Thought for the day

One of the toughest things in life is to make things simple:

21 Aug 2018

Reported Crimes



ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
¢£ÁAPÀ 19-08-18 gÀAzÀÄ ¨É½UÉÎ 0930 UÀAmɬÄAzÀ 1000 UÀAmÉAiÀÄ CªÀ¢üAiÀÄ°è PÀ«gÀvÀßAiÀÄå ¸Áé«Ä FvÀ£ÀÄ PÀ«vÁ¼À-°AUÀ¸ÀÆÎgÀÄ ªÀÄÄRå gÀ¸ÉÛAiÀÄ ªÀÄ¹Ì PÁæ¸ï ºÀwÛgÀ EgÀĪÀ §eÁeï ªÉÆÃmÁgï ¸ÉÊPÀ¯ï ±ÉÆà gÀƪÀiï ªÀÄÄAzÉ vÀ£Àß ¸ÉÊPÀ¯ï£ÀÄß £ÀÆQPÉÆAqÀÄ gÀ¸ÉÛAiÀÄ JqÀ§¢AiÀÄ°è ºÉÆÃUÀĪÁUÀ DgÉÆæ §¸ÀªÀgÁeï FvÀ£ÀÄ ªÉÆÃmÁgï ¸ÉÊPÀ¯ï £ÀA.PÉJ-36 E¦-8225 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ PÀ«gÀvÀßAiÀÄå ¸Áé«Ä ¸ÉÊPÀ¯ïUÉ »A¢¤AzÀ lPÀÌgÀ PÉÆnÖzÀÝjAzÀ DvÀ£À vÀ¯ÉUÉ ¨sÁj M¼À¥ÉmÁÖV JgÀqÀÄ PÉÊUÀ½UÉ ªÀÄvÀÄÛ PÁ®ÄUÀ½UÉ vÉgÀazÀ UÁAiÀÄUÀ¼ÁV aQvÉìUÁV PÀ«vÁ¼À D¸ÀàvÉæAiÀÄ°è ¸ÉÃjPÉ ªÀiÁr aQvÉì PÉÆr¹ ºÉaÑ£À aQvÉìUÁV gÁAiÀÄZÀÆj£À jªÀiïì D¸ÀàvÉæAiÀÄ°è zÁR°¹zÀÄÝ, aQvÉì ¥sÀ®PÁjAiÀiÁUÀzÉà 1400 UÀAmÉ ¸ÀĪÀiÁjUÉ PÀ«gÀvÀßAiÀÄå¸Áé«Ä ªÀÄÈvÀ¥ÀnÖzÀÄÝ  EgÀÄvÀÛzÉ CAvÁ ¤ÃrzÀ ¦üAiÀiÁ𢠪ÉÄðAzÀ PÀ«vÁ¼À ¥Éưøï oÁuÉ UÀÄ£Éß  £ÀA. 135/18 PÀ®A 279,304(J) L.¦.¹. zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ನೀರಾವರಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲಾದ ಪ್ರಕರಣದ ಮಾಹಿತಿ.
ದಿನಾಂಕ ಮತ್ತು ಸಮಯದಂದು ಪಿರ್ಯಾಧಿ  J£ï. ZÀAzÀæ±ÉÃRgï, ¸ÀºÁAiÀÄPÀ PÁAiÀÄð¥Á®PÀ C©üAiÀÄAvÀgÀgÀÄ, PÀ.¤Ã.¤.¤ £ÀA.1 PÁ®ÄªÉ G¥À-«¨sÁUÀ vÀÄgÀÄ«ºÁ¼À, ಹಾಗೂ ನಾಗಪ್ಪ WI ,ವಾಹನ ಚಾಲಕ ಆಲಂಬಾಷ, ತುರುವಿಹಾಳ ಠಾಣೆ ಸಿಬ್ಬಂದಿಯವರಾದ ಹುಲಗಪ್ಪ ಹೆಚ್.ಸಿ ರವರ ಜೋತೆಯಲ್ಲಿ ನಿರು ನಿರ್ವಹಣೆಗಾಗಿ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಆರೋಪಿತರಾದ 1) ªÉÆÃ.¸ÉÊPÀ¯ï £ÀA KA-36 EL 9160 £ÉÃzÀÝgÀ ¸ÀªÁgÀ.2) ªÉÆÃ.¸ÉÊPÀ¯ï £ÀA KA-36 EL 9160 £ÉÃzÀÝgÀ »A§¢ ¸ÀªÁgÀ 3) ªÉÆÃ.¸ÉÊPÀ¯ï £ÀA KA-36 EE 4872 £ÉÃzÀÝgÀ ¸ÀªÁgÀ 4) ªÉÆÃ.¸ÉÊPÀ¯ï £ÀA KA-36 EE 4872 £ÉÃzÀÝgÀ »A§¢ ¸ÀªÁgÀ 5) ªÉÆÃ.¸ÉÊPÀ¯ï £ÀA KA-36 EB 6716 £ÉÃzÀÝgÀ ¸ÀªÁgÀ 6) ªÉÆÃ.¸ÉÊPÀ¯ï £ÀA KA-36 EB 6716 £ÉÃzÀÝgÀ »A§¢ ¸ÀªÁgÀ ತಮ್ಮ ದ್ವೀಚಕ್ರ ವಾಹನಗಳಲ್ಲಿ ಬಂದು ಕಾಲುವೆಯ ಮೈಲ್ 60 ಎಸ್ಕೇಪ್ ಗೇಟ್ ಹತ್ತಿರ (ಗುಡಗಲದಿನ್ನಿ ಸೀಮಾ) ಗೇಟ್ ಗಳನ್ನು ಹಾಳು ಮಾಡಿ ಅಕ್ರಮವಾಗಿ ಕಾಲುವೆ ನೀರು ಪಡೆಯುತ್ತಿರುವದನ್ನು ಗಮನಿಸಿ ಸ್ಥಳಕ್ಕೆ ಹೋದಾಗ ಆರೋಪಿತರು ಪಿರ್ಯಾಧಿದಾರರನ್ನು ನೋಡಿ ಸ್ಥಳದಿಂದ ಬೈಕ್ ಸಮೇತ  ಓಡಿ ಹೋಗಿದ್ದು ಆರೋಪಿತರು ಓಡಿ ಹೋಗುವ ಕಾಲಕ್ಕೆ ಅವರ ಬೈಕ್ ನಂಬರ್ ಗಳನ್ನು ನಮೂದಿಸಿಕೊಂಡಿದ್ದು ಕಾರಣ  ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಬೆಕೆಂದು ಪಿರ್ಯಾಧಿ ತಮ್ಮ ಮೇಲಾಧಿಕಾರಿಗಳೊಂದಿಗೆ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ ಮೇರೆಗೆ ತುರುವಿಹಾಳ ಪೊಲಿಸ್ ಠಾಣೆ  ಗುನ್ನೆ ನಂ. 194/2018 PÀ®A.53,55 PÀ£ÁðlPÀ ¤ÃgÁªÀj PÁ¬ÄzÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:- ದಿ.19-08-2018 ರಂದು ಮಧ್ಯಾಹ್ನ 03-00 ಗಂಟೆ ಸುಮಾರು ಫಿರ್ಯಾಧಿ ಶ್ರೀಮತಿ.ಮಲ್ಲಮ್ಮ ಗಂಡ ದಿ.ಬೀಮಣ್ಣ  ವಯಾ: 35 ವರ್ಷ  ಜಾತಿ: ಕುಂಬಾರ ಟೇಲರ ಕೆಲಸ ಸಾ: ಬಲ್ಲಟಗಿ ಈಕೆಯು ತನ್ನ ಗಂಡನ ಪಾಲಿಗೆ  ಬಂದ ಹೊಲದಲ್ಲಿ ನೀರನ್ನು ಬಿಡಲು ಹೋದಾಗ ಗಂಡನ ಸಂಬಂದಿಗಳಾದ ಮೇಲ್ಕಂಡ ಆರೋಪಿ ಹನುಮಂತಪ್ಪ ಹಾಗೂ ಇತರೆ 5 ಜನ ಎಲ್ಲರೂ ಸೇರಿಕೂಂಡು ಅಕ್ರಮ ಕೂಟ ರಚಿಸಿಕೊಂಡು ಬಂದವರೆ ತಡೆದು ಏಕಾಎಕಿ ಕೂದಲು ಹಿಡಿದು ಎಳೆದಾಡಿ ಅವಮಾನಗೊಳಿಸಿ ಲೇಸೂಳೆ ನಿನಗೆ ಯಾರಾ ದರೂ ಸಹಾಯ ಮಾಡುವುವರು ಇದ್ದರೆ ಅವರನ್ನು ಕರೆದುಕೊಂಡು ಬಾ ಅವರನ್ನು ಸೇರಿಸಿ ನಿನ್ನನ್ನು ಮುಗಿಸಿಯೇ ಬಿಡುತ್ತೇವೆ ಅಂತಾ  ನಿನಗೆ  ಹೊಲ ಮಾಡಲು ಬಿಡುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಫಿರ್ಯಾಧಿದಾರಳು ತಡವಾಗಿ ಬಂದು  ಬೆರಳಚ್ಚು ಮಾಡಿದ  ಕೊಟ್ಟ ದೂರಿನ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ. 179/2018  ಕಲಂ-143,147,341,354,504,506 ಸಹಿತ 149 ಐಪಿಸಿ. ಅಡಿಯಲ್ಲಿ ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 20-08-2018 ರಂದು ಬೇಳಿಗ್ಗೆ 6-00 ಗಂಟೆಯ ಸುಮಾರಿಗೆ ಗುಂಜಳ್ಲಿ ಗ್ರಾಮದಲ್ಲಿ ಫಿರ್ಯಾದಿ ನಾಗೇಂದ್ರ ತಂದೆ ರಾಮಲಿಂಗಪ್ಪ ಈರಣ್ಣಗಾಳು ವಯ-45 ವರ್ಷ ಜಾ:ನಾಯಕ, ಇವರ ಮನೆಯ ಮುಂದಿನ ಬಾತರೂಮ್ ಗೆ ಕ್ಯೂರಿಂಗ್ ಸಲುವಾಗಿ ನೀರು ಹಾಕುತ್ತಿರುವಾಗ ಸದರಿ ನೀರು ಮನೆಯ ಪಕ್ಕದಲ್ಲಿದ್ದ ಗೊವಿಂದನ  ಮನೆಗೆ ಸಿಡಿದಿದ್ದರಿಂದ ಗೊವಿಂದ, ಗೊವಿಂದನ ಮಗನಾದ ರಾಮೇಶ ಮತ್ತು ಗೊವಿಂದನ ಹೆಂಡತಿ ಮಹಾದೇವಿ ಇವರು ಫಿರ್ಯಾದಿದಾರರನ್ನು  ನೋಡಿ ಒಮ್ಮೇಲೆ ಸಿಟ್ಟಿಗೆದ್ದು ಫಿರ್ಯಾದಿದಾರರ  ಮನೆಯ ಮುಂದೆ ಬಂದು ಏನಲೇ ಸೂಳೆ ಮಗನೆ ನಮ್ಮ ಮನೆಯ ಕಡೆಯ ನೀರು ಚೆಲ್ಲುತ್ತೀಯ  ಅಂತಾ ಗೊವಿಂದನು ಕಟ್ಟಿಗೆಯಿಂದ  ಫಿರ್ಯಾದಿಯ  ಎಡಕಣ್ಣಿನ ಕೆಳಗೆ ಹಾಗೂ ತಲೆಯ ಮೇಲೆ  ಹಾಗೂ ಬಲ ಭುಜಕ್ಕೆ,ಎಡಗಾಲು ಮೊಣಕಾಲ ಹತ್ತಿರ ಹೊಡೆದಿದ್ದು .ಆಗ ಫಿರ್ಯಾದಿದಾರರ  ಹೆಂಡತಿ ದಾದೆಮ್ಮಳು  ಬಿಡಿಸಿಲು ಬಂದಾಗ ರಾಮೇಶನು ಕಟ್ಟಿಗೆಯಿಂದ  ಫಿರ್ಯಾದಿದಾರರ  ಹೆಂಡತಿಯ ಬೆನ್ನಗೆ ಹೊಡೆದಿದ್ದು. ಮಹಾದೇವಿ ಫಿರ್ಯಾದಿಯ  ಹೆಂಡತಿ ದಾದೆಮ್ಮಳ  ಕೂದಲು ಹಿಡಿದು ಎಳೆದು ಬೆನ್ನಿಗೆ ಕೈಯಿಂದ ಹೊಡೆದಿದ್ದು. ಆಗ  ಸಾಕ್ಷಿ  ದಾರರು ಬಿಡಿಸಿಕೊಂಡಿದ್ದು. ಆರೋಪಿತರು  ಮಗನೇ ಊರಲ್ಲಿ ಹೇಗೆ ಬಾಳುವೆ ಮಾಡುತ್ತೀ  ಕೇಸು ಮಾಡಿದರೆ ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು.ಫಿರ್ಯಾದಿ ಮತ್ತು ದಾದೆಮ್ಮ  ಸೇರಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು  ಠಾಣೆಗೆ ಬಂದು ಹೇಳಿಕೆ ನಿಡಿದ್ದು ಹೇಳಿಕೆಯ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.158/2018 ಕಲಂ. 504.323.324.506.ರೆ/ವಿ 34 ಐಪಿಸಿರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣೆ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ 21-08-2018 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ದೂರುದಾರಳಾದ ಸರಸ್ವತಿ ಗಂಡ ಹನುಮೇಶ ಪೂಜಾರಿ 28 ವರ್ಷ ಜಾತಿ ಮಾದಿಗ ಉದ್ಯೋಗ ಹೊಲಮನೆಕೆಲಸ ಸಾ.ಕನಸಾವಿ ಈಕೆಯು ಒಂದು ಲಿಖಿತ ದೂರನ್ನು ತಂದು ಹಾಜರುಪಡಿಸಿದ್ದು,  ಸಾರಂಶೇನೆಂದರೆ, ನನ್ನದು ದಿನಾಂಕ 2006 ಮೇ ತಿಂಗಳಿನಲ್ಲಿ -1 ಹನುಮೇಶ ತಂದೆ ಹಿರೆಮುದಿಯಪ್ಪ ಇವರೊಂದಿಗೆ ಮದುವೆಯಾಗಿದ್ದು, 2009 ಮತ್ತು 2011 ರಲ್ಲಿ ನನಗೆ ಮಕ್ಕಳಾಗಿದ್ದು ಎರಡು ಮಕ್ಕಳು ಮರಣ ಹೊಂದಿದ್ದರಿಂದ, ಇನ್ನೂಳಿದ 3ಜನ ಆರೋಪಿತರೆಲ್ಲರು ಕೂಡಿಕೊಂಡು ನಿನಗೆ ಮಕ್ಕಳು ದಕ್ಕುವುದಿಲ್ಲ ಬೇರೆ ಮದುವೆ ಮಾಡುತ್ತವೆಂದು ನನಗೆ ದಿನಾಲು ಕಿರುಕುಳ ಕೊಡುತ್ತಿದ್ದರು. ಆದರು ನಾನು ಇವತ್ತು ಸರಿ ಹೋಗಬಹುದು ನಾಳೆ ಸರಿಹೋಗುಬಹುದೆಂದು ಸುಮ್ಮನಿರುತ್ತಿದ್ದೆನು. ದಿನಾಂಕ 25-06-2018 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ  ಮೆಲ್ಕಂಡ ಅರೋಪಿ ನಂ. 4 ರವರು ನಮ್ಮ ಮನೆಗೆ ಬಂದು ಇವಳಿಗೆ ಮಕ್ಕಳು ದಕ್ಕುವುದಿಲ್ಲ ಇವಳನ್ನು ಯಾಕೆ ನಿಮ್ಮ ಮನೆಗೆ ಇಟ್ಟುಕೊಂಡಿದ್ದಿರಾ ಇವಳನ್ನು ತಮ್ಮ ತವರು ಮನೆಗೆ ಕಳಿಸಿ ನಮ್ಮ ಹುಡುಗನಿಗೆ ಇನ್ನೊಂದು ಮದುವೆ ಮಾಡಿದರಾಯಿತು ಎಂದಾಗ -1 ರಿಂದ -3 ರವರು ನನಗೆ ಮನಬಂದಂತೆ ಹೊಡೆದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿದರು. ಅವರ ಹಿಂಸೆಯನ್ನು ತಾಳಲಾರದೆ ನಾನು ನನ್ನ ಗಂಡನ ಮನೆಯಿಂದ ನನ್ನ ತವರು ಮನೆಗೆ ಬಂದು ಸದರಿ ವಿಷಯವನ್ನು ನನ್ನ ತವರು ಮನೆಯವಿರಗೆ ತಿಳಿಸಿದೆನು. ನನ್ನ ಮನೆಯವರೊಂದಿಗೆ ವಿಚಾರ ಮಾಡಿಕೊಂಡು ಬಂದು ಇಂದು ನನಗೆ ಹಿಂಸೆ ನೀಡಿದವರ ಮೇಲೆ ಕೇಸು ಕೊಟ್ಟಿದ್ದು ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿದ್ದು ಇರುತ್ತದೆ. ನೀಡಿದ ದೂರಿನ ಸಾರಂಶದ ಮೇರೆಗೆ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 205/2018 PÀ®A 323, 504, 498(J) ¸À»vÀ 34 L¦¹ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಇತರೆ .ಪಿ.ಸಿ ಪ್ರಕರಣದ ಮಾಹಿತಿ.
ದಿ.20-08-2018 ರಂದು ಮದ್ಯಾಹ್ನ 3-45 ಗಂಟೆಗೆ ಸಿರವಾರ ಸೀಮಾದಲ್ಲಿರುವ ತುಂಗಭದ್ರ ಎಡದಂಡೆ ಉಪ ಕಾಲುವೆ ನಂ.92 ಹತ್ತಿರ ಪಿರ್ಯಾದಿ ªÀiÁnð£ï vÀAzÉ zÉêÀ¥Àà F±Á£Àå mÉʪÀiïì ¢£À¥ÀwæPÁ ªÀgÀ¢UÁgÀ ತನ್ನ ಪತ್ರಿಕಾ ಬಳಗದ ಮಿತ್ರರೊಂದಿಗೆ ಇದ್ದಾಗ ಆರೋಪಿತನು ಬೈದಾಡುತ್ತಿದ್ದು ಅದನ್ನು ಕಂಡು ಯಾಕೆ ಬಾಯಿ ಮಾಡುತ್ತಿ ಅಂತಾ ಕೇಳಿದಾಗ ಆರೋಪಿತನು ಸಿಟ್ಟಿಗೆ ಬಂದು ಜಗಳ ಮಾಡುವ ಉದ್ದೇಶ ದಿಂದ ನೀವೇನು ದೊಡ್ಡ ಶಾಣೇರು 500-00 ರೂಪಾಯಿ ಕೊಟ್ಟರೆ ಇದ್ದದ್ದು ಇರಲಾರದ್ದನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಬಿಡುತ್ತೀರೆಂದು ಅಂದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಬಾಯಿಗೆ ಬಂದಂತೆ ಲಂಗಾ ಸೂಳೇ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದಾಡಿ ಹೋಗಿರುತ್ತಾನೆಂದು ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ. 180/2018 ಕಲಂ:341,504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿರುತ್ತಾರೆ.
BB PÁuÉAiÀiÁzÀ ªÀåQÛUÀ¼À ¥ÉưøÀ ¥ÀæPÀluÉ BB
     ¢£ÁAPÀ: 20-08-2018 gÀAzÀÄ 5-00 ¦.JªÀiï PÉÌ ¦üAiÀiÁð¢zÁgÀ¼ÁzÀ ªÀÄjAiÀĪÀÄä UÀAqÀ £ÀgÀ¸À¥Àà @ ªÀÄÄ¢AiÀÄ¥Àà, ªÀAiÀÄ:35ªÀ, eÁ:PÀÄgÀħgÀÄ, G:PÀÆ°PÉ®¸À, ¸Á:UÉƧâgÀPÀ¯ï, vÁ: ¹AzsÀ£ÀÆgÀÄ, ºÁ.ªÀ:§®PÀÄA¢, vÁ:¹gÀÄUÀÄ¥Áà EªÀgÀÄ oÁuÉUÉ ºÁdgÁV PÀA¥ÀÆålgï ªÀÄÄ¢ævÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉãÉAzÀgÉ, ಫಿರ್ಯಾದಿದಾರಳ ಗಂಡನಾದ ನರಸಪ್ಪ @ ಮುದಿಯಪ್ಪ ವಯ:38, ಈತನು ದಿನಾಂಕ:19-06-2018 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಗೊಬ್ಬರಕಲ್ ತಮ್ಮ ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಹೋಗದೇ ಮತ್ತು ಸದ್ಯ ಸಿರುಗುಪ್ಪಾ ತಾಲ್ಲೂಕಿನ ಬಲಕುಂದಿಯಲ್ಲಿರುವ ಫಿರ್ಯಾದಿದಾರಳಲ್ಲಿಗೆ ಸಹ ಹೋಗದೇ ಕಾಣೆಯಾಗಿದ್ದು, ಇಲ್ಲಿಯವರೆಗೆ ಹುಡುಕಾಡಿದ್ದು ಸಿಕ್ಕಿರುವದಿಲ್ಲ, ಸದರಿ ಕಾಣೆಯಾದ ನರಸಪ್ಪ @ ಮುದಿಯಪ್ಪ ಈತನನ್ನು ಪತ್ತೆ ಮಾಡಿಕೊಡಲು ವಿನಂತಿ ಎಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ.195/2018, ಕಲಂ.ಮನುಷ್ಯ ಕಾಣೆ ರೀತ್ಯ ದಾಖಲಿಸಿರುತ್ತೇನೆ.                                                                                                                                                                                                                                                                                                                   
1
ºÉ¸ÀgÀÄ
£ÀgÀ¸À¥Àà @ ªÀÄÄ¢AiÀÄ¥Àà   

ªÀÄ£ÀĵÀå£À ¨sÁªÀavÀæ
 
2
vÀAzÉ
AiÀĪÀÄ£ÀÆgÀ¥Àà
3
ªÀAiÀĸÀÄì,
38 ªÀµÀð
4
eÁw,
PÀÄgÀħgÀÄ
5
GzÉÆåÃUÀ
PÀÆ° 
6
«¼Á¸À
¸Á:UÉƧâgÀPÀ¯ï, vÁ:¹AzsÀ£ÀÆgÀÄ
7
ªÉÄʧtÚ
UÉÆâ ªÉÄÊ §tÚ
8
ZÀºÀgÉ
zÀÄAqÀÄ ªÀÄÄR , ©½ PÀ¥ÀÄà PÀÆzÀ®Ä
9
GqÀÄ¥ÀÄ
±Àmïð, ®ÄAV
10
¨sÁµÉ
PÀ£ÀßqÀ 
11
JvÀÛgÀ
5.6 Cr JvÀÛgÀ
12
ªÉÄÊPÀlÄÖÖ
¸ÁzsÁgÀt ªÉÄÊPÀlÄÖ 

     ªÉÄîÌAqÀ ZÀºÀgÉ ¥ÀnÖAiÀÄļÀî PÁuÉAiÀiÁzÀ ªÀÄ»¼ÉAiÀÄ §UÉÎ ªÀiÁ»w ¹PÀÌ°è ¹AzsÀ£ÀÆgÀÄ UÁæ«ÄÃt ¥Éưøï oÁuÉUÉ w½¸À®Ä PÉÆÃgÀ¯ÁVzÉ.
ದಿನಾಂಕ 20.08.2018

ರಂದು ಮಧ್ಯಾಹ್ನ 2-15 ಗಂಟೆಗೆ ಫಿರ್ಯಾದಿ PÀjAiÀÄ¥Àà vÀAzÉ ºÀA¥ÀAiÀÄå, ªÀ:47, £ÁAiÀÄPÀ, MPÀÌ®ÄvÀ£À, ¸Á:PÀgÀrUÀÄqÀØ vÁ:ªÀiÁ¤é f:gÁAiÀÄZÀÆgÀÄ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬೆರೆಳಚ್ಚು ಮಾಡಿಸಿದ ಫಿರ್ಯಾದಿಯನ್ನು ಹಾಜರು ಪಡಿಸಿದ್ದರ ಸಾರಾಂಶ ಏನೆಂದರೆ, ಫಿರ್ಯಾದಿದಾರನ ಮಗ ದೇವರಾಜ ಈತನು ಈಗ್ಗೆ 2 ವರ್ಷದಿಂದ ಬೆಂಗಳೂರು ಎಲೆಕಾಟ್ರನ್ ಸಿಟಿಯಲ್ಲಿ ಬರುವ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಇರುತ್ತಾನೆ, ದಿನಾಂಕ 14.07.2018 ರಂದು ನನ್ನ ಮಗ ಬೆಂಗಳೂರುನಲ್ಲಿದ್ದಾಗಲೇ ಮನೆಗೆ ಫೋನ್ ಮಾಡಿ ತಾನು ರಾತ್ರಿ ರೈಲು ಮುಖಾಂತರ ಪ್ರಯಾಣ ಮಾಡಿ ನಾಳೆ ರಾಯಚೂರುಗೆ ಬರುವುದಾಗಿ ಫೋನ್ ಮಾಡಿ ತಿಳಿಸಿದ್ದು ನಂತರ ದಿನಾಂಕ 15.07.2018 ರಂದು ಬೆಳಿಗ್ಗೆ 9-25 ಗಂಟೆಗೆ ಫೋನ್ ಮೂಲಕ ತಾನು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಬಂದು ಇಳಿದಿರುವುದಾಗಿ ತಿಳಿಸಿದನು. ನಂತರ ನಾವು ಮನೆಯಲ್ಲಿ ಎಲ್ಲಾರೂ ನಮ್ಮ ಮಗನ ಸಲುವಾಗಿ ಕಾಯುತ್ತಾ ಕುಳಿತು ಕೊಂಡಿದ್ದು ನನ್ನ ಮಗನು ಸಂಜೆ ವರೆಗೂ ಮನೆಗೆ ಬಂದಿರುವುದಿಲ್ಲಾ, ನಮ್ಮ ಮಗನ ಬಗ್ಗೆ ನಮ್ಮ ಸಂಬಂಧಿಕರ ಊರುಗಳಲ್ಲಿ ಫೋನ್ ಮೂಲಕ ವಿಚಾರಿಸಲಾಗಿ ಅಲ್ಲಿಯೂ ಸಹ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು ನಾವುಗಳು ನನ್ನ ಮಗ ಬೆಂಗಳೂರಿನಿಂದ ರಾಯಚೂರುಗೆ  ಬಂದಿರುವುದಾಗಿ ಅಂತಾ ತಿಳಿಸಿದಾಗಿನಿಂದಲೂ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿ ನೋಡಿದರೂ ಕೂಡಾ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ಕಾರಣ ಕಾಣೆಯಾದ ನನ್ನ ಮಗನನ್ನು ಪತ್ತೆ ಮಾಡಲು ವಿನಂತಿ ಅಂತಾ ಇದ್ದ ಫಿರ್ಯಾದಿ ಆಧಾರ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 118/2018 ಕಲಂ 363 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.