Thought for the day

One of the toughest things in life is to make things simple:

21 Mar 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
                                                      
ಕೂಳಿ ಪಂದ್ಯಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 20.03.2020 ರಂದು ಸಂಜೆ 05.00 ಗಂಟೆಗೆ ಗಣಜಿಲಿ  ಸೀಮಾದ ಸೂಗನ ಮೊಡಗು ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಖಾಜಾಸಾಬ ತಂದೆ ಬಂದಿಸಾಬ ಪಿಂಜಾರ 45 ವರ್ಷ ಜಾ-ಮುಸ್ಲಿಂ  ಸಾ-ಬಿ.ಗಣೆಕಲ್ ಹಾಗೂ ಇತರೆ 7 ಜನರು ಹುಂಜಗಳನ್ನು ಪಣಕಿಟ್ಟು ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ವಿರುಪಾಕ್ಷಪ್ಪ ¦.J¸ï.L eÁ®ºÀ½î ¥ÉưøÀ oÁuÉ  ರವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರಿಂದ ಜೂಜಾಟದ ಹಣ 4,300 ರೂ.ಗಳು, ಎರಡು ಹುಂಜಗಳು ಅ.ಕಿ 1,000/-ರೂ ಪಂಚಾನಾಮೆಯೊಂದಿಗೆ ಮುಂದಿನ ಕ್ರಮ ಕುರಿತು ಸಲ್ಲಿಸದ ಮೇರೆಗೆ ಠಾಣಾ ಎನ್.ಸಿ ನಂ 07/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  20.03.2020  ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ರಾತ್ರಿ 10-00 ಗಂಟೆಗೆ ಜಾಲಹಳ್ಳ ಪೊಲೀಸ್ ಠಾಣಾ ಗುನ್ನೆ ನಂಬರ 39/2020 PÀ®A : 87 (©) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಅಕ್ರಮ ಮದ್ಯ ಜಪ್ತಿ ಪ್ರಕಣದ ಮಾಹಿತಿ.
ದಿನಾಂಕ- 20-03-2020 ರಂದು 17:00 ಗಂಟೆಗೆ ಪಿ.ಎಸ್.ಐ ಸಾಹೇಬರು ಮದ್ಯದ ದಾಳಿಯಿಂದ ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ಮುದ್ದೆಮಾಲು ಹಾಗೂ ಮೂಲ ದಾಳಿ ಪಂಚನಾಮೆ, ಆರೋಪಿತನನ್ನು ಹಾಜರಪಡಿಸಿದ್ದು ಸಾರಾಂಶವೇನಂದರೆ, ದಿನಾಂಕ: 20.03.2020 ರಂದು ಖಚಿತ ಬಾತ್ಮಿ ಬಂದ ಮರೆಗೆ ಪಿ.ಎಸ್.ಐ zÁzÁªÀ° PÉ.ºÉZï. ಪಶ್ಚಿಮ ಪೊಲೀಸ್ ಠಾಣೆ ರವರು ಹಾಗೂ ಪಂಚರು, ಸಿಬ್ಬಂದಿಯವರು ಕೂಡಿ ಸರ್ಕಾರಿ ಜೀಪ್ ನಲ್ಲಿ ಹೋಗಿ ಅಪರಾಧ ಸ್ಥಳದಲ್ಲಿ ನೋಡಲು ಒಬ್ಬ ವ್ಯಕ್ತಿಯು  ಯಾವುದೇ ಲೈಸನ್ಸ್ ಇಲ್ಲದೇ  ಅಕ್ರಮವಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ  ಪೌಚ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿದಾಗ, ರಾಮುಡು @ ರಾಮುಲು ಓಡಿ ಹೋಗುತ್ತಿದ್ದಾಗ, ಆತನನ್ನು ಹಿಡಿದು ಮದ್ಯದ ಪೌಚಗಳನ್ನು ಮಾರಾಟ ಮಾಡಲು ಲೈಸನ್ಸ್ ಬಗ್ಗೆ ವಿಚಾರಿಸಲು ಆತನು ಲೈಸನ್ಸ್ ಇರುವುದಿಲ್ಲ ಅಂತಾ ತಿಳಿಸಿದನು. ಆತನಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲು ನೋಡಲಾಗಿ 90 ಎಮ್.ಎಲ್.ನ ಓರಿಜಿನಲ್ ಚಾಯ್ಸ ಡಿಲಕ್ಸ್ ವಿಸ್ಕಿ (ಓ.ಸಿ) ಒಟ್ಟು 154 ಪೌಚಗಳು, ಪ್ರತಿಯೊಂದು ಪೌಚನ್ ಅ.ಕಿ. ರೂ. 30.32/-  ಒಟ್ಟು ರೂ. 4669.28/-, ಒಟ್ಟು 13 ಲೀಟರ್, 860 ಎಮ್.ಎಲ್. 180 ಎಮ್.ಎಲ್.ನ ಓರಿಜಿನಲ್ ಚಾಯ್ಸ ಡಿಲಕ್ಸ್ ವಿಸ್ಕಿ (ಓ.ಸಿ), 32 ಪೌಚಗಳು, ಪ್ರತಿಯೊಂದು ಪೌಚನ್ ಅ.ಕಿ. ರೂ. 60.64/- ಒಟ್ಟು 1940.48/- ಒಟ್ಟು 5 ಲೀಟರ, 760 ಎಮ್.ಎಲ್. 180 ಎಮ್.ಎಲ್.ನ ಒಲ್ಡ್ ಟವೆರನ್ (ಒ.ಟಿ) ವಿಸ್ಕಿಯ 47 ಪೌಚಗಳು, ಪ್ರತಿಯೊಂದು ಪೌಚನ್ ಅ.ಕಿ. ರೂ. 74.13/- ಅ.ಕಿ. ರೂ. 3484.11/-  ಒಟ್ಟು 8 ಲೀಟರ 80 ಎಮ್.ಎಲ್. ಹೀಗೆ ಒಟ್ಟು ಮದ್ಯ 28 ಲೀಟರ್, 80 ಎಮ್.ಎಲ್. ಒಟ್ಟು ರೂ. 10.093.87/-, ನೇದ್ದವುಗಳಲ್ಲಿ ಸದರಿ ಪೌಚಗಳಲ್ಲಿ ಮುಂದಿನ ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡುವ ಸಲುವಾಗಿ ಒಂದೊಂದು ಪೌಚಗೆ ಬಾಯಿ ಬಂದ್ ಮಾಡಿ ಅದಕ್ಕೆ ಬಿಳಿ ಬಟ್ಟೆಯನ್ನು ಸುತ್ತಿ, A’ ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ, ಪಂಚರ ಮತ್ತು ನನ್ನ ಸಹಿವುಳ್ಳ ಚೀಟಿ ಅಂಟಿಸಿ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಮತ್ತು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದ ದೂರಿನ ಮೇಲಿಂದ ಪಶ್ಚಮ ಪೊಲೀಸ್ ಠಾಣೆ ಗುನ್ನೆ ನಂ 43/2020  ಕಲಂ: 32 34 ಕೆ.ಇ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.


ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ: 20.03.2020 ರಂದು ಸಂಜೆ 7-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಅಳವಡಿಸಿದ ಪಿರ್ಯಾದಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿ gÁªÀÄZÀAzsÀæ vÀAzÉ ªÀiÁ£ÀAiÀÄå UÀ« ªÀAiÀiÁ: 34ªÀµÀð, eÁ: £ÁAiÀÄPÀ G: ¥ÁæxÀ«ÄPÀ ±Á¯Á ²PÀëPÀ ¸Á: AiÀÄgÀqÉÆÃuÁ ರವರ ತಂಗಿಯಾದ ಭಾರತಿ ವಯಾ: 24ವರ್ಷ ಈಕೆಯು ಡಿಪ್ಲೋಮ ವರೆಗೆ ವಿದ್ಯಾಬ್ಯಾಸ ಮಾಡಿದ್ದು ಸದ್ಯ ಮನೆಯಲ್ಲಿ ದ್ದು, ನ್ನ ತಂಗಿ ಭಾರತಿ ಪೋನನಲ್ಲಿ ಇತ್ತಿಚಿಗೆ ಜಾಸ್ತಿ ಮಾತನಾಡುತ್ತಿದ್ದಳು. ಅದಕ್ಕಾಗಿ ನ್ನ ತಾಯಿ ಇಷ್ಟೋತ್ತು ಪೋನನಲ್ಲಿ ಏನು ಮಾತನಾಡುತ್ತಿ ಅಂತಾ ಬೈದು, ಪೋನನ್ನು ಕಸಗೊಂಡಿದ್ದಳು. ಹೀಗಿರುವಾಗ ದಿನಾಂಕ 19/03/2020 ರಂದು ಬೆಳಿಗ್ಗೆ ಎಂದಿನಂತೆ ಫಿರ್ಯಾದಿದಾರನು ಶಾಲೆಗೆ ಹೋಗಿದ್ದು ಮತ್ತೆ ಸಾಯಂಕಾಲ 6-00 ಗಂಟೆಗೆ ಮನೆಗೆ ಬಂದಿದ್ದು, ತನ್ನ ಅಜ್ಜಿಯಾದ ದೇವಮ್ಮಳು ಹೇಳಿದ್ದೆನೆಂದರೆ ಭಾರತಿ ಮದ್ಯಾಹ್ನ 2-00 ಗಂಟೆಗೆ ಲಿಂಗಸುಗೂರಿಗೆ ಹೋಗಿ ಹೊಲಿಯಲು ಟೇಲರಿಂಗ್ ಗೆ ಕೊಟ್ಟ ಡ್ರೇಸನ್ನು ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋದವಳು ಇಷ್ಟೋತ್ತುತಾದರೂ ವಾಪಸ್ಸು ಮನೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದಳು. ಆಗ ಫಿರ್ಯಾದಿದಾರನು ಲಿಂಗಸುಗೂರಿಗೆ ಬಂದು ಕ್ಯಾಪ್ಟನ ಟೇಲರ ಹತ್ತಿರ ಹೋಗಿ ನ್ನ ತಂಗಿ ಬಂದಿರುವ ಬಗ್ಗೆ ಕೇಳಲಾಗಿ ಕ್ಯಾಪ್ಟನ ಟೇಲರ ಈತನು ಮದ್ಯಾಹ್ನ ಬಂದಿದ್ದಳು ಡ್ರೇಸ ತೆಗೆದುಕೊಂಡು ಹೋದಳು ಅಂತಾ ತಿಳಸಿದನು. ಆಗ ತಾವು ಎಲ್ಲಾ ಕಡೆ ಹುಡಕಾಡಲಾಗಿ ಹಾಗೂ ಮ್ಮ ಸಂಬಂದಿಕರ ಊರುಗಳಲ್ಲಿ ಹುಡಕಾಡಲಾಗಿ ನ್ನ ತಂಗಿ ಪತ್ತೆಯಾಗಿರುವುದಿಲ್ಲಾಅಲ್ಲಿಂದ ಇಲ್ಲಿಯ ವರೆಗೆ ಹುಡಕಾಡಲಾಗಿ ನ್ನ ತಂಗಿ ವಾಪಸ್ಸು ಮನೆಗೆ ಬಾರದೆ ಇದ್ದುದ್ದರಿಂದ ಈಗ ತಡವಾಗಿ ಬಂದು ದೂರು ಕೊಟ್ಟಿದ್ದು ಕಾಣೆಯಾದ ತನ್ನ ತಂಗಿಯನ್ನು ಹುಡುಕಿ ಕೊಡಬೇಕಾಗಿ ವಿನಂತಿ ಅಂತಾ ಕೊಟ್ಟ ಪಿರ್ಯಾದಿಯ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 72/2020 PÀ®A ªÀÄ»¼É PÁuÉ ಮೇಲ್ಕಾಣಿಸಿದ ಗುನ್ನೆ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ. ಪ್ರಕಣದ ಮಾಹಿತಿ.
ದಿ:18-03-2020 ರಂದು ರಾತ್ರಿ 9-30 ಗಂಟೆ ಸುಮಾರಿಗೆ ತನ್ನ ಆಟೋಕ್ಕೆ ಡೀಸೆಲ್ ಹಾಕಿಸಲು ಮಲ್ಲಯ್ಯಕ್ಯಾಂಪಿನ ವಿಜಯ ಪೆಟ್ರೋಲ್ ಬಂಕಿಗೆ ಹೋದಾಗ ಆರೋಪಿ 01 ನೇದ್ದವನು ಫಿರ್ಯಾದಿ ¹zÀÝ¥Àà vÀAzÉ zÉêÀ¥Àà, ªÀAiÀÄ:25ªÀµÀð, eÁ:bÀ®ªÁ¢, G:DmÉÆà qÉæöʪÀgï, ¸Á:ªÀÄ®èAiÀÄåPÁåA¥ï, vÁ:¹AzsÀ£ÀÆgÀÄ ಈತನಿಗೆ ಅತ್ತಿಂದಿತ್ತ ಇತ್ತಿಂದತ್ತ ಹೋಗಲು ಹೇಳಿದ್ದಕ್ಕೆ ಫಿರ್ಯಾದಿದಾರನು ಆ ರೀತಿ ಹೇಳುವದು ಸರಿಯಲ್ಲ ಅಂತಾ ಅಂದಿದ್ದಕ್ಕೆ ಸದರಿಯವನು ತಾನು ಹೇಳಿದಲ್ಲಿ ಡೀಸೆಲ್ ಹಾಕಿಸಿಕೊಳ್ಳಬೇಕು ಅಂತಾ ಸಿಟ್ಟಾಗಿ ಫಿರ್ಯಾದಿದಾರರ ಎದೆಯ ಮೇಲಿನ ಅಂಗಿ ಹಿಡಿದಿದ್ದು, ಆರೋಪಿ 02 µÀjÃ¥sï vÀAzÉ gÁd¥Àà, ªÀAiÀÄ:25ªÀ, eÁ:ªÀÄĹèA, ¸Á:ªÀÄļÀÆîgÀÄ E.eÉ ನೇದ್ದವನು ಒಮ್ಮಿಂದೊಮ್ಮೇಲೆ ಸಿಟ್ಟಿನಿಂದ ಏನಲೆ ಸೂಳೆಮಗನೆ ಎಂದು ಬೈದು ಕಪಾಳಕ್ಕೆ ಹೊಡೆದು, ಕಾಲಿನಿಂದ ಹೊಟ್ಟೆಗೆ ಒದ್ದಿದ್ದು, ಬಿಡಿಸಲು ಹೋದ ಮುಂಜುನಾಥನಿಗೆ ಆರೋಪಿ 01 n¥ÀÄà vÀAzÉ gÁd¥Àà, ªÀAiÀÄ:23ªÀ, eÁ:ªÀÄĹèA, ¸Á:ªÀÄļÀÆîgÀÄ E.eÉ. ನೇದ್ದವನು ಕೈಯಿಂದ ಹೊಡೆದಿದ್ದು, ಆರೋಪಿ 03 ನೇದ್ದವನು ಅವಾಚ್ಯವಾಗಿ ಬೈದಿದ್ದು, ಆರೋಪಿ 04 ನೇದ್ದವನು ಮೋಟರ್ ಸೈಕಲುಗಳಲ್ಲಿ 10-15 ಜನರನ್ನು ಕರೆದುಕೊಂಡು ಬಂದು ಈ ಸೂಳೆಮಗನದು ಬಾಳ ಆಗೈತಿ ಒದೆಯಿರಿ ಅಂತಾ ಅಂದಿದ್ದು , ಆಗ ಆರೋಪಿ 05 ನೇದ್ದವನು ಕಟ್ಟಿಗೆಯಿಂದ ಫಿರ್ಯಾದಿದಾರನ ಎಡಗೈ ಮೊಣಕೈಗೆ ಹೊಡೆದು ರಕ್ತಗಾಯಗೊಳಿಸಿದ್ದು, ಆರೋಪಿ 06 ನೇದ್ದವನು ಕಾಲಿನಿಂದ ಫಿರ್ಯಾದಿದಾರನ ಹೊಟ್ಟೆಗೆ ಒದ್ದಿದ್ದು, ಆರೋಪಿ 07 ನೇದ್ದವನು ಫಿರ್ಯಾದಿದಾರನ ಮುಖಕ್ಕೆ ಕೈಮುಷ್ಟಿ ಮಾಡಿ ಗುದ್ದಿ ತುಟಿಗೆ ರಕ್ತಗಾಯಪಡಿಸಿದ್ದು, ಆರೋಪಿ 01 ನೇದ್ದವನು ಫಿರ್ಯಾದಿದಾರನನ್ನು ನೆಲಕ್ಕೆ ಕೆಡವಿ ಹಾಕಿ ಎದೆಗೆ ಕಾಲಿನಿಂದ ಒದ್ದಿದ್ದು, ಆರೋಪಿ 05 ನೇದ್ದವನು ಕಟ್ಟಿಗೆಯಿಂದ ಫಿರ್ಯಾದಿದಾರನ ಮೊಣಕಾಲಿಗೆ ಹೊಡೆದು ಲೇ ಕೆಳಜಾತಿ ಸೂಳೆಮಗನೆ ಇವತ್ತು ಉಳಿದಿದ್ದಿ ಇನ್ನೊಮ್ಮೆ ನಿನ್ನ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ಅಕ್ರಮಕೂಟ ಕಟ್ಟಿಕೊಂಡು ಹೊಡೆಬಡೆ ಮಾಡಿ ಜೀವದ ಬೆದರಿಕೆ ಜಾತಿನಿಂದನೆ ಮಾಡಿದ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ಗಣಕೀಕೃತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ.41/2020 , ಕಲಂ.143, 147, 148, 323, 324, 504, 506 ಸಹಿತ 149 ಐಪಿಸಿ ಹಾಗೂ ಕಲಂ.3(1),(r),(s) & 3(2), (v-a) SC/ST PA ತಿದ್ದುಪಡಿ ಕಾಯ್ದೆ-2015 ರೀತ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.