ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ
ªÀÄzÀå d¦Û ¥ÀæPÀgÀtzÀ ªÀiÁ»w.
ದಿನಾಂಕ 17-3-2019 ರಂದು ರಾತ್ರಿ 7-30 ಗಂಟೆ ಸುಮಾರು ಆರೋಪಿ ಶ್ರೀನಿವಾಸ ತಂದೆ ಸೂರ್ಯನಾರಾಯಣ ವಯಾ: 45 ವರ್ಷ ಜಾತಿ: ಕಾಪು ಉ: ಒಕ್ಕಲುತನ
ಸಾ: ಹರವಿಬಸವಣ್ಣ ಕ್ಯಾಂಪ ಇತನು ತಮ್ಮ ಮನೆಯ ಮುಂದೆ
ಸಾರ್ವಜನೀಕ ಸ್ಥಳದಲ್ಲಿ ಆರೋಪಿ ಶ್ರೀನಿವಾಸ ತಂದೆ ಸೂರ್ಯನಾರಾಯಣ ವಯಾ: 45 ವರ್ಷ ಜಾತಿ: ಕಾಪು ಉ:
ಒಕ್ಕಲುತನ ಸಾ: ಹರವಿಬಸವಣ್ಣ ಕ್ಯಾಂಪ (ಓಡಿ ಹೊಗಿರುತ್ತಾನೆ) ಈತನು ಅನಧಿಕಥವಾಗಿ ಯಾವುದೇ ಲೈಸನ್ಸ
ಇಲ್ಲದೆ. ವಿವಿಧ ತರಹ ಮಧ್ಯಗಳಾದ 1] 650 JA.J¯ï.C¼ÀvÉAiÀÄ 06 ಬೀಯರ ಬಾಟಲಿಗಳು C.Q.gÀÆ. 780=00 2] 330 JA.J¯ï.C¼ÀvÉAiÀÄ 06 ಕಿಂಗ ಫಿಶರ ಟಿನ್ ಗಳು N.n.¥ËZÀ C.Q.gÀÆ. 420-00 3] 90 ಎಂ.ಎಲ್ ಅಳತೆಯ 10
ಎಂ.ಸಿ ಪೌಚಗಳು ಅ.ಕಿ 430-00 4) 90 ಎಂ.ಎಲ್. ಅಳತೆಯ 18 ಓರಿಜಿನಲ್ ಚಾಯ್ಸ ಪೌಚಗಳು ಅ.ಕಿ-540-00 ಈ
ರೀತಿಯಾಗಿ ಒಟ್ಟು 8 ಲೀಟರ 400 ಎಂ.ಎಲ್ ಅಳತೆಯ ಮಧ್ಯವನ್ನು ಮಾರಾಟ ಮಾಡುತ್ತಿದ್ದ ಕಾಲಕ್ಕೆ ಪಿ,ಎಸ್,ಐ ಸಿರವಾರ ಸಿಬ್ಬಂದಿಯವರ
ಸಹಾಯದಿಂದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಪಂಚನಾಮೆಯನ್ನು ಪೂರೈಸಿ ರಾತ್ರಿ 09-30 ಗಂಟೆಗೆ
ಠಾಣೆಗೆ ಬಂದು ವರದಿಯನ್ನು ಕೊಟ್ಟಿದ್ದರ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 39/2019 PÀ®AB32,34
PÀ£ÁðlPÀ C§PÁj PÁAiÉÄÝ ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ-17-3-2019 ರಂದು ರಾತ್ರಿ 8-30 ಗಂಟೆಗೆ ಠಾಣೆಗೆ ಪಿರ್ಯಾದಿದಾರರಾದ ಶ್ರೀ
ಈರಣ್ಣ ತಂದೆ
ಸೂಗಣ್ಣ ಸಾಲಮನಿ 46ವರ್ಷ, ಉ-ಒಕ್ಕಲುತನ & ವ್ಯಾಪಾರ ಜಾತಿ-ಬಣಜಿಗ ಸಾ:-ಗುರುಗುಂಟಾ ರೋಡ
ಲಿಂಗಸ್ಗೂರು ಇವರು
ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಬೆರಳಚ್ಚುಮಾಡಿಸಿಕೊಂಡ ಬಂದ
ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ದಿನಾಂಕ-13-3-2019 ರಂದು ಬೆಳಗಿನ ಜಾವ
ಸುಮಾರು 4-00 ರಿಂದ
5-00 ಗಂಟೆಯ ಸುಮಾರಿನಲ್ಲಿ ಮೇಲ
ಮನೆಯಿಂದ ಕೆಳಗೆ ಎನೊ
ಬಿದ್ದಂತೆ ಶಬ್ದವಾಗಿದ್ದರಿಂದ ಪಿರ್ಯಾದಿ ಮತ್ತು ಮನೆಯವರು ಎದ್ದು ನೋಡಲಾಗಿ ಕತ್ತಲಲ್ಲಿ ಎನು
ಕಂಡಿರಲಿಲ್ಲ ಬೆಳಿಗ್ಗೆ 07-00 ಗಂಟೆಗೆ ನೋಡಲಾಗಿ ಮನೆಯ
ಮೇಲಿನ ರೂಮಿನಲ್ಲಿಟ್ಟಿದ್ದ ಅಲ್ಮೇರಾದ ಬಾಗಿಲು ತೆರೆದಿದ್ದು ಅದನ್ನು ನೋಡಲಾಗಿ ಅದರಲ್ಲಿಟ್ಟಿದ್ದ 4 ತೊಲೆಯ ಒಂದು
ಬಂಗಾರದ ನೆಕಲೆಸ್ಸ ಹಾಗೂ
12 ಗ್ರಾಂ ನ
ಒಂದು ನೆಕಲೆಸ್ಸ ಒಟ್ಟು ಎರಡು
ನೆಕಲೆಸ್ಸ ಇರಲಿಲ್ಲ, ಪಿರ್ಯಾದಿದಾರರದು ಅವಿಭಕ್ತ ಕುಟುಂಬವಾಗಿದ್ದರಿಂದ ಅಲ್ಲಿಂದ ಇಲ್ಲಿಯವರೆಗೆ ಮನೆಯ ಸದಸ್ಯರೇಲ್ಲರನ್ನು ವಿಚಾರಮಾಡಲಾಗಿ ಮನೆಯ
ಸದಸ್ಯರು ಯಾರು
ತಗೆದುಕೊಂಡಿರುವದಿಲ್ಲವೆಂದು ಖಾತ್ರಿಯಾಗಿದ್ದರಿಂದ ಈ
ದಿವಸ ದಿನಾಂಕ-17-03-2019 ರಂದು ತಡವಾಗಿ ಠಾಣೆಗೆ ಬಂದು ಕಳ್ಳತನವಾದ ಆಭರಣಗಳನ್ನು ಪತ್ತೆಮಾಡಿಕೊಡಬೇಕು ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ
ಅಪರಾಧ ಲಿಂಗಸುಗೂರು ಪೊಲೀಸ್ ಠಾಣೆ
ಗುನ್ನೆ ನಂಬರ ಸಂಖ್ಯೆ-63/2019 ಕಲಂ-457,380 ಐಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¦ügÁå¢
ªÀÄvÀÄÛ DPÉAiÀÄ UÀAqÀ ºÁUÀÆ vÀªÀÄä 11 wAUÀ¼À UÀAqÀÄ ªÀÄUÀÄ «ÄgÁeï ºÁUÀÆ eÉÆvÉUÉ
E¤ß§âgÀ£ÀÄß PÀgÀzÀÄPÉÆAqÀÄ wgÀÄ¥ÀwUÉ zÀ±Àð£ÀPÉÌAzÀÄ ªÀĺÀgÁµÀÖç gÁdåzÀ
¥ÀÆ£Á¢AzÀ PÁgÀ £ÀA§gÀ JA.ºÉZï. 09/ E.JA 9794 £ÉÃzÀÝgÀ°è ºÉÆÃVzÀÄÝ, zÀ±Àð£À ªÀÄÄV¹PÉÆAqÀÄ wgÀÄ¥Àw¬ÄAzÀ
ªÁ¥À¸ÀÄì ¢£ÁAPÀ-16/03/2019 gÀAzÀÄ
¨É½UÉÎ 07-00 UÀAmÉUÉ ©lÄÖ ¥ÀÆ£ÁzÀ PÀqÉUÉ §gÀÄwÛzÁÝUÀ ¢£ÁAPÀ-17/03/2019 gÀAzÀÄ
¨É½UÉÎ 06-00 UÀAmÉ ¸ÀĪÀiÁjUÉ gÁAiÀÄZÀÆgÀÄ zÉêÀzÀÄUÀð ªÀÄÄRå gÀ¸ÉÛAiÀÄ°è §gÀÄwÛzÁÝUÀ UÀ§ÆâgÀÄ
UÁæªÀÄ zÁnzÀ £ÀAvÀgÀ PÁgÀ ZÁ®PÀ£ÁzÀ ¦ügÁå¢AiÀÄ UÀAqÀ gÀAfÃvï FvÀ£ÀÄ PÁgÀ£ÀÄß Cw
ªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ gÉÆÃr£À JqÀUÀqɬÄAzÀ §®UÀqÉUÉ
ZÀ¯Á¬Ä¹PÉÆAqÀÄ ºÉÆÃV gÉÆÃr£À ¥ÀPÀÌzÀ°èzÀÝ ¨ÁAqïPÀ®ÄèUÀ½UÉ UÀÄ¢Ý C°èAzÀ ºÉÆ®zÀ°è£À ªÀrØUÉ vÁV¹zÁUÀ PÁgÀ ¥À°ÖAiÀiÁV PÁj£À°è PÀĽwzÀÝ
¦ügÁå¢UÉ §®UÀqÉ ¸ÉÆAlPÉÌ ¨sÁj
M¼À¥ÉmÁÖVzÀÄÝ C®èzÉ §® gÀmÉÖUÉ
UÁAiÀĪÁVzÀÄÝ, vÀ£Àß ªÀÄUÀ «ÄgÁeï FvÀ¤UÉ
vÀ¯ÉAiÀÄ ªÉÄÃ¯É ¨sÁj UÁAiÀĪÁV gÀPÀÛ §A¢zÀÄÝ, G½zÀ E§âjUÉ ¸ÀtÚ ¥ÀÄlÖ UÁAiÀÄUÁ¼ÀVzÀÄÝ C°èAzÀ SÁ¸ÀV ªÁºÀ£ÀzÀ°è UÀ§ÆâgÀÄ ¸ÀgÀPÁj
D¸ÀàvÉæUÉ §gÀÄwÛzÁÝUÀ zÁjAiÀÄ ªÀÄzÀåzÀ°è ¦ügÁå¢AiÀÄ ªÀÄUÀ «ÄgÁeï ªÀÄÈ¥ÀnÖzÀÄÝ,
UÀ§ÆâgÀĤAzÀ DA§Æå¯É£ïì£À°è jªÀiïì D¸ÀàvÉæUÉ
¸ÉÃjPÉAiÀiÁVzÀÄÝ EgÀÄvÀÛzÉ. CAvÁ ¤ÃrzÀ ºÉýPÉ ¦ügÁå¢ ¸ÁgÁA±ÀzÀ UÀ§ÆâgÀÄ
¥Éưøï oÁuÁ UÀÄ£Éß £ÀA-23/2019 PÀ®A- 279,337,338, 304(J) L¦¹ CrAiÀÄ°è ¥ÀæPÀgÀt
zÁR°¹ vÀ¤SÉ PÉÊUÉÆArgÀÄvÁÛgÉ.