Thought for the day

One of the toughest things in life is to make things simple:

30 Jul 2018

Reported Crimes

                                                                                            
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.
ಫಿರ್ಯಾದಿ CAiÀÄå¥Àà vÀAzÉ ©üêÀÄ¥Àà QqÀzÀÆgÀ gÀªÀgÀ ಮಗನು ಮತ್ತು ಆರೋಪಿ ನಂ 4 «dAiÀÄ®Qëöäà UÀAqÀ «gÉñÀ ¸Á: dªÀ¼ÀUÉÃgÀ vÁ: ¹AzsÀ£ÀÆgÀÄ ನೇದ್ದವರು ಗಂಡ ಹೆಂಡತಿ ಇದ್ದು, ಅವರಿಗೆ ಇಬ್ಬರು ಮಕ್ಕಳಿದ್ದು, ಆರೋಪಿ ನಂ 4 ನೇದ್ದವಳು ಹಬ್ಬಕ್ಕೆ ತನ್ನ ತವರು ಮೆನಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು, ಇಲ್ಲಿಯವರೆಗೂ ವಾಪಾಸ್ ಬಂದಿರುವದಿಲ್ಲ. ಆಕೆಯ ಎರಡು ಮಕ್ಕಳು ತನ್ನ ತಂದೆಯೊಂದಿಗೆ ಇದ್ದು, ದಿನಾಂಕ 26.07.2018 ರಂದು ಸಂಜೆ 4.00 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಮನೆಯ ಮುಂದೆ ಇದ್ದಾಗ ಆರೋಪಿತರು ಬಂದು ಸೂಳೆ ಮಕ್ಕಳೆ ನಮ್ಮ ಮಕ್ಕಳನ್ನು ನಮ್ಮೊಂದಿಗೆ ಕಳುಹಿಸಿರಿ ಅಂತಾ ಅವಾಚ್ಯವಾಗಿ ಬೈದಾಡಿದ್ದು, ಆಗ ಫಿರ್ಯಾದಿಯು ಆರೋಪಿ ನಂ 4 ನೇದ್ದವಳಿಗೆ ನಿನ್ನ ಗಂಡ ಹೊಲಕ್ಕೆ ಹೋಗಿದ್ದಾನೆ ಆತನು ಬಂದ ಮೇಲೆ ನಿನ್ನ ಮಕ್ಕಳನ್ನು ಕರೆದುಕೊಂಡು ಹೋಗು ಅಂತಾ ಹೇಳಿದಾಗ ಆರೋಪಿ ನಂ 1 «gÉñÀ vÀAzÉ UÉÆëAzÀ¥Àà ¨ÁjPÉÃgÀ ನೇದ್ದವನು ಸಿಟ್ಟಿಗೆ ಬಂದವನೇ ಅಲ್ಲಿಯೇ ಇದ್ದ ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಯ ಬಲಗಡೆ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ಉಳಿದ ಆರೋಪಿತರು ಫಿರ್ಯಾದಿಯ ಮೈ, ಕೈಗೆ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ  225/2018 PÀ®A 323, 324, 504, 506 ¸À»vÀ 34 L¦¹


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
¢£ÁAPÀ 29-07-18 gÀAzÀÄ gÁwæ 2100 UÀAmÉUÉ ªÀÄÈvÀ/DgÉÆæ £ÀA.1 £ÀgÉñÀ FvÀ£ÀÄ vÀªÀÄä ªÉÄùÛçAiÀÄ ªÉÆÃmÁgÀ ¸ÉÊPÀ¯ï ZÉ¹ì £ÀA.MBLHAR074HHENN418 ªÀÄvÀÄÛ EAf£À £ÀA HA10AGHHE12183 £ÉÃzÀÝgÀ »AzÉ DvÀ£À ¸ÀA§A¢üAiÀiÁzÀ «ÃgÉñÀ (UÁAiÀiÁ¼ÀÄ) ªÀ£ÀÄß PÀÆr¹PÉÆAqÀÄ vÀÄgÀ«ºÁ¼ÀPÉÌ  ºÉÆÃUÀÄwÛgÀĪÁUÀ ªÉÆÃmÁgï ¸ÉÊPÀ®£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV  J-2 ºÁ®¥Àà vÀAzÉ ZÉ£Àߧ¸À¥Àà UÀ¢ÝV£À,41 ZªÀµÀð eÁ:UÁtÂUÉÃgÀ G:¯Áj ZÁ®PÀ  ¸Á: ºÉƸÀqÀA§¼À  vÁ: ªÀÄÄAqÀgÀV  f: UÀzÀUÀ FvÀ£ÀÄ vÀ£Àß ¯Áj £ÀA.PÉJ-25 r-4314 £ÉÃzÀÝ£ÀÄß ¸ÀAZÁgÀPÉÌ CqÉvÀqÉAiÀiÁUÀĪÀAvÉ ¯ÁjAiÀÄ£ÀÄß ¤°è¹¯Áj gÀ¸ÉÛAiÀÄ°è ¤AvÀ §UÉÎ AiÀiÁªÀÅzÉà ¸ÀÆZÀ£É ¤ÃqÀzÉ ªÀÄvÀÄÛ EArPÉÃlgï ºÁPÀzÉ ¤°è¹zÀÄÝ, J-2 FvÀ£À ¯ÁjUÉ lPÀÌgÀ PÉÆlÖ ¥ÀjuÁªÀÄ £ÀgÉñÀ£À vÀ¯É, ºÀuÉUÉ ¨sÁj gÀPÀÛUÁAiÀĪÁV JgÀqÀÄ Q«UÀ½AzÀ gÀPÀÛ¸ÁæªÀªÁV ¸ÀܼÀzÀ°è ªÀÄÈvÀ¥ÀnÖzÀÄÝ, ªÉÆÃmÁgÀ ¸ÉÊPÀ¯ï »AzÉ PÀĽwÛzÀÝ «gÉñÀ£À vÀ¯É, ºÀuÉ ªÀÄvÀÄÛ JqÀªÉÆÃtPÁ°UÉ M¼À¥ÉmÁÖVzÉ CAvÁ ¤ÃrzÀ ¦üAiÀiÁ𢠪ÉÄðAzÀ ¹AzsÀ£ÀÆgÀÄ ¸ÀAZÁj ¥Éưøï oÁuÉ UÀÄ£Éß £ÀA§gÀ 43/18 PÀ®A 279,283,337,304(J) L.¦.¹. CrAiÀÄ°è ¥ÀægÀPÀt zÁR°¹PÉÆAqÀÄ vÀ¤SÉ PÉÊ PÉÆArgÀÄvÁÛgÉ.
ಮುಂಜಾಗ್ರತವಾಗಿ ಕೈಗೊಂಡ ಸಂಚಾರ ಪ್ರಕರಣದ ಮಾಹಿತಿ.

ದಿನಾಂಕ 30/07/2018 ರಂದು 0945 ಗಂಟೆಗೆ ಶ್ರೀ ತಿಪ್ಪಣ್ಣ ಸಿಪಿಸಿ 541 ರವರು ಠಾಣೆಗೆ ವಾಹನ ಮತ್ತು ಆರೋಪಿತನೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 30/07/2018 ರಂದು 0930 ಗಂಟೆಗೆ ರಾಯಚೂರು ನಗರದ ಬಸವೇಶ್ವರ ವೃತ್ತದಲ್ಲಿ  ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದಾಗ  ಅರಬ್ ಮೊಹಲ್ಲಾ  ಸರ್ಕಲ್  ಕಡೆಯಿಂದ ಲಿಂಗಸ್ಗೂರು ಕಡೆಗೆ ಹೋಗುವಾಗ ಆರೋಪಿತನು  MAHINDRA BOLERO MAXI TRUCK. NO KA36/A-6091  ನೇದ್ದರಲ್ಲಿ 25 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು  ವಾಹನವನ್ನು  ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುವುದನ್ನು ಗಮನಿಸಿ ಚಾಲಕನು ಯಾರಿಗಾದರೂ ಅಪಘಾತ ಮಾಡಬಹುದು ಅಂತಾ ತಿಳಿದು ಮುಂಜಾಗ್ರತ ಕ್ರಮವಾಗಿ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶ ಮೇಲಿಂದ ರಾಯಚೂರು ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ 59/2018 ಕಲಂ 279, 336  IPC & 192 (A) IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.