ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಚುನಾವಣೆ ಸಂಭಂದ ಪ್ರಕರಣದ ಮಾಹಿತಿ.
ದಿನಾಂಕ:02.04.2019 ರಂದು ಸಾಯಂಕಾಲ
ಫಿರ್ಯಾದಿ ಶ್ರೀ ವೈ.ವೆಂಕಟೇಶ
ತಂ: ಬಸ್ಸಣ್ಣ, ವಯ: 45 ವರ್ಷ, ಜಾ: ನಾಯಕ, ಉ: ಸಹಾಯ ಕ
ಜೇಸ್ಕಾಂ ರಾಯಚೂರು, ಸಾ: ಮನೆ ನಂ: 13/6/149 ಯರಮರಸ್
ತಾ:ಜಿ: ರಾಯಚೂರು ಇವರು 7ನೇ
ಮೈಲ್ ಕ್ರಾಸ್ ಹತ್ತಿರದ
ಚೆಕ್ ಪೋಸ್ಟ್ ಹತ್ತಿರ
ಲೋಕಸಭಾ ಚುನಾವಣೆಯ ಅಂಗವಾಗಿ
ವಾಹನಗಳ ತಪಾಸಣೆ ಕರ್ತವ್ಯದಲ್ಲಿದ್ದಾಗ್ಗೆ, ಸಾಯಂಕಾಲ 6.15
ಗಂಟೆಗೆ ರಾಯಚೂರು ಕಡೆಯಿಂದ
ಆರೋಪಿ ಶ್ಯಾಮಶಂಕರ
ಕೋಲಿ ತಂದೆ ಶಂಕರ
ಕೋಲಿ, ವಯ-38 ವರ್ಷ, ಜಾತಿ-ಕಬ್ಬೇರ್, ಉ-ಸಿಪಿಇಸಿ
ಇಂಜಿನೀಯರಿಂಗ್ ಲಿಮಿಟೆಡ್
ಡೈರೆಕ್ಟರ್, ಸಾ- ಕಲ್ಲೂರು
ಹಾ/ವ ತೋಲಾರಂ
ನಗರ ಕೋ, ಆಪರೇಟರ್
ಹೌಸಿಂಗ್ ಸೂಸೈಟಿ2/1 C/8 1St Floor ಚೆಂಬೂರ
ಕ್ಯಾಂಪ್ ಮುಂಬೈ 400074 ಹಾಗೂ ಇತರೆ
ಇಬ್ಬರು ತಮ್ಮ ಇನೋವಾ ಕಾರ್ ನಂ:
MH-06 AF-291 ನೇದ್ದರ
ಹಿಂಬದಿಗೆ ಹಾಗು ಮುಂಬದಿಗೆ ಕಾರಿನ ನಂಬರ ಪ್ಲೇಟಿಗೆ ಕಾಂಗ್ರೆಸ್
ಪಕ್ಷದ ಕೈ
ಚಿಹ್ನೆಯನ್ನು ಹಚ್ಚಿಕೊಂಡು ಬಂದಿದ್ದು ತಪಾಸಣೆಯ
ಕರ್ತವ್ಯದಲ್ಲಿದ್ದ ಫಿರ್ಯಾದಿದಾರರು
ತಮ್ಮ ಸಿಬ್ಬಂದಿಯವರೊಂದಿಗೆ ಕಾರನ್ನು
ತಪಾಸಣೆ ಮಾಡಲಾಗಿ, ಕಾರಿನಲ್ಲಿ
ಚುನಾವಣಾಧಿಕಾರಿಗಳ ಅನುಮತಿ
ಪಡೆಯದೇ, ನೀತಿ ಸಂಹಿತೆಯನ್ನು
ಮತ್ತು ಚುನಾವಣಾಧಿಕಾರಿಗಳು
ಆದೇಶ ಉಲ್ಲಂಘಿಸಿ- ದ್ದರಿಂದ ಫಿರ್ಯಾದಿದಾರರು ನೀಡಿ ದೂರಿನ ಸಾರಂಶದ
ಮೇಲಿಂದ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂಬರ 45/2019 PÀ®A. 171[ºÉZï], 188 ಸಹಾ
34 L¦¹.ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕಣದ ಮಾಹಿತಿ
ದಿನಾಂಕ : 01-04-2019 ರಂದು
ಸಂಜೆ ಗಾಂಧಿನಗರದ
ಸರ್ಕಾರಿ ಆಸ್ಪತ್ರೆಯ
ಮುಂದಿನ
ಸಾರ್ವಜನಿಕ ರಸ್ತೆಯಲ್ಲಿ
ಆರೋಪಿ ನಂ.1 ಮೌಲಾಲೀ
ತಂದೆ ಕರೀಂಸಾಬ,
ವಯ-52, ಜಾ:
ಮುಸ್ಲೀಂ, ಉ: ಕೂಲಿ ಹಾಗೂ ಮಟ್ಕಾ
ಬರೆಯುವುದು, ಸಾ: ಸರ್ಕಾರಿ
ಆಸ್ಪತ್ರೆ ಹತ್ತಿರ,
ಗಾಂಧಿನಗರ ತಾ:ಸಿಂಧನೂರು ನೇದ್ದವನು
ಅದೃಷ್ಠದ ಮಟಕಾ ಜೂಜಾಟದ
ಅಂಕಿ ಸಂಖ್ಯೆಗಳನ್ನು
ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ
ಕೊಡುವುದಾಗಿ ಹೇಳಿ ಜನರಿಂದ
ಹಣ ತೆಗೆದುಕೊಂಡು
ಚೀಟಿಗಳಲ್ಲಿ ನಂಬರಗಳನ್ನು
ಬರೆದುಕೊಡುತ್ತಿದ್ದಾನೆ ಅಂತಾ ಪಿ.ಎಸ್. ಐ ರವರು ಖಚಿತ ಭಾತ್ಮಿ
ಪಡೆದು, ಮಾನ್ಯ
ಡಿಎಸ್ ಪಿ ಮತ್ತು
ಸಿಪಿಐ ಸಿಂಧನೂರು
ರವರ ಮಾರ್ಗದರ್ಶನದಲ್ಲಿ
ಸಿಬ್ಬಂದಿಯವರಾದ ಪಿಸಿ-679, ಪಿಸಿ-472 ರವರ ಸಹಕಾರದೊಂದಿಗೆ
ಇಬ್ಬರು ಪಂಚರೊಂದಿಗೆ
ಸರ್ಕಾರಿ ಜೀಪನಲ್ಲಿ
ಭಾತ್ಮಿ ಸ್ಥಳಕ್ಕೆ
ಹೋಗಿ ಪಂಚರ ಸಮಕ್ಷಮ
6-30 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂ. 01 ನೇದ್ದವನಿಗೆ ವಶಕ್ಕೆ ತೆಗೆದುಕೊಂಡು ಅವನ ವಶದಲ್ಲಿದ್ದ ನಗದು ಹಣ ರೂ.
430 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ. 1 ಈತನು ತಾನು ಬರೆದ ಮಟ್ಕಾ
ಪಟ್ಟಿ ಮತ್ತು
ಸಂಗ್ರಹಿಸಿದ ಹಣವನ್ನು
ಆರೋಪಿ ನಂ. 2 ಕಾಶಿನ
ಸತ್ಯನಾರಾಯಣ ಮಟ್ಕಾ
ಬುಕ್ಕಿ ಸಾ: ಗಾಂಧಿನಗರ ರವರಿಗೆ
ಕೊಡುತ್ತಿದ್ದ ಬಗ್ಗೆ
ತಿಳಿಸಿದ್ದು, ನಂತರ ಆರೋಪಿ
ನಂ.1 ನೇದ್ದವನೊಂದಿಗೆ 8-00 ಪಿ.ಎಂ ಕ್ಕೆ ಠಾಣೆಗೆ
ಬಂದು ಮುಂದಿನ
ಕ್ರಮಕ್ಕಾಗಿ ದಾಳಿ ಪಂಚನಾಮೆಯ
ವಿವರವಾದ ವರದಿಯನ್ನು
ನೀಡಿದ್ದನ್ನು ಠಾಣಾ NCR ನಂ. 17/2019 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ
ಹಿರಿಯ ಶ್ರೇಣಿ ಸಿವಿಲ್
& ಜೆಎಂಎಫ್ ಸಿ ನ್ಯಾಯಾಲಯ
ಸಿಂಧನೂರು ರವರಿಗೆ
ಪ್ರಕರಣ ದಾಖಲಿಸಲು
ಅನುಮತಿ ಕೋರಿ ಪತ್ರ ಬರೆದುಕೊಂಡು
ಇಂದು ದಿನಾಂಕ
02-04-2019 ರಂದು
ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ
ದಾಳಿ ಪಂಚನಾಮೆ
ಸಾರಾಂಶದ ಮೇಲಿಂದ
11-30 ಎ.ಎಂ ಕ್ಕೆ ತುರುರ್ವಿಹಾಳ
ಪೊಲೀಸ್
ಠಾಣೆ ಗುನ್ನೆ
ನಂ. 53/2019 ಕಲಂ 78 (iii) ಕೆಪಿ
ಯಾಕ್ಟ ಅಡಿಯಲ್ಲಿ
ಪ್ರಕರಣ ದಾಖಲಿಸಿ
ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ
02-04-2019 ರಂದು ಬೆಳಗಿನ ಜಾವ 02:30 ಗಂಟೆ ಸುಮಾರು ಸಿರವಾರ ಪಟ್ಟಣದ ನಾಗಡದಿನ್ನಿ ಕ್ರಾಸ
ಹತ್ತಿರ ತಿರುವಿನಲ್ಲಿ ಆರೋಪಿ ಟಿ. ವೆಂಕಟೇಶ್ವರಲು ತಾನು ನಡೆಸಿಕೊಂಡು ಬಂದ ಲಾರಿ ನಂ AP-21
TB-6668 ನೇದ್ದರಲ್ಲಿ ಬಂಡೆಗಳನ್ನು ಲೋಡ ಮಾಡಿಕೊಂಡು ಅತಿವೇವಾಗಿ & ಅಲಕ್ಷ್ಯತನದಿಂದ
ನಡೆಸಿಕೊಂಡು ಬಂದು ದೇವದುರ್ಗ - ಸಿರವಾರ ಮುಖ್ಯ ರಸ್ತೆಯಲ್ಲಿ ಸಿರವಾರ ಸಮೀಪ ನಾಗಡದಿನ್ನಿ ಕ್ರಾಸ ಹತ್ತಿರ ಲಾರಿ ಎಡಮೊಗ್ಗಲಾಗಿ ಪಲ್ಟಿಯಾಗಿ ಬಿದ್ದಿತು
ಫಿರ್ಯಾ ದಿಯ ಎದೆಗೆ ಒಳಪೆಟ್ಟಾಗಿದ್ದು ಚಾಲಕ ಟಿ.ವೆಂಕಟೇಶ್ವರಲು ಈತನಿಗೆ ಬಲಗಣ್ಣಿನ ಹತ್ತಿರ
ರಕ್ತಗಾಯವಾಗಿದ್ದಲ್ಲದೇ , ಎದೆಗೆ ಮತ್ತು ಅಲ್ಲಲ್ಲಿ ತೆರಚಿದ ಗಾಯಗಳಾಗಿ ಲಾರಿ ಪಲ್ಟಿಯಾಗಿದ್ದರಿಂದ
ಅದರ ಬಾಡಿಯ ಎಡ, ಬಲ ಭಾಗ ಸಂಪೂರ್ಣವಾಗಿ ಜಕ್ಕಂಗೊಂಡಿದ್ದು ಇರುತ್ತದೆ, ಅಂತ ಫಿರ್ಯಾದಿದಾರನು
ತಡವಾಗಿ ಠಾಣೆಗೆ ಬಂದು ಕೊಟ್ಟ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 46/2019 ಕಲಂ: 279.337 ಐ.ಪಿ.ಸಿ
ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ದಿನಾಂಕ.3-4-2019ರಂದು ರಾತ್ರಿ00-30ಗಂಟೆ ಸುಮಾರು ಮೃತ ಸುದಪ್ಪ @ ಸುದಾನಂದ ಇತನು
ತಾನು ನಡೆಸುತ್ತಿದ್ದ ರವಿ ಇವರ ಹೆಸರಿಲೆ ಇರುವ ಮಹಿಂದ್ರ 415 ಡಿ.ಐ ಇಂಜನ ನಂಬರ-2 ಜೆ.ಇ,4ವೈಎ.ಎ-0332
ನೇದ್ದಕ್ಕೆ ನಂಬರ ಇರದ ಟ್ರಾಲಿಯನ್ನು ಹಚ್ಚಿಕೊಂಡು ಮಲ್ಲಟ ಗ್ರಾಮದಿಂದ ಉಸುಕು ತರಲೆಂದು ಪಟಕನದೊಡ್ಡಿ
ಕಚ್ಚಾ ದಾರಿಯಲ್ಲಿ ಪಟಕನದೊಡ್ಡಿ ಸೀಮಾಂತರದ ರಂಗಯ್ಯನ ಹೊಲದ ಹತ್ತಿರ ರಸ್ತೆಯಲ್ಲಿ ಹೋಗುವಾಗ ಸುದಪ್ಪ
@ ಸುದಾನಂದ ಇತನು ರಸ್ತೆಯಲ್ಲಿ ಬಿದಿದ್ದ ಕಲ್ಲನ್ನು ಗಮನಿಸದೆ ಟ್ರಾಕ್ಟರನ್ನು ಅತಿವೇಗವಾಗಿ ಅಲಕ್ಷತನದಿಂದ
ನಡೆಸಿಕೊಂಡು ಹೋಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಲ್ಲಿನ ಮೇಲೆ ಹಾಯಿಸಿದಕ್ಕೆ ಟ್ರಾಕ್ಟರ ಚಾಲಕ ಸುದಪ್ಪ
@ ಸುದಾನಂದ ಈತನು ಪುಟಿದು ಟ್ರಾಕ್ಟರ ಗಾಲಿ ಯಲ್ಲಿ ಕೆಳಗೆ ಬಿದ್ದಾಗ ಟ್ರಾಕ್ಟರ ಗಾಲಿ ತಲೆಯ ಮೇಲೆ
ಹಾಯ್ದು ಹೋಗಿ ತಲೆ ಜಜ್ಜಿದಂತೆ ಆಗಿ ಮೂಗಿನಿಂದ ರಕ್ತ ಬಂದಂತೆ ಆಗಿ ಸ್ಥಳದಲ್ಲಿಯೇ ಸತ್ತಿರುತ್ತಾನೆ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 47/2019 ಕಲಂ:279, 304[A] ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಕೊಂಡು
ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:02.04.2019 ರಂದು
ರಾತ್ರಿ 09.05 ಗಂಟೆಗೆ
ಫಿರ್ಯಾದಿ ZÀAzÀªÀÄä UÀAqÀ ºÀ£ÀĪÀÄ¥Àà §rUÉÃgÀ ªÀAiÀĸÀÄì:35
ªÀµÀð eÁ: PÀÄgÀħgÀ G: MPÀÌ®ÄvÀ£À
¸Á:d£ÀvÁ¥ÀÆgÀÄ ಈಕೆಯು ಠಾಣೆಗೆ ಹಾಜರಾಗಿ
ಲಿಖಿತವಾಗಿ ಬರೆದ
ದೂರು ನೀಡಿದ್ದು
ಅದರ ಸಾರಾಂಶವೇನೆಂದರೆ, ದಿನಾಂಕ:28.03.2019
ರಂದು ಸಂಜೆ
7.30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಮಕ್ಕಳೊಂದಿಗೆ
ದುರಗಮ್ಮ ಜಾತ್ರೆಯ
ಇರುವುದರಿಂದ ನಮಸ್ಕಾರ
ಮಾಡಲು ಹೋಗುವಾಗ
ರೇಣಮ್ಮ ಅಗಸರ
ಮನೆಯ ಮುಂದೆ
ಆರೋಪಿತರೆಲ್ಲರೂ ಕೂಡಿಕೊಂಡು
ಅಕ್ರಮ ಕೂಟ
ಕಟ್ಟಿಕೊಂಡು ಬಂದು
ಏಕಾಏಕಿ ಫಿರ್ಯಾದಿದಾರಳಿಗೆ ಡಿಕ್ಕಿ ಹೊಡೆದು
ಲೇ ಸೂಳೆ
ನಿನ್ನ ಸೊಕ್ಕು
ಬಹಳ ಆಗಿದೆ
ಎಂದು ಹುಸೇನಪ್ಪ
ಇತನು ಫಿರ್ಯಾದಿದಾರಳು
ಸೀರೆ ಹಿಡಿದು
ಏಳದಾಡಿ ಕಪಾಳಕ್ಕೆ
ಹೋಡೆದನು, ಕರಿಯಪ್ಪ
ಇತನು ಕೈ
ಹಿಡಿದು ಎದೆಗೆ
ಹೊಡೆದನು, ಪಕೀರಪ್ಪ
ಇತನು ಈ
ಸೂಳೆಗೆ ಹೊಡೆಯಿರಿ
ಎಂದು ಬೆನ್ನಿಗೆ
ಹೊಡೆದನು. ಅಮರಪ್ಪ ಇತನು ಫಿರ್ಯಾದಿದಾರಳ ಮಗನಾದ
ಅಯ್ಯಪ್ಪನಿಗೆ ಕಾಲಿನಿಂದ
ಒದ್ದನು, ಮುದಕಪ್ಪ
ಇತನು ಫಿರ್ಯಾದಿದಾಳ
ಸೀರೆ ಹಿಡಿದು
ಲೇ ಸೂಳೆ
ಎಂದು ಕಪಾಳಕ್ಕೆ
ಕೈಯಿಂದ ಗುದ್ದಿದನು.
ಲೇ ಸೂಳೆ
ನಿನ್ನ ಸಾಯಿಸಿ
ಬೀಡುತ್ತೇವೆಂದು ಜೀವದ
ಬೆದರಿಕೆ ಹಾಕಿ
ಇವತ್ತು ನಿನ್ನ
ಗಂಡ ಇಲ್ಲ
ಆತ ಇದ್ದರೆ
ಕೊಂದು ಹಾಕಿ
ಬೀಡುತ್ತೆವೆ ಎಂದು
& ಫಿರ್ಯಾದಿದಾರಳ
ಗಂಡ ಜಗಳವಾದ
ಸಮಯದಲ್ಲಿ ಊರಲ್ಲಿ
ಇರದೇ ಇರುವುದರಿಂದ
ಆತನು ಬಂದ
ಮೇಲೆ ವಿಷಯ
ತಿಳಿಸಿ & ಊರಲ್ಲಿ ವಿಚಾರ ಮಾಡಿಕೊಂಡು ಇಂದು
ತಡವಾಗಿ ಪೊಲೀಸ್
ಠಾಣೆಗೆ ಬಂದು
ದೂರು ನೀಡಿರುತ್ತೇನೆ
ಅಂತಾ ಮುಂತಾಗಿ
ನೀಡಿದ ದೂರಿನ
ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 43/2019 PÀ®A, 143, 147,
323, 354, 504, 506 gÉ/« 149 L ¦ ¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.