Thought for the day

One of the toughest things in life is to make things simple:

1 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 31.05.2019 ರಂದು  5.00 ಗಂಟೆಗೆ ಫಿರ್ಯಾದಿ ಈಶಪ್ಪ ತಂದೆ ಹನುಮಂತ 34 ವರ್ಷ, ನಾಯಕ, ಟ್ರಾಕ್ಟರ್ ಚಾಲಕ ಕೆಲಸ ಸಾ;ಅಸ್ಕಿಹಾಳ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದು, ಅದರ ಸಾರಾಂಶ ‘’ದಿನಾಂಕ:29.05.2019 ರಂದು ಬೆಳಿಗ್ಗೆ 09.00 ಗಂಟೆಯ ಸುಮಾರಿಗೆ ನನ್ನ  ಟ್ರಾಕ್ಟರನಲ್ಲಿ ಮದುವೆಯ ಸಾಮಾನುಗಳನ್ನು ಹಾಕಿಕೊಂಡು, ರಾಯಚೂರಿನ ಮಲ್ಲನ್ ನಾರಾಯಣ ಕಲ್ಯಾಣ ಮಂಟಪಕ್ಕೆ  ಹೋಗುವ ನಿಮಿತ್ಯ ರಾಯಚೂರು ಕಡೆಗೆ ಬರುತ್ತಿದ್ದಾಗ್ಗ ಲಿಂಗಸ್ಗೂರು-ರಾಯಚೂರಿನ ಬೈಪಾಸ್ ಕ್ರಾಸ್ ಹತ್ತಿರ, ಎದುರುಗಡೆಯಿಂದ ಅಂದರೇ,ರಾಯಚೂರು ಕಡೆಯಿಂದ  7 ನೇ ಮೈಲ್ ಕ್ರಾಸ್ ಕಡೆ ಬರುವ ಒಂದು ಸಿಲ್ವರ ಬಣ್ಣದ ಟಾಟಾ ಇಂಡಿಕಾ ಕಾರ್ ನಂ. KA-34, M-8856  ರ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ, ತನ್ನ  ಟ್ರಾಕ್ಟರ್ ಇಂಜನಿಗೆ ಟಕ್ಕರ್  ಕೊಟ್ಟು ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಅದೇ ವೇಳೆ ರೋಡಿನ ಬಾಜು ನಡೆದುಕೊಂಡು ಹೋಗುತ್ತಿದ್ದ ಈ ಮೇಲ್ಕಂಡ ಗಾಯಾಳುಗಳಿಗೆ ಸಣ್ಣಪುಟ್ಟ ಗಾಯಗಳು ಆಗಿದ್ದು , ಈ ವೇಳೆಯಲ್ಲಿ ಸ್ಥಳಕ್ಕೆ ಬಂದ 108 ಅಂಬುಲೇನ್ಸ ನಲ್ಲಿ ಗಾಯಗೊಂಡವರನ್ನು ಚಿಕಿತ್ಸೆ ಕುರಿತು ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ತನಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ. ಇಷ್ಟುದಿನ ನಮ್ಮ ಸಂಬಂಧಿಕರ ಮದುವೆ ಇದ್ದ ಕಾರಣ ಠಾಣೆಗೆ ಬಂದು ಫಿರ್ಯಾದಿ ನೀಡಲು ಆಗಲಿಲ್ಲಾ, ಇಂದು ತಡವಾಗಿ ಬಂದು ದೂರು ಸಲ್ಲಿಸಿರುತ್ತೇನೆ ಅಂತಾ ಇದ್ದ ಫಿರ್ಯಾದಿಯ ಆಧಾರ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ.52/2019 ಕಲಂ.279, 337 ಐಪಿಸಿ & 187 ಐ.ಎಂ.ವಿ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ವರದಕ್ಷಿಣ ಕಿರುಕುಳ ಪ್ರರಕಣದ ಮಾಹಿತಿ.
ಫಿರ್ಯಾದಿ ²æêÀÄw ±ÉéÃvÁ UÀAqÀ gÀAUÁdnÖ ªÀAiÀiÁ: 28 ªÀµÀð eÁ: £ÁAiÀÄPÀ(ªÁ°äÃQ) G: ªÀÄ£ÉUÉ®¸À ¸Á: ¹-65 D¦üøÀgï PÁél¸Àð ºÀnÖ PÁåA¥ï vÁ: °AUÀ¸ÀÆÎgÀÄ ºÁ.ªÀ JA.¦ ¥ÀæPÁ±À £ÀUÀgÀ ²PÀëPÀgÀ PÁ¯ÉÆä ºÉƸÀ¥ÉÃmÉ ಮತ್ತು ಆರೋಪಿ ನಂ 1 gÀAUÀdnÖ vÀAzÉ ªÀÄ®èAiÀÄå ¸Á: ºÀnÖ PÁåA¥ï ನೇದ್ದವರು ಗಂಡ ಹೆಂಡತಿ ಇದ್ದು, ದಿನಾಂಕ 04.05.2012 ರಂದು ಗುರು ಹಿರಿಯರ ಸಮಕ್ಷಮದಲ್ಲಿ ಹೊಸಪೇಟೆಯಲ್ಲಿ ಮದುವೆಯಾಗಿದ್ದು, ಅವರಿಬ್ಬರಿಗೆ 5 ವರ್ಷದ ಮಗಳಿರುತ್ತಾಳೆ, ನಂತರದ ದಿನಗಳಲ್ಲಿ ಆರೋಪಿ ನಂ 1 ನೇದ್ದವನು ಆರೋಪಿ ನಂ 2 ²æÃzÉë UÀAqÀ ºÀ£ÀĪÀÄAvÀ ¸Á: ºÀnÖ PÁåA¥ï ಮತ್ತು 3 ºÀ£ÀĪÀÄAvÀ ¸Á: ºÀnÖ PÁåA¥ï ನೇದ್ದವರ ಪ್ರಚೋದನೆಯ ಮಾತುಗಳನ್ನು ಕೇಳಿ ಫಿರ್ಯಾದಿಗೆ ನೀನು ದಪ್ಪ ಇದೀಯಾ, ನಿನ್ನೊಂದಿಗೆ ಬಾಳಲು ಇಷ್ಟವಿಲ್ಲ, ನೀನು ನಿನ್ನ ತವರು ಮನೆಯಲ್ಲಿ ಇದ್ದು ಬಿಡು, ನಿನಗೆ ಡೈವೋರ್ಸ ಕೊಟ್ಟು ಇನ್ನೊಂದು ಮದುವೆ ಆಗುತ್ತೇನೆ ಸೂಳೇ ಅಂತಾ ಅವಾಚ್ಯವಾಗಿ ಬೈದಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಹೀಗಿರುವಾಗ್ಗೆ ದಿನಾಂಕ 26.05.2019 ರಂದು ಸಂಜೆ 5.30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಮನೆಯಲ್ಲಿ ಇದ್ದಾಗ ಆರೋಪಿ ನಂ 1 ನೇದ್ದವನು ಮನೆಗೆ ಬಂದು ಇನ್ನೂ ಯ್ಯಾಕೆ ಅಡುಗೆ ಮಾಡಿಲ್ಲ ಅಂದಿದ್ದಕ್ಕೆ ಫಿರ್ಯಾದಿಯು ಮನೆಯಲ್ಲಿ ತರಕಾರಿ ಇಲ್ಲ ಅದಕ್ಕೆ ಮಾಡಿಲ್ಲ ಅಂತಾ ತಿಳಿಸಿದ್ದು, ಅದಕ್ಕೆ ಆರೋಪಿ ನಂ 1 ನೇದ್ದನು ನಿನ್ನೆ ನೀನು ನಿನ್ನ ತವರು ಮನೆಯಿಂದ ಬಂದಿದ್ದೀಯಾ ದುಡ್ಡು ತೆಗೆದುಕೊಂಡು ಬಂದು ತರಕಾರಿ ತಂದು ಮಾಡಲಿಕ್ಕೆ ಆಗಿಲ್ಲ ಕತ್ತೆ ಸೂಳೇ ಅಂತಾ ಅವಾಚ್ಯವಾಗಿ ಬೈದಾಡಿ ಕೈಯಿಂದ ಹಾಗೂ ಕಟ್ಟಿಗೆಯಿಂದ ಫಿರ್ಯಾದಿ ಬೆನ್ನಿಗೆ ಹೊಡೆ ಬಡೆ ಮಾಡಿ ಒಳಪೆಟ್ಟುಗೊಳಿಸಿ, ಸೂಳೇ ನನ್ನ ಮನೆಗೆ ಬರಬ್ಯಾಡ, ಬಂದರೇ ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಘಟನೆ ಬಗ್ಗೆ ಫಿರ್ಯಾದಿದಾರು ತನ್ನ ಮನೆಯವರಿಗೆ ಹಾಗೂ ಹಿರಿಯರೊಂದಿಗೆ ವಿಚಾರಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ಕಂಪ್ಯೂಟರ್ ಮಾಡಿಸಿದ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 80/2019 PÀ®A 498(J), 323, 324, 504, 506, 109 ¸À»vÀ  ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 01/06/2019 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ¸ÀgÀ¸Àéw UÀAqÀ ±À²PÀĪÀiÁgÀ UÀÄAvÀUÉÆüÀ ªÀAiÀiÁ: 30ªÀµÀð, eÁ: £ÁAiÀÄPÀ, G: ªÀÄ£É UÉ®¸À ¸Á: PÀ¸À¨Á °AUÀ¸ÀÄUÀÆgÀ  ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ  ದಿನಾಂಕ 31/05/2019 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರಳು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ ನಂ 1 ±ÀgÀtªÀÄä UÀAqÀ CA§tÚ ನೇದ್ದವಳು ಮನೆಯಲ್ಲಿ ಬಂದು ತಲೆಗೆ  ತುವಿದಿದ್ದು, ಉಳಿದ ಆರೋಪಿರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈಯುದಿದ್ದಾಗ ತಾನು ಯಾಕೇ ಬೈಯುತ್ತಿರಿ ಅಂತಾ ಕೇಳಿದಕ್ಕೆ ಆರೋಪಿ ನಂ 1 ನೇದ್ದವನು ಅವರಿಗೇನು ಕೇಳುತ್ತಿಯಲೇ ಸೂಳೆ ಅಂತಾ ಎಡಗಡೆ ಕಪಾಳಕ್ಕೆ ಕೈಯಿಂದ ಹೊಡೆದರು, ಆರೋಪಿ ನಂ 1,6,5,2 ನೇದ್ದವರು ತನಗೆ ಕಾಲಿನಿಂದ ಒದ್ದು, ಹೊಟ್ಟೆಗೆ ಮತ್ತು ಪಕ್ಕಡಿಗೆ ಒದ್ದು, ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿರುತ್ತಾರೆ. & ಈ ಸೂಳೆ ಬಾರಿಗೆ ಕಾಲಿನಿವಳು ಬಂದ ಮೇಲೆ ನಮ್ಮ ಮನೆಯಲ್ಲಾ ಹಾಳಾಗಿದೆ ಈ ಸೂಳೆನಾ ಖಲ್ಲಾಸ ಮಾಡಿ ಬಿಡೋಣಾ ಅಂತಾ ಆರೋಪಿ ನಂ 1,6,5,2 ಕೂಡಿ ಕಲ್ಲಿನಿಂದ ಮೈಯಲ್ಲೆಆ ಜಜ್ಜಿ ಹೊಡೆಬಡೆ ಮಾಡಿದರು. ಆರೋಪಿ ನಂ 4 ಈತನು ತಲೆ ಕೂದಲೇ ಹಿಡಿದು ಜಗ್ಗಾಡಿ, ಎದೆಯ ಮೇಲೆ ಸೀರೆ ಸೆರೆಗು ಹಿಡಿದು ಎಳೆದಾಡುತ್ತಾ. , ಈ ಸೂಳಯ್ನು ಖಲ್ಲಾಸ ಮಾಡಿ ನಮ್ಮ ಮಾವನಿಗೆ ಇನ್ನೊಂದು ಲಗ್ನ ಮಾಡುತ್ತೇನೆ ಅಂತಾ ಹೇಳುತ್ತಾ, ಮನೆಯಲ್ಲಿ ಮಚ್ಚನ್ನು ತೆಗೆದುಕೊಂಡು ಬಂದು ಕಡಿದು ಹಾಕೊಣಾ ಅಂತಾ ಹೊಡೆಯಲು ಬಂದಾಗ ಅಕ್ಕಪಕ್ಕದ ಜನರು ಬಿಡಿಸಿದ್ದು, ಆರೋಪಿತರು ವರದಕ್ಷಣೆ & ಬಂಗಾರ ತರಬೇಕೆಂದು 9 ವರ್ಷದಿಂದಲೂ ಕಿರುಕುಳ ಕೊಡುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದ್ದು, ಜಿವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು   ಫಿರ್ಯಾದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 132/2019 PÀ®A 143,147,148,504,498J,323,324,354,506 ¸À»vÀ 149 L¦¹ & 3 & 4 r¦ DPïÖ 1961    ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.