ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w.
ದಿ.18.08.2018 ರಂದು 00-30 ಎಎಂಕ್ಕೆ ಪಿರ್ಯಾದಿ ಕಂಠೆಪ್ಪನು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಮುದ್ರಿತ ದೂರನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತನ್ನ ಮಗ ಬಸವರಾಜ 22 ವರ್ಷ ಈತನು ಸಿಂಧನೂರುದಲ್ಲಿ ಮೇಷನ ಕೆಲಸ ಮಾಡುತ್ತಿದ್ದು.ದಿನಾಲೂ ಬೆಳಿಗ್ಗೆ ಸಿಂಧನೂರಿಗೆ ನಮ್ಮ ಟಿ.ವಿ.ಎಸ್.ಸ್ಟಾರ್ ಸ್ಪೋರ್ಟ್ಸ ಮೋಟಾರ್ ಸೈಕಲ್ ನಂ.ಕೆ.ಎ.36-ಡಬ್ಲೂ-7980 ಮೇಲೆ ಹೋಗಿ ಕೆಲಸ ಮುಗಿಸಿಕೊಂಡು ಸಾಯಂಕಾಲ ಮರಳಿ ಮನೆಗೆ ಬರುತ್ತಿದ್ದನು.ದಿ.17.08.2018 ರಾತ್ರಿ 9 ಗಂಟೆ ಸುಮಾರಿಗೆ ನನ್ನ ಮಗನು ಸಿಂಧನೂರಿನಿಂದ ಮುಳ್ಳೂರು ಕ್ರಾಸ ಮುಖಾತರ ನಮ್ಮ ಮುಳ್ಳೂರು ಗ್ರಾಮಕ್ಕೆ ಬರುವಾಗ ರಸ್ತೆಯಲ್ಲಿ ಹನುಮಂತಯ್ಯ ಶೇಟ್ಟಿ ಇವರ ಹೊಲದ ಹತ್ತಿರ ಯಾವುದೋ ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ಮುಳ್ಳೂರು ಗ್ರಾಮದ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರಪಡಿಸಿ ಟ್ರಾಕ್ಟರನ್ನು ನಿಲ್ಲಿಸದೆ ಹಾಗೇಯೆ ಹೊರಟು ಹೋಗಿರುತ್ತಾನೆ ಅಪಘಾತದಲ್ಲಿ ಬಸವರಾಜನಿಗೆ ತಲೆಯ ಬಲಭಾಗದಲ್ಲಿ, ಬಲಗಾಲು ಮೊಣಕಾಲಿಗೆ ಭಾರಿ ರಕ್ತಗಾಯವಾಗಿದ್ದು. ಕುತ್ತಿಗೆಗೆ ತೆರೆಚಿದ ಗಾಯ, ಬಲಗೈ ಮುಂಗೈ ಎಲುಬು ಮುರಿದಿತ್ತು. ಮೃತನು ರಸ್ತೆಯ ಪಕ್ಕದಲ್ಲಿ ಸೀಳು ಕಾಲುವೆಯಲ್ಲಿ ಬಿದ್ದಿರುತ್ತಾನೆ.ನನ್ನ ಮಗನು ನಡೆಸಿಕೊಂಡು ಬಂದ ಮೋಟಾರ್ ಸೈಕಲ್ ರಸ್ತೆಯ ಪಕ್ಕದಲ್ಲಿ ಬಿದ್ದಿತ್ತು ಮೋಟಾರ್ ಸೈಕಲ್ ಮುಂದಿನ ಡೂಮ್ ಹೊಡೆದು ಮುರಿದಿತ್ತು. ಬಲಗಡೆಯ ಬಂಪರ್ ಕಟ್ಟಾಗಿ ಶೀಟ ಕೆಳಗೆ ಬಿದ್ದಿತ್ತು.ಮೃತನ ಶವವನ್ನು ಸಿಂಧನೂರಿಗೆ ಬರುತ್ತಿದ್ದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ.ನನ್ನ ಮಗನಿಗೆ ಅಪಘಾತಪಡಿಸಿ ಹಾಗೇಯೆ ಹೋದ ಟ್ರಾಕ್ಟರ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 192/2018. ಕಲಂ.279,304(ಎ) ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:15.08.2018 ರಂದು ಬೆಳಿಗ್ಗೆ 04.00 ಗಂಟೆ ಸುಮಾರಿಗೆ ಬಹಿರ್ದೆಶೆಗೆ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು ಎಷ್ಟತ್ತಾದರೂ ಮನೆಗೆ ವಾಪಾಸ ಬಂದಿರುವುದಿಲ್ಲ ನಂತರ ಊರಲ್ಲಿ ಪಿರ್ಯಾದಿ & ತಂದೆ ತಾಯಿ ಕೂಡಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ನಂತರ ಆಕೆಯ ತವರು ಮನೆ ಹೊನ್ನಳ್ಳಿ ಗ್ರಾಮಕ್ಕೆ ಪಿರ್ಯಾದಿದಾರನು ಹೋಗಿ ಅಂಬಿಕಾ ಈಕೆಯ ತಂದೆ ತಾಯಿಗೆ ವಿಚಾರಣೆ ಮಾಡಲಾಗಿ ಅಲ್ಲಿಗೆ ಬಂದಿರುವುದಿಲ್ಲ ಅಂತಾ ತಿಳಿಸಿದ್ದು ನಂತರ ಎಲ್ಲರೂ ಕೂಡಿಕೊಂಡು ಅಂಬಿಕಾ ಈಕೆಯನ್ನು ಎಲ್ಲಾ ಸಂಬಂದಿಕರಲ್ಲಿ ಮತ್ತು ಸುತ್ತ ಮುತ್ತ ಹಳ್ಳಿಗಳಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಸಿಗದೇ ಇರುವುದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಪಿರ್ಯಾದಿ UÀzÉÝ¥Àà vÀAzÉ ºÀ£ÀĪÀÄ¥Àà §rUÉÃgÀ ªÀAiÀĸÀÄì:30 ªÀµÀð eÁ: ªÁ°äÃQ G:
MPÀÌ®ÄvÀ£À ¸Á: §Ä¢Ý¤ß vÁ: °AUÀ¸ÀUÀÆgÀÄ ಇತನ್ನ ಹೆಂಡತಿ ಎಲ್ಲಿಯಾದರೂ ಸಿಕ್ಕಲ್ಲಿ ಹುಡುಕಿ ಕೊಡಬೇಕು
ಮತ್ತು ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ದೂರು ನೀಡಿದ ಸಾರಾಂಶದ ಮೇಲಿಂದ ಮುದಗಲ್ ಪೊಲೀ್ಸ ಠಾಣ ಗುನ್ನೆ ನಂಬರ 204/2018 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.