Thought for the day

One of the toughest things in life is to make things simple:

11 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟದ ಪ್ರಕರಣದ ಮಾಹಿತಿ.

zÉêÀzÀÄUÀð ¥ÀlÖtzÀ C§ÄªÉÆúÀ¯ÁèzÀ  ¸ÁªÀðd¤PÀ ¸ÀܼÀzÀ°è  ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ ªÀiÁ£Àå ¤T¯ï L¦J¸ï(¥ÉÆæ¨ÉõÀ£Àj) ¦J¸ï.L zÉêÀzÀÄUÀð ¥Éưøï oÁuÉgÀªÀgÀ ªÀiÁUÀðzÀ±Àð£ÀzÀ°è ²æà ZÀ£Àߧ¸ÀªÀUËqÀ. ¹.ºÉZï.¹-357 zÉêÀzÀÄUÀð ¥Éưøï oÁuÉgÀªÀgÀÄ   ¥ÀAZÀgÀÄ ¹§âA¢AiÀĪÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV  ¸ÁAiÀÄAPÁ®  ¸ÁAiÀÄAPÁ® 6-00 UÀAmÉUÉ zÉêÀzÀÄUÀð ¥ÀlÖtzÀ C§ÄªÉÆúÀ¯Áè ¸ÁªÀðd¤PÀ ¸ÀܼÀzÀ°è  ªÀÄlPÁ £ÀA§gÀ §gÉzÀÄPÉƼÀÄîwÛzÀÝ gÀWÀÄ£ÁxÀ vÀAzÉ ±ÁAvÀ¥Àà eÉÆÃV, ªÀAiÀiÁ: 30ªÀµÀð, eÁ: eÉÆÃUÉÃgÀ, G: ºÉÆÃmɯï PÉ®¸À, ¸Á: C§ÄªÉÆúÀ¯Áè zÉêÀzÀÄUÀð FvÀ£À ªÉÄÃ¯É zÁ½ ªÀiÁr FvÀ¤AzÀ 11025/- gÀÆ £ÀUÀzÀÄ ºÀt, ªÀÄlPÁ CAPÉ ¸ÀASÉåUÀ¼À£ÀÄß §gÉzÀaÃn, ºÁUÀÆ MAzÀÄ ¨Á¯ï ¥É£ÀÄß ªÀ±ÀPÉÌ vÉUÉzÀÄPÉÆAqÀÄ CªÀÅUÀ¼À£ÀÄß MAzÀÄ PÀªÀgï£À°è ºÁQ CzÀPÉÌ £À£Àß  ¸À»AiÀÄļÀî ºÁUÀÆ  ¥ÀAZÀgÀ  ¸À»AiÀÄļÀî aÃnAiÀÄ£ÀÄß CAn¹ DgÉÆævÀ£ÉÆA¢UÉ ªÀ±ÀPÉÌ ¥ÀqÉzÀÄPÉÆAqÀÄ oÁuÉUÉ vÀAzÀÄ ºÁdgÀÄ¥Àr¹, ¸ÀzÀjAiÀĪÀ£À «gÀÄzÀÝ  PÁ£ÀÆ£ÀÄ jÃvÀå PÀæªÀÄ dgÀÄV¸À®Ä eÁë¥À£Á ¥ÀvÀæªÀ£ÀÄß ¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A.78(3) PÉ.¦ PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ £ÀªÀÄä oÁuÉAiÀÄ J£ï.¹. £ÀA§gÀ 10/2019 £ÉÃzÀÝgÀ°è zÁR°¹ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉAiÀÄ£ÀÄß ¥ÀqÉzÀÄPÉÆAqÀÄ ದೇವದುರ್ಗ ಪೊಲೀಸ್ oÁuÉ UÀÄ£Éß £ÀA§gÀ 64/2019   PÀ®A. 78(3), PÉ.¦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAಡಿರುತ್ತಾರೆ.

ಮೋಸದ ಪ್ರಕರಣದ ಮಾಹಿತಿ.
ದಿನಾಂಕ 27.05.2016 ರಂದು ಆರೋಪಿ ನಂ 01 & 02 ರವರು ಆರೋಪಿ ನಂ 04 & 05 ರವರ ಪ್ರೇರೆಪಣೆಯಿಂದ ಅವರೊಂದಿಗೆ ಶಾಮೀಲಾಗಿ ಸಿಂಧನೂರಿನ ಹೆಚ್.ಡಿ.ಎಫ್.ಸಿ ಬ್ಯಾಂಕಿನಿಂದ ಹಣ ಲಪಟಾಯಿಸುವ ಉದ್ದೇಶದಿಂದ ಆರೋಪಿ ನಂ 01 ಈತನು ಸಿಂಧನೂರು ನಗರದ 3 ನೇ ಮೈಲ್ ಕ್ಯಾಂಪಿನಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಗೋಡಾನ್ ನಲ್ಲಿ ತನ್ನದು 5000 ಭತ್ತದ ಚೀಲಗಳು ಇರುವದಾಗಿ ಐಡಿಬಿಐ ಬ್ಯಾಂಕ ಸಿಂಧನೂರ ರವರಿಂದ 49,00,000/- ರೂ ವೇರ್ ಹೌಸ್ ರಿಸಿಪ್ಟ್ ಲೋನ್ ಪಡೆದುಕೊಂಡಿದ್ದು, ಈ ಬಗ್ಗೆ ಫಿರ್ಯಾದಿದಾರರು ಬ್ಯಾಂಕಿನ ನೌಕರರು ದಿನಾಂಕ 26.04.2017 ರಂದು ಸದರಿ ಗೋಡಾನ್ ಗೆ ಭೇಟಿ ನೀಡಿ ಗೋಡಾನ್ ತೋರಿಸುವಂತೆ ಆರೋಪಿ ನಂ 03 ರಿಂದ 05 ರವರಿಗೆ ಫೋನ್ ಮುಖಾಂತರ ಸಂಪರ್ಕಿಸಲು ಅವರು ಫೋನ್ ಕರೆ ಸ್ವೀಕರಿಸದೆ ಇದ್ದುದ್ದರಿಂದ ಅವರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದಾಗ ಅವರು ಸದರಿ ಗೋಡಾನ್ ಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಅಂತಾ ಹೇಳಿದ್ದು, ನಂತರ ನಮಗೆ ತಿಳಿದು ಬಂದಿದ್ದೆನೆಂದರೆ ಆರೋಪಿ ನಂ 01 ರಿಂದ 05 ನೇದ್ದವರು ಸದರಿ ಗೋಡಾನ್ ನಲ್ಲಿ ಭತ್ತದ ಚೀಲಗಳು ಇಲ್ಲದೆ ಇದ್ದರೂ ಕೂಡಾ ಭತ್ತದ ಚೀಲಗಳು ಇರುತ್ತವೆ ಎಂದು ವರದಿ ನೀಡಿ ಹೆಚ್.ಡಿ.ಎಫ್.ಸಿ ಬ್ಯಾಂಕಿಗೆ ಮೋಸ ಮತ್ತು ನಂಬಿಕೆ ದ್ರೋಹವೆಸಗಿರುತ್ತಾರೆ ಮತ್ತು ಈ ಬಗ್ಗೆ ಜಿಯೋ ಕ್ಯಾಮ್ ಕಂಪನಿ ದಿನಾಂಕ 03.02.2016 ರ ಒಪ್ಪಂದದ ಪ್ರಕಾರ ಸಂಪೂರ್ಣ ಜವಾಬ್ದಾರಿ ಇರುತ್ತದೆ ಅಂತಾ ಮಾನ್ಯ ನ್ಯಾಯಾಲಯದ ಉಲ್ಲೇಖಿತ ಖಾಸಗಿ ಫಿರ್ಯಾದು ಸಂಖ್ಯೆ 04/2019 ನೇದ್ದರ ಸಾರಾಂಶದ ಮೇಲಿಂದ ಸಿಂಧನುರು ನಗರ ಪೊಲೀಸ್ ಠಾಣಾ ಗುನ್ನೆ ನಂ: 57/2019, ಕಲಂ: 420, 406, 407, 408, 409, 107, 108, 115, 102(ಬಿ) ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರುತ್ತಾರೆ.

            ದಿನಾಂಕ 28.4.2016 ರಂದು ಆರೋಪಿ ನಂ 01 & 02 ರವರು ಆರೋಪಿ ನಂ 04 & 05 ರವರ ಪ್ರೇರೆಪಣೆಯಿಂದ ಅವರೊಂದಿಗೆ ಶಾಮೀಲಾಗಿ ಸಿಂಧನೂರಿನ ಹೆಚ್.ಡಿ.ಎಫ್.ಸಿ ಬ್ಯಾಂಕಿನಿಂದ ಹಣ ಲಪಟಾಯಿಸುವ ಉದ್ದೇಶದಿಂದ ಆರೋಪಿ ನಂ 01 ಈತನು ಸಿಂಧನೂರು ನಗರದ 3 ನೇ ಮೈಲ್ ಕ್ಯಾಂಪಿನಲ್ಲಿರುವ ಸುರೇಶ ಬಾಬು ಗೋಡಾನ್ ನಲ್ಲಿ ತನ್ನದು 5000 ಭತ್ತದ ಚೀಲಗಳು ಇರುವದಾಗಿ ಐಡಿಬಿಐ ಬ್ಯಾಂಕ ಸಿಂಧನೂರ ರವರಿಂದ 50,00,000/- ರೂ ವೇರ್ ಹೌಸ್ ರಿಸಿಪ್ಟ್ ಲೋನ್ ಪಡೆದುಕೊಂಡಿದ್ದು, ಈ ಬಗ್ಗೆ ಫಿರ್ಯಾದಿದಾರರು ಬ್ಯಾಂಕಿನ ನೌಕರರು ದಿನಾಂಕ 26.04.2017 ರಂದು ಸದರಿ ಗೋಡಾನ್ ಗೆ ಭೇಟಿ ನೀಡಿ ಗೋಡಾನ್ ತೋರಿಸುವಂತೆ ಆರೋಪಿ ನಂ 03 ರಿಂದ 05 ರವರಿಗೆ ಫೋನ್ ಮುಖಾಂತರ ಸಂಪರ್ಕಿಸಲು ಅವರು ಫೋನ್ ಕರೆ ಸ್ವೀಕರಿಸದೆ ಇದ್ದುದ್ದರಿಂದ ಅವರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದಾಗ ಅವರು ಸದರಿ ಗೋಡಾನ್ ಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಅಂತಾ ಹೇಳಿದ್ದು, ನಂತರ ನಮಗೆ ತಿಳಿದು ಬಂದಿದ್ದೆನೆಂದರೆ ಆರೋಪಿ ನಂ 01 ರಿಂದ 05 ನೇದ್ದವರು ಸದರಿ ಗೋಡಾನ್ ನಲ್ಲಿ ಭತ್ತದ ಚೀಲಗಳು ಇಲ್ಲದೆ ಇದ್ದರೂ ಕೂಡಾ ಭತ್ತದ ಚೀಲಗಳು ಇರುತ್ತವೆ ಎಂದು ವರದಿ ನೀಡಿ ಹೆಚ್.ಡಿ.ಎಫ್.ಸಿ ಬ್ಯಾಂಕಿಗೆ ಮೋಸ ಮತ್ತು ನಂಬಿಕೆ ದ್ರೋಹವೆಸಗಿರುತ್ತಾರೆ ಮತ್ತು ಈ ಬಗ್ಗೆ ಜಿಯೋ ಕ್ಯಾಮ್ ಕಂಪನಿ ದಿನಾಂಕ 03.02.2016 ರ ಒಪ್ಪಂದದ ಪ್ರಕಾರ ಸಂಪೂರ್ಣ ಜವಾಬ್ದಾರಿ ಇರುತ್ತದೆ ಅಂತಾ ಮಾನ್ಯ ನ್ಯಾಯಾಲಯದ ಉಲ್ಲೇಖಿತ ಖಾಸಗಿ ಫಿರ್ಯಾದು ಸಂಖ್ಯೆ 05/2019 ನೇದ್ದರ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 58/2019, ಕಲಂ: 420, 406, 407, 408, 409, 107, 108, 115, 102(ಬಿ) ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.                                    
          ದಿನಾಂಕ : 09-05-2019 ರಂದು 3-30 ಪಿ.ಎಂ ಸುಮಾರು ಹಿರೇಬೇರ್ಗಿ ಗ್ರಾಮದ ಲೆಕ್ಕಮ್ಮ ಗುಡಿ ಮುಂದಿನ ಕಟ್ಟೆಯ ಮೇಲೆ  ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಪಿ.ಎಸ್. ರವರು ಬೀಟ್  ಹೆಚ್ ಸಿ 346 ರವರಿಂದ ಖಚಿತ ಭಾತ್ಮಿ ಪಡೆದು, ಡಿಎಸ್ ಪಿ ಹಾಗೂ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್. ಹಾಗೂ ಸಿಬ್ಬಂದಿಯವರಾದ ಹೆಚ್ ಸಿ- 346, 124, 353 ಪಿಸಿ-679, 681 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಮೇಲ್ಕಂಡ 5  ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು, ಇನ್ನೊಬ್ಬ ಆರೋಪಿತನು ಓಡಿ ಹೋಗಿದ್ದು, ವಶಕ್ಕೆ ತೆಗೆದುಕೊಂಡು ಆರೋಪಿತರ  ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ. 2,260 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ. 22/2019 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಕೋರಿ  ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಇಂದು ಮದ್ಯಾಹ್ನ ನ್ಯಾಯಾಲಯದಿಂದ ಅನುಮತಿ ಬಂದ ನಂತರ 1-15 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 70/2019 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:10.05.2019 ರಂದು ರಾತ್ರಿ 7-15 ಗಂಟೆ ಸುಮಾರಿಗೆ ಪಿರ್ಯದಿ ಬಸವರಾಜ ತಂದೆ ದೊಡ್ಡಬಸ್ಸಪ್ಪ ಜೇಗರಕಲ್ 52 ವರ್ಷ ಜಾತಿ ಕುರುವಿನಶೇಟ್ಟಿ ಉದ್ಯೋಗ ಹೋಟೆಲ್ ವ್ಯಾಪರ ಸಾ.ಶಾದಿಮಹಲ್ ಹತ್ತಿರ ಮುದಗಲ್ ರವರು ಠಾಣೆಗೆ ಖುದ್ದಾಗಿ ಬಂದು ಒಂದು ಲಿಖಿತ ದೂರನ್ನು ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ದಿನಾಂಕ 06-04-2019 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಪ್ರವೀಣ ಕುಮಾರ ರವರು ಕೂಡಿಕೊಂಡು ನನ್ನ ಸ್ವಂತ  ಹೊಲ ಸ.ನಂ.03 ರಲ್ಲಿ 07 ಎಕರೆ 03 ಗುಂಟೆ ಹೊಲದಲ್ಲಿ ವಿರೇಶ ರವರೊಂದಿಗೆ ಟ್ರ್ಯಾಕ್ಟರ ಮಡಿಕೆ ಹೊಡೆಸುತ್ತಿರುವಾಗ ಅಲ್ಲಿಗೆ ಮೇಲ್ಕಂಡ ಆರೋಪಿತರು ಕೂಡಿಕೊಂಡು ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಲೇ ಲಂಗಾ ಸೂಳೆ ಮಗನೆ ಈ ಹೊಲದಲ್ಲಿ ನಮ್ಮದು ಪಾಲು ಇದೆ ನಿನೊಬ್ಬನೆ ಏಕೆ ಟ್ರ್ಯಾಕ್ಟರ ಮಡಿಕೆ ಹೊಡೆಸುತ್ತಿಯಾ ಎಂದು ನನ್ನನ್ನು ತಡೆದು ನಿಲ್ಲಿಸಿ ಟ್ರ್ಯಾಕ್ಟರ ಹೊಡೆಯುವುದನ್ನು ನಿಲ್ಲಿಸಿದರು. ಆಗ ನಾನು ಈ ಹೊಲವನ್ನು ನಾನು ಸ್ವಂತ ಖರೀದಿ ಮಾಡಿ ನನ್ನ ಹೆಸರಿನಲ್ಲಿ ಮಾಡಿಸಿಕೊಂಡಿದ್ದೇನೆ ಆಗಾಗಿ ನಾನು ನನ್ನ ಸ್ವಂತ ಹೊಲದಲ್ಲಿ ಟ್ರ್ಯಾಕ್ಟರ ಮಡಿಕೆ ಹೊಡೆಸುತ್ತಿದ್ದೇನೆ ಎಂದಾಗ ಈ ಸೂಳೆ ಮಗ ಹಿಗಾದರೆ ನಮಗೆ ಪಾಲು ಕೊಡುವುದಿಲ್ಲ ಇವನನ್ನು ಕೊಂದರೆ ಮಾತ್ರ ನಮಗೆ ಪಾಲು ಸಿಗುತ್ತದೆಂದು ಚೀರಾತ್ತಾ ಎ-2 ಮತ್ತು ಎ-3 ರವರು ಕೈಯಿಂದ ನನಗೆ ಹೊಡೆದು ನನ್ನ ಎರಡು ಕೈಗಳನ್ನು ಇಡಿದುಕೊಂಡಾಗ, -1 ನು ಅಲ್ಲಿಯೇ ಬಿದ್ದಿದ್ದ ಒಂದು ಹಿಡಿಗಾತ್ರದ ಕಲ್ಲನ್ನು ತೆಗೆದುಕೊಂಡು ನನ್ನ ಬಲಗೈ ಭುಜಕ್ಕೆ ಹೊಡೆದು ಒಳಪೆಟ್ಟು ಮಾಡುತ್ತಿರುವಾಗ ಎ-4 ರವರು ಈ ಸೂಳೆ ಮಗನನ್ನು ಬಿಡಬೇಡಿರಿ ನಮಗೆ ಪಾಲು ಕೊಡದೆ ಸತಾಯಿಸುತ್ತಿದ್ದಾನೆ ಎಂದು ಜೀವದ ಬೆದರಿಕೆ ಹಾಕುತ್ತಿರುವಾಗ ನಮ್ಮ ಹೊಲಕ್ಕೆ ಕೂಲಿಕೆಲಸಕ್ಕೆ ಬಂದಿದ್ದ ಟ್ರ್ಯಾಕ್ಟರ ಚಾಲಕ ವಿರೇಶ, ವೀರಭದ್ರಪ್ಪ, ಪರಶುರಾಮ, ರವರು ಬಂದು ಜಗಳವನ್ನು ಬಿಡಿಸಿದರು. ನಂತರ ನಾನು ಚಿಕಿತ್ಸೆ ಕುರಿತು ಮೊದಲು ಮುದಗಲ್ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸ್ಗೂರು ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದು ನಂತರ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿಕೊಂಡು ಬಂದು ಇಂದು ದೂರು ನೀಡಲು ತಡವಾಗಿದ್ದು ಮಾನ್ಯರವರು ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ  ಇದ್ದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 54/2019 PÀ®A 341, 447, 323, 504, 324, 506, ¸À»vÀ 34 L¦¹.  ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿಇರುತ್ತಾರೆ.

ವರದಕ್ಷಿಣ ಪ್ರಕರಣದ ಮಾಹಿತಿ.
¢£ÁAPÀ: 10.05.2019 gÀAzÀÄ 18:30 UÀAmÉUÉ ¦ügÁå¢ü  eÉÆåÃw PÀ¯ÁåtPÀgï UÀAqÀ ¸ÀÄ¢üÃgÀ PÀ¯ÁåtPÀgï EªÀgÀÄ oÁuÉUÉ ºÁdgÁV EAVèõÀzÀ°è §gÉzÀ zÀÆgÀ£ÀÄß ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÉAzÀgÉ ¦ügÁå¢zÁgÀgÀÄ FUÉÎ 10 ªÀµÀðUÀ¼À »AzÉ DgÉÆævÀ£ÉÆA¢UÉ zɺÀ°AiÀÄ°è »jAiÀÄgÀ ¸ÀªÀÄPÀëªÀÄzÀ°è ªÀÄzÀĪÉAiÀiÁVzÀÄÝ, ªÀÄzÀĪÉAiÀÄ PÁ®PÉÌ ªÀgÀ£ÀÄ PÉýzÀAvÉ 50 vÉÆ¯É §AUÁgÀ, ªÀÄvÀÄÛ 10 ®PÀë gÀÆ¥Á¬Ä ºÀtªÀ£ÀÄß ªÀgÀzÀQëuÉAiÀiÁV PÉÆnÖzÀÄÝ, ¸ÀzÀå E§âgÀÄ ªÀÄPÀ̽gÀÄvÁÛgÉ. EwÛÃa£À ¢£ÀUÀ¼À°è DgÉÆævÀ£ÀÄ ¦ügÁå¢AiÀÄ ªÉÄÃ¯É C£ÀĪÀiÁ£À ¥ÀlÄÖ ªÉƨÉʯï ZÉPï ªÀiÁqÀĪÀÅzÀÄ, «£Á PÁgÀt dUÀ¼À ªÀiÁr CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqÉ ªÀiÁqÀÄwÛzÀÝ£ÀÄ. CzÀgÀAvÉ ¢£ÁAPÀ:09-05-2019 gÀAzÀÄ gÁwæ 10.00 UÀAmÉUÉ ¦ügÁå¢AiÀÄ ªÀÄ£ÉAiÀÄ°è DgÉÆævÀ£ÀÄ ¦ügÁå¢AiÀÄ ªÉÄÃ¯É C£ÀĪÀiÁ£À¥ÀlÄÖ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ, PÉÊUÀ½AzÀ ºÉÆqɧqÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ »A¸É ¤ÃrzÀÄÝ C®èzÉ PÀÄwÛUÉ »¸ÀÄQ ºÉÆqÉzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. £Á£ÀÄ D¸ÀàvÉæUÉ vÉÆÃj¹PÉÆAqÀÄ £ÀªÀÄä ¸ÀA§A¢üPÀgÉÆA¢UÉ ZÀað¹ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ EgÀÄvÀÛzÉ. CAvÁ ªÀÄÄAvÁVzÀÝ ¦ügÁå¢üAiÀÄ ¸ÁgÁA±ÀzÀ ªÉÄðAzÀ gÁAiÀÄZÀÆgÀÄ ªÀÄ»¼Á ¥ÉÆ°¸À oÁuÁ UÀÄ£Éß £ÀA: 45/2019 PÀ®A: 498(J), 323. 504. 506 L¦¹ ªÀÄvÀÄÛ 3. 4 r¦ DPïÖ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArEgÀÄvÁÛgÉ.

¢£ÁAPÀ: 10.05.2019 gÀAzÀÄ 12:30 UÀAmÉUÉ ¦ügÁå¢ü ¸ÀÄeÁvÁ UÀAqÀ gÀWÀÄ ¸Á:¤d°AUÀ¥Àà PÁ¯ÉÆä gÁAiÀÄZÀÆgÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁr¹zÀ zÀÆgÀÄ ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÉAzÀgÉ ¦ügÁå¢zÁgÀgÀÄ ¢£ÁAPÀ:16-12-2015 gÀAzÀÄ DgÉÆæ 1 gÀªÀgÉÆA¢UÉ ªÀÄzÀĪÉAiÀiÁVzÀÄÝ, ªÀÄzÀĪÉAiÀiÁzÁV¤AzÀ E°èAiÀĪÀgÉUÉ DgÉÆævÀ£ÀÄ ¦ügÁå¢AiÉÆA¢UÉ zÉÊ»PÀ ¸ÀA¥ÀPÀð ªÀiÁqÀzÉà PÉÊUÀ½AzÀ ºÉÆqɧqÉ ªÀiÁrzÀÄÝ, C®èzÉ DgÉÆævÀgÉ®ègÀÆ ¦ügÁå¢AiÀÄ£ÀÄß CªÁZÀåªÁV ¨ÉÊzÀÄ ªÀiÁ£À¹PÀ ªÀÄvÀÄÛ zÉÊ»PÀ »A¸É ¤Ãr fêÀzÀ ¨ÉzÀjPÉ ºÁQzÀÝ®èzÉ ¦ügÁå¢AiÀÄ vÀªÀgÀÄ ªÀģɬÄAzÀ E£ÀÄß 5 ®PÀë gÀÆ¥Á¬Ä ºÀt vÀgÀĪÀAxÉ ªÀgÀzÀQëuÉ QgÀÄPÀļÀ ¤ÃrgÀÄvÁÛgÉ. ¦ügÁå¢AiÀÄ ¸ÀA¸ÁgÀ ¸Àj ºÉÆÃUÀ§ºÀÄzÀÄ CAvÁ E°èAiÀĪÀgÉUÉ PÁzÀÄ EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ EgÀÄvÀÛzÉ CAvÁ ªÀÄÄAvÁVzÀÝ ¦ügÁå¢üAiÀÄ ¸ÁgÁA±ÀzÀ ªÉÄðAzÀ gÁAiÀÄZÀÆgÀÄ ªÀÄ»¼Á ¥ÉÆ°¸À oÁuÁ UÀÄ£Éß £ÀA: 44/2019 PÀ®A: 498(J), 323. 504. 506. ¸À»vÀ 34 L¦¹ ªÀÄvÀÄÛ 3. 4 r¦ DPïÖ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArEgÀÄvÁÛgÉ.