Thought for the day

One of the toughest things in life is to make things simple:

17 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಇಸ್ಪೀಟ್ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ : 15-09-2018 ರಂದು ಮದ್ಯಾಹ್ನ ಕೆ.ಹೊಸಳ್ಳಿ ಗ್ರಾಮ ಹಳೇಮನಿ ಮುದುಕಪ್ಪ ಇವರ ಗೋಡೌನ್ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ ಬೀಟ್ ಪಿಸಿ-324 ರವರಿಂದ ಪಿರ್ಯಾದಿಯು ಖಚಿತ ಭಾತ್ಮಿ ಸಂಗ್ರಹಿಸಿ ಮಾನ್ಯ ಸಿಪಿಐ ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪ್ರೊ.ಪಿ.ಎಸ್. ಹಾಗೂ ಸಿಬ್ಬಂದಿಯವರಾದ ಪಿಸಿ-679, ಪಿಸಿ-99 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ 3-30 ಪಿ.ಎಂ ಕ್ಕೆ ದಾಳಿಮಾಡಿ zÀÄgÀÄUÀ¥Àà vÀAದೆ ºÉƼÉAiÀÄ¥Àà 55 ªÀóµÀð ಹಾಗೂ ಇತರೆ 10  ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.4200 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.23/2018 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ನ್ಯಾಯಾಧೀಶರು, ಸಿವಿಲ್ & ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪರವಾನಿಗೆ ಬಂದ ನಂತರ ಇಂದು ದಿನಾಂಕ 16-09-2018 ರಂದು 10-30 .ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ.217/2018 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 14-9-2018  ರಂದು   ಸಾಯಂಕಾಲ  5-30 ಗಂಟೆಯ ಸುಮಾರು ಕೆ ಹೊಸಳ್ಳಿ ಗ್ರಾಮದ ದುರ್ಗದೇವಿ ಗುಡಿಯ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂಬರ 01 §¸À¥Àà vÀA AiÀÄAPÀ¥Àà UÉÆãÀªÁgï  ªÀ, 65 eÁw °ÃªÀÄUÁLEvÀ G ºÉÆÃmÉïï PÉ®¸À ¸Á, PÉ ºÉƸÀ½î vÁ,¹AzsÀ£ÀÆgÀ ನೇದ್ದವನು ನಿಂತುಕೊಂಡು 1 ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ ತಿಪ್ಪಣ್ಣ ಪಿ ಸಿ 324 ರವರ ಮಾಹಿತಿ ಮೇರೆಗೆ, ಸಿ ಪಿ ಸಿಂಧನೂರವರ ಮಾರ್ಗದರ್ಶನದಲ್ಲಿ  ಪಂಚರು ಹಾಗೂ  ಸಿಬ್ಬಂದಿಯವರಾದ ನಾಗರಾಜ ಹೆಚ್ ಸಿ 353  ರೊಂದಿಗೆ  ಸಾಯಂಕಾಲ 6-00 ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01  ನೇದ್ದವನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂಪಾಯಿ 950/-  ಹಾಗೂ ಒಂದು ಮಟಕಾ ಚೀಟಿ  & ಒಂದು ಬಾಲ್ ಪೆನ್  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು,  ಆರೋಪಿ ನಂಬರ 01  ನೇದ್ದವನ್ನು ವಿಚಾರಿಸಲಾಗಿ  ಮಟಕಾ ಅಂಕಿ ಸಂಖ್ಯೆಗಳನ್ನು  ಆರೋಪಿ ನಂಬರ 02  ದೊಡ್ಡನಗೌಡ ತಂ  ಅಯ್ಯನಗೌಡ ಸಾ. ಮೈಲಾಪೂರ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಸಾಯಂಕಾಲ 7-45 ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ಮತ್ತು   ಮುದ್ದೆಮಾಲನ್ನು  ಮುಂದಿನ ಕ್ರಮಕ್ಕಾಗಿ  ಜ್ಞಾಪನಾ ಪತ್ರ ತಂದು ಹಾಜರಪಡಿಸಿದ್ದನ್ನು  ಸ್ವೀಕೃತಿ  ಮಾಡಿಕೊಂಡಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.22/2018 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು  ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪಿ.ಸಿ 116 ರವರ ಮುಖಾಂತರ ಕಳುಹಿಸಿದ್ದು  ಇಂದು ದಿನಾಂಕ : 15-9-2018 ರಂದು  10-00 .ಎಂ  ಗಂಟೆಗೆ ಪರವಾನಿಗೆ ಬಂದ ನಂತರ  ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ.216/2018 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಅಬಕಾರಿ ಕಾಯ್ದೆ ಪ್ರಕರಣದ ಮಾಹಿತಿ.
ದಿನಾಂಕ: 15-09-2018 ರಂದು  12-00 ಪಿ.ಎಂಕ್ಕೆ ಪಿಎಸ್ ಐ ಲಿಂಗಸುಗೂರ ರವರಿಗೆ ಮಾಹಿತಿ ಬಂದಿದ್ದೆನೆಂದರೆ ಲಿಂಗಸೂಗೂರು ಪಟ್ಟಣದ ಸಂತೆ ಬಜಾರಿನ ಕೆ.ಕೆ.ಆರ್ ಟಾಕೀಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ PÀÄ¥ÀàtÚ vÀAzÉ ºÀĸÉãÀ¥Àà F½UÉÃgÀ ªÀAiÀiÁ: 50ªÀµÀð. eÁ: F¼ÀUÉÃgÀ G: PÀÆ°PÉ®¸À ¸Á: ¸ÀAvɧeÁgÀ °AUÀ¸ÀÆUÀÆgÀÄ ಈತನು ತನ್ನ ಹತ್ತಿರ  ಮದ್ಯದ ಬಾಟಲಿ ಮತ್ತು ಪೌಚುಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 12-20 ಗಂಟೆಗೆ ದಾಳಿ ನಡೆಸಿದ್ದು ಮಾರಾಟ ಮಾಡುತ್ತಿದ್ದ ಮೇಲಿನ ಆರೋಪಿ ಸಿಕ್ಕಿಬಿದ್ದಿದ್ದು, ಆತನ ತಾಬದಲ್ಲಿ ಇದ್ದ ಮದ್ಯದ ಬಾಟಲಿ ಪೌಚುಗಳನ್ನು ಪರಿಶೀಲಿಸಿ ನೋಡಲಾಗಿ 1) 90 JA.J¯ï. £À AiÀÄÄJ¸ï «¹Ì ¨Ál°UÀ¼ÀÄ MlÄÖ 50 ¨Ál°UÀ¼ÀÄ CzÀgÀ ¥ÀæwAiÉÆAzÀgÀ ¨É¯É 30 gÀÆ¥Á¬Ä MlÄÖ C.Q.gÀÆ  1500/- gÀÆ 2) 90 JA.J¯ï. £À Njf£À¯ï ZÁAiÀiïì ¥ËZÀUÀ¼ÀÄ MlÄÖ 60 ¥ËZÀUÀ¼ÀÄ CzÀgÀ ¥ÀæwAiÉÆAzÀgÀ ¨É¯É 30 gÀÆ¥Á¬Ä MlÄÖ C.Q.gÀÆ  1800/- gÀÆ »ÃUÉ MlÄÖ 3300/- gÀÆ ¨É¯É¨Á¼ÀĪÀ ªÀÄzÀå 
(9.900 °ÃlgÀ) ಹೀಗೆ ಮದ್ಯದ ಪೋಚ್ ಗಳ  ಒಟ್ಟು ಅ.ಕಿ.ರೂ 3,300/- ರೂ ಬೆಲೆ ಬಾಳುವಂತ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದು, ಪಂಚನಾಮೆ & ವರದಿಯ ಮೇಲಿಂದ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 14-09-2018 gÀAzÀÄ gÁwæ 8.30 UÀAmÉ ¸ÀĪÀiÁgÀÄ ªÀÄ¹Ì ¥ÀlÖtzÀ PÀ£ÀPÀ ¸ÀPÀð®£À°è ¤zsÁ£ÀªÁV ºÉÆÃUÀÄwÛzÀÝ ¦gÁå¢zÁgÀgÀ£À PÁgÀ £ÀA PÉJ-28 J£ï-0568 £ÉÃzÀÝPÉÌ  ¯Áj ಚಾಲಕನಾದ ¸ÀgÀªÀt vÀAzÉ mÉÆÃ¥ÀtÚ ¯Áj £ÀA nJ£ï-52 E-4806 £ÉÃzÀÝgÀ ZÁ®PÀ ¸Á:¨ÉUÀgÀºÀ½î vÀ«Ä¼ÀÄ£ÁqÀÄ ಈತನು ತನ್ನ ಲಾರಿAiÀÄ£ÀÄß ¨Áj ªÉÃUÀªÁV ºÁUÀÆ C®PÀëöåvÀ¤AzÀ £ÀqɹPÉÆAqÀÄ §AzÀÄ PÁj£À JqÀUÀqÉAiÀÄ »A¢£À qÉÆÃjUÉ rQÌPÉÆnÖzÀÝjAzÀ PÁj£À JqÀUÀqÉ ¨ÁUÀ dRAUÉÆArzÀÄÝ, §¸ÀªÀ°AUÀAiÀÄå JA¨ÁvÀ¤UÉ JqÀUÀqÉ ªÉÆt PÉÊ ºÀwÛgÀ M¼À¥ÉmÁÖV ¨ÁªÀÅ §A¢zÀÄÝ, ¦gÁå¢zÁgÀ¤UÉ AiÀiÁªÀÇzÉà UÁAiÀÄUÀ¼ÀÄ DVgÀÄgÀªÀ¢¯Áè PÁgÀt ¯Áj ZÁ®PÀ£À «gÀÄzÀÝ PÀæªÀÄ PÉÊUÉƼÀî®Ä «£ÀAw CAvÁ EzÀÝ ¦üAiÀiÁð¢AiÀÄ ¸ÁgÀA±ÀzÀ ªÉÄÃgÉ¯É ªÀÄ¹Ì ¥Éưøï oÁuÉ UÀÄ£Éß £ÀA§gÀ. 135/2018 PÀ®A 279,337 L.¦.¹. CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

J¸ï.¹/J¸ï.n ¥ÀæPÀgÀtzÀ ªÀiÁ»w.
ಫಿರ್ಯಾದಿ CA§ªÀÄä UÀAqÀ mÉÆÃ¥ÀtÚ ¥ÀªÁgÀ ªÀAiÀiÁ: 35ªÀµÀð, eÁ: ®ªÀiÁt G: ºÉÆ® ªÀÄ£É PÉ®¸À ¸Á: dAVgÁA¥ÀÆgÀ vÁAqÀ FPÉAiÀÄ  ಗಂಡನಾದ ಟೋಪಣ್ಣ ಈತನು ಈಗ್ಗೆ 9 ವರ್ಷಗಳ ಹಿಂದೆ ಲಿಂಗಸುಗೂರ ಕೆ.ಎಸ.ಆರ್.ಟಿ.ಸಿ ಡಿಪೋದಲ್ಲಿ ಚಾಲಕ/ನಿರ್ವಹಕ ಅಂತಾ ಕೆಲಸ ಮಾಡಿಕೊಂಡಿದ್ದು ಇವರಿಗೆ ಮೇಲ್ಕಂಡ ಇಬ್ಬರು ಅಧಿಕಾರಿಗಳು ಟೋಪಣ್ಣನಿಗೆ ನೀನು ಗೈರು ಹಾಜರಾಗಿದ್ದಿ ನೀನ್ನನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಬೇಕಾದರೆ 20,000 ರೂ ಹಣ ಕೊಡು ಅಂತಾ ಹಿಂಸೆ ಕೊಟ್ಟು & ಮೇಲಾಧಿಕಾರಿಗಳಿಂದ ಆತನಿಗೆ ವರ್ಗಾವಣೆ ಮಾಡಿಸಿದ್ದು ನೀನು ದುಡ್ಡು ಕೊಟ್ಟರೆ ಇದೆ ಡಿಪೋದಲ್ಲಿ ಕೆಲಸಕ್ಕೆ ಇರಿಸಿಕೊಳ್ಳುತ್ತವೆ ಅಂತಾ ಕರ್ತವ್ಯಕ್ಕೆ ತೆಗೆದುಕೊಳ್ಳದೆ ಇಂದು ಬಾ ನಾಳೆ ಬಾ ಅಂತಾ ಸುಮಾರು 51 ದಿನಗಳ ವರೆಗೆ ಕೆಲಸಕ್ಕೆ ನೇಮಕ ಮಾಡದೆ ಇದ್ದುದ್ದರಿಂದ ದಿನಾಂಕ 03/09/2018 ರಂದು ಕೆ.ಎಸ್.ಆರ್.ಟಿ.ಸಿ ಡಿಫೊಕ್ಕೆ ಕರ್ತವ್ಯಕ್ಕೆ ಅಂತಾ ಬಂದಾಗ 1) £ÁUÀgÁd J.n.J¸ï. PÉ.J¸ï.Dgï.n.¹ §¸ï r¥ÉÆà °AUÀ¸ÀÄUÀÆgÀ 2) gÁWÀªÉÃAzÀæ ¥ÀvÁÛgÀ J.n.L PÉ.J¸ï.Dgï.n.¹ §¸ï r¥ÉÆà °AUÀ¸ÀÄUÀÆgÀ ಅಧಿಕಾರಿಗಳು (ಆರೋಪಿತರು ) ನಿಂದು ಸಿಂಧನೂರಿಗೆ ವರ್ಗಾವಣೆ ಆಗಿದೆ ಅಲ್ಲಿಗೆ ಹೋಗು ಅಂತಾ ಹೇಳಿ ವಿನಾಕಾರಣ ಹಣ ಕೊಡದಿದ್ದರೆ ನಿನ್ನ ಹೆಂಡತಿಯನ್ನು ಒಂದು ದಿನ ನಮ್ಮಲ್ಲಿಗೆ ಕಳುಹಿಸಿ ಕೊಡು ನಿನ್ನದು ಸೊಕ್ಕು ಬಹಳ ಆಗಿದಲೇ ಲಮಾಣಿ ಸೂಳೆ ಮಗನೇ ಅಂತಾ ಹಿಂಸೆ ಕೊಟ್ಟು ಅವಾಚ್ಯಶಬ್ದಗಳಿಂದ ಬೈದು, ಜಾತಿ ನಿಂದನೇ ಮಾಡಿದ್ದರಿಂದ ದಿನಾಂಕ 03/09/2018 ರಂದು ಬೆಳಿಗ್ಗೆ 11-00 ಗಂಟೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋದಲ್ಲಿಯೇ ಮೇಲಿನ ಆರೋಫಿತರ ಎದುರಿಗೆ ವಿಷ ಸೇವನೆ ಮಾಡಿ, ಇಲಾಜಿಗಾಗಿ ಲಿಂಗಸುಗೂರ, ಬಾಗಲಕೋಟೆ ಯಿಂದ ಹೆಚ್ಚಿನ ಇಲಾಜಿಗಾಗಿ ಬೆಳಗಾವಿ ಕೆ.ಎಲ್. ಆಸ್ಪತ್ರೆಗೆ ಸೇರಿಕೆ ಆಗಿ ಚಿಕಿತ್ಸೆ ಪಡೆಯುತ್ತಿರುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 15/09/2018 ರಂದು ರಾತ್ರಿ 10-00 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಸದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 344/2018  PÀ®A  504,306 ¸À»vÀ 34 L¦¹ & 3(1), ( Dgï) (J¸ï), 3 (2) (V) J¸ï ¹/J¸ï n wzÀÄÝ ¥ÀqÉ DPïÖ 2015 ಅಡಿಯಲ್ಲಿ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 13/09/2018 gÀAzÀÄ gÁwæ 1-30 UÀAmɬÄAzÀ 02-00 UÀAmÉ CªÀ¢ü ªÀÄzÀåzÀ°è ¦AiÀiÁð¢ eÉÆøɥï vÀAzÉ ªÀÄjAiÀÄ¥Àà ªÀAiÀiÁ- 48 eÁ- Qæ²ÑAiÀÄ£ï G-ªÁå¥ÁgÀ ¸Á-§ÆªÀÄ£ÀUÀÄAqÁ ºÁ/ªÀ zÉêÀzÀÄUÀð ಇವರ ªÀÄ£ÉAiÀÄ ¨ÁV°£À QðAiÀÄ£ÀÄß vÉUÀzÀÄ ªÀÄ£ÉAiÀÄ M¼ÀUÀqÉ ¥ÀæªÉñÀ ªÀiÁr ¦AiÀiÁð¢zÁgÀ£À ªÀÄ£ÉAiÀÄ°èlÖ JgÀqÀÆ ¸ÁåªÀĸÀAUï PÀA¥À¤AiÀÄ ªÉƨÉʯï eÉ-02 C.Q. vÀ¯Á MAzÀPÉÌ 8800/- gÀÆ CAvÉ MlÄÖ 17600/- gÀÆ ¨É¯ÉAiÀÄļÀîªÀÅUÀ¼À£ÀÄß AiÀiÁgÉÆà ªÀåQÛ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ,  PÀ¼ÀîvÀ£À ªÀiÁrzÀ  ªÀåQÛAiÀÄ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¦AiÀiÁð¢zÁgÀ£ÀÄ EAzÀÄ ¢£ÁAPÀ 15/09/2018 gÀAzÀÄ ªÀÄzÁåºÀß 13-00 UÀAmÉUÉ oÁuÉUÉ ºÁdgÁV PÀ£ÀßqÀzÀ°è UÀtQÃPÀÈvÀ ªÀiÁrzÀ zÀÆgÀ£ÀÄß ºÁdgÀÄ¥Àr¹zÀÝ£ÀÄß ¥ÀqÉzÀÄPÉÆAqÀÄ ದೇವದುರ್ಗ ಪೊಲೀಸ್ oÁuÉ UÀÄ£Éß £ÀA§gÀ 365/2018 PÀ®A. 457,380 L¦¹ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAಡಿರುತ್ತಾರೆ.
ಫಿರ್ಯಾದಿ ಶ್ರೀಮತಿ ಸುನಿತಾ ಬಿ.ಪಿ. ಗಂ: ದಿವಂಗತ ಮಂಜುನಾಥ ವಯ: 47ವರ್ಷ, ಜಾ: ಬಲಿಜ, : ಪೋತಗಲ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿ, ಸಾ: ಮನೆ ನಂ: 13-5-2/17 SLN ಕಾಲೇಜ್ ಪಕ್ಕದಲ್ಲಿ ಯರಮರಸ್ ಕ್ಯಾಂಪ್, ರಾಯಚೂರು  ಇವರು ಗಣೇಶ ಚತುರ್ಥಿ ಹಬ್ಬಂದ ಸಂಬಂಧ ತನ್ನ ತವರು ಮನೆಗೆ ಹೋದ ಸಂಧರ್ಬದಲ್ಲಿ ದಿನಾಂಕ: 13.09.2018 ರಂದು ರಾತ್ರಿ 9.00 ಗಂಟೆಯಿಂದಾ ಇಂದು ದಿನಾಂಕ:15.09.2018 ರಂದು ಮದ್ಯಾಹ್ನ 12.30 ಗಂಟೆಯ ಮಧ್ಯದವಧಿಯಲ್ಲಿ, ಯಾರೋ ಕಳ್ಳರು ಫಿರ್ಯಾದಿದಾರರ ಮನೆಯ ಬಾಗಿಲಿನ ಕೊಂಡಿಯನ್ನು ಮುರಿದು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿನ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಅಲಮಾರಿಯಲ್ಲಿ, ಒಂದು ಪೆಟ್ಟಿಗೆಯಲ್ಲಿಟ್ಟಿದ್ದ ವಿವಿಧ ಬಗೆಯ 116 ಗ್ರಾಂ ಬಂಗಾರದ ಆಭರಣ ಅಂ.ಕಿ. 1,75,000/- ಮತ್ತು 270 ಗ್ರಾಂ ತೂಕದ ಬೆಳ್ಳಿಯ ಆಭರಣ ಅಂ.ಕಿ.11,900/- ಹೀಗೆ ಎಲ್ಲಾ ಸೇರಿ ಒಟ್ಟು 1,86,900/- ಬೆಲೆಯುಳ್ಳ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದು ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ £ÀA: 189/2018 PÀ®A: 454, 457, 380 ಐಪಿಸಿ ಅಡಿಯಲ್ಲಿ ಪ್ರರಕಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.