Thought for the day

One of the toughest things in life is to make things simple:

10 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಸೇಂದಿ ಜಪ್ತಿ ಪ್ರಕರಣ ಮಾಹಿತಿ.
       ¢£ÁAPÀ: 09-04-2020 gÀAzÀÄ ªÀÄzÁåºÀß 2-00 UÀAmÉUÉ «ÄÃgÀ¥ÀÆgÀÄ UÁæªÀÄzÀ PÀqɬÄAzÀÀ EqÀ¥À£ÀÆgÀÄ UÁæªÀÄzÀ PÀqÉUÉ C£À¢üPÀÈvÀªÁV ¹.ºÉZï ¥ËqÀgï¢AzÀ vÀAiÀiÁj¹zÀ PÀ®¨ÉgÀÉPÉ ¸ÉÃA¢£ÀÄß d£ÀjUÉ ªÀiÁgÁl ªÀiÁqÀ®Ä vÉUÉzÀÄPÉÆAqÀÄ §gÀÄwÛzÁÝgÉ CAvÁ RavÀ ¨sÁwä §AzÀ ªÉÄÃgÉUÉ ¹.¦.L. AiÀÄgÀUÉÃgÁ gÀªÀgÀ ªÀiÁUÀðzÀ±Àð£ÀzÀAvÉ ¦.J¸ï.L. gÀªÀgÀÄ ªÀÄvÀÄÛ ¹§âA¢AiÀĪÀgÁzÀ ¦.¹-548, 693 ªÀÄvÀÄÛ E§âgÀÄ ¥ÀAZÀgÉÆA¢UÉ EqÀ¥À£ÀÆgÀÄ UÁæªÀÄzÀ ¸ÁvÀPÀÄAn PÉgÉ ºÀwÛgÀ ºÉÆÃV ªÀÄzsÁåºÀß 2.45 UÀAmÉUÉ zÁ½ ªÀiÁqÀ®Ä E§âgÀÄ DgÉÆæ 1) ©üêÀÄtÚ vÀAzÉ £ÀgÀ¸À¥Àà, 22ªÀµÀð, eÁ:PÀ¨ÉâÃgï, G:DmÉÆà ZÁ®PÀ, ¸Á:AiÀÄgÀUÉÃgÁ vÁ:f: gÁAiÀÄZÀÆgÀÄ. 2]«ÃgÉñÀ vÀAzÉ FgÀtÚ, 23ªÀµÀð, eÁ:PÀ¨ÉâÃgï, G:PÀÆ° PÉ®¸À, ¸Á:¨ÉÆÃAiÀÄ®UÀÄqÀØA, ºÁ:ªÀ: AiÀÄgÀUÉÃgÁ gÀªÀÀgÀÄ ¹QÌ©¢ÝzÀÄÝ, ¹QÌ©zÀݪÀgÀ ªÀ±À¢AzÀ CAzÁdÄ 50 °Ãlgï ¸ÉÃA¢ CA.Q. gÀÆ. 1000/- ¨É¯É¨Á¼ÀĪÀ PÀ®¨ÉgÀPÉ  ¸ÉÃA¢ d¦Û ªÀiÁrPÉÆAqÀÄ zÁ½ ¥ÀAZÀ£ÁªÉÄ ªÀÄÄzÉÝêÀiÁ®£ÀÄß ªÀÄvÀÄÛ E§âgÀÄ DgÉÆævÀgÀ£ÀÄß vÀAzÀÄ M¦à¹zÀÄÝ, DgÉÆævÀgÀÀ «gÀÄzÀÝ PÀæªÀÄ PÉÊUÉƼÀî®Ä ¥ÀAZÀ£ÁªÉÄ DzsÁgÀzÀ ªÉÄðAzÀ EqÀ¥À£ÀÆgÀÄ ¥Éưøï oÁuÁ EqÀ¥À£ÀÆgÀÄ ¥Éưøï oÁuÉ UÀÄ£Éß £ÀA-16/2020 PÀ®A: 273, 284, L.¦.¹. 32,34 PÉ.E. DåPïÖ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.

          ದಿನಾಂಕ: 10-04-2020 ರಂದು 11-30 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:10-04-2020 ರಂದು 09-30 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ತಿಮ್ಮಾರೆಡ್ಡಿ ಕಂಪೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ. 293, ಪಿ.ಸಿ. 480 ರವರೊಂದಿಗೆ 10-00 ಘಟನಾ ಸ್ಥಳಕ್ಕೆ ಹೋಗಿ 10-15 ಗಂಟೆಗೆ ಸೇಂದಿ ಮಾರಾಟದಲ್ಲಿ ತೊಡಗಿದ್ದ  ರಾಜು ತಂದೆ ನರಸಿಂಹಲು ಸಾ: ತಿಮ್ಮಾರೆಡ್ಡಿ ಕಂಪೌಂಡ ಹತ್ತಿರ ರಾಯಚೂರು ಈತನ ಮೇಲೆ ಪಂಚರ ಸಮಕ್ಷಮ ದಾಳಿಮಾಡಿ ಸದರಿಯವನ ವಶದಿಂದ 60 ಪ್ಲಾಸ್ಟಿಕ್ ಕವರುಗಳಲ್ಲಿದ್ದ ಸುಮಾರು 60 ಲೀ ಸೇಂದಿ .ಕಿ.ರೂ.600/-ರೂ ಬೆಲೆಬಾಳುವದನ್ನು ವಶಪಡಿಸಿಕೊಂಡು ಸದರಿ ಸೇಂದಿಯಿಂದ 180 ಎಂ.ಎಲ್ ಬಾಟಲಿಯಲ್ಲಿ ಶಾಂಪಲ್ ಕುರಿತು ತೆಗೆದು MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಡಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡು ಮತ್ತು ಆರೋಪಿತನ್ನು ವಶಕ್ಕೆ ಪಡೆದುಕೊಂಡು, ಉಳಿದ ಸೇಂದಿಯನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ ಸಾದ್ಯತೆ ಇರುವುದರಿಂದ ಕವರುಗಳ ಸಮೇತವಾಗಿ ಪಂಚರಸಮಕ್ಷಮ ಸ್ಥಳದಲ್ಲಿಯೇ ನಾಶಮಾಡಿ ನಂತರ 10-15 ಗಂಟೆಯಿಂದ 11-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 11-30 ಗಂಟೆಗೆ ವಾಪಸ್ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನ್ನು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.39/2020 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.