Thought for the day

One of the toughest things in life is to make things simple:

3 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಾರಣಾಂತಿಕ ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:02-10-2018 ರಂದು 21.00 ಗಂಟೆಗೆ ಫೋನ್ ಮೂಲಕ ರಿಮ್ಸ್ ಆಸ್ಪತ್ರೆಯಿಂದ ಸೈಯದ್ ನಾಸೀರ್ ಹುಸೇನ್ ಎಂಬುವವನು ಹಲ್ಲೆಯಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುವ ಬಗ್ಗೆ ಎಮ್.ಎಲ್.ಸಿ ಸ್ವೀಕೃತಿಯಾಗಿದ್ದು, ನಾನು ರಿಮ್ಸ್ ಆಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ಘಟಕಕ್ಕೆ ಹೋಗಿ ನೋಡಲಾಗಿ, ಗಾಯಾಳುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಕಾರಣ ಆತನು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರುವನೋ ಅಥವಾ ಇಲ್ಲಾ ಎಂಬ ಬಗ್ಗೆ ಅಭಿಪ್ರಾಯ ನೀಡುವ ಕುರಿತು ಕರ್ತವ್ಯ ನಿರತ ವೈದ್ಯಾಧಿಕಾರಿಗಳಿಗೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದು, ವೈದ್ಯಾಧಿಕಾರಿಗಳು ಗಾಯಾಳು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರುವದಿಲ್ಲ ಎಂದು ಅಭಿಪ್ರಾಯ ನೀಡಿದ್ದು ಇರುತ್ತದೆ. ಅಲ್ಲಿಯೇ ಇದ್ದ ಗಾಯಾಳುವಿನ ಅಣ್ಣನಾದ ಪಿರ್ಯಾಧಿದಾರನು ಲಿಖಿತ ಪಿರ್ಯಾಧಿಯನ್ನು ಹಾಜರು ಪಡಿಸಿದ್ದು, ಸದರಿ ಪಿರ್ಯಾಧಿಯ ಸಾರಾಂಶ ಏನೆಂದರೆ ತಾನು ಮತ್ತು ತನ್ನ ತಮ್ಮ ಸೈಯದ್ ನಾಸೀರ್ ಹುಸೇನ್ ಕೂಡಿಕೊಂಡು ಪ್ರತಿ ದಿನದಂತೆ ಇಂದು ದಿನಾಂಕ:02-10-2018 ರಂದು ರಾತ್ರಿ 7.45 ಗಂಟೆಗೆ ಇಶಾದ ನಮಾಜ್ ಮಾಡಲು ಮೋತಿ ಮಸೀದಿಗೆ ಹೋಗಿದ್ದು, ಮಸೀದಿಯಲ್ಲಿ ನಮಾಜ್ ಮಾಡುವಾಗ ಮುಂದಿನ ಲೈನ್ ನಲ್ಲಿ ನಿಂತಿದ್ದ ತನ್ನ ತಮ್ಮನಿಗೆ ಆರೋಪಿತನು ರಾತ್ರಿ 7.55 ಗಂಟೆಗೆ ಕೈಯಿಂದ ಬೆನ್ನಿಗೆ ಗುದ್ದಿದ್ದು, ನಮಾಜ್ ಮುಗಿದ ನಂತರ ಮಸೀದಿಯ ಹೊರಗಡೆ ಬಂದ ಮೇಲೆ ತಮ್ಮ ಮನೆಯ ಕಡೆಗೆ ರಾತ್ರಿ 8.00 ಗಂಟೆಯ ಸುಮಾರು ಮಸೀದಿ ಮುಂದಿನ ರಸ್ತೆಯಲ್ಲಿ ಹೋಗುತ್ತಿರುವಾಗ ಆರೋಪಿತನು ತನ್ನ ತಮ್ಮನಿಗೆ ಟೇರ್ ಬೇ ಸಾಲೇ ತೂ ಮೇರೇಕೋ, ಔರ್ ಮೇರೆ ಮಾಕೋ ಗಾಲಿ ದೇತಾ, ತೇರಾ ಬಹುತ್ ಹೋಗಯಾ ಅಂತಾ ಅಂದಿದ್ದು, ಆಗ ತನ್ನ ತಮ್ಮನು ಮೈ ನೈ ಗಾಲಿ ದಿಯಾ ಅಂತಾ ಅಂದಿದ್ದು, ಆಗ ಮಹ್ಮದ್ ಹಸನ್ ಈತನು ಒಮ್ಮೆಲೆ ಸಿಟ್ಟಿಗೆ ಬಂದು ಸಾಲೇ ತೇರೋಕೋ ಆಜ್ ಜಾನ್ ಸೇ ಮರ್ ಡಾಲ್ತೂ ಅಂತಾ ಅಂದವನೇ ತನ್ನ ಪ್ಯಾಂಟಿನ ಜೇಬಿನಿಂದ ಚಾಕು ತೆಗೆದು ಒಮ್ಮೆಲೆ ತನ್ನ ತಮ್ಮನ ಎಡಪಕ್ಕೆಯ ಹತ್ತಿರ ಜೋರಾಗಿ ಮೂರು ಸಾರಿ ಚುಚ್ಚಿದನು. ಇದರಿಂದ ತನ್ನ ತಮ್ಮನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ತಾನು ಮತ್ತು ಫ್ರೀಜ್ ಜಾಫರ್, ಜಲಾಲ್ ಫೋಟೋಗ್ರಾಫರ್ ಬಿಡಿಸಿಕೊಂಡು ತನ್ನ ತಮ್ಮನನ್ನು ಕೂಡಲೇ ಒಂದು ಆಟೋದಲ್ಲಿ ರಿಮ್ಸ್ ಆಸ್ಪತ್ರೆಗೆ ತಾನು ತಂದು ಸೇರಿಕೆ ಮಾಡಿದ್ದು, ತನ್ನ ತಮ್ಮನಿಗೆ ಚಾಕುವಿನಿಂದ ಚುಚ್ಚಿ, ಮಾರಣಾಂತಿಕ ಗಾಯಗೊಳಿಸಿ, ಕೊಲೆ ಮಾಡಲು ಪ್ರಯತ್ನಿಸಿದ ಮಹ್ಮದ್ ಹಸನ್ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಪಿರ್ಯಾಧಿಯನ್ನು ಪಡೆದುಕೊಂಡು ಇಂದು ದಿನಾಂಕ:02-10-2018 ರಂದು ರಾತ್ರಿ 22.45 ಗಂಟೆಗೆ ವಾಪಸ್  ಠಾಣೆಗೆ  ಬಂದು ಸದರ ಬಜಾರ್ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 99/2018 ಕಲಂ: 504, 307 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಅಬಕಾರಿ ಕಾಯ್ದಿ ಅಡಿಯಲ್ಲಿ ದಾಖಲು ಪ್ರಕರಣದ ಮಾಹಿತಿ.
ದಿನಾಂಕ: 02-10-2018 ರಂದು  10-40 .ಎಂಕ್ಕೆ ಪಿಎಸ್ ಐ ಲಿಂಗಸುಗೂರ ರವರಿಗೆ ಮಾಹಿತಿ ಬಂದಿದ್ದೆನೆಂದರೆ ಲಿಂಗಸೂಗೂರು ಪಟ್ಟಣದ ಸಂತೆ ಬಜಾರಿನ ಮಾರ್ಕೆಟನ ಸಾರ್ವಜನಿಕ ಸ್ಥಳದಲ್ಲಿ 1. ZÀAzÀæ±ÉÃRgÀ vÀAzÉ w¥ÀàtÚ UÀÄvÉÛzÁgÀ ªÀAiÀiÁ: 44ªÀµÀð, eÁ: F¼ÀUÉÃgÀ G: PÀÆ° PÉ®¸À ¸Á : §¸ï ¤¯ÁÝtzÀ ºÀwÛgÀ °AUÀ¸ÀÄUÀÆgÀ 2. ¥ÀgÀ±ÀÄgÁªÀÄ vÀAzÉ ZÀAzsÀæAiÀÄå UÀÄvÉÛzÁgÀ ªÀAiÀiÁ: 26ªÀµÀð, eÁ: F¼ÀUÉÃgÀ G: PÀÆ° PÉ®¸À ¸Á: ¸ÀAvÉ §eÁgÀ °AUÀ¸ÀÄUÀÆgÀ (E§âgÀÄ ¥ÀgÁj EgÀÄvÁÛgÉ) ಆರೋಪಿತರು ತಮ್ಮ ಹತ್ತಿರ  ಮದ್ಯದ ಬಾಟಲಿ ಮತ್ತು ಪೌಚುಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ         11-00 ಗಂಟೆಗೆ ದಾಳಿ ನಡೆಸಿದ್ದು ಮಾರಾಟ ಮಾಡುತ್ತಿದ್ದ ಆರೋಪಿತರು ಓಡಿ ಹೋಗಿದ್ದು, ಅವ ತಾಬದಲ್ಲಿ ಇದ್ದ ಮದ್ಯದ ಬಾಟಲಿ ಪೌಚುಗಳನ್ನು ಪರಿಶೀಲಿಸಿ ನೋಡಲಾಗಿ 180 JA.J¯ï. £À 10 AiÀÄÄJ¸ï «¹Ì ¨Ál°UÀ¼ÀÄ  MlÄÖ 600/-gÀÆ, 2) 90 JA.J¯ï. £À ºÉʪÁqÀð «¹Ì ¥ËZÀUÀ¼ÀÄ MlÄÖ 30 ¥ËZÀUÀ¼ÀÄ MlÄÖ C.Q.gÀÆ  960/- gÀÆ 3) 90 JA.J¯ï. £À Njf£À¯ï ZÁAiÀiïì ¥ËZÀUÀ¼ÀÄ MlÄÖ 56 ¥ËZÀUÀ¼ÀÄ   MlÄÖ 1650/-gÀÆ »ÃUÉ MlÄÖ C.Q.gÀÆ 3210/- gÀÆ ¨É¯É¨Á¼ÀĪÀ ªÀÄzÀå (9.540 °ÃlgÀ), ಹೀಗೆ ಮದ್ಯದ ಪೋಚ್ ಗಳ,ಬಾಟಲಿಗಳು ಒಟ್ಟು ಅ.ಕಿ.ರೂ 3,210/- ರೂ ಬೆಲೆ ಬಾಳುವಂತವುಗಳನ್ನು ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದು, ವಾಪಸ್ಸು ಠಾಣೆಗೆ ಬಂದು ಕೊಟ್ಟ ಪಂಚನಾಮೆ & ವರದಿಯ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ 356/2018 ಕಲಂ 32, 34 ಕೆ.. ಆ್ಯಕ್ಟ ಅಡಿಯಲ್ಲಿ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.