Thought for the day

One of the toughest things in life is to make things simple:

1 Sept 2018

Reported Crimes


                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w :-
       ¦ÃAiÀiÁð¢ ರುಕ್ಮುದ್ದೀನ್ ತಂ: ದಿ:ಮಹಿಬೂಬ್ ಅಲಿ ವಯ: 32 ವರ್ಷ, ಜಾ: ಮುಸ್ಲಿಂ, : ಸಹಕಾರ ಸಂಘಗಳ ಜಾಯಿಂಟ್ ರಜಿಸ್ಟ್ರಾರ್ ಕಛೇರಿಯಲ್ಲಿ ದ್ವಿ... ಕೆಲಸ ಸಾ: ಮನೆ ನಂ: 261 ಹೊಸ ಆಶ್ರಯ ಕಾಲೋನಿ, ರಾಯಚೂರು ಫಿರ್ಯಾದಿದಾರ ತಂಗಿಯಾದ ವಸೀಮ ಪರ್ವೀನ್ ತಂ: ದಿ:ಮಹಿಬೂಬ್ ಅಲಿ ವಯ: 25 ವರ್ಷ, ಈಕೆಗೆ ತಮ್ಮ ಕುಟುಂಬದಲ್ಲಿಯ ತಮ್ಮತ್ತೆಯ ಮೊಮ್ಮಗನಾದ ಶಫಿಯುದ್ದೀನ್ ತಂ: ಸೈಯದ್ ಶಾಬುದ್ದೀನ್ ಈತನೊಂದಿಗೆ ಮದುವೆ ನಿಶ್ಚಯವಾಗಿ, ಮದುವೆಯನ್ನು ದಿನಾಂಕ: 26.08.2018 ರಂದು ನಗರದ ಗುಲಶನ್ ಫಂಕ್ಷನ್ ಹಾಲನಲ್ಲಿ ಇಟ್ಟುಕೊಂಡಿದ್ದು, ಮದುವೆಯು ಸಹಾ ಮೃತಳಿಗೆ ಇಷ್ಟವಿದ್ದು, ಆದರೆ ಆಕೆಗೆ ಮುಂಚಿನ ದಿನ ದಿ: 25.08.2018 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ವಿಪರೀತ ತಲೆನೋವು ಕಾಣಿಸಿಕೊಂಡಿದ್ದರಿಂದ ಮೃತಳ ತಾಯಿ ಶಂಶುನ್ ಬೇಗಂ ವಯ: 55ವರ್ಷ, ರವರು ಒಂದು ಸ್ಯಾರಿಡಾನ್ ಮಾತ್ರೆಯನ್ನು ಆಕೆಗೆ ಕೊಟ್ಟಿದ್ದು, ಅರ್ಧಗಂಟೆಯ ನಂತರ ಆಕೆಯು ಒಮ್ಮೆಲೆ ವಾಂತಿ ಮಾಡಿಕೊಂಡು ನಂತರ ಪ್ರಜ್ಞೆ ತಪ್ಪಿ ಮಾತಾಡುವ ಸ್ಥಿತಿಯಲ್ಲಿ ಇರದೇ ಇದ್ದು, ಆಕೆಗೆ ರಿಮ್ಸ ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಲಾಗಿ, ರಿಮ್ಸ ಆಸ್ಪತ್ರೆಯಲ್ಲಿ ಇಲಾಜು ಫಲಕಾರಿಯಾಗದೇ, ನಿನ್ನೆ ದಿನಾಂಕ: 29.08.2018 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ರಿಮ್ಸ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು, ನಂತರ ಫಿರ್ಯಾದಿದಾರರು ಆಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿ ಮೃತದೇಹವನ್ನು ಕೊಡುವಂತೆ ಕೇಳಿಕೊಂಡಿದ್ದು, ಅವರು ಕೊಡದೇ ಇದ್ದರಿಂದ ಘಟನೆಯ ಬಗ್ಗೆ ತಮ್ಮ ಕುಟುಂದ ಸದಸ್ಯರೊಂದಿಗೆ ಬಗ್ಗೆ ಚರ್ಚಿಸಿ ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿದಾರರ ಫಿರ್ಯಾದುವಿನ ಸಾರಾಂಶದ ಮೇಲಿಂದ   gÁAiÀÄZÀÆgÀÄ UÁæ«ÄÃt ¥Éưøï oÁuÉ AiÀÄÄrDgï £ÀA 19/2018 PÀ®A: 174 ಪ್ರ.ದಂ.ಸಂ. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
        ದಿನಾಂಕ:29.08.2018 ರಂದು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ¦üAiÀiÁ𢠮PÀëöäªÀé UÀAqÀ gÀªÉÄñÀ gÁoÉÆÃqÀ ªÀAiÀĸÀÄì:30 ªÀµÀð eÁ:®A¨Át G: PÀÆ°PÉ®¸À ¸Á: J¯ï.n-1 PÉÆqÀUÀ° vÁAqÁ vÁ:ºÀÄ£ÀUÀÄAzÀ ಪಿರ್ಯಾದಿದಾರಳ ಗಂಡನಾದ ರಮೇಶ ವಯಸ್ಸು:35 ವರ್ಷ ಇತನು ತನ್ನ ಮೋಟಾರ ಸೈಕಲ್ ನಂ  ಕೆ.-29/W-8205 ನೇದ್ದನ್ನು ತಗೆದುಕೊಂಡು ನಿನ್ನೆ ದಿನಾಂಕ:29.08.2018 ರಂದು ಇಲಕಲ್ ಮುದಗಲ್ ರಸ್ತೆಯ ಮುಖಾಂತರ ಆದಾಪೂರು ಸುರೇಶಗೌಡ ಇವರ ಕ್ವಾರಿಯಲ್ಲಿ ಕೆಲಸಕ್ಕೆ ಬರುತ್ತಿರುವಾಗ ನಿನ್ನೆ ದಿನಾಂಕ:29.08.2018 ರಂದು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಬೆಳ್ಳಿಹಾಳ ಸಮೀಪ ಯಾವುದೋ ಒಂದು ಟ್ಯಾಂಕರ ರಮೇಶನ ಮೊಟಾರ ಸೈಕಲ್ಲಿಗೆ ಅಪಘಾತ ಮಾಡಿದೆ ರಮೇಶನನ್ನು ಮುದಗಲ್ಲ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದಾರೆ ಅಂತಾ ಯಾರೋ ಪೋನ ಮೂಲಕ ತಿಳಿಸಿದ ಮೇರೆಗೆ ಪಿರ್ಯಾದಿದಾರಳು ಮತ್ತು ಆಕೆಯ ಸಂಬಂದಿಕರು ಕೂಡಿಕೊಂಡು ಮುದಗಲ್ ಸರಕಾರಿ ಆಸ್ಪತ್ರೆಗೆ ಬಂದು ರಮೇಶನಿಗೆ ನೋಡಲಾಗಿ ರಮೇಶನ ಹಣೆಯು ಕಿತ್ತಿ ಹೊರಗಡೆ ಬಂದು ಬಾರಿ ರಕ್ತಗಾಯವಾಗಿ ಮಾಂಸ ಖಂಡಗಳು ಕಾಣುತ್ತಿದ್ದು, ಬಲಗಡೆಯ ರಟ್ಟೆಯು ಹತ್ತಿರ & ಮೊಣಕೈ ಹತ್ತಿರ ಮುರಿದು ಬಾರಿ ರಕ್ತಗಾಯವಾಗಿದ್ದು ಹಾಗೂ ಬಲಗಡೆಯ ಮೋಣಕಾಲದಿಂದ ಕೆಳಗಡೆ ಮುರಿದು ಬಾರಿ ರಕ್ತಗಾಯವಾಗಿದ್ದು ಇರುತ್ತದೆ. ಪಿರ್ಯಾದಿದಾರಳು ಮುದಗಲ್ಲಿಗೆ ಬರುವಾಗ ಬೆಳ್ಳಿಹಾಳ ಸಮೀಪ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ವಿಚಾರ ಮಾಡಿದಾಗ ರಮೇಶನ ಮೋಟಾರ ಸೈಕಲ್ಲಿಗೆ ಅಪಘಾತ ಮಾಡಿದ ಟ್ಯಾಂಕರ ನಂ, ಕೆ.-34/B-3015 ಅಂತಾ ಇದ್ದು ಟ್ಯಾಂಕರ ಚಾಲಕನು ತನ್ನ ಟ್ಯಾಂಕರ ನಿಲ್ಲಿಸಿದೇ ಹೋಗಿದ್ದು ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ. ನಂತರ ಪಿರ್ಯಾದಿದಾರಳು ತನ್ನ ಗಂಡನಿಗೆ ಮುದಗಲ್ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಕಟ್ಟಿ ಆಸ್ಪತ್ರೆಗೆ ಹೋಗಿ  ದಾಖಲ ಮಾಡಿ ಇಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಅಪಘಾತಕ್ಕೆ ಕಾರಣವಾದ ಟ್ಯಾಂಕರ ನಂ, ಕೆ.-34/B-3015 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï  ¥ÉÆðøï oÁuÉ  UÀÄ£Éß. £ÀA 209/2018 PÀ®A. 279, 337, 338 L¦¹ & 187 L JA « PÁAiÉÄÝ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಮಾಡಸಿರವಾರ ಗ್ರಾಮದಲ್ಲಿ ಅಗಸಿ ಹತ್ತಿರ ಪೀರಲದೇವರ ಕೂಡಿಸುವ ಮಸೀದಿ ಕಟ್ಟಡದ ಕೆಲಸವನ್ನು ಆರೋಪಿ 01 ಬಾಷಾಸಾಬ್ ತಂದೆ ಹುಸೇನಸಾಬ್ ಸಾ:ಮಾಡಸಿರವಾರ, ತಾ:ಸಿಂಧನೂರು,  ನೇದ್ದವನು ಮಾಡಿಸುತ್ತಿದ್ದು, ಸದರಿ ಕೆಲಸಕ್ಕೆ ಆರೋಪಿ 02 ದುರುಗಪ್ಪ ತಂದೆ ಭೀಮಪ್ಪ ಮೇಸ್ತ್ರಿ ಸಾ: ಮಾಡಸಿರವಾರ, ತಾ:ಸಿಂಧನೂರು ನೇದ್ದವನು ಮೇಸ್ತ್ರಿ ಇದ್ದು, ಸದರಿ ಆರೋಪಿ 01 & 02 ರವರು ದಿನಾಂಕ: 29-08-2018 ರಂದು ಮದ್ಯಾಹ್ನ 1-00 ಗಂಟೆಗೆ ಸದರಿ ಮಸೀದಿಯ ಛತ್ತು ಹಾಕುವ ಕೆಲಸಕ್ಕೆ, ಛತ್ತಿನ ಮುಂಭಾಗದಲ್ಲಿ ಅಡ್ಡಭೀಮ್ ಹಾಕದೇ ಮತ್ತು ಆಂಗ್ಯುಲರಗಳು ನಗ್ಗದಂತೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಕೆಲಸದವರಾದ ಫಿರ್ಯಾದಿ, ರುದ್ರಪ್ಪ, ಪಂಪಾಪತಿ, ಮಹಿಬೂಬಸಾಬ್, ಖಾಸಿಂಸಾಬ್, ನಾಗರಾಜ ಹಾಗೂ ಇತರರಿಂದ ಆಂಗ್ಯುಲರಗಳ ಮೇಲೆ ಶಾಬಾದಿ ಬಂಡೆ, ಅದರ ಮೇಲೆ ರಾಡ್ ಹಾಕಿಸಿ ಸಿಮೆಂಟ್ ಕಾಂಕ್ರಿಟ್ ಹಾಕಿಸಿದಾಗ ಆಂಗ್ಯೂಲರಗಳು ನೆಗ್ಗಿದ್ದು, ಅವುಗಳನ್ನು ಸದರಿ ಕೆಲಸದವರಿಂದ ಕೆಳಗಡೆಯಿಂದ ಬಲ್ಲಿಸ್ ಕಟ್ಟಿಗೆ ಮುಖಾಂತರ ಎತ್ತಿಸಿದಾಗ ಛತ್ತು ಕುಸಿದು ಬಿದ್ದು ಛತ್ತಿನ ಕೆಳಗೆ ಇದ್ದ ಕೆಲಸದವರಾದ ರುದ್ರಪ್ಪ ಹಾಗೂ ಪಂಪಾಪತಿ ಇವರಿಗೆ ತಲೆಗೆ ಭಾರಿ ರಕ್ತಗಾಯಗಳಾಗಿ ಆಸ್ಪತ್ರೆಗೆ ತರುವಾಗ ದಾರಿಯಲ್ಲಿ 1-40 ಪಿ.ಎಮ್ ಕ್ಕೆ ಮೃತಪಟ್ಟಿದ್ದು, ಆರೋಪಿ ದುರುಗಪ್ಪ ಮೇಸ್ತ್ರಿ, ಮಹಿಬೂಬಸಾಬ್, ಖಾಸಿಂಸಾಬ್ @ ಬುಡ್ಡಾಸಾಬ್ ಇವರಿಗೆ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದು, ಫಿರ್ಯಾದಿ ಮತ್ತು ನಾಗರಾಜ ಇವರಿಗೆ ಒಳಪೆಟ್ಟುಗಳಾಗಿರುತ್ತವೆ ಎಂದು ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನುರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.204/2018, ಕಲಂ.304(), 338, 337 ಐಪಿಸಿ ರೀತ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.30-08-2018 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿ ²æà AiÀÄAPÀtÚ vÀAzÉ wªÀÄätÚ £ÀAzÀ£ÀÆgÀÄ 50 ªÀµÀð eÁ-°AUÁAiÀÄvÀ G-MPÀÌ®vÀ£À ¸Á-§ÄAPÀ®zÉÆrØ ರವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ.30-08-2018 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಹೊಲಕ್ಕೆ ಗಾಯಳು ದೇವಕಮ್ಮಳು ಕೂಲಿ ಕೆಲಸಕ್ಕೆ ಅಂತಾ ಬುಂಕಲದೊಡ್ಡಿಯ ಬೂಮಪ್ಪ ಚಲುವಾದಿ ರವರ ಹೊಲದಲ್ಲಿ ರಸ್ತೆಯ ಬದಿಯಲ್ಲಿ ಫಿರ್ಯಾದಿ ಮತ್ತು ಗಾಯಾಳು ನಡೆದುಕೊಂಡು ಹೋಗುತ್ತಿರುವಾಗ ದೇವದುರ್ಗ ಕಡೆಯಿಂದ ಪೊಲೀಸ್ ವ್ಯಾನ್ ನಂ ಕೆಎ-34 ಜಿ-265 ನೇದ್ದರ ಚಾಲಕ ವಾಹನವನ್ನು ಅತಿ ವೇಗ ಮತ್ತು ಆಲಕ್ಷತನದಿಂದ ನಡೆಸಿಕೊಂಡು ಬಂದು ಗಾಯಾಳು ದೇವಕಮ್ಮಳಿಗೆ ಡಿಕ್ಕಿ ಪಡಿಸಿ ಡಿಕ್ಕಿ ಪಡಿಸಿದ ಪರಿಣಾಮ ದೇವಕಮ್ಮಳಿಗೆ ಎಡ ಕಾಲಿಗೆ, ಎಡ ಕೈಗೆ ಬಾರಿ ರಕ್ತಗಾಯ ಮತ್ತು ಹಣೆಯ ಹತ್ತಿರ ತರಚಿದ ಗಾಯವಾಗಿ ವ್ಯಾನ್ ಪಲ್ಟಿಯಾಗಿ ಬಿದ್ದು ವಾಹನದಲ್ಲಿದ್ದ ಚಾಲಕ ಮತ್ತು ಪೊಲೀಸರಿಗೂ ಸಹ ಸಣ್ಣ ಪುಟ್ಟ ಗಾಯವಾಗಿದೆ ಅಂತಾ ಇತ್ಯದಿಯಾಗಿ ನೀಡಿದ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 190/2018 PÀ®A: 279, 337, 338 L¦¹ PÁAiÉÄÝ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 30-08-2018 ರಂದು 8-30 .ಎಂ ಕ್ಕೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ,
           ಪಿರ್ಯಾದಿ ²æÃ. zÉêÀgÁd vÀAzÉ ªÉAPÉÆç, ªÀ-32, eÁ: £ÁAiÀÄPÀ G:MPÀÌ®ÄvÀ£À, ¸Á: ªÀiÁlÆgÀÄ vÁ:¹AzsÀ£ÀÆgÀÄ ಈತನ ತಮ್ಮನಾದ ಗಾಯಾಳು ವಿರುಪಣ್ಣನು 5 ವರ್ಷಗಳಿಂದ ತಿಡಿಗೋಳ ಕೆ..ಬಿ ಸ್ಟೇಷನ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಆಪರೇಟರ್ ಕೆಲಸ ಮಾಡಿಕೊಂಡಿದ್ದು, ಆರೋಪಿತನು ಕೆ..ಬಿ ಕೆಲಸಗಳನ್ನು ಗುತ್ತಿಗೆ ಪಡೆದು ಕೆಲಸ ಮಾಡಿಸಿಕೊಂಡಿರುತ್ತಾನೆ. ದಿನಾಂಕ:29-08-2018 ರಂದು ಬೆಳಿಗ್ಗೆ ಗಾಯಾಳು ವಿರುಪಣ್ಣನು ದಿನನಿತ್ಯದಂತೆ ಕೆ..ಬಿ ಕೆಲಸಕ್ಕೆ ಹೋಗಿ 9-00 ಗಂಟೆ ಸುಮಾರು ತಿಡಿಗೋಳ ಕೆ..ಬಿ ಯಲ್ಲಿ ಲೈನ್ ಆಪರೇಟರ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆತನ ಎರಡು ಕೈಗಳಿಗೆ ವಿದ್ಯುತ್ ತಗುಲಿ ತೀವ್ರ ಗಾಯಗಳಾಗಿದ್ದು, ಇದಕ್ಕೆ ಕೆ..ಬಿ ಗುತ್ತಿಗೆದಾರನಾದ ಆರೋಪಿತನು ತನ್ನ ಕೆಲಸಗಾರರಿಗೆ ಯಾವುದೇ ವಿದ್ಯುತ್ ಸುರಕ್ಷಾ ಸಾಧನ ಸಾಮಾಗ್ರಿಗಳನ್ನು ವಿತರಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಸದರಿ ಘಟನೆಗೆ ಕಾರಣವಾಗಿದ್ದು, ಕಾರಣ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ಗಾಯಾಳುವಿಗೆ ಇಲಾಜು ಕುರಿತು ಆಸ್ಪತ್ರೆಗೆ ದಾಖಲು ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 201/2018  U/s  337, 338 IPC. ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡುರುತ್ತಾರೆ.
ದಿನಾಂಕ 31/08/2018 ರಂದು ಬೆಳಿಗ್ಗೆ 11-30 ಗಂಟೆಗೆ ಪಾಟೀಲ್ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಶಿವರಾಜನನ್ನು ವಿಚಾರಿಸಲಾಗಿ ಆತನು ತನ್ನ ಕುಲಸ್ಥನಾದ ಆರೋಪಿ ನಂ 1 UÉÆÃ¥Á® vÀAzÉ gÁªÀÄ¥Àà zÉøÁ¬Ä ªÀAiÀiÁ: 25ªÀµÀð, eÁ: £ÁAiÀÄPÀ G: ªÉÄøÀ£À PÉ®¸À ªÉÆÃmÁgÀ ¸ÉÊPÀ® £ÀA PÉJ 50 J¯ï 1962 £ÉÃzÀÝgÀ ¸ÀªÁgÀ ¸Á: PÉÆÃmÉPÀ¯ï vÁ: ªÀiÁ£À« ನೇದ್ದವನ ಮೋಟಾರ ಸೈಕಲ ನಂ ಕೆಎ 50 ಎಲ್ 1962 ನೇದ್ದರ ಮೇಲೆ ಕುಳಿತು ಲಿಂಗಸುಗೂರ ಮುಖಾಂತರ ಆನೆಹೊಸುರಿಗೆ ಹೋಗುವಾಗ ಲಿಂಗಸುಗೂರ-ರೋಡಲಬಂಡಾ ಮುಖ್ಯ ರಸ್ತೆಯ ಮೇಲೆ ನಿಧಾನವಾಗಿ ಹೋಗಲು ಹೇಳಿದ್ದು ಆದರೆ ಆತನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದು ಎದರುಗಡೆಯಿಂದ ಆರೋಪಿ ನಂ 2 UÀzÉÝ¥Àà vÀAzÉ FgÀ¥Àà G¥ÉàÃj ªÀAiÀiÁ: 25ªÀµÀð, eÁ: PÀÄgÀ§gÀ G: MPÀÌ®ÄvÀ£À ªÉÆÃmÁgÀ ¸ÉÊPÀ® £ÀA PÉJ 03 ºÉZï.r. 0843 £ÉÃzÀÝgÀ ¸ÀªÁgÀ ¸Á: aPÀÄÌ¥ÉàÃj ನೇದ್ದವನು ತನ್ನ ಮೋಟಾರ ಸೈಕಲ ನಂ ಕೆಎ 03 ಹೆಚ್.ಡಿ.0843 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪೈಪ ಪಾಕ್ಟರಿಯ ಹತ್ತಿರ ಬೆಳಿಗ್ಗೆ 10-00 ಗಂಟೆಗೆ ಪರಸ್ಪರ ಇಬ್ಬರು ಮುಖಾಮುಖಿ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು, ಬಲಗಾಲ ಮುರಿದು ಭಾರಿ ರಕ್ತಗಾಯವಾಗಿದ್ದು, ಇಬ್ಬರು ಆರೋಪಿತರಿಗೆ ಸಹ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದು ಕಾರಣ ಇಬ್ಬರು ಮೋಟಾರ ಸೈಕಲ ಸವಾರರ ವಿರುದ್ದ   ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವೈಗೈರೆ ಇದ್ದುದ್ದರ ಮೇಲಿಂದ  ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 331/2018 PÀ®A. 279,337,338 L.¦.¹ ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ಪಿರ್ಯಾದಿ ಅಂಬಣ್ಣ ತಂದೆ ಹಂಪಣ್ಣ ಬಡಿಗೇರಾ 75 ವರ್ಷ ಜಾ:-ವಿಶ್ವಕರ್ಮ ಒಕ್ಕಲುತನ ಸಾ:-ಬಳಗಾನೂರ  (ಗಾಯಾಳು) ಹೆಸರಿನಲ್ಲಿ ಬಳಗಾನೂರ ಸೀಮಾ ಜಮೀನು ಸರ್ವೇ ನಂಬರ 445 ರಲ್ಲಿ 2 ಎಕರೆ 20 ಗುಂಟೆ ಜಮೀನು ಇದ್ದು ಆದರೇ ಪಿರ್ಯಾದಿ ತಮ್ಮನಾದ ಮಾನಪ್ಪನು ಪಿರ್ಯಾದಿದಾರರಿಗೆ 1 ಎಕರೆ 20 ಗುಂಟೆ ಜಮೀನು ಬರುತ್ತದೆ ಅಂತಾ ಜಗಳ ಮಾಡುತ್ತ ಬಂದಿರುತ್ತಾನೆ ಜಮೀನು ಭಾಗದ ವಿಷಯದಲ್ಲಿ ಪಿರ್ಯಾದಿದಾರರಿಗೆ ಆರೋಪಿ ರವಿ ತಂದೆ ಮಾನಪ್ಪ 30 ವರ್ಷ ವಿಶ್ವಕರ್ಮ ಸಾ:-ಬಳಗಾನೂರ ಹಾಗೂ ಇತರೆ 2 ಆರೋಪಿತರ ದ್ವೇಷ ಇರುತ್ತದೆ.ದಿನಾಂಕ:-30/08/2018 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಪಿರ್ಯಾದಿದಾರರ ಹೆಂಡತಿ ಹಾಗೂ ಮಗ ತಮ್ಮ ಜಮೀನು ಸರ್ವೇ ನಂಬರ 445 ರಲ್ಲಿ ಗದ್ದೆ ಹಚ್ಚುವ ಸಂಬಂಧ ನೀರು ಕಟ್ಟುತ್ತಿರುವಾಗ ಆರೋಪಿತರೆಲ್ಲರೂ ಪಿರ್ಯಾದಿ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಲೇ ಸೂಳೇ ಮಕ್ಕಳೆ ನಮಗೆ ಬಂದ ಭಾಗದ ಹೊಲದಲ್ಲಿ ಯಾಕೆ ನೀರು ಬಿಡುತ್ತೀದ್ದೀರಿ ಅಂತಾ ಜಗಳ ತೆಗೆದು ರವಿ ಈತನು ಪಿರ್ಯಾದಿದಾರನಿಗೆ ಸಲಿಕೆಯ ಕಾವಿನಿಂದ ಎಡಹಣೆಗೆ ಹೊಡೆದಿದ್ದರಿಂದ ತರಚಿದ ಗಾಯವಾಗಿದ್ದು ಇರುತ್ತದೆ ಜಗಳ ಬಿಡಿಸಲು ಬಂದ ಪಿರ್ಯಾದಿ ಹೆಂಡತಿಗೆ ಸೂಳೆಯದು ಬಹಳ ಆಗಿದೆ ಅಂತಾ ಸೀರೆ ಹಿಡಿದು ಎಳೆದಾಡಿ ಕೈಯಿಂದ ಬೆನ್ನಿಗೆ ಹೊಡೆದಿದ್ದು ಇರುತ್ತದೆ ನಂತರ ಆರೋಪಿತರು ಲೇ ಸೂಳೇ ಮಕ್ಕಳೆ ಹೊಲದಲ್ಲಿ ಕೆಲಸ ಮಾಡಿದರೇ ಜೀವಂತ ಉಳಿಸುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಮಾನಪ್ಪ ಈತನ ಕುಮ್ಮಕಿನಿಂದ ಘಟನೆ ಜರುಗಿದ್ದು ಇರುತ್ತದೆ. ಅಂತಾಇದ್ದಾ ಹೇಳಿಕೆ  ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಠಾಣಾ ಗುನ್ನೆ ನಂ-114/2018 ಕಲಂ-504,324,323,354,506,447,109,ಸಹಿತ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:-31/08/2018 ರಂದು ಪಿರ್ಯಾದಿ ಭೀಮಣ್ಣ ತಂದೆ ಹಂಪಣ್ಣ  ಬಡಿಗೇರಾ 60 ವರ್ಷ ಜಾ:-ವಿಶ್ವಕರ್ಮ ಸಾ:-ಮೈಲಾಪೂರ ತಾ:-ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವೆನೆಂದರೇ ಪಿರ್ಯಾದಿದಾರರು ಮೂರು ಜನ ಅಣ್ಣ ತಮ್ಮಂದಿರು ಇದ್ದು ಸನ್ 2014 ನೇ ಸಾಲಿನಲ್ಲಿ ತನ್ನ ಭಾಗಕ್ಕೆ ಬಂದ 2 ಎಕರೆ ಜಮೀನಿನಲ್ಲಿ 1 ಎಕರೆ ಜಮೀನನ್ನು ಮಾನಪ್ಪನಿಗೆ ಮತ್ತು 1 ಎಕರೆ ಜಮೀನನ್ನು ಶಾರದ ಇವರಿಗೆ ಮಾರಾಟ ಮಾಡಿದ್ದು ಇರುತ್ತದೆ. ಜಮೀನು ಭಾಗದ ವಿಷಯದಲ್ಲಿ ಪಿರ್ಯಾದಿ ಅಣ್ಣಾಂದಿರಾದ ಮಾನಪ್ಪ ಮತ್ತು ಅಂಬಣ್ಣನ  ನಡುವೆ ವೈಮನಸ್ಸು ಇರುತ್ತದೆ. ದಿನಾಂಕ:-30/08/2018 ರಂದು ಮದ್ಯಾಹ್ನ 12-30  ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಮನೋಹರ ಹಾಗೂ ರವಿಕುಮಾರ ಇವರೆಲ್ಲರೂ ಮಾನಪ್ಪನ ಜಮೀನು ಸರ್ವೇನಂಬರ 445 ರಲ್ಲಿಯ 1 ಎಕರೆ ಜಮೀನಿನಲ್ಲಿ ಗದ್ದೆ ಹಚ್ಚಲು ನೀರು ಬಿಡುತ್ತಿರುವಾಗ ಅಲ್ಲಿಗೆ ಆರೋಪಿತರೆಲ್ಲರೂ ಮಾನಪ್ಪನ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿ ಯಾಕೆ ನೀರು ಬಿಡುತ್ತಿರಿ ಜಮೀನು ನಮಗೆ ಬರುತ್ತದೆ ಅಂತಾ ಅಡ್ಡಗಟ್ಟಿ ಜಮೀನಿನಲ್ಲಿ ನೀರು ಬಿಡದಂತೆ ತಡೆಯೊಡ್ಡಿದ್ದು ಇರುತ್ತದೆ. ಹಂಪಮ್ಮ ಈಕೆಯು ಕೈಯಿಂದ ಹೊಡೆದಿದ್ದು ನಂತರ ಆರೋಪಿತರೆಲ್ಲರೂ ಕೂಡಿಕೊಂಡು ಲೇ ಸೂಳೇ ಮಕ್ಕಳೆ ಜಮೀನಿನ ತಂಟೆಗೆ ಬಂದರೇ ಉಳಿಸುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾಇದ್ದಾ ಲಿಖಿತ   ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಠಾಣಾ ಗುನ್ನೆ ನಂ-115/2018 ಕಲಂ-447,341,323,504,506,ಸಹಿತ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.