Thought for the day

One of the toughest things in life is to make things simple:

5 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಕೋಳಿ ಪಂದ್ಯ ಪ್ರಕರಣದ ಮಾಹಿತಿ.
ದಿನಾಂಕ 04.07.2019 ರಂದು ಮದ್ಯಾಹ್ನ 3.15 ಗಂಟೆಗೆ ವಂದಲಿ ಹೊಸೂರು ಸೀಮಾದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದಿತ ಆರೋಪಿತರು ಹುಂಜಗಳನ್ನು ಪಣಕಿಟ್ಟು ಜೂಜಾಟದಲ್ಲಿ ತೊಡಗಿದ್ದಾಗ ²æà UÀAUÀ¥Àà §Ä°ð ಪಿ.ಎಸ್. ಹಟ್ಟಿ ಪೊಲೀಸ್ ಠಾಣೆ ರವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರಿಂದ ಜೂಜಾಟದ ಹಣ 8680 ರೂ.ಗಳು, ಐದು ಹುಂಜಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿತರೊಂದಿಗೆ ವಾಪಸ್ಸು ಠಾಣೆಗೆ ಬಂದು ವರದಿಯನ್ನು ಮತ್ತು ಪಂಚಾನಾಮೆಯೊಂದಿಗೆ ಮುಂದಿನ ಕ್ರಮ ಕುರಿತು ಸಲ್ಲಿಸದ ಮೇರೆಗೆ ಠಾಣಾ ಎನ್.ಸಿ ನಂ 39/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  04.07.2019  ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 96/2019 PÀ®A : 87 (©) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಇಸ್ಪೇಟ್ ಜೂಜಾಟದ ಪ್ರಕಣದ ಮಾಹಿತಿ.
ದಿನಾಂಕ: 04.07.2019 ರಂದು 7-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಕರೆಯ ಹತ್ತಿರ ಹಳ್ಳದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ,  ಶ್ರೀ ಮಂಜುನಾಥ.ಎಸ್, ಪಿಎಸ್ಐ(ಕಾಸು),               ನಗರ ಪೊಲೀಸ್ ಠಾಣೆ, ಸಿಂಧನೂರು. ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ ರಾಜಾಸಾಬ್ ತಂದೆ ಇಮಾಮ್ ಸಾಬ್, ಗ್ಯಾಂಗಮ್ಯಾನ್ ಹಾಗೂ ಇತರೆ 5 ಜನರು ಸಿಕ್ಕಿಬಿದ್ದಿದ್ದು, ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 2210/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರ ನಗರ ಪೊಲೀಸ್ ಠಾಣಾ ಗುನ್ನೆ ನಂ: 79/2019, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ  03-07-2019 ರಂದು  ಸಾಯಂಕಾಲ 5-30 ಗಂಟೆಯ ಸುಮಾರು   ತುರುವಿಹಾಳ ಪಟ್ಟಣದ ಕೋಟೆ ಶಾಲೆಯ ರಸ್ತೆಯಲ್ಲಿ ಇರುವ  ಆರೋಪಿ ರಫೀ ಈತನ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂಬರ 01 ನೇದ್ದವನು ನಿಂತುಕೊಂಡು  1 ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ  ಶಿವರಾಜ ಪಿ ಸಿ 637  ರವರ ಮಾಹಿತಿ ಮೇರೆಗೆ ಮಾನ್ಯ ಪಿ ಎಸ್ ತುರುವಿಹಾಳ ಮತ್ತು ಸಿಬ್ಬಂದಿಯವರಾದ  ಗೋಪಾಲ ಪಿ ಸಿ 679  ಹಾಗೂ ಪಂಚರೊಂದಿಗೆ ಕೂಡಿಕೊಂಡು ಸಾಯಂಕಾಲ 5-45  ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01  ನೇದ್ದವನನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂಪಾಯಿ 730/-  ಹಾಗೂ ಒಂದು ಮಟಕಾ ಚೀಟಿ  & ಒಂದು ಬಾಲ್ ಪೆನ್  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದುಆರೋಪಿ ನಂಬರ 01  ನೇದ್ದವನನ್ನು ವಿಚಾರಿಸಲಾಗಿ  ಮಟಕಾ ಅಂಕಿ ಸಂಖ್ಯೆಗಳನ್ನು  ಆರೋಪಿ ನಂಬರ 02  ರಾಮಣ್ಣ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು  7-30 ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ಮತ್ತು   ಮುದ್ದೆಮಾಲನ್ನು  ಮುಂದಿನಕ್ರಮಕ್ಕಾಗಿ ಜ್ಞಾಪನಪತ್ರತಂದು ಹಾಜರಪಡಿಸಿದ್ದನ್ನು ಸ್ವೀಕೃತಿಮಾಡಿಕೊಂಡಿದ್ದು, ಸದರಿ ಅಪರಾಧವು ಅಸಂಜ್ಞೆಯಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.31/2019 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು  ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪಿ.ಸಿ 53 ರವರ ಮುಖಾಂತರ ಕಳುಹಿಸಿದ್ದು  ಇಂದು ದಿನಾಂಕ : 04-07-2019 ರಂದು  ಬೆಳಗ್ಗೆ11-45 ಗಂಟೆಗೆ ಪರವಾನಿಗೆ ಬಂದ ನಂತರ  ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 122/2019 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
¢£ÁAPÀ 04/07/2019 gÀAzÀÄ ¨ÉtPÀ¯ï  UÁæªÀÄzÀ  ¸ÁªÀðd¤PÀ ¸ÀܼÀzÀ°èè CPÀæªÀĪÁV ªÀÄzÀå ªÀiÁgÁl ªÀiÁqÀÄwÛzÁÝgÉ CAvÁ RavÀªÁzÀ ¨Áwä §AzÀ ªÉÄÃgÉUÉ ²æà ®PÀÌ¥Àà © CVß ¦J¸ï.L zÉêÀzÀÄUÀð oÁuÉgÀªÀgÀÄ  ¹§âA¢ ªÀÄvÀÄÛ ¥ÀAZÀgÉÆA¢UÉ  PÀÆrPÉÆAqÀÄ ¸ÀPÁðj fÃ¥ï  £ÀA§gÀ PÉJ-36 f-377 £ÉÃzÀÝgÀ°è ºÉÆÃV ¨ÉtPÀ¯ï UÁæªÀÄzÀ MAzÀÄ ºÉÆÃmÉ¯ï  ¥ÀPÀÌzÀ ¸ÁªÀðd¤PÀ ¸ÀܼÀzÀ°è ¸ÁAiÀÄAPÁ® 17-30 UÀAmÉUÉ zÁ½ ªÀiÁrzÀÄÝ, ¸ÀܼÀzÀ°è 1450/- gÀÆ £ÀUÀzÀÄ ºÀt ¹QÌzÀÄÝ, ¸ÀܼÀzÀ°èzÀÝ MAzÀÄ gÀnÖ£À qÀ©âAiÀÄ£ÀÄß ¥ÀAZÀgÀ ¸ÀªÀÄPÀëªÀÄ ¥Àj²Ã°¹ £ÉÆÃrzÀÄÝ, 1) 330 JªÀiï J¯ï  PÉJ¥ï ¸ÁÖçAUï 09 ¨Ál°  EzÀÄÝ 2.970 JªÀiï J¯ï ªÀÄzÀå DUÀÄwÛzÀÄÝ MlÄÖ ¨É¯É  720/- gÀÆ 2) 180 JªÀiï.J¯ï.£À M®Ø lªÉÃgÁ£ï «¹Ì  16  ¥ËZï EzÀÄÝ 2.880 JªÀiï.J¯ï DUÀÄwÛzÀÄÝ  ¨É¯É 1184/ gÀÆ   »ÃUÉ MlÄÖ 5 °Ãlgï 850 JªÀiï.J¯ï £À ªÀÄzÀåzÀ ¨Ál¯ï/¥ËZïUÀ½zÀÄÝ CªÀÅUÀ¼À MlÄÖ ¨É¯É 1904/ gÀÆ  DUÀÄwzÀÄÝ  PÀæ. ¸ÀA 01 jAzÀ 02 gÀ°èAiÀÄ  ¥ÀæwAiÉÆAzÀÄ ªÀÄzÀåzÀ ¥ËZïUÀ¼À/¨Ál°UÀ¼À ªÀiÁzÀjAiÀÄ°è MAzÉÆAzÀ£ÀÄß  gÁ¸ÁAiÀĤPÀ ¥ÀjÃPÉëUÉ PÀ½¸ÀĪÀ PÀÄjvÀÄ ¥ÀævÉåÃPÀªÁV vÉUÉzÀÄ ©½ §mÉÖAiÀÄ°è ºÁQ ºÉƯÉzÀÄ  r.¦.J¸ï JA§ EAVèõï CPÀëgÀzÀ ²Ã¯ï ¢AzÀ ²Ã¯ï ªÀiÁr  ¥ÀAZÀgÀ aÃnAiÀÄ£ÀÄß ºÁUÀÆ vÀ¤SÁ¢üPÁjUÀ¼À ¸À»AiÀÄļÀî  aÃnAiÀÄ£ÀÄß CAn¹, ¸ÀܼÀzÀ°è ¹QÌzÀÝ 1450/- gÀÆ £ÀUÀzÀÄ ºÀtzÉÆA¢UÉ  d¦Û ¥Àr¹PÉÆAqÀÄ ªÀÄÄA¢£À PÀæªÀÄ dgÀÄV¸ÀĪÀ PÀÄjvÀÄ  M§â DgÉÆæ gÁZÀ¥Àà vÀAzÉ ¥Á°PÉAiÀÄå ªÀAiÀiÁ-60 eÁ- F½UÀ ¸Á- ¨ÉtPÀ¯ï UÁæªÀÄ vÀ£À£ÀÄß  ªÀ±ÀPÉÌ ¥ÀqÉzÀÄPÉÆAqÀÄ  oÁuÉUÉ §AzÀÄ zÁ½ ¥ÀAZÀ£ÁªÉÄ, ªÀÄÄzÉݪÀiÁ®£ÀÄß ºÁUÀÆ M§â  DgÉÆævÀgÀ£ÀÄß ºÁdgÀÄ¥Àr¹zÀÄÝ, ¸ÀzÀjAiÀĪÀgÀ «gÀÄzÀÝ  PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ eÁÕ¥À£Á ¥ÀvÀæzÀ ¸ÁgÁA±À ªÉÄðAzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 102/2018 PÀ®A: 32,34 PÉ. E PÁAiÉÄÝ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤PÉ PÉÊUÉÆArgÀÄvÁÛgÉ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ.03-07-2019ರಂದು ಮುಂಜಾನೆ 10-00ಗಂಟೆ ಸುಮಾರಿಗೆ ಪಿರ್ಯಾದಿ ಸಾಬಮ್ಮ ಗಂಡ ನಾಗಪ್ಪ ಗಟ್ಟೆನವರು ಈಕೆಯು ಆರೋಪಿ ಬಾಲಮ್ಮ ನವರ ಮನೆಯ ಮುಂದಿನ ದಾರಿಯಲ್ಲಿ ತಮ್ಮ ಹೊಲಕ್ಕೆ ದಾರಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಪಿರ್ಯಾದಿದಾರಳನ್ನು ನೋಡಿದ ಆರೋಪಿ ತರು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆರೋಪಿ ಮಾನಸೆಯ್ಯನು ಎಲೆ ಸೂಳೇ ಇಲ್ಲೇನು ದಾರಿ ಇಟ್ಟಿದೇನೆಲೆ ಇವತ್ತು ಬಂದವಳು ನಾಳೆ ಬಂದರೆ ನಿನ್ನ ಕೈ ಕಾಲು ಮುರಿಯುತ್ತೇನೆ ಅಂತಾ ಅಂದು ಸೀರೆ ಹಿಡಿದು ಎಳೆದಾಡಿದ್ದು ಆರೋಪಿ ಬಾಲಮ್ಮ ಇಕೆಯು ಸೂಳೇನ ಬಿಡಬ್ಯಾಡ ಸೀರೆ ಉಚ್ಚು ನಾನು ನೋಡಿಕೊಳ್ಳುತ್ತೇನೆ ಅಂತಾ ಅಂದು ತಲೆಯ ಕೂದಲು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಇಬ್ಬರು ಸೇರಿ ನೆಲಕ್ಕೆ ಕೆಡವಿ ತಮ್ಮ ಕಾಲುಗಳಿಂದ ಮನಬಂದಂತೆ ಒದ್ದು ಸೂಳೇ ಇವತ್ತು ಬದುಕಿದಿ ಊರಲ್ಲಿ ಗಂಡ ಹೆಂಡತಿ ಯಂಗ ಬಾಳುವೆ ಮಾಡ್ತೀರಿ ಮಾಡ್ರಿ ನೀವು ಇನ್ನೊಂದು ಸಲ ನಮ್ಮ ಮನೆ ಮುಂದೆ ಬಂದರೆ ನಿಮ್ಮ ಜೀವ ತೆಗೆಯು ತ್ತೇವೆಂದು ಜೀವದ ಬೆದರಿಕೆ ಹಾಕಿದ್ದು ತನ್ನ ಗಂಡನು ಊರಲ್ಲಿ ಇಲ್ಲದ್ದರಿಂದ ಊರಿನಿಂದ ಗಂಡನಿಗೆ ವಿಷಯ ತಿಳಿಸಿ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರಿಂದ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 93/2019 ಕಲಂ: 341,323,354,504,506 ಸಹಿತ 34 ಐಪಿಸಿ  ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ
ದಿನಾಂಕ: 04.07.2019 ರಂದು ಬೆಳಗ್ಗೆ 11.00 ಗಂಟೆಗೆ ಫಿರ್ಯಾದಿ ಚನ್ನಪ್ಪ ತಂದೆ ರಾಚಪ್ಪ, || 45ವರ್ಷ, ಜಾ||ಲಿಂಗಾಯತ, ||ಕೆಪಿಸಿ ಮೆಂಟನೆನ್ಸ್ ಕೆಲಸ, ಸಾ|| ರಾಘವೇಂದ್ರ ಕಾಲೋನಿ ಶಕ್ತಿನಗರ ರವರು ಠಾಣೆಗೆ ಬಂದು ಗಣಕೀಕೃತ ದೂರು ನೀಡಿದ್ದೇನೆಂದರೆ, ದಿನಾಂಕ: 30.06.2019 ರಂದು ಬೆಳಗ್ಗೆ 11.00 ಗಂಟೆಯಿಂದ ಮದ್ಯಾಹ್ನ 12.15 ಗಂಟೆಯ ನಡವಿನ ಅವಧಿಯಲ್ಲಿ ಶಕ್ತಿನಗರದ 1 ನೇ ಕ್ರಾಸ್ ಕೆಪಿಸಿ ಡಿವಿಸನ್ ಆಫೀಸ್ ಹತ್ತಿರ ನಿಲ್ಲಿಸಿದ್ದ   TVS XL ಮೊಪೆಡ್ ನಂ KA-36 EJ-0402 .ಕಿ 20,000/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತನ್ನ ವಾಹನವನ್ನು ಪತ್ತೆ ಮಾಡಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಗಣಕೀಕೃತ ದೂರಿನ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂಬರ 36/2019 ಕಲಂ 379 ಐಪಿಸಿ ಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.