀÄì PÉÆr¸À¨ÉÃPÀÄ CAvÁ ¦ügÁå¢ ¸ÀAQë¥ÀÛ ¸ÁgÁA±À.      

PÀ¼Àî §nÖ ¸ÀgÁ¬Ä d¦Û ¥ÀæPÀgÀt ªÀiÁ»w.
          ದಿ.16-04-2020 ರಂದು ಸಂಜೆ 4-30 ಗಂಟೆಗೆ ಸುಮಾರು ಸಿರವಾರ ಠಾಣಾ ಹದ್ದಿಯ ಗೊಲದಿನ್ನಿ ಕ್ರಾಸ್ ಬಗಡಿ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ.ಹನುಮಂತ  ತಂದೆ ಅಮರಪ್ಪ ಜಾ- ಕುರುಬರು,-30ವರ್ಷ -ಒಕ್ಕಲುತನ ಸಾ: ಪಾತಾಪೂರು. ಅಮರಪ್ಪ  ತಂದೆ ನಾಗಪ್ಪ ಜಾ- ನಾಯಕ,-40ವರ್ಷ -ಒಕ್ಕಲುತನ ಸಾ: ಪಾತಾಪೂರು.ಮಹೇಶ  ತಂದೆ ಮಲ್ಲಪ್ಪ ಜಾ- ಮಡಿವಾಳ,-35ವರ್ಷ -ಒಕ್ಕಲುತನ ಸಾ: ಜಕ್ಕಲದಿನ್ನಿ.ಬಸವರಾಜ ತಂದೆ ಮುದುಕಪ್ಪ ಜಾ- ನಾಯಕ,-36ವರ್ಷ -ಕೂಲಿ ಕೆಲಸ ಸಾ: ಜಕ್ಕಲದಿನ್ನಿ ಇವರು ಅನಧೀಕೃತವಾಗಿ ಆಲ್ಕೋಡ ಯರಗಡ್ಡೆ ತಾಂಡದ ಕಾನೆಪ್ಪ ಈತನ ಹತ್ತಿರ ಹೋಗಿ ಆತನು ತಯಾರಿಸಿ ಇಟ್ಟಿದ್ದ ಬಟ್ಟಿ ಸರಾಯಿಯನ್ನು ಸಾಗಾಟ ಮಾಡುತ್ತಿದ್ದ ಕಾಲಕ್ಕೆ ಪಿಎಸ್ಐ ಸಿರವಾರರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಪಂಚ ನಾಮೆಯನ್ನು ಪೂರೈಸಿಕೊಂಡು ವಾಪಸ್ ಠಾಣೆಗೆ ಆರೋಪಿತರೊಂದಿಗೆ ಬಂದು  ಕೊಟ್ಟ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 46/2020 ಕಲಂ-273,284 .ಪಿ.ಸಿ ಮತ್ತು 32,34 K.E Act ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
                ದಿನಾಂಕ: 16.04.2020 ರಂದು 17-10 ಗಂಟೆಗೆ ಗ್ವಾಲದಿನ್ನಿ ಕ್ರಾಸ್ ನಿಂದ ಕವಿತಾಳದ ಕಡೆಗೆ ಅನಧಿಕೃತ ಬಟ್ಟಿ ಸಾರಾಯಿ ಜನರಿಗೆ ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿದ್ದಾರೆ .ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಫಿರ್ಯಾದಿದಾರರು ಹಾಗೂ ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಹಿರೇ ಹಣಗಿ ಗ್ರಾಮದ ಬಾಗಲವಾಡ ಕ್ರಾಸ್ ಸಾರ್ವಜನಿಕ ರಸ್ತೆಯ ಮೇಲೆ ಬಾತ್ಮಿಯಂತೆ ಕಾಯುತ್ತಾ ಇದ್ದಾಗ ಸದರಿ ಅಪಾದಿತರು ಗ್ವಾಲದಿನ್ನಿ ಕ್ರಾಸ್ ಮಾರ್ಗವಾಗಿ ಹಿರೇ ಹಣಗಿ ಕಡೆಗೆ ಬರುತ್ತಿರುವಾಗ 18-30 ಗಂಟೆಗೆ ಧಾಳಿ ಮಾಡಿ  ಮೂರು ಜನ ಆರೋಪಿತರು ತಮ್ಮ ಮೋಟಾರು ಸೈಕಲ್ ನಲ್ಲಿ ತಂದಿದ್ದ ಅಂ.ಕಿ.1600/- ರೂ. ಬೆಲೆ ಬಾಳುವ 08 ಲೀಟರನಷ್ಟು ಕಳ್ಳ ಬಟ್ಟಿ ಸಾರಾಯಿ ಯನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಅದರಲ್ಲಿ 01 ಲೀಟರ್ ಕಳ್ಳ ಬಟ್ಟಿ ಸಾರಾಯಿಯನ್ನು ಶ್ಯಾಫಲ್ ಗಾಗಿ ತಜ್ಞರ ಪರೀಕ್ಷೆಗೆ ಕಳುಹಿಸಲು ಪ್ರತ್ಯಕ್ಷ ಜಪ್ತಿ ಮಾಡಿಕೊಂಡು ಉಳಿದ ಕಳ್ಳ ಬಟ್ಟಿ ಸಾರಾಯಿಯನ್ನು ಸ್ಥಳದಲ್ಲಿಯೇ ನಾಶ ಪಡಿಸಿದ್ದು ಇರುತ್ತದೆ. ಶಾಂಪಲ್ ಗಾಗಿ ಜಪ್ತಿ ಮಾಡಿದ ಮುದ್ದೆಮಾಲನ್ನು ಮತ್ತು ಮೂರು ಜನ ಅಪಾದಿತರೊಂದಿಗೆ  ದಾಳಿ ಪಂಚನಾಮೆ ಮತ್ತು ವರದಿಯ ಸಾರಾಂಶದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 35/2020 ಕಲಂ- 273. 284 ಐಪಿಸಿ ಮತ್ತು ಕಲಂ 32, 34 ಕೆ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

                ದಿನಾಂಕ: 16.04.2020 ರಂದು 17-20 ಗಂಟೆಗೆ ಹುಸೇನಪೂರು ಕ್ರಾಸ್ ನಿಂದ ಕವಿತಾಳದ ಕಡೆಗೆ ಅನಧಿಕೃತ ಬಟ್ಟಿ ಸಾರಾಯಿ ಜನರಿಗೆ ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿದ್ದಾರೆ .ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಫಿರ್ಯಾದಿದಾರರು ಹಾಗೂ ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಕವಿತಾಳದ ಹುಸೇನಫುರು ಕ್ರಾಸ್ ಸಾರ್ವಜನಿಕ ರಸ್ತೆಯ ಮೇಲೆ ಬಾತ್ಮಿಯಂತೆ ಕಾಯುತ್ತಾ ಇದ್ದಾಗ ಸದರಿ ಅಪಾದಿತನು ಹುಸೇನಪೂರು ಕಡೆಯಿಂದ ಕವಿತಾಳ ಕಡೆಗೆ ಬರುತ್ತಿರುವಾಗ ಕವಿತಾಳದ ಹುಸೇನಫುರು ಕ್ರಾಸ್ ನಲ್ಲಿ 18-20 ಗಂಟೆಗೆ ಧಾಳಿ ಮಾಡಿ ಒಬ್ಬ ಅಪಾದಿತನು  ತನ್ನ ಮೋಟಾರು ಸೈಕಲ್ ನಲ್ಲಿ ತಂದಿದ್ದ ಅಂ.ಕಿ.800/- ರೂ. ಬೆಲೆ ಬಾಳುವ 04 ಲೀಟರನಷ್ಟು ಕಳ್ಳ ಬಟ್ಟಿ ಸಾರಾಯಿಯನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಅದರಲ್ಲಿ 01 ಲೀಟರ್ ಕಳ್ಳ ಬಟ್ಟಿ ಸಾರಾಯಿಯನ್ನು ಶ್ಯಾಫಲ್ ಗಾಗಿ ತಜ್ಞರ ಪರೀಕ್ಷೆಗೆ ಕಳುಹಿಸಲು ಪ್ರತ್ಯಕ್ಷ ಜಪ್ತಿ ಮಾಡಿಕೊಂಡು ಉಳಿದ ಕಳ್ಳ ಬಟ್ಟಿ ಸಾರಾಯಿಯನ್ನು ಸ್ಥಳದಲ್ಲಿಯೇ ನಾಶ ಪಡಿಸಿದ್ದು ಇರುತ್ತದೆ. ಶಾಂಪಲ್ ಗಾಗಿ ಜಪ್ತಿ ಮಾಡಿದ ಮುದ್ದೆಮಾಲನ್ನು ಮತ್ತು ಅಪಾದಿತನೊಂದಿಗೆ  ದಾಳಿ ಪಂಚನಾಮೆ ಮತ್ತು ವರದಿಯ ಸಾರಾಂಶದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 36/2020 ಕಲಂ- 273. 284 ಐಪಿಸಿ ಮತ್ತು ಕಲಂ 32, 34 ಕೆ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

          ದಿ.16-04-2020 ರಂದು ರಾತ್ರಿ 8-30 ಗಂಟೆಗೆ ಸುಮಾರು ಸಿರವಾರ ಠಾಣಾ ಹದ್ದಿಯ ಗೊಲದಿನ್ನಿ ಮಾರೇಮ್ಮ ದೇವರ ಗುಡಿಯ ಮುಂದುಗಡೆಯಿಂದ ಸಿರವಾರದ ಕಡೆಗೆ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ. 1)ರಮೇಶ ತಂದೆ ಹನುಮಂತ ನಾಯಕ ಸಾ:ಆಕಳಕುಂಪಿ 2)ಶರಣಗೌಡ ನಾಯಕ ತಂದೆ ಸಿದ್ದಪ್ಪ ವಯಾ:23 ವರ್ಷ ಜಾತಿ:ನಾಯಕ ಸಾ:ಆಕಳಕುಂಪಿ  3)ಅಮರೇಶ ತಂದೆ ಮಲ್ಲಪ್ಪ ವಯಾ: 25  ಸಾ:ಸಿರವಾರ 4)ನರೇಂದ್ರ ತಂದೆ ಮನೋಹರ ವಯಾ: 24 ವರ್ಷ ಜಾತಿ: ಗೊಲ್ಲರ ಸಾ:ಸಿರವಾರ 5) ಹಾಜೀ ತಂದೆ ಕರೀಂಸಾಬ ವಯಾ: 25 ವರ್ಷ ಜಾತಿ:ಮುಸ್ಲಿಂ ಸಾ:ಸಿರವಾರ ಇವರು ಮಾನವ ಜೀವಕ್ಕೆ ಹಾನಿಕಾರಕವಾದ ಬಟ್ಟಿಸರಾಯಿಯನ್ನು ಸೇವನೆ ಮಾಡಲು ಸಾಗಾಟ ಮಾಡಿದ್ದು ಸದರಿ ಬಟ್ಟಿ ಸರಾಯಿ ಕುಡಿದರೆ ಹಾನಿಕಾರಕ ಅಂತಾ ಗೊತ್ತಿದ್ದರು ಸಹ ನಿರ್ಲಕ್ಷ ವರ್ತನೆ ಮಾಡಿ. ಅನಧೀಕೃತವಾಗಿ ಆಲ್ಕೋಡ ಯರಗಡ್ಡೆ ತಾಂಡದ ಕಾನೆಪ್ಪ ಈತನ ಹತ್ತಿರ ಹೋಗಿ ಆತನು ತಯಾರಿಸಿ ಇಟ್ಟಿದ್ದ ಬಟ್ಟಿ ಸರಾಯಿಯನ್ನು ಸಾಗಾಟ ಮಾಡುತ್ತಿದ್ದ ಕಾಲಕ್ಕೆ ಪಿಎಸ್ಐ ಸಿರವಾರ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಪಂಚನಾಮೆಯನ್ನು ಪೂರೈಸಿಕೊಂಡು ವಾಪಸ್ ಠಾಣೆಗೆ ಆರೋಪಿತರೊಂದಿಗೆ ಬಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 48/2020 ಕಲಂ-273,284 .ಪಿ.ಸಿ ಮತ್ತು 32,34 K.E Act ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
          ದಿ.16--04-2020 ರಂದು ಸಾಯಂಕಾಲ 6 ಗಂಟೆಗೆ ಗೋಲದಿನ್ನಿ ಮಾರೆಮ್ಮ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿಆರೋಪಿತರು ಬೈಕ್ ಗಳ ಮೇಲೆ ಕಳ್ಳಬಟ್ಟಿ ಸರಾಯಿ ನೀರಿನ ಬಾಟಲ್ ಗಳಲ್ಲಿ  ತರುತ್ತಿದ್ದಾರೆ ಅಂತಾ  ಮಾಹಿತಿಯ  ಮೇರೆಗೆ ಗೋಲದಿನ್ನಿ  ದಾಳಿ ಪಂಚನಾಮೆಯನ್ನು ಪೂರೈಸಿಕೂಂಡು ಬಂದು  ಮರೆಯಲ್ಲಿ ಜೀಪ್ ನಿಲ್ಲಿಸಿ ನಿಂತು ನೋಡಲು   ಎರಡುಮೋಟಾರ್  ಸೈ ಕಲ್ಗಳು ಬಂ ದಿದ್ದು  ಗಾಡಿಯ ಮೇಲೆ  ಬಂದಾಗ ನಿಲ್ಲಿಸಿ ನೋಡಲು   -1 ರಿಂದಾ 4 ರವರರು  ಗಾಡಿಗಳ ಮೇಲೆ ಬಂದು    -1 ಈತನ ವಶದಿಂದಾ  6 ಲೀಟರ ಬಾಟಲಿನಲ್ಲಿ ಲೀಟರ್ ಕಳ್ಳಭಟ್ಟಿ ಸರಾಯಿ ಇದ್ದು[   ಅದನ್ನು ನಾಲ್ಕು ಜನ  ಸೇರಿ ಕೂಡಿಯಲು ತೆಗೆದು ಕೂಂಡು  ಬಂದಿದ್ದು ಅವರನ್ನು ವಿಚಾರಿಸಲು ತಾವು  -5 ದೇವಮ್ಮಸಾ: ಆಲ್ಕೋಡ್ ತಾಂಡ [ಯರಗಟ್ಟಿತಾಂಡಾ][ಪರಾರಿ]ರವರಿಂದಾ  ಒಂದು ಲೀಟರ್ ಗೆ   100 ರಂತೆ [ಒಟ್ಟು 600/-] ಖರೀದಿ ಮಾಡಿ ತಂದಿದ್ದು ಅಂತಾ ತಿಳಿಸಿದ್ದು ಅದರಲ್ಲಿ 1 ಲೀಟರನ ಬಾಟಲಿನಲ್ಲಿ ಕಳ್ಳಭಟ್ಟಿ ಸರಾಯಿ  ಕಾಯ್ದಿರಿಸಿ ಉಳಿದ ಕಳ್ಳಭಟ್ಟಿ ಸರಾಯಿ  ಸ್ಥಳದಲ್ಲಿಯೇ ನಾಶಗೊಳಿಸಲಾಯಿತು. ವಿಚಾರಿಸಲಾಗಿ ಆರೋಪಿ ನಂ: 5 ಈಕೆಯೂ  ಯಾವುದೇ ಪರವಾನಿಗೆ ಇಲ್ಲದೆ  ಅನದಿಕೃತವಾಗಿ  ಕಳ್ಳಬಟ್ಟಿ ಸರಾಯಿ ಮಾರಾಟ ಮಾಡಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಪೌಡರ್ ನ್ನು ನೀರಿನಲ್ಲಿ ಮಿಶ್ರಣ ಮಾಡಿ ಆರೋಪಿ ತಮ್ಮ ಲಾಭಕ್ಕಾಗಿ ಜನರಿಗೆ ಮಾರಾಟ  ಮಾಡಿದ್ದು  ದಾಳಿ ಪಂಚನಾಮೆಯೂಂದಿಗೆ  ಜಪ್ತುಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿ.ಎಸ್. ರವರು ನೀಡಿದ ವಿಶೇಷ ವರದಿ ಆಧಾರದ ಮೇಲಿಂದ ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 48/2020 ಕಲಂ-273,284 .ಪಿ.ಸಿ ಮತ್ತು 32,34 K.E Act ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.