Thought for the day

One of the toughest things in life is to make things simple:

29 Aug 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:  

ಹಲ್ಲೆ ಪ್ರಕರಣ ಮಾಹಿತಿ.
¦AiÀiÁ𢠹zÀݪÀÄä UÀAqÀ ªÀÄ®èAiÀÄå aPÀÌ¯ï ªÀAiÀiÁ-52 eÁ- £ÁAiÀÄPÀ G- ºÉÆ®ªÀÄ£ÉPÉ®¸À ಈಕೆಯ UÀAqÀ ºÁUÀÆ ªÀÄUÀ¼ÉÆA¢UÉ ªÁ¸ÀªÁVzÀÄÝ, vÀ£Àß UÀAqÀ£ÀÄ CªÀiÁ° PÉ®¸ÀPÉÌAzÀÄ ºÉÆÃV ¥Àæw¢£À gÁwæ 10-00 UÀAmÉ ¸ÀĪÀiÁjUÉ ªÀÄ£ÉUÉ §gÀÄvÁÛ£É FUÉÎ ¸ÀĪÀiÁgÀÄ 03 ªÀµÀðUÀ¼À »AzÉ ¦AiÀiÁð¢zÁgÀ¼À ªÉÄÊzÀÄ£À£ÁzÀ ©üªÀÄgÁAiÀÄ vÀAzÉ gÀAUÀAiÀÄå FvÀ¤UÉ ²ªÀ¥Àà ºÁUÀÆ EvÀgÀgÀÄ ¸ÉÃj dUÀ¼À ªÀiÁrPÉÆArzÀÝjAzÀ F «µÀAiÀÄzÀ°è ²ªÀ¥Àà¤UÉ C½AiÀÄ£ÁUÀĪÀ DgÉÆæ DAd£ÉÃAiÀÄ FvÀ£ÀÄ ¦AiÀiÁð¢zÁgÀgÀ ªÉÄÃ¯É zÉéõÀªÀ£ÀÄß ºÉÆA¢zÀÝ£ÀÄ.
¢£ÁAPÀ 22/08/2019 gÀAzÀÄ gÁwæ 10-00 UÀAmÉ ¸ÀĪÀiÁjUÉ ¦AiÀiÁð¢zÁgÀ¼À UÀAqÀ£ÀÄ CªÀiÁ° PÉ®¸À ªÀÄÄV¹PÉÆAqÀÄ ªÁ¥À¸ï ªÀÄ£ÉUÉ §gÀÄwÛgÀĪÁUÀ zÉêÀzÀÄUÀðzÀ zÁn fªÀiï zÁnzÀ £ÀAvÀgÀ ªÀÄÆgÀÄ d£À ªÀåQÛUÀ¼ÀÄ »A¢¤AzÀ §AzÀÄ vÀ£Àß UÀAqÀ£À ªÀÄ£É ºÀ¯Éè ªÀiÁr £É®PÉÌ JwÛ ºÉÆUÉ¢zÀÝjAzÀ JqÀPÁ®Ä ªÀÄÄjzÀAvÀºÀ UÁAiÀÄ ªÀiÁrgÀÄvÁÛgÉ D¥ÉÊQ vÀªÀÄä PÀÄ®¸ÀÜ£ÁzÀ DAd£ÉÃAiÀÄ FvÀ£ÀÄ EzÀÄÝ EvÀgÉ E§âgÀÄ ªÀåQÛUÀ½zÀÄÝ ºÉ¸ÀgÀÄ «¼Á¸À UÉÆwÛMgÀĪÀÅ¢®èªÉAzÀÄ w½¹zÀÄÝ, ¸ÀzÀj WÀl£É §UÉÎ §¸ÀªÀgÁd£ÀÄ w½¹zÁUÀ ¸ÀܼÀPÉÌ ºÉÆÃUÀ» £À£Àß UÀAqÀ£À£ÀÄß zÉêÀzÀÄUÀðzÀ D¸ÀàvÉæUÉ ¸ÉÃj ºÉaÑ£À aQvÉìUÉ zÀ£ÀéAvÀj D¸ÀàvÉæ gÁAiÀÄZÀÆgÀUÉ ¸ÉÃj¹ zÀÆgÀÄ ¤ÃrgÀÄvÉÛãÉAzÀÄ ¸ÀzÀj WÀl£É ºÉ¼ÉAiÀÄ zÉéõÀ¢AzÀ dgÀÄVgÀÄvÀÛzÉ CAvÁ ¤ÃrzÀ zÀÆj£À DzÁgÀzÀ  ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 120/2019-234, gÉ/« 34 L.¦.¹ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:  ಇಂದು ದಿನಾಂಕ 28-08-2019 ರಂದು ರಾತ್ರಿ 8-00 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಮ್.ಎಲ್.ಸಿ. ಸ್ವೀಕೃತವಾಗಿದ್ದು ರಾತ್ರಿ 9-30 ಗಂಟೆಗೆ ವಿಚಾರಣೆ ಕುರಿತು ರಿಮ್ಸ್ ಆಸ್ಪತ್ರೆಗೆ ಭೇಟೆಯಾಗಿ ಗಾಯಾಲು ಪೃಥ್ವೀರಾಜ್ ಈತನಿಗೆ ವಿಚಾರಣೆ ಮಾಡಿ ಈ ಬಗ್ಗೆ ಹೇಳಿಕೆ ದೂರು ನೀಡದ ಸಾರಾಂಶ ವೇನೆಂದರೆ ಫಿರ್ಯಾದಿಗೆ ಮತ್ತು ಸಿಂಗನೋಡಿ ನರಸಿಂಹಲು ಇಬ್ಬರು ಕೂಡಿ ಹಂದಿಸಾಕಿದ್ದು ಹಂದಿಹಳನ್ನು ಮಾರಿಕೊಳ್ಳುವ ವಿಚಾರದಲ್ಲಿ ದಿನಾಂಕ 26-8-2019 ರಂದು ಬೆಳಗ್ಗೆ 10.30 ಇಬ್ಬರಿಗೆ ಬಾಯಿ ಮಾತಿನ ಜಗಳವಾಗಿದ್ದು, ಇದನ್ನ ಮನಸ್ಸಿನಲ್ಲಿಟ್ಟುಕೊಂಡು ದ್ವೇಷದಿಂದ ನಂತರ ನರಸಿಂಹಲು ಸಿಂಗನೋಡಿ ಈತನ ಒಳಸಂಚಿನಿಂದ ಈತನ ಕಡೆಯವರು ಇಂದು ದಿನಾಂಕ 28-08-2019 ರಂದು ಸಂಜೆ 6-00 ಗಂಟೆ ಸುಮಾರಿಗೆ ನಾನು ಎನ್.ಜಿ.ಒ ಕಾಲೋನಿಯ ಜಮಲಮ್ಮ ದೇವಿ ಹತ್ತಿರದ ರಸ್ತೆಯಿಂದ ಬರುವಾಗ ನರಸಿಂಹಲು ಈತನ ಸಂಬಂಧಿಕರಾದ  ಮಂಚಲಾಪೂರು ರಾಮು, ಈರಪ್ಪ, ಜಂಬರೆಡ್ಡಿ, ಜಯ ತಂದೆ ನಾಗಪ್ಪ, ಭೀಮ ತಂದೆ ನಾಗಪ್ಪ ಇವರೆಲ್ಲರು ಸೇರಿ  ಅಕ್ರಮ ಗುಂಪು ಕಟ್ಟಿಕೊಂಡು ಕೈಯಲ್ಲಿ  ಕಟ್ಟಿಗೆ ಹಿಡಿದುಕೊಂಡು, ಅಕ್ರಮವಾಗಿ ತಡೆದು ನಿಲ್ಲಿಸಿ,  ಸೂಳೇ ಮಗನೆ ನಮ್ಮ ಸಂಬಂಧಿ ನರಸಿಂಹಲು ಸಿಂಗನೋಡಿ ಈತನ ಹಂದಿಗಳನ್ನು ತೆಗೆದುಕೊಂಡು ಮಾರಾಟ ಮಾಡಿ ಈಗ ಕೇಳಿದರೆ ಇಲ್ಲಅಂತಾ ಹೇಳುತ್ತಿದ್ದಿಯ ಮಗನೆ ಅಂತಾ ಅವಾಚ್ಯವಾಗಿ ಬೈದು ರಾಮು ಈತನು ತನ್ನ ಕೈಯಲ್ಲಿನ ಕಟ್ಟಿಗೆಯಿಂದ ನನ್ನ ತಲೆಯ ಬಲಗಡೆಗೆ ಹೊಡೆದು ರಕ್ತಗಾಯ ಮಾಡಿದ್ದು ಆಗ ಈರಪ್ಪ ಮತ್ತು ಜಂಬರೆಡ್ಡಿ ನನಗೆ ಹಿಡಿದುಕೊಂಡಿದ್ದು, ನಂತರ ಇವರು ನನಗೆ ಹೊಟ್ಟೆಗೆ, ಬೆನ್ನಿಗೆ ಕೈಯಿಂದ ಜೋರಾಗಿ ಹೊಡೆದು ಒಳಪಟ್ಟುಗೊಳಿಸಿದ್ದು,  ಜಯ,ತಂದೆ ನಾಗಪ್ಪ, ಮತ್ತು ಭೀಮ ತಂದೆ ನಾಗಪ್ಪ ಇವರು ಇಬ್ಬರು ಕೈಯಿಂದ ಎಡಗಡೆಯ ಪಕ್ಕೆಗೆ ಜೋರಾಗಿ ಹೊಡೆದು ಒಳಪೆಟ್ಟುಕೊಳಿಸಿದ್ದು ಕೂಗಾಡುವ ಶಬ್ದಕೇಳಿ  ಲಕ್ಷ್ಮಣ , ಆಂಜೀನಯ್ಯ ಇವರು ಬಂದು ಜಗಳ ಬಿಡಿಸಿದರು ಆಗ ರಾಮು ಮತ್ತು ಈತನ ಜೋತೆಗೆ ಬಂದವರು ನಿನಗೆ ಬಿಡುವುದಿಲ್ಲ ಮನಗೆ ಇನ್ನೊಮ್ಮೆ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವುದಿಲ್ಲಅಂತಾ ಜೀವದ ಬೇದರಿಕೆ ಹಾಕಿಹೋದರ ಅಂತಾ ಮುಂತಾಗಿ ಫಿರ್ಯಾದಿ ಹೇಳಿಕೆ ಪಡೆದುಕೊಂಡು ರಾತ್ರಿ 11-00 ಗಂಟೆಗೆ ವಾಪಸ್ ಠಾಣೆಗೆಬಂದು ಇದರ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ: 56/2019 ಕಲಂ.143,147,148,341,323,324,120(ಬಿ) , 504,506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಕೊಂಡಿರುತ್ತಾರೆ.