Thought for the day

One of the toughest things in life is to make things simple:

8 May 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ದೊಂಬಿ ಪ್ರಕರಣದ ಮಾಹಿತಿ.
ಆರೋಪಿ 01 ಶರಣಪ್ಪ ತಂದೆ ವೀರನಗೌಡ ನೇದ್ದವನು ಫಿರ್ಯಾದಿದಾರಳ ತಂದೆ, ಆರೋಪಿ 02 ಮಲ್ಲಿಕಾರ್ಜುನ ತಂದೆ ವೀರನಗೌಡ  ನೇದ್ದವನು ಫಿರ್ಯಾದಿದಾರಳ ಚಿಕ್ಕಪ್ಪ ಮತ್ತು ಆರೋಪಿ 03 ಬಸಮ್ಮ ಗಂಡ ರಾಜಶೇಖರ, ಎಲ್ಲರೂ ಸಾ:ರಾಮಾಕ್ಯಾಂಪ್, ತಾ:ಸಿಂಧನೂರು  ನೇದ್ದವಳು ಫಿರ್ಯಾದಿದಾರಳ ಸೋದರತ್ತೆ ಇದ್ದು, ಫಿರ್ಯಾದಿದಾರಳ ತಾಯಿ ಕಳೆದ ವರ್ಷ ಮೃತಪಟ್ಟಿದ್ದು, ತಾಯಿ ಮೃತಪಟ್ಟ ನಂತರ ಫಿರ್ಯಾದಿದಾರಳ ತಂದೆಯಾದ ಆರೋಪಿ 01 ನೇದ್ದವನು ಫಿರ್ಯಾದಿದಾರರ ತಂಗಿಯರಿಗೆ ಊಟ ಬಟ್ಟೆ ಇತರೆ ದಿನನಿತ್ಯದ ಕೆಲಸಗಳಿಗೆ ಬೇಕಾಗುವ ಹಣ ಕೊಡದೇ ಹೊಡೆಬಡೆ ಮಾಡಿ ತೊಂದರೆ ಕೊಡುತ್ತಾ ಬಂದಿದ್ದು, ಇದಕ್ಕೆ ಆರೋಪಿ 02 & 03 ರವರು ಕಾರಣವಾಗಿರುತ್ತಾರೆ ಎಂದು ಫಿರ್ಯಾದಿದಾರಳು ತನ್ನ ತಂಗಿಯರಾದ ಅನಿತಾ ಮತ್ತು ಐಶ್ವರ್ಯ ಇವರೊಂದಿಗೆ ದಿನಾಂಕ:06-05-2019 ರಂದು 7-30 ಪಿ.ಎಮ್ ಸುಮಾರಿಗೆ ಆರೋಪಿ  02 ನೇದ್ದವನ ಮನೆಯ ಮುಂದೆ ಹೋಗಿ ಆರೋಪಿ 02 ನೇದ್ದವನಿಗೆ ಬಗ್ಗೆ ಕೇಳಿದಾಗ ಆರೋಪಿತರು ಫಿರ್ಯಾದಿ ಮತ್ತು ಐಶ್ವರ್ಯ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಬಡೆ ಮಾಡಿದ್ದು, ಆರೋಪಿ 02 ನೇದ್ದವನು ಫಿರ್ಯಾದಿದಾರಳ ಕೈ ಹಿಡಿದು ಎಳೆದು ಅವಮಾನ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಬಂರ ಠಾಣಾ ಗುನ್ನೆ ನಂ.61/2019, ಕಲಂ. 504, 323, 354, 506 ಸಹಿತ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಿರುಕಳ ಪ್ರಕರಣದ ಮಾಹಿತಿ.
¦üAiÀiÁð¢zÁgÀ½UÉ ªÀÄzÀĪÉAiÀiÁV ¸ÀĪÀiÁgÀÄ 10 ªÀµÀðUÀ¼ÁVzÀÄÝ, 3 d£À ªÀÄPÀ̽zÀÄÝ, EwÛaUÉ CAzÀgÉ FUÉÎ ¸ÀĪÀiÁgÀÄ 1 ªÀµÀð¢AzÀ ¦üAiÀiÁð¢ UÀAqÀ£ÁzÀ DgÉÆæ ²ªÀ¥Àà FvÀ£ÀÄ ¥Àæw ¢£À PÀÄrzÀÄ §AzÀÄ ¦üAiÀiÁð¢zÁgÀ½UÉ ¤Ã£ÀÄ ¸ÀjAiÀiÁV CqÀÄUÉ ªÀiÁqÀĪÀ¢¯Áè, ¤Ã£ÀÄ ¸ÀjAiÀiÁV ªÀÄ£ÉPÉ®¸À ªÀiÁqÀĪÀ¢¯Áè aãÁ°, ¨ÉÆøÀÄr CAvÁ ¨ÉÊzÁqÀĪÀzÀÄ ªÀiÁqÀÄwÛzÀÄÝ, CzÉà jÃw DgÉÆæ £ÀA: 2 ¦üAiÀiÁð¢AiÀÄ CvÉÛ ªÀÄvÀÄÛ DgÉÆæ £ÀA: 3 ¦üAiÀiÁð¢AiÀÄ ªÀiÁªÀ EªÀgÀÄ PÀÆqÁ UÀAqÀ£ÀAvÉ ¨ÉÊzÁqÀĪÀzÀÄ ªÀiÁqÀÄwÛzÀÄÝ EgÀÄvÀÛzÉ. ¢£ÁAPÀ: 06-05-2019 gÀAzÀÄ ªÀÄzÁåºÀß 1-00 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ UÀAqÀ£À  ªÀÄ£ÉAiÀÄ ªÀÄÄAzÉ vÀªÀÄä vÁAqÁzÀ°è DgÉÆævÀgÉ®ègÀÆ ¸ÉÃj ¦üAiÀiÁð¢zÁgÀ½UÉ PÉʬÄAzÀ ºÉÆqÉ §qÉ  ªÀiÁr, CªÁZÀå ±À§ÝUÀ½AzÀ ¨ÉÊzÁr, ¤Ã£ÀÄ £ÀªÀÄä ªÀÄ£ÉAiÀÄ°è EgÀ¨ÉÃqÀ CAvÀ CAzÁr ¦üAiÀiÁð¢zÁgÀ½UÉ ªÀiÁ£À¹PÀ ªÀÄvÀÄÛ zÉÊ»PÀ »A¸É ¤ÃrgÀÄvÁÛgÉAzÀÄ ¸ÀzÀj 3 d£À DgÉÆævÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ: 63/2019 PÀ®A: 498(A), 504, 323, ¸À»vÀ 34 L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

ಮಟಕಾ ಜೂಜಾಟ ಪ್ರಕರಕಣದ ಮಾಹಿತ
ದಿ.06-05-2019ರಂದು ರಾತ್ರಿ 7-00ಗಂಟೆಗೆ ಸಿರವಾರ ಪಟ್ಟಣದಲ್ಲಿ ಶಿವಮಾತಾ ಚಿತ್ರ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಶ್ರೀ ಮತಿ ಪಿ.ಸರಳಾ ಪಿ.ಎಸ್.ಐ.ಸಿರವಾರ ಪೊಲೀಸ್ ಠಾಣೆ. ರವರಿಗೆ ಮಾಹಿತಿ ಬಂದ ಮೇರೆಗೆ ಪಂಚರನ್ನು ಠಾಣೆಗೆ ಬರಮಾಡಿಕೊಂಡು ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಹೋಗಿ ಆರೋಪಿತರು ಮಟಕಾ ಜೂಜಾ ಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿದಾಳಿಮಾಡಿದಾಗ ಆರೋಪಿ ಸಿರಾಜ್ @ ಸಿರಾಜುದ್ದೀನ್ ಈತನು ಮಟಕಾ ಜೂಜಾಟದ ಹಣ ರೂ.3,720/-,ಒಂದು .ಸಿ ನಂಬರ ಬರೆದ ಪಟ್ಟಿ,ಒಂದು ಬಾಲ್ ಪೆನ್ನು ಸಮೇತ ಸಿಕ್ಕುಬಿದ್ದಿದ್ದು ಆರೋಪಿತನು ತಾನು ಬರೆದ ಮಟಕಾನಂಬರ ಪಟ್ಟಿ ಮತ್ತು ಮಟಕಾ ಜೂಜಾ ಟದ ಹಣವನ್ನು ಆರೋಪಿ ಮನುಗೋಳಿ ಲಿಂಗಪ್ಪನಿಗೆ ಕೊಡುತ್ತಿರುವದಾಗಿ ಹೇಳಿದ್ದಾನೆಂದು ಪಿ.ಎಸ್..ರವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ನಂತರ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 61/2019 PÀ®A: 78[iii]PÀ.¥ÉÆÃ.PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 07/05/19 ರಂದು 13.00 ಗಂಟೆಗೆ ಶ್ರೀ ಚೈತನ್ಯ ಸಿ.ಜೆ.   ಪಿ.ಎಸ್. (ಕಾ.ಸು) ಮಾನವಿ ಠಾಣೆ  ರವರು  ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 07/05/19 ರಂದು ಮಾನವಿ ನಗರದ ಕೋನಾಪುರ ಪೇಟೆ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ  ಹುಸೇನಿ ಅಲಿಯಾಸ್ ಚಿಪ್ಪು ತಂದೆ ತಿಮ್ಮಪ್ಪ, 32 ವರ್ಷ, ಹೆಳವರ್, ಕೂಲಿ ಸಾ: ಕೋನಾಪೂರ ಪೇಟೆ ಮಾನವಿ ಈತನಿಗೆ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಗೆ  1] ಮಟಕಾ ಜೂಜಾಟದ ನಗದು ಹಣ ರೂ  680/-  2]  ಮಟಕಾ ನಂಬರ್ ಬರೆದ ಒಂದು ಚೀಟಿ   3] ಒಂದು ಬಾಲ್ ಪೆನ್ನು    ದೊರೆತಿದ್ದು ಇರುತ್ತದೆ. ನಂತರ ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು  ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ರಫಿ @ ಬಂಗಾಳಿ ರಫಿ ಸಾ: ಮಾನವಿ ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ.. ನಂತರ ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್. ಸಾಹೇಬರು ಜಪ್ತಿ ಮಾಡಿಕೊಂಡು 11.45 ಗಂಟೆಯಿಂದ 12.45 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇರುತ್ತದೆ. ಕಾರಣ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಪೊಲೀಸ್ ಠಾಣೆ ಗುನ್ನೆ ನಂ  99/2019  ಕಲಂ 78 (3 ) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ದೊಂಬಿ ಪ್ರಕರಕಣದ ಮಾಹಿತಿ.
ದಿನಾಂಕ  07-05-2019  ರಂದು 18.00 ಗಂಟೆಗೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ತನ್ನ ಒಂದು  ಲಿಖಿತ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 7/05/19 ರಂದು ಬೆಳಿಗ್ಗೆ 8.00 ಗಂಟೆಯ ಸುಮಾರಿಗೆ  ಆರೋಪಿ ಹನುಮಂತನ ಮನೆಯ ಪಕ್ಕದಲ್ಲಿ ಇರುವ ಫಿರ್ಯಾದಿಗೆ ಸಂಭಂಧಿಸಿದ ಜಾಗೆಯನ್ನು ಫಿರ್ಯಾದಿ ಹಾಗೂ ಲಿಂಗಪ್ಪ ಮತ್ತು ತಿಪ್ಪಣ್ಣ ಕೂಡಿ ಸ್ವಚ್ಛ  ಮಾಡುತ್ತಿದ್ದಾಗ  ಮೇಲ್ಕಂಡ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ‘’ ನಿಮ್ಮ ಜಾಗೆ ಇಲ್ಲಿಯವರೆಗೆ ಬರವುದಿಲ್ಲ ಅಂತಾ ಸ್ವಚ್ಛ ಮಾಡುವದನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ರಕ್ತಗಾಯ ಹಾಗೂ ಒಳಪೆಟ್ಟುಗೊಳಿಸಿ ಜೀವದ ಬೆದರಿಕೆ  ಹಾಕಿದ್ದು ಇರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ   ಗುನ್ನೆ ನಂ 101/2019 ಕಲಂ 143,147,148,341,504,323,324,506 ಸಹಿತ 149  ಐ.ಪಿ.ಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.

ದಿನಾಂಕ  07-05-2019 ಮಧ್ಯಾಹ್ನ 3-00 ಗಂಟೆಗೆ ಮಾನವಿ ಸರ್ಕಾರಿ ಆಸ್ಪತ್ರೆಯಿಂದ ಒಂದು ಎಮ್,ಎಲ್.ಸಿ ವಸೂಲಾಗಿದ್ದು ಅದರಲ್ಲಿ ಹನುಮಂತ ತಂದೆ ಅಮರೇಶ ಕೊಡ್ಲಿ  ಸಾಃ ಡೊಣಮರಡಿ ಈತನು ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾನೆ ಅಂತಾ ಇದ್ದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹನುಮಂತ ಈತನನ್ನು ಕಂಡು ವಿಚಾರಿಸಿ ಆತನ ಹೇಳಿಕೆಯ ಫಿರ್ಯಾದಿಯನ್ನು  ಪಡೆದು ವಾಪಸ್  ಮಧ್ಯಾಹ್ನ 4-30 ಗಂಟೆಗೆ ಠಾಣೆಗೆ  ಬಂದಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಕಳೆದ ತಿಂಗಳ 30 ನೇ ತಾರೀಖಿನಂದು ಫಿರ್ಯಾದಿಯ ಅಕ್ಕಳ ಮಗನಾದ ಮಂಜುನಾಥ ಈತನು ಯಕ್ಲಾಸ್ ಪುರ ಗ್ರಾಮದ ತಮ್ಮ ಜನಾಂಗದ ನಿಂಗಪ್ಪ ಪೂಜಾರಿ ಈತನ ಮಗಳನ್ನು  ಪ್ರೀತಿಸಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದು ಸದರಿ ಮದುವೆಗೆ ಫಿರ್ಯಾದಿದಾರನು ಸರ್ಪೋಟ್ ಮಾಡಿರುತ್ತಾನೆ ಅಂತಾ  ನಿಂಗಪ್ಪ ತಂದೆ ಮಲ್ಲಪ್ಪ ಪೂಜಾರಿ ಕುರುಬರು ಸಾಃ ಡೊಣಮರಡಿ ಹಾಗು ಇತರೆ 6 ಜನ ಆರೋಪಿತರು ಫಿರ್ಯಾದಿಯ ಮೇಲೆ ದ್ವೇಷ ಇಟ್ಟುಕೊಂಡಿದ್ದು  ಅದೇ ದ್ವೇಷದಿಂದ ಇಂದು ದಿನಾಂಕ 07-05-2019 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು  ಬಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಗಳಿಂದ , ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 100/2019  ಕಲಂ 143.147.148. 504.323. 324. 506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.