Thought for the day

One of the toughest things in life is to make things simple:

16 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮರಳು ಕಳುವಿನ ಪ್ರರಕಣದ ಮಾಹಿತಿ.
ದಿನಾಂಕ 15-07-2019 ರಂದು  ಬೆಳಿಗ್ಗೆ 09.30 ಗಂಟೆ ಸುಮಾರಿಗೆ   ಟ್ರ್ಯಾಕ್ಟರ ನಂ. KA-29/TB-14478 & ಟ್ರಾಲಿ ನಂ ಇರುವುದಿಲ್ಲ ನೇದ್ದರ ಚಾಲಕನು ತುರುಡುಗಿ ಗ್ರಾಮದ ಹತ್ತಿರ ಇರುವ ಹಳ್ಳದಿಂದ ನೈಸರ್ಗಿಕ ಸ್ವತ್ತಾದ  ಮತ್ತು ಸರಕಾರದ ಸ್ವತ್ತಾದ ಮರಳನ್ನು ಯಾವುದೆ ಪರವಾನಗಿ ಇಲ್ಲದೆ ಕಳ್ಳತನದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಮುದಗಲ್ ರವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-140, 283, 214 & 592 ರವರನ್ನು ಕರೆದುಕೊಂಡ ಹೋದಾಗ ತುರುಡಗಿ ಗ್ರಾಮದಲ್ಲಿ  ಒಂದು ಟ್ರ್ಯಾಕ್ಟರಿಯು ಮರಳನ್ನು ತುಂಬಿಕೊಂಡು ಬರುತ್ತಿದ್ದು ಸದರಿ ಟ್ರ್ಯಾಕ್ಟರಿಯ ಚಾಲಕನು ಪೊಲೀಸರನ್ನು ನೋಡಿ ತನ್ನ ಟ್ರ್ಯಾಕ್ಟರಿಯನ್ನು  ನಿಲ್ಲಿಸಿ ಓಡಿ ಹೋದನು. ಸದರಿ ಟ್ರ್ಯಾಕ್ಟರಿಯಲ್ಲಿ ಮರಳಿಗೆ ಸಂಬಂದಿಸಿದಂತೆ ಯಾವುದೆ ದಾಖಲಾತಿಗಳು ಇರದೇ ಇರುವುದು ಕಂಡು ಬಂದಿದ್ದು ಇರುತ್ತದೆ. ಸದರಿ ಟ್ರ್ಯಾಕ್ಟರಿಯ ಚಾಲಕನು ತಮ್ಮ ಟ್ರ್ಯಾಕ್ಟರ ಮಾಲೀಕನು ಹೇಳಿದಂತೆ ತುರುಡಗಿ ಗ್ರಾಮದ ಪಕ್ಕದಲ್ಲಿರುವ ಹಳ್ಳದಿಂದ ಸರಕಾರದ ಸ್ವತ್ತಾದ ಮರಳನ್ನು ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದೆ ಮತ್ತು ಕಳ್ಳತನದಿಂದ ಸಾಗಾಟ ಮಾಡಿದ್ದರಿಂದ ಪಂಚರ ಸಮಕ್ಷಮ  ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತಗೆದುಕೊಂಡು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ವರದಿ, ಪಂಚನಾಮೆ ಮತ್ತು ಟ್ರ್ಯಾಕ್ಟರನ್ನು ಕೊಟ್ಟು  ಟ್ರ್ಯಾಕ್ಟರ ಚಾಲಕ ಮತ್ತು ಟ್ರ್ಯಾಕ್ಟರ ಮಾಲೀಕರ ಮೇಲೆ  ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪಂಚನಾಮೆ ಸಾರಂಶದ  ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ  ಮೇಲಿಂದ 83/2019 PÀ®A. 379 L.¦.¹. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಟಕಾದಾಳಿ ಪ್ರಕಣದ ಮಾಹಿತಿ.
ದಿನಾಂಕ  13-07-2019 ರಂದು  ಸಾಯಂಕಾಲ 5-00 ಗಂಟೆಯ ಸುಮಾರು   ತುರುವಿಹಾಳ  ಠಾಣಾ ವ್ಯಾಪ್ತಿಯ  ಯು ಬೊಮ್ಮನಾಳ ಗ್ರಾಮದ ಸರ್ಕಾರಿ ಶಾಲೆಯ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂಬರ 01 C±ÉÆÃPÀ vÀA ºÀ£ÀĪÀÄ£ÀUËqÀ  ªÀ. 19 eÁw, £ÁAiÀÄPÀ  G  ªÀÄlPÁ §gÉAiÀÄĪÀzÀÄAiÀÄ , vÀÄgÀÄ«ºÁ¼À ನೇದ್ದವನು ನಿಂತುಕೊಂಡು  1 ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ ಮಾಹಿತಿ ಮೇರೆಗೆ ಮಾನ್ಯ ಪಿ ಎಸ್ ತುರುವಿಹಾಳ ಮತ್ತು ಸಿಬ್ಬಂದಿಯವರಾದ  ಗೋಪಾಲ ಪಿ ಸಿ 679  ಹಾಗೂ ಪಂಚರೊಂದಿಗೆ ಕೂಡಿಕೊಂಡು ಸಾಯಂಕಾಲ 6-45  ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01  ನೇದ್ದವನನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂಪಾಯಿ 2998/-  ಹಾಗೂ ಒಂದು ಮಟಕಾ ಚೀಟಿ  & ಒಂದು ಬಾಲ್ ಪೆನ್  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದುಆರೋಪಿ ನಂಬರ 01  ನೇದ್ದವನನ್ನು ವಿಚಾರಿಸಲಾಗಿ  ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಪಟ್ಟಿಯನ್ನು ಆರೋಪಿ ನಂಬರ 02  ದುರುಗಪ್ಪ ತಾವರಗೇರ ಸಾ, ರಾಘವೇಂದ್ರಕ್ಯಾಂಪ್  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು 8-45 ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ,ಮುದ್ದೆಮಾಲನ್ನು ಮುಂದಿನಕ್ರಮಕ್ಕಾಗಿ ಜ್ಞಾಪನಾಪತ್ರತಂದು ಹಾಜರಪಡಿಸಿದ್ದನ್ನು ಸ್ವೀಕೃತಿಮಾಡಿಕೊಂಡಿದ್ದು, ಸದರಿಅಪರಾಧವು ಅಸಂಜ್ಞೆಯಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.34/2019 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು  ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪಿ.ಸಿ 53 ರವರ ಮುಖಾಂತರ ಕಳುಹಿಸಿದ್ದು  ಇಂದು ದಿನಾಂಕ :15-07-2019 ರಂದು  ಮದ್ಯಾಹ್ನ 14-15 ಗಂಟೆಗೆ ಪರವಾನಿಗೆ ಬಂದ ನಂತರ  ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 130/2019 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಅಸುಕ್ಷತ ವಹಾನ ಚಾಲನೆ ಪ್ರಕರಣದ ಮಾಹಿತಿ.
ದಿನಾಂಕ 14-07-2019 ರಂದು 18.45 ಗಂಟೆಗೆ ಪಿ.ಎಸ್.ಐ. ಮಾನವಿ ರವರು ಪೆಟ್ರೋಲಿಂಗ್ ಕರ್ತವ್ಯದಿಂದ ವಾಪಾಸ  ಠಾಣೆಗೆ ಬಂದು ತಮ್ಮ ವರದಿಯನ್ನು ತಯಾರಿಸಿ 19.00 ಗಂಟೆಗೆ ತಮ್ಮ ವರದಿ ಹಾಗೂ ಪಂಚನಾಮೆ ಮತ್ತು ವಶಪಡಿಸಿಕೊಂಡ ಅಶೋಕ್ ಲಿಲ್ಯಾಂಡ್ ದೋಸ್ತ ವಾಹನ  ಸಂ.  ಕೆ.ಎ.36/ಬಿ 6432 ನ್ನು ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ  ಹಳ್ಳಿಗಳಿಂದ ಆಟೋಗಳಲ್ಲಿ, ಟಾಟಾ ಎ.ಸಿ.  ಮತ್ತು  ಇತರೆ ಗೂಡ್ಸ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಜನರನ್ನು ಮಾನವ ಜೀವಕ್ಕೆ ಆಪಾಯವಾಗುವ ರೀತಿಯಲ್ಲಿ ತುಂಬಿಕೊಂಡು  ಮಾನವಿಗೆ  ಬರುತ್ತಾರೆ ಅಂತಾ ತಿಳಿದ ಕಾರಣ ಕೂಡಲೇ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರ ಸಹಾಯದಿಂದ ಇಬ್ಬರು ಪಂಚರಿಗೆ  ಕರೆಯಿಸಿ ಅವರಿಗೆ ವಿಷಯ ತಿಳಿಸಿ ಅವರ ಸಮಕ್ಷಮದಲ್ಲಿ ಬಸವೇಶ್ವರ್ ಸರ್ಕಲ್ ಹತ್ತಿರ ಮಾನವಿ-ಸಿಂಧನೂರ-ರಾಯಚೂರು ರಸ್ತೆಯಲ್ಲಿ ಬರುವ ವಾಹನಗಳನ್ನು ಪರಿಶೀಲಿಸುತ್ತಾ ನಿಂತಾಗ ಸಾಯಂಕಾಲ 5.30 ಗಂಟೆಗೆ ಮಾನವಿಯ ಐ.ಬಿ ಕಡೆಯಿಂದ ಮೇಲ್ಕಂಡ ಆರೋಪಿತನು ತನ್ನ ಅಶೋಕ್ ಲಿಲ್ಯಾಂಡ್ ದೋಸ್ತ ವಾಹನ  ನಂ  ಕೆ.ಎ.36/ಬಿ 6432  ಗೂಡ್ಸ ವಾಹನದಲ್ಲಿ ಜನರನ್ನು ಕೂಡಿಸಿಕೊಂಡು ವೇಗವಾಗಿ ಅಲಕ್ಷತನದಿಂದ ಮಾನವ ಜೀವಕ್ಕೆ ಆಪಾಯವಾಗುವ ರೀತಿಯಲ್ಲಿ ನೆಡೆಯಿಸಿಕೊಂಡು ಬಂದಾಗ ಸದರಿ ವಾಹನವನ್ನು ನಿಲ್ಲಿಸಿ  ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ವಾಹನ ಹಾಗೂ ಆರೋಪಿ ಸಹಿತ ಠಾಣೆಗೆ ಬಂದಿದ್ದು ಕಾರಣ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 148/19 ಕಲಂ 279,336 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ;-15-07-2019 ರಂದು 2145 ಗಂಟೆಗೆ ರಿಮ್ಸ ಆಸ್ಪತ್ರೆಯಿಂದ MLC ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗಳನ್ನು ಪರಿಶೀಲಿಸಿ ಅಲ್ಲಿಯೇ ಇದ್ದ ಫಿರ್ಯಾದಿದಾರರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ವಾಪಸ್ಸು ಠಾಣೆಗೆ 2300 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ದಿನಾಂಕ;-15-07-2019 ರಂದು 2100 ಗಂಟೆಗೆ ಫಿರ್ಯಾದಿದಾರರು ಆರೋಪಿ ನಂ. 01 ಈತನ ನಡೆಸುತ್ತಿದ್ದ ನಂಬರ್ ಇಲ್ಲದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್  ಹಿಂದೆ ಕುಳಿತುಕೊಂಡು ರಾಯಚೂರು ನಗರ ಕೇಂದ್ರ ಬಸ್ಸು ನಿಲ್ದಾಣದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಹೋಗುತ್ತಿದ್ದನು. ಅದೇ ರೀತಿಯಾಗಿ ಆರೋಪಿ ನಂ.02 ಈತನು Honda Activa  M/C NO.KA36EF4666 ನೇದ್ದನ್ನು ಚಲಾಯಿಸಿಕೊಂಡು ಎಸ್.ಎನ್.ಟಿ. ರೋಡ್ ಕಡೆಯಿಂದ ಹಾಜಿ ಕಾಲೋನಿ ಕಡೆಗೆ ಹೋಗುತ್ತಿದ್ದನು. ಆರೋಪಿತರು ಇಬ್ಬರು ತಮ್ಮ ತಮ್ಮ ಮೋಟಾರ್ ಸೈಕಲ್ ಗಳನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾವನ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ನಿಧಾನವಾಗಿ ಹೊರಟಿದ್ದ ಬಸ್ಸಿಗೆ ಟಕ್ಕರ್ ಮಾಡಿಕೊಳ್ಳುವುದನ್ನು ತಪ್ಪಿಸಲು ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಟಕ್ಕರ್ ಮಾಡಿಕೊಂಡಿದ್ದರಿಂದ ಮೂರು ಜನರು ಕೆಳಗಡೆ ಬೀಳಲು ಫಿರ್ಯಾದಿದಾರರಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ಆರೋಪಿ ನಂ. 01 ಈತನಿಗೆ ಬಲಗೈ ಮುಂಗೈ ಹತ್ತಿರ, ತರಚಿದ ಗಾಯ, ಬಲ ಭುಜದ ಹತ್ತಿರ ಭಾರೀ ಒಳಪೆಟ್ಟಾಗಿದ್ದು, ಎಡಗಡೆ ಹಣೆಗೆ, ಎಡಕೆನ್ನೆಗೆ, ಎಡಮೊಣಕಾಲು ಹತ್ತಿರ ತರಚಿದ ಗಾಯಗಳಾಗಿದ್ದು, ಆರೋಪಿ ನಂ.02 ಈತನಿಗೆ ಎಡಗಡೆ ಹುಬ್ಬಿನ ಹತ್ತಿರ ರಕ್ತಗಾಯ, ತಲೆಯ ಹಿಂದೆ ರಕ್ತಗಾಯ, ಎದೆಗೆ ಮತ್ತು ಸೊಂಟದ ಹತ್ತಿರ ಭಾರೀ ಒಳಪೆಟ್ಟಾಗಿದ್ದು ಇರುತ್ತದೆ. ಕಾರಣ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ರಾಯಚೂರು ನಗರ ಸಂಚಾರ ಠಾಣೆ ಗುನ್ನೆ ನಂ. 43/2019 ಕಲಂ: 279, 337, 338 IPC  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 15-07-2019 ರಂದು   ರಾತ್ರಿ 9-30  ಗಂಟೆಗ  ರಿಮ್ಸ ಬೋದಕ ಆಸ್ಪತ್ರೆ ರಾಯಚೂರದಿಂದ  ಶ್ರೀ ಮಲ್ಲರೆಡ್ಡಪ್ಪ. ಹೆಚ್.ಸಿ 265 ಮಾನವಿ ಠಾಣೆ ರವರು ವಾಪಸ್ ಠಾಣೆಗೆ ಬಂದು ಆಸ್ಪತ್ರೆಯಲ್ಲಿ ರಸ್ತೆ ಅಪಘಾತದಲ್ಲಿ ಇಲಾಜು ಪಡೆಯುತ್ತಿದ್ದ. ನಾಗೇಶ ತಂದೆ ತಿಕ್ಕಯ್ಯ ವಯಾಃ 30 ವರ್ಷ ಜಾತಿಃ ಮಾದಿಗ ಉಃ ಕೂಲಿ ಕೆಲಸ ಸಾಃ ಕುರ್ಡಿ ತಾಃ ಮಾನವಿ ಇವರನ್ನು ವಿಚಾರಿಸಿ ಆತನ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ದಿನಾಂಕ 13-07-2019 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ರಾಯಚೂರ- ಮಾನವಿ ಮುಖ್ಯ ರಸ್ತೆಯ ಕುರ್ಡಿ ಕ್ರಾಸ್ ಹತ್ತಿರ ಆರೋಪಿತನು ಫಿರ್ಯಾದಿದಾರನನ್ನು ಮೋಟರ್ ಸೈಕಲ್ ನಂ ಕೆ.ಎ 36/ಈಸಿ-9288 ನೆದ್ದರ ಮೇಲೆ ಹಿಂದೆ ಕೂಡಿಸಿಕೊಂಡು  ಆರೋಪಿತನು ಮೋಟರ್ ಸೈಕಲನ್ನು  ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೇ  ಕುರ್ಡಿ ಕ್ರಾಸ್ ಹತ್ತಿರ ರಸ್ತೆಯ ಹಂಪ್ಸ ಹತ್ತಿರ  ಮೋಟರ್ ಸೈಕಲ್ ಸಮೇತ ಇಬ್ಬರು ರಸ್ತೆಯ ಮೇಲೆ ಬಿದ್ದಿದ್ದು ಪರಿಣಾಮ ಇಬ್ಬರಿಗೆ ಎಡಗಾಲುಗಳು ಮುರಿದಂತೆ ಆಗಿ ಭಾರಿ ರಕ್ತಗಾಯಗಳಾಗಿದ್ದು ಚಿಕಿತ್ಸೆ ಕುರಿತು ರಿಮ್ಸ ಆಸ್ಪತ್ರೆಗೆ ಸೇರಿಕೆಯಾಗಿದ್ದು ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 149/2019 ಕಲಂ 279. 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಪ್ರಕರಣದ ಮಾಹಿತಿ.
ದಿನಾಂಕ 15-07-2019 ರಂದು 7-30 ಪಿ.ಎಂ ಕ್ಕೆ ಪಿರ್ಯಾಧಿ ¥sÀQÃgÀªÀÄä UÀAqÀ ºÀ£ÀĪÀÄAvÀ ªÉÄÊwæ, 32 ªÀµÀð, eÁB ªÀiÁ¢UÀ, GB PÀÆ°PÉ®¸À, ¸ÁB gÁWÀªÉÃAzÀæ PÁåA¥ï, vÁB ¹AzsÀ£ÀÆgÀÄ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ  ಸಾರಾಂಶವೆನೆಂದರೆ, ಪಿರ್ಯಾಧಿದಾರಳು ಈಗ್ಗೆ 17 ವರ್ಷಗಳ ಹಿಂದೆ ಆರೋಪಿತನೊಂದಿಗೆ  ಮದುವೆಯಾಗಿದ್ದು,  ಅವರಿಗೆ  ಪ್ರಸ್ತುತ 3 ಮಕ್ಕಳಿದ್ದು, ಮದುವೆಯಾಗಿ 14 ವರ್ಷಗಳ ನಂತರ ಆರೋಪಿ ºÀ£ÀĪÀÄAvÀ ªÉÄÊwæ vÀAzÉ ºÀĸÉãÀ¥Àà, ªÀAiÀÄ-38, eÁ:ªÀiÁ¢UÀ, G:PÀÆ°PÉ®¸À, ¸Á:gÁWÀªÉÃAzÀæ PÁåA¥ï, vÁ:¹AzsÀ£ÀÆgÀÄ ಈತನು ವಿನಾಃ ಕಾರಣ ಪಿರ್ಯಾದಿಯ ನಡತೆ ಬಗ್ಗೆ ಸಂಶಯಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡುತ್ತಿದ್ದು, ಮತ್ತು ಪಿರ್ಯಾದಿಯ ತಾಯಿ, ತಂಗಿಯವರ ನಡತೆ ಸರಿಯಿಲ್ಲವೆಂದು ಅವಳಿಗೆ ಬೈಯುತ್ತಿದ್ದು, ಅದನ್ನು ಕೇಳಿದರೆ ಪಿರ್ಯಾದಿಗೆ ಕೈಯಿಂದ ಹೊಡೆಬಡೆ ಮಾಡಿ ಲೇ ಸೂಳೇ ನೀನು , ನಿನ್ನ ತವರು ಮನೆಯರು ಅನೈತಿಕ ವ್ಯವಹಾರ ಮಾಡುತ್ತೀರಾ ನೀನು ಅಲ್ಲಿಗೆ ಹೋಗು ಎಂದು ಬಾಯಿಗೆ ಬಂದಂತೆ ಬೈದು ಮನೆ ಬಿಟ್ಟು ಹೋಗು ಅಂತಾ ಹೇಳುತ್ತಾ ಬಂದಿದ್ದು, ಈ ಕುರಿತು ಪಿರ್ಯಾದಿ ತನ್ನ ತಾಯಿ , ಅಣ್ಣಂದಿರಿಗೆ ತಿಳಿಸಿದಾಗ ಅವರುಗಳು ಬಂದು ಆರೋಪಿತನಿಗೆ ಬುದ್ದಿವಾದ ಹೇಳುತ್ತಿದ್ದು, ಅವರು ಹೋದ ಮೇಲೆ ಪುನಃ ಹೊಡೆಬಡೆ ಮಾಡುತ್ತಿದ್ದನು. ದಿನಾಂಕ: 09-07-19 ರಂದು ರಾತ್ರಿ 9-00 ಗಂಟೆ ಸುಮಾರು ಆರೋಪಿತನು ಮನೆಗೆ ಬಂದು ಲೇ ಬೋಸುಡಿ ನನಗೆ ಬುದ್ದಿವಾದ ಹೇಳಸಲಿಕ್ಕೆ ನಿನ್ನ ಅಣ್ಣನಿಗೆ ಕರೆಯಿಸಿದ್ದೀಯಾ ಎಂದು ಪಿರ್ಯಾದಿ ಹಾಗೂ ಅವರ ತಾಯಿ ಮೇಲೆ ಅನೈತಿಕ ಚಟುವಟಿಕೆ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಂತರ ಆಕೆಯ ಕೂದಲು ಹಿಡಿದು ಹೊರಗಡೆ ಎಳೆದುಕೊಂಡು ಬಂದು ಮನೆಯ ಮುಂದೆ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು, ನಂತರ ಅಲ್ಲಿಯೇ ಇದ್ದ  ಒಂದು ಹಿಡಿ ಗಾತ್ರದ ಕಲ್ಲಿನಿಂದ ಪಿರ್ಯಾದಿಯ ತಲೆಯ ಹಿಂಬದಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು, ನಂತರ ಜಗಳ ಬಿಡಿಸಲು ಬಂದ ಪಿರ್ಯಾದಿ ಮಗಳಾದ ಭೀಮಮ್ಮ ವ-16 ಇವಳಿಗೆ ಕೈಯಿಂದ ಕಪಾಳಕ್ಕೆ ಹೊಡೆದಿದ್ದು  ನಂತರ ನಿನಗೆ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ,  ನಂತರ ಫಿರ್ಯಾಧಿದಾರಳು ಚಿಕಿತ್ಸೆ ಕುರಿತು ಸಿಂಧನೂರಿನ ತೋಟಪ್ಪ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ನಂತರ ಪಿರ್ಯಾದಿಯ ಸಂಬಂಧಿಕರು ಆಕೆಯ ಗಂಡನಿಗೆ ಬುದ್ದಿವಾದ ಹೇಳಿದರೂ ಅವನು ತನಗೆ ಮನೆಗೆ ಕರೆದುಕೊಂಡು ಹೋಗುವುದಕ್ಕೆ ಬಾರದೇ ಮನೆಗೆ ಬಂದರೆ ಉಳಿಸುವುದಿಲ್ಲವೆಂದು ಜೀವದ ಬೆದರಿಕೆ ಹಾಕುತ್ತಿದ್ದುದರಿಂದ ನಾನು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 131/2019 ಕಲಂ. 498(ಎ),  323, 324, 504, 506 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 15.07.2019 ರಂದು ಸಂಜೆ 5-00 ಗಂಟೆಗೆ ರೀಮ್ಸ್ ಆಸ್ಪತ್ರೆಯಿಂದ ಎಮ್.ಎಲ್.ಸಿ ವಸೂಲಾಗಿದ್ದು ಎಮ್.ಎಲ್.ಸಿ ಆಧಾರದ ಮೇಲೆ ನಾನು ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿ ಶೇಖ್ ಬಾಬಾ ತಂದೆ ಮೊಹಮ್ಮದ್ ಖಾಸಿಂ, ವಯಾ: 32 ವರ್ಷ, ಮುಸ್ಲಿಂ, ಹೊಟೆಲ್ ಕೆಲಸ, ಸಾ: ಕುಲಸುಂಬಿ ಕಾಲೋನಿ ರಾಯಚೂರು ಈತನನ್ನು ವಿಚಾರಿಸಿದಾಗ ಫಿರ್ಯಾದಿದಾರನು ತಾನು ಲಿಖಿತ ಫಿರ್ಯಾದಿ ನೀಡಿದ ಸಂಕ್ಷೀಪ್ತ ಸಾರಾಂಶ ಏನೆಂದರೆ, ಫಿರ್ಯಾದಿದಾರನ ತಂದೆ-ತಾಯಿಗೆ ಒಟ್ಟು 2 ಗಂಡು, 2 ಹೆಣ್ಣು ಮಕ್ಕಳಿದ್ದು ಫಿರ್ಯಾದಿದಾರನು ಹಿರಿಯ ಮಗನಿದ್ದು, ಎರಡನೇಯವನು ಗಾಯಾಳು ಶೇಖ್ ಹುಸೇನ್ ಅಂತಾ ಇರುತ್ತಾನೆ ಫಿರ್ಯಾದಿದಾರನ ಸ್ವಂತ ತಂಗಿಗೆ ಆರೋಪಿ ನಂ 01 ಸಲೀಮ್ ತಂದೆ ನಿಜಾಮುದ್ದೀನ್, ವಯಾ:35 ವರ್ಷ, ಸ್ಕೂಲ್ ಬಸ್ ಡ್ರೈವರ್, ಸಾ: ಕುಲಸುಂಬಿ ಕಾಲೋನಿ ರಾಯಚೂರು    ಈತನೊಂದಿಗೆ ಈಗ್ಗೆ ಒಂದು ವರ್ಷದ ಹಿಂದೆ ಮದುವೆ ಮಾಡಿದ್ದು ಆರೋಪಿತನು ಮದುವೆಯಾದಗಿನಿಂದ ಕುಡಿದು ಬಂದು ಜಗಳವಾಡುತ್ತಿದ್ದು ಆದ್ದರಿಂದ ಫಿರ್ಯಾದಿ ಮತ್ತು ಗಾಯಾಳು ಇಬ್ಬರು ಆರೋಪಿ ನಂ 01 ಈತನಿಗೆ ಬುದ್ದಿವಾದ ಹೇಳಿದ್ದಕ್ಕೆ ಇದರಿಂದ ಆರೋಪಿತನು ವೈ ಮನಸ್ಸು ಬೆಳೆಸಿಕೊಂಡು ದಿನಾಂಕ 14.07.2019 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾದಿದಾರನಿಗೆ ಕರೆದುಕೊಂಡು ಮಹಾರಾಜ ಬಾರನಲ್ಲಿ ಕುಡಿಸಿ ನಂತರ ಯಾವುದೋ ಒಂದು ಆಟೋದಲ್ಲಿ ಫಿರ್ಯಾದಿದಾರನಿಗೆ ಅಪಹರಿಸಿ ರೈಲ್ವೆ ರನ್ನಿಂಗ್ ರೂಮ್ ಹತ್ತಿರವಿರುವ ಖುಲ್ಲಾ ಜಾಗೆಯಲ್ಲಿ ಆಟೋವನ್ನು ನಿಲ್ಲಿಸಿ ಆರೋಪಿ ನಂ 01 ಮತ್ತು ಇತರೆ ಅಪರಿಚಿತ 3 ಜನರು ಫಿರ್ಯಾದಿದಾರನಿಗೆ ‘’ ಲೇ ಸೂಳೆ ಮಗನೇ ನನಗೇನಲೇ ನೀನು ಬುದ್ಧಿ ಹೇಳುವುದು ಸೂಳೆ ಮಗನೆ ಅಂತಾ ಹೇಳಿ ಆರೋಪಿ ನಂ 01 ಈತನು ಕೈ ಮುಷ್ಠಿ ಮಾಡಿ ಫಿರ್ಯಾದಿದಾರನ ಮೈ ಕೈಗೆ, ಹಾಗೂ ಹೊಟ್ಟೆಗೆ ಹೊಡೆದು ಮೂಕಪೆಟ್ಟುಗೊಳಿಸಿದ್ದು ಮತ್ತು ಇತರೆ 3 ಜನ ಆರೋಪಿತರು ಮೈ ಕೈಗೆ ಕೈಯಿಂದ ಹೊಡೆದ ನಂತರ ಮತ್ತು ಆರೋಪಿತನು ಒಟ್ಟು 04 ಜನರು ಕೂಡಿ ಗಾಯಾಳು ಶೇಖ್ ಹುಸೇನ್ ಇವರ ಮನೆಗೆ ಹೋಗಿ ನಿಮ್ಮ ಅಣ್ಣ ಕರೆಯುತ್ತಿದ್ದಾರೆ ಅಂತಾ ಹೇಳಿ ಅವನನ್ನು ಕೂಡಾ ಕರೆದುಕೊಂಡು ಬಂದು ಲಿಂಗಸ್ಗೂರು ರಸ್ತೆಯಲ್ಲಿ ಬರುವ ಜಿಲ್ಲಾಧಿಕಾರಿಗಳ ಸರ್ಕಾರಿ ವಸತಿ ಗೃಹ ಹಿಂದೆ ಇರುವ ಬಸ್ ಸ್ಟಾಪ್ ಹತ್ತಿರ ಅವನಿಗೂ ಕೂಡಾ 4 ಜನರು ಸೇರಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಇನ್ನೊಮ್ಮೆ ನನ್ನ ಸಂಸಾರದಲ್ಲಿ ಅಡ್ಡ ಬಂದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಮತ್ತೆ ಕೈಗಳಿಂದ ಮೈಕೈಗೆ ಹೊಡೆದು ಒಳಪೆಟ್ಟು ಗೊಳಿಸಿರುತ್ತಾರೆ ಅಂತಾ ಲಿಖಿತ ದೂರನ್ನು ಪಡೆದುಕೊಂಡು ನಂತರ ಠಾಣೆಗೆ ಸಂಜೆ 7-30 ಗಂಟೆಗೆ ಬಂದು ದೂರಿನ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಠಾಣಾ ಅಪರಾಧ ಸಂಖ್ಯೆ 72/2019 ಕಲಂ 365, 504, 323, 324, 506, ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.

¦üAiÀiÁð¢AiÀÄ vÀAzÉ vÀļÀÄd¥Àà vÀAzÉ gÀAUÀ¥Àà £ÀªÀgÀ ºÉ¸Àj£À°è zÉêÀzÀÄUÀð ¹ÃªÀiÁAvÀgÀzÀ ¸ÀªÉÃð £ÀªÀÄ: 412/4 £ÉÃzÀÝgÀ°è DgÉÆæ PÉÆAqÀ¥Àà vÀAzÉ ªÀÄjAiÀÄ¥Àà, ºÁUÀÆ EvÀgÉ 2 d£ÀgÀÄ ºÉÆ®zÀ°è CwPÀæªÀÄ ¥ÀæªÉñÀ ªÀiÁr vÀªÀÄä JgÀqÀÄ mÁæöåPÀÖgÀUÀ¼À£ÀÄß vÀAzÀÄ vÀªÀÄä ºÉÆ®zÀ°è CwPÀæªÀÄ ¥ÀæªÉñÀ ªÀiÁr, ¦üAiÀiÁð¢AiÀÄ vÀAzÉUÉ CªÁZÀå ±À§ÝUÀ½AzÀ ¨ÉÊzÀÄ ºÉÆ®zÀ°è PÁ°lÖgÉ ¤£ÀߣÀÄß ¸Á¬Ä¹©qÀÄvÉÛÃªÉ CAvÁ fêÀzÀ ¨ÉzÀjPÉ ºÁQ PÉʬÄAzÀ §®UÉ£ÉßUÉ ºÉÆqÉ¢zÀÄÝ, DvÀ£À£ÀÄß »rzÀÄ, CªÀgÉ®ègÀÆ ¸ÉÃj vÀ£Àß vÀAzÉUÉ «µÀ PÀÄrzÀÄ ¸Á¬Ä JAzÀÄ ¥ÀæZÉÆÃzÀ£É ¤ÃrzÀÝjAzÀ ¦üAiÀiÁð¢AiÀÄ vÀAzÉ «µÀ PÀÄr¢zÀÄÝ EgÀÄvÀÛzÉ CAvÁ ¤ÃrzÀ UÀtQÃPÀÈvÀ zÀÆj£À DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 107/2019 PÀ®A-447, 504, 323, 109, 506, ¸À»vÀ 34 L¦¹ CrAiÀÄ°è ¥ÀæPÀgÀtzÀ zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ದೊಂಬಿ ಪ್ರಕಣದ ಮಾಹಿತಿ.
¢£ÁAPÀ:07/05/2019 gÀAzÀÄ ¨É½UÉÎ 08-30 UÀAmÉUÉ ªÉÄÃ¯É vÉÆÃj¹zÀ ¦üAiÀiÁð¢ gÁeÉñÀ vÀAzÉ eÁ£À¥Àà, ªÀAiÀÄ:32ªÀµÀð, eÁw:ªÀiÁ¢UÀ, G:PÀÆ° PÉ®¸À, ¸Á:gÀZÀªÀiÁj UÁæªÀÄ vÁ:ªÀÄAvÁæ®AiÀÄ, f:PÀ£ÀÆð¯ï (DAzÀæ) FvÀ£ÀÄ DvÀ£À aPÀÌ¥Àà£À ªÀÄUÀ£ÁzÀ ªÉƸɸï E§âgÀÄ PÀÆr ªÉÆmÁgÀÄ ¸ÉÊPÀ¯ï £ÀA§gÀ- J¦21/©Dgï/1331 £ÉÃzÀÝgÀ ªÉÄÃ¯É gÀZÀªÀiÁj UÁæªÀÄ¢AzÀ UÀÄAd½îà UÁæªÀÄPÉÌ ºÉÆÃUÀÄwÛgÀĪÁUÀ V¯Éè¸ÀÆUÀÆgÀÄ PÁåA¥ï zÁn zÀÄUÀ£ÀÆgÀÄ PÁæ¸ï ºÀwÛgÀ ªÉÄÃ¯É vÉÆÃj¹zÀ DgÉÆævÀgÀÄ CPÀæªÀÄ PÀÆl gÀa¹PÉÆAqÀÄ §AzÀÄ ¦üAiÀiÁð¢zÁgÀ¤UÉ ªÀÄÄAzÀPÉÌ ºÉÆÃUÀzÀAvÉ vÀqÉzÀÄ ¤°è¹ DgÉÆævÀgÀ ¥ÉÊQ a£Àß £ÀgÀ¸À¥Àà FvÀ£ÀÄ ¸ÀÆ¼É ªÀÄPÀÌ¼É £À£Àß ªÀÄUÀ¼À «µÀAiÀÄzÀ°è £ÀªÀÄä ªÀÄ£ÉUÉ £ÁåAiÀÄ ªÀiÁqÀ®Ä §gÀÄwÛÃgÉãÀ¯Éà EªÀvÀÄÛ ¹QÌÃgÀ¯Éà CAvÀ CªÁZÀåªÁV ¨ÉÊzÀÄ PÉÊAiÀÄ°èzÀÝ PÀnÖUɬÄAzÀ gÁeÉñÀ£À JqÀªÉÆtPÁ°UÉ, JqÀvÉÆqÉUÉ ºÉÆqÉzÀÄ gÀPÀÛUÁAiÀÄ ªÀiÁrzÀ£ÀÄ. ¥ÉzÀÝ £ÀgÀ¸À¥Àà£ÀÄ PÀnÖUɬÄAzÀ JqÀªÉÆtPÉÊUÉ, JqÀªÀÄÄAUÉÊUÉ ºÉÆqÉzÀ£ÀÄ G½zÀªÀgɯÁègÀÄ PÉÊUÀ½AzÀ ªÀÄ£À§AzÀAvÉ ºÉÆqÉzÀgÀÄ E£ÀÄß ºÉÆqÉAiÀÄĪÀµÀÖgÀ°è ¸ÁQëzÁgÀgÀÄ ©r¹PÉÆAqÁUÀ DgÉÆævÀgɯÁègÀÄ ¦üAiÀiÁð¢UÉ F ¢ªÀ¸À G½zÀÄPÉÆArgÀ¯Éà E£ÉÆߪÉÄä ¹PÀÌgÉ ¤ªÀÄä£ÀÄß fêÀ ¸À»vÀ ©qÀĪÀ¢®è CAvÀ fêÀzÀ ¨ÉzÀjPÉ ºÁQ ºÉÆgÀlÄ ºÉÆÃzÀgÀÄ. £ÀAvÀgÀ £Á£ÀÄ jªÀÄì D¸ÀàvÉæ gÁAiÀÄZÀÆgÀÄUÉ ºÉÆÃV G¥ÀZÁgÀ ªÀiÁr¹PÉÆAqÀÄ ªÉÄÊAiÀÄ°è DgÁªÀÄÄ EgÀ¯ÁgÀzÀ PÁgÀt ªÀÄ£ÉAiÀÄ°è EzÀÄÝ, G¥ÀZÁgÀ ªÀiÁr¹PÉÆAqÀÄ F ¢ªÀ¸À ¢£ÁAPÀ:15/07/2019 gÀAzÀÄ vÀqÀªÁV §AzÀÄ zÀÆgÀÄ PÉÆnÖzÀÄÝ,  ªÉÄÃ¯É ºÉýzÀªÀgÀ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ EzÀÝ UÀtQÃPÀÈvÀ zÀÆj£À ªÉÄðAzÀ ªÉÄð£ÀAvÉ ಇಡಪನೂರು ಪೊಲೀಸ್ ಠಾಣೆ ಗುನ್ನೆ ನಂಬರ 40/2019 PÀ®A:143, 147, 148, 341, 323, 324, 504, 506 ¸À»vÀ 149 L¦¹  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.