Thought for the day

One of the toughest things in life is to make things simple:

9 Mar 2019

Reported Crimes


ªÀÄlPÁzÁ½ ¥ÀæPÀgÀtzÀ ªÀiÁ»w.
ದಿನಾಂಕ: 08.03.2019 ರಂದು ಮದ್ಯಾಹ್ನ 15.00 ಗಂಟೆಯ ಸುಮಾರಿಗೆ ಅರಿಶಿಣಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ನಂ: 1. ಯಲ್ಲಪ್ಪ ತಂ; ಯಂಕಪ್ಪ ವಯ: 33 ವರ್ಷ, ಜಾ: ಕಬ್ಬೇರ್, ಉ: ಕಿರಾಣಿ ವ್ಯಾಪಾರ, ಸಾ: ಅರಿಶಿಣಗಿ ತಾ: ರಾಯಚೂರು ಈತನು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಶ್ರೀ ನಿಂಗಪ್ಪ ಎನ್.ಆರ್. ಪಿಎಸ್ಐ ಗ್ರಾಮೀಣ ರಾಯಚೂರು. ಹಾಗೂ ಪಂಚರು, ಸಿಬ್ಬಂದಿಯೊಂದಿಗೆ ಅರಿಶಿಣಗಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ 16.00 ಗಂಟೆಗೆ ಬಂದು ನೋಡಲಾಗಿ ಆರೋಪಿನಂ: 1 ರವರು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿಯ ವಶದಿಂದ 2 ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 6130/- ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡಿದ್ದು, ನಂತರ ಆರೋಪಿತನಿಗೆ ಮಟಕಾ ಚೀಟಿ ಮತ್ತು ಹಣ ಯಾರಿಗೆ ಕೊಡುತ್ತೀ ಎಂದು ಪ್ರಶ್ನಿಸಲಾಗಿ ಆರೋಪಿ1 ಈತನು ರವರು ಮಟಕಾ ಬುಕ್ಕಿಯಾದ ಆರೋಪಿ ನಂ: 2 ಆಂಜನೇಯ ತಂ: ಶಿವರಾಜ್ ವಯ: 30 ವರ್ಷ, ಜಾ: ಉ: ಒಕ್ಕಲುತನ, ಸಾ: ಅರಿಶಿಣಗಿ ಈತನಿಗೆ ಕೊಡುವದಾಗಿ ತಿಳಿಸಿದ್ದಾಗಿ ನೀಡಿದ ವರದಿ ಆಧಾರದ ಮೇಲಿಂದ ಘನ ನ್ಯಾಯಾಲಯದಿಂದ ಪರವಾನಿಗೆ ಪಡೆದು ಪ್ರಕರಣ ನಂತರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 33/2019, PÀ®A. 78(111) ಕೆ ಪಿ ಕಾಯ್ದೆ.  ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ  09/03/2019 ರಂದು ಬೆಳಿಗ್ಗೆ 11-00 ಗಂಟೆಗೆ ಪಿ.ಎಸ.ಐ ಲಿಂಗಸುಗೂರ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ, ಸಿಪಿಐ ಲಿಂಗಸುಗೂರು ರವರ ಮಾರ್ಗದರ್ಶನದಲ್ಲಿ  ²æà zÁzÁªÀ° PÉ.ºÉZï. ಪಿ.ಎಸ್.ಐ ಲಿಂಗಸುಗೂರು ರವರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಬೆಳಿಗ್ಗೆ 11-30 ಗಂಟೆಗೆ ಹೋಗಿ ಲಿಂಗಸುಗೂರ ಪಟ್ಟಣದ ಮಹಮದೀಯ ಮಸೀದ ಹತ್ತಿರ ನಮೂದಿಸಿದ ಆರೋಪಿ ºÀĸÉä«ÄAiÀiÁ vÀAzÉ C§Äݯï SÁzÀgÀ ªÀAiÀiÁ: 44ªÀµÀð, eÁ: ªÀÄĹèA, G: QgÁt ªÁå¥ÁgÀ ¸Á: ªÀĺÀªÀÄ¢ÃAiÀÄ ªÀĹâ ºÀwÛgÀ °AUÀ¸ÀÆUÀÆgÀÄ ಈತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1000/- ರೂ.ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ತಾನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಿದಾಗ ತಾನೇ ಇಟ್ಟಿಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ  ಮದ್ಯಾಹ್ನ 1-30 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು ಪೊಲಿಸ್ ಠಾಣೆ ಗುನ್ನೆ ನಂಬರ 54/2019 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣದ ಮಾಹಿತಿ.
ದಿನಾಂಕ 08.03.2019 ರಂದು 1630 ಗಂಟೆ ಸುಮಾರಿಗೆ ಆರೋಪಿ dA§¥Àà vÀAzÉ dAUÉè¥Àà, ªÀAiÀiÁ: 50ªÀµÀð, eÁ: ªÀiÁ¢UÀ, G: PÀÆ°PÉ®¸À, ¸Á: AiÀiÁ¥À®¢¤ß ಈತನು ಯಾಪಲದಿನ್ನಿ ಸೀಮಾದ ಮುಸಲದೊಡ್ಡಿ ಗ್ರಾಮದ ಕಡೆಗೆ ಹೋಗುವ ರಸ್ತೆಯ ಮೇಲೆ  ಮುಸಲದೊಡ್ಡಿ ಗ್ರಾಮದ ಕಡೆಯಿಂದ ಹೆಂಡವನ್ನು ತರುತ್ತಿದ್ದಾಗ ತನ್ನಲ್ಲಿ ಯಾವುದೇ ಕಾಗದ ಪತ್ರಗಳು ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುವ ಕುರಿತು ತರುತ್ತಿರುವದಾಗ ಖಚಿತವಾದ ಭಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನ ವಶದಿಂದ 50 ಲೀಟರ ಹೆಂಡವನ್ನು ಒಟ್ಟು ರೂ 1000/- ಬೆಲೆಬಾಳುವ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಆರೋಪಿತನನ್ನು ತಾಬಾಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಹಾಜರು ಪಡಿಸಿ ಮುಂದಿನ ಕ್ರಮ ಕುರಿತು ವರದಿಯನ್ನು ಸಲ್ಲಿಸಿದ ಸಾಂರಂದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂ-09/2019 ಕಲಂ 273, 284 L¦¹ & 32. 34 PÉ.E PÁAiÉÄÝ  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮರುಳು ಕಳುವಿನ ಪ್ರರಕಣದ ಮಾಹಿತಿ.
ದಿನಾಂಕ: 09.03.2019 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ಆರೋಪಿ ನಂ: 1 ಕರಿಯಪ್ಪ ತಂ: ಹನುಮಂತ ವಯ: 31 ವರ್ಷ, ಜಾ: ನಾಯಕ, ಉ: ಮಹೇಂದ್ರ 475 DI ಟ್ರಾಕ್ಟರ ಚಾಲಕ, ಸಾ: ಕೂಡ್ಲೂರು ತಾ:ಜಿ: ರಾಯಚೂರು ಈತನು ಆರೋಪಿ ನಂ: 2 ನೀಲಮ್ಮ ಗಂ: ಚನ್ನಪ್ಪ ವಯ: 45 ವರ್ಷ, ಜಾ: ಲಿಂಗಾಯತ್, ಉ: ಹೊಟೇಲ್ ಕೆಲಸ ಹಾಗೂ ಮಹೇಂದ್ರ 475 DI ಟ್ರಾಕ್ಟರ ಮಾಲಕರು, ಸಾ: ಚಂದ್ರಬಂಡಾ ರಸ್ತೆ, ಹಳೇ ಆಶ್ರಯ ಕಾಲೋನಿ, ರಾಯಚೂರು ರವರ ಸ್ವಂತ ಲಾಭಕ್ಕಾಗಿ ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಹಾಗೂ ಯಾವುದೇ ರಾಯಲ್ಟಿ ಪಡೆಯದೇ ಅಕ್ರಮವಾಗಿ ಕಳ್ಳತನಿಂದ ಮರಳನ್ನು ವಡ್ಲೂರು ಹಳ್ಳದಿಂದ ಯಾವುದೇ ನಂಬರ್ ಪ್ಲೇಟ್ ನಮೂದಿಸದೇ ಇರುವ ಮಹೇಂದ್ರ 475 DI ಟ್ರಾಕ್ಟರ ಇಂಜನ್ ನಂ: ZJXB01039 ನೇದ್ದರಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ್ಗೆ ಭಾತ್ಮಿ ಮೇರೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಹಾಗೂ ಪಂಚರು ಸಮಕ್ಷಮ ಶಾಖವಾದಿ- ಯರಮರಸ್ ಕ್ಯಾಂಪ್ ರಸ್ತೆಯ ಪೋತಗಲ್ ಕ್ರಾಸ್ ಹತ್ತಿರ ತಡೆದು ನಿಲ್ಲಿಸಿ ಎ-1 ರವರಿಗೆ ವಿಚಾರಣೆ ಮಾಡಲಾಗಿ ತನ್ನ ಟ್ರಾಕ್ಟರ, ಟ್ರಾಲಿಯಲ್ಲಿ ಅಕ್ರಮವಾಗಿ 2 ಕ್ಯುಬಿಕ್ ಮೀಟರನಷ್ಟು ಮರಳು ಅಂದಾಜು 2000/- ರೂ. ಬೆಲೆಯುಳ್ಳದ್ದನ್ನು ಸಾಗಾಣಿಕೆ ಮಾಡುತ್ತಿದ್ದಾಗ  ತಿಳಿದು ಬಂದಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 34/2019 ಕಲಂ 379 ಐ.ಪಿ.ಸಿ. ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
¢£ÁAPÀ :07-03-2019 gÀAzÀÄ gÁwæ 7-00 UÀAmÉ ¸ÀĪÀiÁjUÉ ¦AiÀiÁ𢠲æà gÀªÉÄñÀ vÀAzÉ ©üêÀÄAiÀÄå, 24ªÀµÀð,eÁ:£ÁAiÀÄPÀ, G:UÀĪÀiÁ¸ÀÛ PÉ®¸À, ¸Á:ºÀAa£Á¼À UÁæªÀÄ vÁ:f:gÁAiÀÄZÀÆgÀÄ ಈತನು V¯Éè¸ÀÆUÀÆgÀÄ PÁåA¦£À ¸ÀPÀð¯ï ºÀwÛgÀ EgÀĪÀ vÀªÀÄä ºÀAa£Á¼À JAlgï¥ÉæöʸÀ¸ï gÀ¸ÀUÉƧâgÀ & Qæ«Ä£Á±ÀPÀ ªÀiÁgÁl CAUÀrAiÀÄ°è PÉ®¸À ¤ªÀ𻹠CAUÀr ¨ÁV°UÉ ©ÃUÀªÀ£ÀÄß ºÁQPÉÆAqÀÄ ºÉÆÃVzÀÄÝ, ¢£ÁAPÀ:08-03-2019 gÀAzÀÄ ¨É½UÉÎ 8-00 UÀAmÉAiÀÄ ¸ÀĪÀiÁjUÉ vÀªÀÄä CAUÀrAiÀÄ°è PÉ®¸À ªÀiÁqÀ®Ä §AzÁUÀ »A¢£À ¨ÁV®£ÀÄß Dj¬ÄAzÀ «ÄÃn ©ÃUÀzÀ ¥ÀvÀÛ ªÀÄÄjzÀÄ PɼÀUÀqÉ ©¢zÀÄÝ, ¨ÁV®Ä vÉj¢zÀÝ£ÀÄß £ÉÆÃr UÁ§jAiÀiÁV M¼ÀUÀqÉ ºÉÆÃV £ÉÆÃqÀ®Ä vÀªÀÄä CAUÀrAiÀÄ ªÀiÁ®PÀ£ÀÄ PÀÆqÀĪÀ ¸ÀܼÀzÀ°è PËAlgï mÉç¯ï£À qÁæªÀ£ÀÄß ªÀÄÄjzÀÄ CzÀgÀ°èzÀÝ £ÀUÀzÀÄ ºÀt gÀÆ.10360/_ UÀ¼À£ÀÄß AiÀiÁgÉÆà PÀ¼ÀîgÀÄ vÀªÀÄä CAUÀrAiÀÄ ¨ÁV°£À Qð ªÀÄÄjzÀÄ M¼ÀUÀqÉ ¥ÀæªÉñÀ ªÀiÁr PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. PÁgÀt PÀ¼ÀĪÀÅ ªÀiÁrPÉÆAqÀÄ ºÉÆÃzÀ PÀ¼ÀîgÀ£ÀÄß ¥ÀvÉÛ ºÀaÑ vÀªÀÄä £ÀUÀzÀÄ ºÀtªÀ£ÀÄß zÉÆgÀQ¹PÉÆqÀ®Ä «£ÀAw CAvÁ  ªÀÄÄAvÁV EzÀÝ °TvÀ zÀÆj£À ªÉÄÃgÉUÉ EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA. 13/2019  PÀ®A : 457, 380  L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ:009-03-2019 ರಂದು ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿ ²æà ²æÃPÁAvÀ vÀAzÉ zsÀgÀtÚ ªÀAiÀÄ 34 ªÀµÀð, eÁwB ªÀiÁ¢UÀ, GB J¸ï.r.E ©J¸ï.J£ï.J¯ï D¦üÃ¸ï ¸ÁB rnN D¦üøï wãÀPÀA¢¯ï gÁAiÀÄZÀÆgÀÄ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರ ಸಾರಾಂಶ ‘’ ದಿನಾಂಕ 06.03.2019 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ:07.03.2019 ರಂದು ಬೆಳಿಗ್ಗೆ 08.00 ಗಂಟೆಯ  ನಡುವಿನ ಅವಧಿಯಲ್ಲಿ ಯಾರೋ ಕಳ್ಳರು  ಫಿರ್ಯಾದಿದಾರರ ಬಸವೇಶ್ವರ ಕಾಲೋನಿ ಯಕ್ಲಾಪೂರ ರೋಡಿನ ಪಕ್ಕದಲ್ಲಿರುವ ಬಿ.ಎಸ್.ಎನ್.ಎಲ್ ಟವರ್  ಟಿನ್ ಶೆಡ್ ರೂಮಿನ ಸೈಡ್ ಗೆ ಇಟ್ಟಿದ್ದ 24 EXIDE 600 AH ಬ್ಯಾಟರಿಗಳು ಅದಲ್ಲಿ 13 ಬ್ಯಾಟರಿಗಳು ಟಿನ್ ಶೆಡ್ ಗೆ ಹಾಕಿದ ಬೀಗಾ ಮುರಿದು ಒಳಗಡೆ ಪ್ರವೇಶ ಮಾಡಿ 13 ಬ್ಯಾಟರಿಗಳು .ಕಿ 11700/- ರೂ ಬೆಲೆಬಾಳುವ ಬ್ಯಾಟರಿಗಳನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದುಕಳ್ಳತನ ಮಾಡಿದವರ  ವಿರುದ್ಧ ಕಾನೂನು ಕ್ರಮ ಜರುಗಿಸಲು ನಮ್ಮ ಇಲಾಖಾ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ತಡವಾಗಿ ಬಂದು ದೂರು ನೀಡದ ದೂರಿನ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 20/2019 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ:07.03.2019 ರಂದು ರಾತ್ರಿ ಹರ್ಷವರ್ದನ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಲಿಂಗಸ್ಗೂರು ದಿಂದ ಎಮ್.ಎಲ್.ಸಿ. ವಸೂಲಾಗಿದ್ದರಿಂದ ಇಂದು ದಿನಾಂಕ 08-03-2019 ರಂದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮೌಲಾಸಾಬ ರವರು ನೀಡಿದ ದೂರನ್ನು ಸ್ವಿಕರಿಸಿಕೊಂಡು ವಾಪಸ್ಸು ಠಾಣೆಗೆ ಬಂದಿದ್ದು ದೂರಿನ ಸಾರಂಶವೆನೆಂದರೆ, ನಿನ್ನೆ ದಿನಾಂಕ 07-03-2019 ರಂದು ಸಂಜೆ 6-00 ಗಂಟೆ ಸುಮಾರಿಗೆ ಗಾಯಾಳು ಮೌಲಾಸಾಬನು  ತಮ್ಮೂರಿಗೆ ಹೋಗಬೇಕೆಂದು ಮುದಗಲ್ ಪಟ್ಟಣದ ಹಳೆಪೇಟೆ ಹತ್ತಿರ ಇರುವಾಗ ಮಲ್ಲಯ್ಯ ರವರು ತನ್ನ ಮೋಟಾರ ಸೈಕಲ್ ನಂಬರ KA-36/EM-5756 ನೇದ್ದನ್ನು  ತೆಗೆದುಕೊಂಡು ಮುದಗಲ್ ಕಡೆಯಿಂದ ಬಂದಿದ್ದು ಆಗ ತಾನು ಮೋಟಾರ ಸೈಕಲ್ ನ್ನು ನಿಲ್ಲಿಸಿ ತಮ್ಮ ಮನೆಯ ತನಕ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗು ಎಂದು ಕೇಳಿಕೊಂಡಿದ್ದರಿಂದ ಅದಕ್ಕೆ ಒಪ್ಪಿಕೊಂಡು ಮಲ್ಲಯ್ಯ ರವರು ಮೌಲಸಾಬನನ್ನು ತನ್ನ ಮೋ.ಸೈ. ಮೇಲೆ ಕೂಡಿಸಿಕೊಂಡು ಹೋಗುತ್ತಿರುವಾಗ ಮೌಲಸಾಬನು ತನ್ನ ಮನೆ ಬಂದ ನಂತರ ಮಲ್ಲಯ್ಯರವರಿಗೆ ಮೋ.ಸೈ.ನ್ನು ನಿಲ್ಲಿಸು ನನ್ನ ಮನೆ ಬಂದಿತು. ಎಂದು ಹೇಳಿದಾಗ ಮಲ್ಲಯ್ಯರವರು ತನ್ನ ಮೋಟಾರ ಸೈಕಲ್ಲ ನ್ನು ರಸ್ತೆಯ ಎಡಬದಿಗೆ ನಿಲ್ಲಿಸಿದಾಗ ಮೌಲಸಾಬನು ಮೋಟಾರ ಸೈಕಲ್ ಮೇಲಿಂದ ಕೆಳಗೆ ಇಳಿಯ ಬೇಕು ಎನ್ನುವಷ್ಟರಲ್ಲಿ ಸಂಜೆ 6-30 ಗಂಟೆ ಸುಮಾರಿಗೆ ಗುಡಿಹಾಳ ಕಡೆಯಿಂದ ಮೋಟಾರ ಸೈಕಲ್ ನಂಬರ KA-37/U-6717 ನೇದ್ದರ ಚಾಲಕ ನರೆಗಲ್ಲಪ್ಪನು  ಮೋ.ಸೈ ಹಿಂದೆ ಬಾಲಪ್ಪ ನನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ಮಲ್ಲಯ್ಯರವರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು, ಮಲ್ಲಯ್ಯರವರಿಗೆ ಬಲಗಾಲು ಹೆಬ್ಬರಳಿಗೆ ರಕ್ತಗಾಯ, ಎಡಗಾಲು ಪಾದಕ್ಕೆ ರಕ್ತಗಾಯ, ಎಡಭುಜಕ್ಕೆ ತೆರಚಿದ ಗಾಯ, ಮೌಲಸಾಬನಿಗೆ ಬಲಗಾಲು ಮೊಣಕಾಲಿಗೆ ಭಾರಿ ರಕ್ತಗಾಯ, ಎಡಗೈ ಮೊಣಕೈ, ಬೆರಳುಗಳಿಗೆ ತೆರಚಿದ ಗಾಯ, ಎಡತಲೆಗೆ ರಕ್ತಗಾಯ, ಬಾಲಪ್ಪನಿಗೆ ಬಲ ನಡುವಿಗೆ ಮತ್ತು ಬಲಮೊಣಕಾಲಿಗೆ ಭಾರಿರಕ್ತಗಾಯ, ಬಲ ಮೊಣಕೈ, ಬಲಗಣ್ಣಿನ ಹತ್ತಿ ತೆರಚಿದ ಗಾಯಪಡಿಸಿದ್ದು ಅಲ್ಲದೆ ತನಗೆ ಬಲಗಾಲು ಪಾದ, ಎಡಗಾಲು ಹೆಬ್ಬರಳಿಗೆ ಗಾಯ ತೆರಚಿದ ಗಾಯ, ಎಡಗಣ್ಣಿನ ಮೇಲೆ ರಕ್ತಗಾಯ ಮಾಡಿಕೊಂಡಿದ್ದು ಇರುತ್ತದೆ. ನಂತರ 108 ವಾಹನದಲ್ಲಿ ಚಿಕಿತ್ಸೆ ಕುರಿತು ನಾಲ್ಕು ಜನರು ಹರ್ಷವರ್ದನ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಲಿಂಗಸ್ಗೂರಗೆ ಸೇರಿಕೆಯಾಗಿದ್ದು, ಆರೋಪಿ ನರೆಗಲ್ಲಪ್ಪನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ CAvÀ ¤ÃrzÀ zÀÆj£À ¸ÁgÀA±ÀzÀ ªÉÄðAzÀ ªÀÄÄzÀUÀ¯ï ¥Éưøï oÁuÉ UÀÄ£Éß £ÀA§gÀ 21/2019 PÀ®A, 279, 337,338 L¦¹ ¥ÀæPÀgÁgÀ ¥ÀæPÀgÀtzÀ zÁPÀ®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ದಿನಾಂಕ;-08-03-2019 ರಂದು 1945 ಗಂಟೆಗೆ ರಿಮ್ಸ ಆಸ್ಪತ್ರೆಯಿಂದ MLC ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ಗಾಯಾಳು ಭೂಪನಗೌಡ ತಂದೆ ಶಿವರಾಜಪ್ಪ, ವಯ 23 ವರ್ಷ, ಲಿಂಗಾಯತ್, ಚಾಲಕ, ಸಾ|| ಜೂಕೂರು ತಾ|| ಮಾನವಿ ಜಿ|| ರಾಯಚೂರು ಪರಿಶೀಲಿಸಿ ಫಿರ್ಯಾದಿ ಪ್ರದೀಪ್ ಕುಲಕರ್ಣಿ ತಂದೆ ದಿ|| ಮುದ್ಗಲ್ ರಾವ್ ಕುಲಕರ್ಣಿ, ವಯ 41 ವರ್ಷ, ಬ್ರಾಹ್ಮಣ, ವೈದ್ಯರು, ಸಾ|| ಮನೆ ನಂ 4-4-223/57 ಸತ್ಯನಾಥ ಕಾಲೋನಿ ರಾಯಚೂರು ರವರು ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ 2100 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ದಿನಾಂಕ;- 08-03-2019 ರಂದು 1630 ಗಂಟೆಗೆ ಫಿರ್ಯಾದಿದಾರರು ಭೂಪನಗೌಡ ಈತನು ನಡೆಸುತ್ತಿದ್ದ YAMAHA ZYR M/C NO.KA36EQ6472  ನೇದ್ದರ ಹಿಂದೆ ಕುಳಿತುಕೊಂಡು ತಮ್ಮ ಕರ್ತವ್ಯ ಮುಗಿಸಿಕೊಂಡು ಓಪೆಕ್ ಆಸ್ಪತ್ರೆಯ ಕಡೆಯಿಂದ ಮನೆಗೆ ಹೋಗುವಾಗ ರಾಯಚೂರು-ಹೈದರಾಬಾದ ರಸ್ತೆಯ ಶಂಶಾಲಂ ದರ್ಗಾದ ಸ್ನಶಾನದ ಮುಂದಿನ ರಸ್ತೆಯಲ್ಲಿ ಕನಕದಾಸ ವೃತ್ತದ ಕಡೆಗೆ ಹೋಗುವಾಗ ಅಪರಿಚಿತ ಆರೋಪಿತನು ಕನಕದಾಸ  ವೃತ್ತದ ಕಡೆಯಿಂದ ಹೈದರಾಬಾದ್  ಕಡೆಗೆ ಹೋಗುವಾಗ ಅಪರಿಚಿತ  ಮೋಟಾರ್ ಸೈಕಲ್ ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಭೂಪನಗೌಡ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿದಾರರು ಮತ್ತು ಭೂಪನಗೌಡ ಕೆಳಗಡೆ ಬೀಳಲು ಫಿರ್ಯಾದಿದಾರರಿಗೆ ಬಲಗಾಲಿನ ಹೆಬ್ಬಟ್ಟಿಗೆ ಪೆಟ್ಟಾಗಿದ್ದು, ಭೂಪನಗೌಡನಿಗೆ ತಲೆಯ ಎಡಭಾಗದಲ್ಲಿ ರಕ್ತ ಗಾಯವಾಗಿ ಹಲ್ಲುಗೆ ಪೆಟ್ಟಾಗಿ ರಕ್ತ ಬಂದಿದ್ದು ಇರುತ್ತದೆ.  ಅಪಘಾತವಾದ ನಂತರ ಆರೋಪಿತನು ಮೋಟಾರ್ ಸೈಕಲ್ ನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ  ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ  ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 20/2019 ಕಲಂ: 279, 337 IPC &187 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ: 08-03-2019 ರಂದು ರಾತ್ರಿ 8-10 ಗಂಟೆಗೆ  ಮಾನವಿ ಸರ್ಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಕವಲುರು ತಂದೆ ಈರಣ್ಣ ಸಾಃ ಜನತಾ ಕಾಲೋನಿ ಮಾನವಿ  ಈತನು ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕವಲುರು , ಜ್ಯೋತಿ  ಇವರನ್ನು ನೋಡಿ ವಿಚಾರಿಸಿ  ಕವಲುರು ಈತನ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 9-30 ಗಂಟೆಗೆ ಬಂದಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿಯು ಹಂದಿ ಸಾಗಾಣಿಕೆ ಕೆಲಸವನ್ನು ಮಾಡಿಕೊಂಡಿದ್ದು ಆರೋಪಿತರು ಈ ದಿವಸ ಫಿರ್ಯಾದಿಯ ಹಂದಿಗಳನ್ನು ಹಿಡಿದುಕೊಂಡು ಹೋದ ಬಗ್ಗೆ ವಿಚಾರಿಸಲು ಅಂತಾ ಫಿರ್ಯಾದಿಯು ತನ್ನ ಹೆಂಡತಿ ಮತ್ತು ಮಗಳು ಜ್ಯೋತಿ ಇವರೊಂದಿಗೆ ಮಾನವಿ ಪಟ್ಟಣದ ಮುಷ್ಟೂರು ಕ್ರಾಸ್ ಹತ್ತಿರ ಇರುವ ಮಂಡಳಿ ಭಟ್ಟೆಯ ಸಮೀಪ್ ಬಯಲು ಜಾಗೆಯಲ್ಲಿ ಇಂದು ದಿನಾಂಕ 08-03-2019 ರಂದು ರಾತ್ರಿ 7-00  ಗಂಟೆಯ ಸುಮಾರಿಗೆ ಹೋಗುತ್ತಿರುವಾಗ  ಫಿರ್ಯಾದಿಯನ್ನು ನೋಡಿದ ಆರೋಪಿತರು ಅಕ್ರಮ ಕೂಟವನ್ನು ರಚಿಸಿಕೊಂಡು ಸಮಾನ ಉದ್ದೇಶ ಹೊಂದಿ ಫಿರ್ಯಾದಿಗೆ '' ಏನಲೇ ಸೂಳೇ ಮಗನೇ ನಮ್ಮ ಹಂದಿಯನ್ನು ಹಿಡಿದುಕೊಂಡು ಹೋಗಿದ್ದರೇ ಅವು ನಿಮ್ಮವು ಅಂತಾ ಸುಳ್ಳು ಹೇಳುತ್ತಿಯಾ ನಿನ್ನದು ಸೊಕ್ಕು ಜಾಸ್ತಿ ಆಗಿದೆ ಅಂತಾ ಅವಾಚ್ಯವಾಗಿ ಬೈದು ಫಿರ್ಯಾದಿಗೆ ಕಟ್ಟಿಗೆಯಿಂದ ಮತ್ತು ಕೈಗಳಿಂದ ಹೊಡೆಬಡೆ ರಕ್ತಗಾಯಗೊಳಿಸಿದ್ದು ಅಲ್ಲದೇ ಜಗಳ ಬಿಡಿಸಲು ಬಂದ ಫಿರ್ಯಾದಿಯ ಮಗಳು ಜ್ಯೋತಿ ಈಕೆಗೆ ಆರೋಪಿತರಾದ ಯಲ್ಲಪ್ಪ , ಮತ್ತು ದುರುಗಪ್ಪ ಇವರು ಕೈ ಹಿಡಿದು ಎಳೆದಾಡಿ ಬೆನ್ನಿಗೆ ಕೈಗಳಿಂದ ಗುದ್ದಿ ಕುಪ್ಪಸವನ್ನು ಹಿಡಿದು ಎಳೆದು ಮಾನಭಂಗ ಯತ್ನ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ  ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 60/2019 ಕಲಂ 143.147.148. 504.323.324.354.506  ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮೋಸದ ಪ್ರಕರಣದ ಮಾಹಿತಿ.
ದಿನಾಂಕ: 08.03.2019 ರಂದು ಸಂಜೆ 6.00 ಗಂಟೆಗೆ ಮೇಲ್ಕಂಡ ಪಿರ್ಯಾದಿ ಶ್ರೀ ಎನ್. ನರೇಂದ್ರ ಬಾಬು ತಂದೆ ದಿ.ಸುಬ್ಬಾರಾವ್, ವಯಸ್ಸು: 42 ವರ್ಷ, ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ನೀಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಡಿ.ಸಿ.ಬಿ ಬ್ಯಾಂಕಿನ ವಸೂಲಿ ವಿಭಾಗದಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಯಚೂರು ನಗರದ ಗಾಂಧಿ ಚೌಕ್ ಹತ್ತಿರವಿರುವ ಡಿ.ಸಿ.ಬಿ ಬ್ಯಾಂಕಿನಲ್ಲಿ ಗ್ರಾಹಕರಿಂದ ಹಣವನ್ನು ವಸೂಲಿ ಮಾಡುವ ಕೆಲಸಕ್ಕಾಗಿ ಭೀಮಣ್ಣ.ಡಿ ತಂದೆ ದುರ್ಗಪ್ಪ, ವಯಸ್ಸು: 33 ವರ್ಷ, ಸಾ|| ಬಂದಳ್ಳಿ ಗ್ರಾಮ ತಾ|| ಜಿ|| ಯಾದಗಿರಿ ಇವರು ಸುಮಾರು ಒಂದುವರೆ ವರ್ಷದಿಂದ ಕೆಲಸ ಮಾಡುತ್ತಿರುತ್ತಾರೆ. ದಿನಾಂಕ:24-01-2019 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರರು ಮ್ಮ ಬ್ಯಾಂಕಿನ ಸಿಸ್ಟಮ್ ನಲ್ಲಿ ವಸೂಲಿ ಮಾಡಿದ ಹಣದ ಬಗ್ಗೆ ಡೌನ್ ಲೋಡ್ ಮಾಡಿ, ಚೆಕ್ ಮಾಡಿ ನೋಡಿದಾಗ, ಗೊತ್ತಾಗಿರುವುದೇನೆಂದರೆ, ಮೇಲ್ಕಂಡ ಆರೋಪಿತನು ದಿನಾಂಕ 23-01-2019 ರಂದು ಸಮಯ ಮಧ್ಯಾಹ್ನ 12:43 ಗಂಟೆಗೆ ಶ್ರೀ ಬೂದೆಪ್ಪ ತಂದೆ ಈರಣ್ಣ ಸಾ|| ಸುಲ್ತಾನಪುರ ಗ್ರಾಮ ಇವರಿಂದ ರೂ. 81,000/-ಗಳನ್ನು ಮತ್ತು ಮಧ್ಯಾಹ್ನ 03:13 ನಿಮಿಷಕ್ಕೆ ಅಬ್ದುಲ್ ಸಾಬ್ ತಂದೆ ಬಂದಗಿ ಸಾಬ್ ಸಾ| ಅರಕೇರಾ ಗ್ರಾಮ ತಾ|| ದೇವದುರ್ಗ ಇವರಿಂದ ರೂ. 50,000/- ಹೀಗೆ ಒಟ್ಟು ರೂ.1,31,000/- ರೂಗಳನ್ನು ಮ್ಮ ಬ್ಯಾಂಕಿನಲ್ಲಿಯೇ ಪಡೆದುಕೊಂಡು ಗ್ರಾಹಕರಿಗೆ ರಶೀದಿ ನೀಡಿರುವ ಬಗ್ಗೆ ಗೊತ್ತಾಗಿರುತ್ತದೆ. ಆದರೆ ಸದರಿ ಆರೋಪಿತನು ಅಂದಿನಿಂದ ಇಲ್ಲಿವರೆಗೆ ಹಣವನ್ನು ಬ್ಯಾಂಕಿಗೆ ಜಮಾ ಮಾಡಿರುವುದಿಲ್ಲ ಮತ್ತು ತಮಗೆ ಸಿಕ್ಕಿರುವುದಿಲ್ಲ. ಕಾರಣ ಆರೋಪಿ ಭೀಮಣ್ಣನು ತಮ್ಮ ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ, ಮೋಸದಿಂದ ಹಣ ತೆಗೆದುಕೊಂಡು ಹೋಗಿ, ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದು, ಸದರಿಯವನ ವಿರುದ್ಧ ಸೂಕ್ತ ಕಾನೂನು ಪ್ರಕಾರ ಕ್ರಮಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ:19/2019 ಕಲಂ:406, 409, 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಸೈಬರ ಪ್ರರಕಣದ ಮಾಹಿತಿ.
¢£ÁAPÀ:08-03-2019 gÀAzÀÄ gÁwæ 7.00 UÀAmÉUÉ ¦ügÁå¢ PÉ.JªÀiï bÀvÀæzsÀgÀ vÀAzÉ PÉ.JªÀiï ±ÀgÀtAiÀÄå ªÀ:66, eÁ:dAUÀªÀÄ, G:¤ªÀÈvÀÛ J¯ï.L.¹ qɪÀ¯É¥ÀªÉÄAmï D¦ü¸Àgï, ¸Á: ªÀÄ£É £ÀA.1-12-1/8 ¦.¹.© PÁ¯ÉÆä gÁAiÀÄZÀÆgÀÄ gÀªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï mÉÊ¥ï ªÀiÁrzÀ ¦ügÁå¢ ¤ÃrzÀÄÝ CzÀgÀ ¸ÁgÁA±À K£ÉAzÀgÉ, ¦ügÁå¢zÁgÀgÀÄ gÁAiÀÄZÀÆj£À ¯ÉÆúÀgÀªÁrAiÀÄ J¸ï.©.L ¨ÁåAQ£À°è G½vÁAiÀÄ SÁvÉ ºÉÆA¢zÀÄÝ ¸ÀzÀjAiÀĪÀjUÉ ¢£ÁAPÀ: 22/02/2019 gÀAzÀÄ AiÀiÁgÉÆà ¨ÁåAQ£À ªÀiÁå£ÉÃdgÀ CAvÁ ¥sÉÆÃ£ï ªÀiÁr, ¦ügÁå¢AiÀÄ ºÉƸÀ J.n.JªÀiï PÁqÀð£ÀÄß DQÖªï ªÀiÁqÀĪÀÅzÁV £ÀA©¹ CªÀjAzÀ CªÀgÀ JgÀqÀÄ J.n.JªÀiï PÁqÀÄðUÀ¼À ªÀiÁ»wAiÀÄ£ÀÄß ¥ÀqÉzÀÄ ¢£ÁAPÀ:22/02/2019 jAzÀ 27/02/2019 gÀ ªÀgÉUÉ CªÀgÀ G½vÁAiÀÄ SÁvÉAiÀÄ°èzÀÝ 9,15,000 gÀÆ ºÀtªÀ£ÀÄß ¦ügÁå¢zÁgÀjUÉ UÉÆvÁÛUÀzÀAvÉ £ÀA©¹ ªÉÆøÀ¢AzÀ vÉUÉzÀÄPÉÆArgÀÄvÁÛgÉ CAvÁ ¦ügÁå¢ ¸ÁAgÁA±ÀzÀ ªÉÄðAAzÀ ¹.J.J£ï C¥ÀgÁzsÀ ¥Éưøï oÁuÉ UÀÄ£Éß £ÀA§gÀ 06/2019 PÀ®A. 66(¹), 66(r) L.n. PÁAiÉÄÝ-2008 ªÀÄvÀÄÛ 419, 420 L.¦.¹. CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.