Thought for the day

One of the toughest things in life is to make things simple:

30 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾ ಪ್ರಕರಣದ ಮಾಹಿತಿ.
ದಿನಾಂಕ 29/09/2018 ರಂದು ಸಂಜೆ 6-30 ಗಂಟೆ ಸುಮಾರಿಗೆ ಸಿದ್ದಲಿಂಗೇಶ್ವರಗೌಡ ಈತನು ತನ್ನ ಸ್ಕೂಟಿ ನಂ ಕೆಎ 36 ಇಇ 8186 ನೇದ್ದನ್ನು ತೆಗೆದುಕೊಂಡು ಕಸಬಾ ಲಿಂಗಸುಗೂರನಿಂಧ ಹುನಕುಂಟಿ ಕ್ರಾಸ ಹತ್ತಿರ ಇರುವ ತನ್ನ ಹೋಲಕ್ಕೆ ಹೋಗುವಾಗ ಲಿಂಗಸುಗೂರ-ಮುದಗಲ್ ಮುಖ್ಯ ರಸ್ತೆಯ ಮೇಲೆ ಹುನಕುಂಟಿ ಕ್ರಾಸ ಹತ್ತಿರ ಇರುವ ಹೋಲಕ್ಕೆ ಹೋಗುವ ದಾರಿಗೆ ತನ್ನ ಮೋಟಾರ ಸೈಕಲನ್ನು ತಿರುಗಿಸಿಕೊಳ್ಳುತ್ತಿರುವಾಗ ಹಿಂದಿನಿಂದ ಆರೋಪಿ ಹನುಮೇಶ ಈತನು ತನ್ನ ಹೊಸ ಹೀರೋ ಮೋಟಾರ ಸೈಕಲ ಚೆಸ್ಸಿ ನಂ MBLHAR078J4C10182 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸಿದ್ದಲಿಂಗೇಶ್ವರಗೌಡನ ಮೋಟಾರ ಸೈಕಲಿಗೆ ಟಕ್ಕರ ಕೊಟ್ಟಿದ್ದರಿಂದ ಇಬ್ಬರು ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು, ಸಿದ್ದಲಿಂಗೇಶ್ವರಗೌಡನ ಹಿಂದಿನ ತಲೆಗೆ ಭಾರಿ ರಕ್ತಗಾಯ, ಮುಂದಿನ ಬಲಗಣೆಗೆ, ಕಣ್ಣಿನ ಹಿಬ್ಬಿನ ಮೇಲೆ ರಕ್ತಗಾಯವಾಗಿ ಹೆಚ್ಚಿನ ಇಲಾಜು ಕುರಿತು ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಬಾಗಲಕೋಟೆಗೆ ಕರೆದುಕೊಂಡು ಹೋಗುವಾಗ ಬಾಗಲಕೋಟೆ ನಗರದಲ್ಲಿ ದಿನಾಂಕ 29/09/2018 ರಂದು ರಾತ್ರಿ 11-45 ಗಂಟೆಗೆ ತನಗಾದ ಗಾಯಗಳ ಭಾದೆಯಿಂದ ಮೃತಪಟ್ಟಿದ್ದು ಇರುತ್ತದೆ. ಆರೋಪಿ ಹನುಮೇಶನಿಗೂ ಸಹ ತಲೆಗೆ ಮತ್ತು ಕಾಲಿಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಕೊಟ್ಟು ಫಿರ್ಯಾದಿಯ ಸಾರಾಂಸದ ಮೇಲಿಂದ  ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ  354/2018 PÀ®A. 279,338,304(J) L.¦.¹ CrAiÀÄ°è ¥ÀægÀPÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w.
¢£ÁAPÀB-29.09.2018 gÀAzÀÄ ¨É½îUÉÎ 07.00 UÀAmÉAiÀÄ ¸ÀĪÀiÁjUÉ ªÀÄÈvÀ ¥ÁªÀðvɪÀÄä FPÉAiÀÄÄ UÁA¢£ÀUÀgÀzÀ°è vÀªÀÄä ªÀÄ£ÉAiÀÄ£ÀÄß PÀlÄÖªÀ PÉ®¸À ¥ÁægÀA©¹zÀÄÝ, D PÀlÖqÀPÉÌ ¤ÃgÀÄ PÀÆåjAUÀ ªÀiÁqÀ®Ä ªÀÄ£É ºÀwÛgÀzÀ £À¼À¢AzÀ ¥ÀA¥À¸Émï ºÀaÑ ¤ÃgÀÄ ©lÄÖ £ÀAvÀgÀ PÀgÉAmï ªÉÊAiÀÄgÀ vÉUÉAiÀÄ®Ä ºÉÆÃzÁUÀ DPÀ¹äPÀªÁV, «zÀÄåvï ªÀAiÀÄgï vÀUÀÄ°, «zÀÄÝvï ¸Àà±ÀðªÁV, PÀgÉAmï ±ÁPï¤AzÀ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ. CAvÁ ²æà AiÀĪÀÄ£ÀÆgÀ¥Àà vÀAzÉ CªÀÄgÀ¥Àà £ÁAiÀÄÌ, 60 ªÀµÀð, PÀ¨ÉâÃgÀ, MPÀÌ®ÄvÀ£À, ¸Á: ¨É½î¨É¼ÀPÀÄ PÁ¯ÉÆä UÁA¢£ÀUÀgÀ ªÀÄ¹Ì gÀªÀgÀÄ ¤ÃrzÀ °TvÀ zÀÆj£À ªÉÄðAzÀ ªÀÄ¹Ì oÁuÁ AiÀÄÄrDgï £ÀA 12/2018 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊUÉÆArgÀÄvÁÛgÉ.
                             
.