Thought for the day

One of the toughest things in life is to make things simple:

12 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿ.11.11.2018 ರಂದು 01-45 ಎಎಂಕ್ಕೆ ಪಿ.ಎಸ್. ಸಾಹೇಬರು ಮರಳು ತುಂಬಿದ ಟ್ರಾಕ್ಟರ್ ದಾಳಿಯಿಂದ ಮರಳಿ ಠಾಣೆಗೆ ಬಂದು ಮರಳು ತುಂಬಿದ ಮೇಲ್ಕಂಡ 2-ಟ್ರಾಕ್ಟರಗಳನ್ನು ಜಪ್ತಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ಜ್ಞಾಪನ ಪತ್ರವನ್ನು ನೀಡಿದ್ದು ಸಾರಾಂಶವೇನೆಂದರೆ, ಮೇಲ್ಕಂಡ ಆರೋಪಿತರು ತಮ್ಮ ಟ್ರಾಕ್ಟರಗಳಲ್ಲಿ ಕೆಂಗಲ್ ಹತ್ತಿರ ಇರುವ ತುಂಗಭದ್ರ ನದಿಯಿಂದ ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ರಾಯಲ್ಟಿ ತುಂಬದೆ, ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ತುಂಬಿಕೊಂಡು ಹೋಗಲು ಬಂದಿರುವ ಬಗ್ಗೆ ಖಚಿತವಾದ ಭಾತ್ಮಿ ಮೇರೆಗೆ ಪಿ.ಎಸ್. ರವರು ಭಾತ್ಮಿ ಸ್ಥಳಕ್ಕೆ ಹೋಗಿ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ರಾತ್ರಿ 11-40 ಗಂಟೆಗೆ ದಾಳಿ ಮಾಡಿ 1). ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ 475 DI.ಟ್ರಾಕ್ಟರ್ ನಂ.ಕೆ..36-ಟಿಸಿ-0921 ಚೆಸ್ಸೀಸ್ ನಂ.MBNAAAJGBHZG00219. ಇಂಜೀನ್ ನಂ.ZHG2KAA1908.ಇದಕ್ಕೆ ಅಳವಡಿಸಿದ ಕೆಂಪು ಬಣ್ಣದ ಟ್ರಾಲಿ ಚೆಸ್ಸೀಸ್ ನಂ.YKEW-28-2018 ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. 2).ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ 475 DI.ಟ್ರಾಕ್ಟರ್ ನಂ.ಕೆ..36-ಟಿಸಿ-0921 ಚೆಸ್ಸೀಸ್ ನಂ.MBNAAAJGBHZG00219. ಇಂಜೀನ್ ನಂ.ZHG2KAA1908.ಇದಕ್ಕೆ ಅಳವಡಿಸಿದ ಕೆಂಪು ಬಣ್ಣದ ಟ್ರಾಲಿ ಚೆಸ್ಸೀಸ್ ನಂ.YKEW-28-2018 ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. 3).ನೀಲಿ ಬಣ್ಣದ ಸ್ವರಾಜ್ 735 XM ಟ್ರಾಕ್ಟರ್ ಇಂಜೀನ್ ನಂ.39.1357SYEO6218.ಚೇಸ್ಸೀಸ್ ನಂ.WSTE28432157459 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಟ್ರಾಲಿ ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. 4).ನೀಲಿ ಬಣ್ಣದ ಸ್ವರಾಜ್ 735 XM ಟ್ರಾಕ್ಟರ್ ಇಂಜೀನ್ ನಂ.39.1357SYEO6218.ಚೇಸ್ಸೀಸ್ ನಂ.WSTE28432157459 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಟ್ರಾಲಿ ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. ಇವುಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ.ದಾಳಿಯ ಕಾಲಕ್ಕೆ ಟ್ರಾಕ್ಟರ್ ಚಾಲಕರು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ತಮ್ಮ ಮಾಲಿಕರು ತಿಳಿಸಿದಂತೆ ಕೆಂಗಲ್ ಹತ್ತಿರ ಇರುವ ತುಂಗಭದ್ರ ನದಿಯಿಂದ ಮರಳನ್ನು ಅನಧಿಕೃತವಾಗಿ ಮತ್ತು ಕಳ್ಳತನದಿಂದ ತುಂಬಿಕೊಂಡು ಹೋಗಲು ಬಂದಿರುವುದು ದೃಢಪಟ್ಟಿದ್ದ ರಿಂದ ಜಪ್ತಿ ಮಾಡಿಕೊಂಡು ಬಂದಿರುತ್ತದೆ ಅಂತಾ ಮುಂತಾಗಿ ಹಾಜರಪಡಿಸಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 255/2018.  ಕಲಂ. 379  ಐಪಿಸಿ  ಅಡಿಯಲ್ಲಿ ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ
ದಿನಾಂಕ : 10-11-2018  ರಂದು ರಾತ್ರಿ 00-10 ಗಂಟೆಯ ಸುಮಾರಿಗೆ  ಗಾಂಧಿನಗರ- ಜಾಲಿಹಾಳ ರಸ್ತೆಯ  ಗಾಂಧಿನಗರದಲ್ಲಿರುವ ಬನ್ನಿಮಾಹಾಂಕಾಳಿ  ಕಟ್ಟೆಯ ಮೇಲೆ  ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಬಿನ ಇಸ್ಪೇಟ ಜೂಜಾಟದಲ್ಲಿ ತೊಡಗಿರುವ ಬಗ್ಗೆ  ಖಚಿತ ಮಾಹಿತಿ ಬಂದ ಮೇರೆಗೆ  ಫಿರ್ಯಾಧಿದಾರರಾದ ಸಿ ಪಿ ಸಿಂಧನೂರು ವೃತ್ತ ರವರ ನೇತೃತ್ವದಲ್ಲಿ  ಶ್ರೀ ಹನುಮಂತ  ಎಸ್    ಮತ್ತು ಸಿಬ್ಬಂದಿಯವರಾದ ರಾಜಕುಮಾರ ಹೆಚ್ ಸಿ  233 ಗೋಪಾಲ ಪಿ ಸಿ 679  ಶಶಿಧರಗೌಡ ಪಿ ಸಿ 472 ಮಲ್ಲಿಕಾರ್ಜುನ     ಪಿ ಸಿ 681  ಅಶೋಕ ಪಿ ಸಿ 460  ಜೀಪ ಚಾಲಕರಾದ  ಖಲೀಲ್ ಪಿ ಸಿ 99 ಸಂಗಮೇಶ  ಪಿ ಸಿ 162 ಮತ್ತು ಪಂಚರೊಂದಿಗೆ  ರಾತ್ರಿ 02-00 ಎಂ ಕ್ಕೆ . ದಾಳಿ ಮಾಡಲು  6 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು  ನಗದು ಹಣ 1.03.070/ ರೂಪಾಯಿ ಮತ್ತು ಕಣದಲ್ಲಿದ್ದ  17.700 ರೂಪಾಯಿ  ಒಟ್ಟು ಎಲ್ಲಾ ಸೇರಿ 1.20.770 ರೂಪಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಬೆಳಗಿನ ಜಾವ 04-00 ಗಂಟೆಗೆ ಫಿರ್ಯಧಿದಾರರು  ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಆರೋಪಿ gÁªÀÄQæµÀÚ vÀA UÉÆëAzÀgÉrØ  ªÀ. 50 eÁw gÉrØ G MPÀÌ®ÄvÀ ಹಾಗೂ ಇತರೆ 5 ಜನರನ್ನು, ದಾಳಿ ಪಂಚನಾಮೆಯ ವಿವರವಾದ ಜ್ಞಾಪನಾ ಪತ್ರ  ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ. 35/2018 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ  ಸಿವಿಲ್ ನ್ಯಾಯಧಿಶರು ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಕಳುಹಿಸಿದ್ದು  ಪರವಾನಿಗೆ ಬಂದ ನಂತರ 5-00 ಪಿ  ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 264/2018 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ಪ್ರಕರಣದಲ್ಲಿಯ ಪಿರ್ಯಾದಿದಾರನಾದ ಮೌಲಾಲಿಸಾಬ ತಂದೆ ಬಾಬುಸಾಬ ಕರೂಡಗಿರಿ 55 ವರ್ಷ,ಜಾ;-ಮುಸ್ಲಿಂ. ;-ಒಕ್ಕಲುತನ, ಮತ್ತು ಯಮಹಾ ಕ್ರಕ್ಸ  ಮೋಟಾರ್ ಸೈಕಲ್ ನಂ.ಕೆ..36-ವಿ-5550.ನೆದ್ದರ ಸವಾರ ಸಾ;-ಹುಡಾ ಗ್ರಾಮ ತಾ;-ಸಿಂಧನೂರು ಈರನು ತನ್ನ ಯಮಹಾ ಕ್ರಕ್ಸ್ ಮೋಟಾರ್ ಸೈಕಲ್ ನಂ.ಕೆ..36-ವಿ-5550.ನೇದ್ದರ ಮೇಲೆ ತನ್ನ ಹೆಂಡತಿ ಗಾಯಾಳು ಮಮ್ತಾಜಬೇಗಾಂಳನ್ನು ಹಿಂದೂಗಡೆ ಕೂಡಿಸಿಕೊಂಡು ಕಾರಟಗಿಯ ಸಿದ್ದಾಪೂರು ಗ್ರಾಮದಿಂದ ತಮ್ಮೂರಿಗೆ ಬರುತ್ತಿರುವಾಗ, ದಾರಿಯಲ್ಲಿ ಚೆನ್ನಳ್ಳಿ-ಸಿಂಗಾಪೂರು ರಸ್ತೆಯಲ್ಲಿ ಶರಣಬಸವರೆಡ್ಡಿ ದಾಸರೆಡ್ಡಿ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ಎದುರುಗಡೆಯಿಂದ ಆರೋಪಿ ಮೋಟಾರ್ ಸೈಕಲ್ ಸವಾರ ಪಂಪಾರೆಡ್ಡಿ ತಂದೆ ರಂಗಾರೆಡ್ಡಿ ಸಾ;-ಚೆನ್ನಳ್ಳಿ ಗ್ರಾಮ ತಾ;-ಸಿಂಧನೂರು ಈತನು ತಾನು ನಡೆಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತವನ್ನುಂಟು ಮಾಡಿ ಹಾಗೇಯೇ ಹೋಗಿದ್ದರಿಂದ ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿಗೆ ಎಡಮಲಕಿಗೆ, ಕೈ ಕಾಲು ಮತ್ತು ಹೊಟ್ಟೆ, ಇತರೇ ಕಡೆಗೆ ತೀವ್ರ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಮೌಲಾಲಿಸಾಬನ ಹೇಳಿಕೆ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂಬರ 254/2018. ಕಲಂ. 279, 337, 338  ಐಪಿಸಿ  ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ:09-11-2018 ರಂದು 8-00 ಪಿ.ಎಮ್ ಸುಮಾರಿಗೆ ಗೊರೆಬಾಳಕ್ಯಾಂಪಿನಲ್ಲಿ ಫಿರ್ಯಾದಿದಾರಳಾದ zÉêÀªÀÄä UÀAqÀ ©üêÀÄ¥Àà, ªÀAiÀÄ:50ªÀ, eÁ:£ÁAiÀÄPÀ, G:PÀÆ° PÉ®¸À, ¸Á: UÉÆgɨÁ¼ÀPÁåA¥ï, vÁ:¹AzsÀ£ÀÆgÀÄ ಇವರ ಮಗ ಅಂಬಣ್ಣನು ಆರೋಪಿ 02, ±ÀgÀt¥Àà vÀAzÉ gÁªÀÄtÚ eÁ:bÀ®ªÁ¢  03 gÀªÉÄñÀ vÁ¬Ä ºÀÄ°UÀªÀÄä eÁ:bÀ®ªÁ¢ ರವರ ಜೊತೆಯಲ್ಲಿ ಇಸ್ಪೇಟ ಆಡುವಾಗ ಒಬ್ಬರಿಗೊಬ್ಬರು ಬಾಯಿ ಮಾತಿನ ಜಗಳ ನಡೆದಿದ್ದು ಅಲ್ಲಿಗೆ ಫಿರ್ಯಾದಿದಾರಳು ತನ್ನ ಇನ್ನೊಬ್ಬ ಮಗ ಅಮರೇಶನೊಂದಿಗೆ ಹೋಗಿ ಅಂಬಣ್ಣನನ್ನು ಬೈದು ಕರೆದುಕೊಂಡು ಬರುವಾಗ ಸದರಿ ಆರೋಪಿ 02, 03 ರವರು ಇನ್ನುಳಿದ ಆರೋಪಿತರೊಂದಿಗೆ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಬಡಿಗೆ, ಕೊಡಲಿ ಮತ್ತು ರಾಡ್ ಹಿಡಿದುಕೊಂಡು ಬಂದು ಫಿರ್ಯಾದಿದಾರಳ ಮಗ ಅಂಬಣ್ಣನಿಗೆ ತಲೆಗೆ ಕಟ್ಟಿಗೆಯಿಂದ ಮತ್ತು ಡುಬ್ಬಕ್ಕೆ ರಾಡದಿಂದ ಹೊಡೆದಿದ್ದು, ಅಮರೇಶನನ್ನು ಕಾಲಿನಿಂದ ಒದ್ದು ಕೆಳಗೆ ಕೆಡವಿ ಕುತ್ತಿಗೆ ಹಿಸುಕಿ ತೊಲ್ಡನ್ನು ಹಿಡಿದಿದ್ದು, ಫಿರ್ಯಾದಿದಾರಳನ್ನು ಆರೋಪಿತರು ಎಲೆ ಬ್ಯಾಡರ ಸೂಳೆ ಎಂದು ಬೈದು ಕಪಾಳಕ್ಕೆ ಹೊಡೆದಿದ್ದು, ಸೀರೆ ಹಿಡಿದು ಮತ್ತು ಕೈ ಹಿಡಿದು ಎಳೆದಾಡಿ ಮಾನಕ್ಕೆ ಕುಂದುಂಟು ಮಾಡಿದ್ದು, ಅಲ್ಲದೇ ಆರೋಪಿ 01 ªÀÄÄvÀÛ¥Àà vÀAzÉ ¤AUÀ¥Àà, eÁ:PÀÄgÀħgÀÄ ನೇದ್ದವನು ಫಿರ್ಯಾದಿ ಮತ್ತು ಆಕೆಯ ಮಕ್ಕಳಿಗೆ ಲೇ ಬ್ಯಾಡರ ಸೂಳೆ ಮಕ್ಕಳೆ ನಿಮ್ಮದು ಸೊಕ್ಕು ಬಹಳವಾಗಿದೆ ಎಂದು ಜಾತಿ ನಿಂದನೆ ಮಾಡಿ ಬೈದಿದ್ದು ಅಲ್ಲದೇ ಆರೋಪಿತರು ಫಿರ್ಯಾದಿದಾರರು ಮತ್ತು ಆಕೆಯ ಮಕ್ಕಳಿಗೆ ನಿಮ್ಮನ್ನು ಜೀವಂತ ಬಿಡುವದಿಲ್ಲವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.253/2018, ಕಲಂ.143, 147, 148, 504, 323, 324, 354, 506 ಸಹಿತ 149 ಐಪಿಸಿ ಹಾಗೂ ಕಲಂ.3(1),(R),(S), (Wii) & 3(2), (v a) SC/ST PA ತಿದ್ದುಪಡಿ ಕಾಯ್ದೆ-2015 ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.