Thought for the day

One of the toughest things in life is to make things simple:

17 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 15-05-2019 ರಂದು ರಾತ್ರಿ 7.45  ಗಂಟೆಗೆ ಆರೋಪಿ ²ªÀ¥Àà vÀAzÉ ¸ÀAUÀ¥Àà PÀrªÁ® ªÀAiÀĸÀÄì:38 ªÀµÀð eÁ: °AUÁAiÀÄvï G: ºÉÆmÉïï ಸಜ್ಜಲಗುಡ್ಡ ಗ್ರಾಮದ ತನ್ನ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿ.ಸಿ-  214, 283, 592  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 1300/-, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು  ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡಿದ್ದ ಇರುತ್ತದೆ. ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ರಾತ್ರಿ 9.30 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿತನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತರ ಮೇಲೆ ಠಾಣಾ ಎನ್.ಸಿ ನಂ. 07/2019 ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಸದರಿ ಪ್ರಕರಣವು ಅಂಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಲು ಅನುಮತಿ ನೀಡಿದ್ದು ಅದನ್ನು ದಿನಾಂಕ:16.05.2019 ರಂದು ಮದ್ಯಾಹ್ನ 3.30 ಗಂಟೆಗೆ ನ್ಯಾಯಾಲಯ ಸಿಬ್ಬಂದಿ ಪಿ.ಸಿ-291 ರವರು ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ  .ಸಂಖ್ಯೆ 57/2019 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¦gÁå¢ ZÀAzÀæ±ÉÃRgÀ ºÁUÀÆ ªÀÄÈvÀ «ÃgÀ¨sÀzÀæ¥Àà E§âgÀÄ ªÉÆÃmÁgÀÄ ¸ÉÊPÀ¯ï £ÀA PÉJ-36 EJA-9303 £ÉÃzÀÝ£ÀÄß vÉUÉzÀÄPÉÆAqÀÄ ªÀĹÌAiÀÄ°è ¢£ÁAPÀ 16-05-2019 gÀAzÀÄ ªÀÄzÀÄªÉ PÁAiÀÄðPÀæªÀÄPÉÌ vÁªÀgÀUÉÃj¬ÄAzÀ §AzÀÄ, ªÀÄzÀÄªÉ ªÀÄÄV¹PÉÆAqÀÄ ªÁ¥À¸ï vÁªÀgÀUÉÃgÉ PÀqÉUÉ ªÉÆÃmÁgÀÄ ¸ÉÊPÀ¯ï£À°è ºÉÆÃUÀĪÁUÀ «ÃgÀ¨sÀzÀæ¥Àà£ÀÄ ªÀĹÌ-ªÀÄÄzÀUÀ¯ï gÀ¸ÉÛAiÀÄ ªÉÄzÀQ£Á¼À £À¸Àðj ºÀwÛgÀ ¸ÀAeÉ 6.30 UÀAmÉAiÀÄ ¸ÀĪÀiÁjUÉ gÀ¸ÉÛAiÀÄ l¤ðAUï£À°è ¨sÁjà ªÉÃUÀªÁV ºÁUÀÄ CeÁUÀgÀÄPÀvɬÄAzÀ £ÀqɸÀÄvÁÛ ºÉÆÃV l¤ðAUï£À°è  ¤AiÀÄAvÀætUÉƽ¸À¯ÁUÀzÉ ªÉÃUÀªÁV £ÀqɸÀÄvÁÛ gÉÆÃr£À ¥ÀPÀÌzÀ°è ºÁPÀ¯ÁVzÀÝ ¨ÁAqïUÀ°èUÉ rQ̺ÉÆqÉzÀÄ ªÀÄÄAzÉ ºÉÆÃV ¥sÀƯï PÀmÉÖUÉ rQÌ ºÉÆqÉ¢zÀÝjAzÀ E§âgÀÄ ªÉÆÃmÁgÀÄ ¸ÉÊPÀ¯ï ¸ÀªÉÄÃvÀ ©¢ÝzÀÄÝ, ¦gÁå¢ ZÀAzÀæ±ÉÃRgÀ¤UÉ §®-JqÀ ¨sÀÄdPÉÌ ºÁUÀÆ JqÀUÁ°UÉ M¼À¥ÉlÄÖUÀ¼ÁVzÀÄÝ, ªÉÆÃmÁgÀÄ ¸ÉÊPÀ¯ï £ÀqɸÀÄwÛzÀÝ «ÃgÀ¨sÀzÀæ¥Àà¤UÉ ºÀuɬÄAzÀ vÀ¯ÉAiÀĪÀgÉUÉ ¨sÁj gÀPÀÛUÁAiÀĪÁV, ªÀÄÆUÀÄ Q«AiÀÄ°è gÀPÀÛ§AzÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, PÁgÀt F WÀl£ÉUÉ PÁgÀt£ÁzÀ «ÃgÀ¨sÀzÀæ¥Àà£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ EzÀÝ zÀÆj£À ªÉÄÃ¯É ªÉÄðAzÀ ªÀÄ¹Ì ¥Éưøï oÁuÉ UÀÄ£Éß £ÀA§gÀ 60/2019 PÀ®A. 279, 337, 304(J) L.¦.¹ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

ªÀÄ»¼É PÁuÉ ¥ÀæPÀgÀtzÀ ªÀiÁ»w.
¦gÁå¢ §¸ÀªÀÄä UÀAqÀ «gÀÄ¥ÁPÀë¥Àà E½UÉÃgÀ, 40 ªÀµÀð, E½UÉÃgÀ, PÀÆ° PÉ®¸À ¸Á:ºÀA¥À£Á¼À EªÀgÀ ªÀÄUÀ¼ÁzÀ ²æÃzÉë 21 ªÀµÀð FPÉAiÀÄÄ ¢£ÁAPÀ 10-05-2019 gÀAzÀÄ ªÀÄÄAeÁ£É 10.00 UÀAmÉ ¸ÀĪÀiÁgÀÄ ªÀĹÌUÉ §mÉÖ Rjâ ªÀiÁqÀ®Ä CAvÁ §AzÀÄ, ¸À¢æ ¢£À 12.00 UÀAmÉAiÀĪÀgÉUÉ ¸ÀA¥ÀPÀðzÀ°èzÀÄÝ, ²æÃzÉëAiÀÄ ªÀÄ£ÉUÀ §gÀÄwÛAiÀiÁ CAvÁ ¦gÁå¢zÁgÀgÀÄ PÉýzÁUÀ §mÉÖ vÉUÉzÀÄPÉÆAqÀÄ §gÀÄvÉÛãÉAzÀÄ ºÉýzÀÄÝ, ¸ÀAeÉAiÀiÁzÀgÀÄ ¸ÀºÀ ªÀÄ£ÉUÉ ªÁ¥À¸ï §gÀzÉ EzÁÝUÀ, DPÉ ¥ÉÆÃ£ï £ÀA§gïUÉ PÀgɪÀiÁqÀ¯ÁV ¹éÃZï D¥ï DVzÀÄÝ, CA¢¤AzÀ EA¢£ÀªÀgÉUÉ ºÀÄqÀÄPÁr £ÉÆÃqÀ¯ÁV DPÉAiÀÄ §UÉÎ ¸ÀĽªÀÅ ¹QÌgÀĪÀ¢¯Áè PÁgÀt PÁuÉAiÀiÁzÀ ²æÃzÉë EPÉAiÀÄ£ÀÄß ¥ÀvÉÛ ªÀiÁr PÉÆqÀ¨ÉÃPÁV «£ÀAw CAvÁ ¤ÃrzÀ zÀÆj£À ªÉÄÃ¯É ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯ÁVzÉ.

PÁuÉAiÀiÁzÀ ªÀåQÛAiÀÄ ¨sÁªÀavÀæ




E¸ÉàÃmï dÆeÁlzÀ ¥ÀæPÀgÀtzÀ ªÀiÁ»w.
ದಿನಾಂಕ: 16-05-2019 ರಂದು 5-20 ಪಿ.ಎಮ್ ಸಮಯದಲ್ಲಿ ಧಡೇಸ್ಗೂರುದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಉಪ್ಪಳಪ್ಪ ತಂದೆ ನಿಂಗಣ‍್ಣ ಸಂಗಟಿ, ವಯ:23, ಸಾ:ಸಿರುಗುಪ್ಪಾ ಹಾಗೂ ಇತರರೆ 6ಜನರು ಪ್ಲಾಸ್ಟಿಕ್ ಬರ್ಕಾದ ಮೇಲೆ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂದು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿ 06 ನೇದ್ದವನು ಓಡಿ ಹೋಗಿದ್ದು, ಆರೋಪಿ 01 ರಿಂದ 06 ನೇದ್ದವರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಕಣದಲ್ಲಿಂದ ನಗದು ಹಣ ರೂ.6730/- ಹಾಗೂ 52 ಇಸ್ಪೇಟ್ ಎಲೆಗಳನ್ನು ಹಾಗೂ ಪ್ಲಾಸ್ಟಿಕ್ ಬರ್ಕಾವನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ 7.10 ಪಿ.ಎಮ್ ಕ್ಕೆ ಬಂದು ಮುದ್ದೇಮಾಲು ಮತ್ತು 06 ಜನ ಆರೋಪಿತರನ್ನು ದಾಳಿ ಪಂಚನಾಮೆಯೊಂದಿಗೆ ನನಗೆ ಒಪ್ಪಿಸಿದ್ದು, ದಾಳಿ ಪಂಚನಾಮೆ ಮೇಲಿಂದ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು 8-50 ಪಿ.ಎಮ್ ಕ್ಕೆ ದಾಳಿ ಪಂಚನಾಮೆ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.81/2019, ಕಲಂ.87 .ಪೊ ಕಾಯ್ದೆ ರೀತ್ಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದುರುತ್ತಾರೆ.