Thought for the day

One of the toughest things in life is to make things simple:

13 Jul 2018

Reported Crimes


                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ 12/07/2018 ರಂದು ಸಂಜೆ 6-00 ಗಂಟೆಗೆ  ಫಿರ್ಯಾಧಿ ºÀÄ®UÀ¥Àà vÀAzÉ ¸ÀuÉÚ¥Àà ¨sÉÆë ªÀAiÀiÁ: 65ªÀµÀð, eÁ: ªÀqÀØgÀ, G: PÀÆ° ¸Á: PÁ¼Á¥ÀÆgÀ ಈತನು ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಆತನ ಮಗ ಸಣ್ಣೆಪ್ಪನು ತಂದು ಹಾಜರು ಪಡಿಸಿದ್ದು ಅದರ   ಸಾರಾಂಶವೆನೆಂದರೆ  ದಿನಾಂಕ 12/07/2018 ರಂದು ಮದ್ಯಾಹ್ನ 2-00 ಗಂಟೆಗೆ  ಫಿರ್ಯಾದಿದಾರನು ಹೊಲಕ್ಕೆ ಹೋದಾಗ ನ್ನ ತಮ್ಮನಾದ ರುದ್ರಪ್ಪನು ತನ್ನ ಹೊಲದಲ್ಲಿದ್ದ ಕಲ್ಲುಗಳನ್ನು ಕಿತ್ತಿ ನನ್ನ ಹೊಲದ ಬದುವಿನ ಮೇಲೆ ಹಾಕಿದ್ದು ಆ ಕಲ್ಲುಗಳು ನ್ನ ಹೊಲದಲ್ಲಿ ಬಿದ್ದಿದ್ದವು. ಅದಕ್ಕಾಗಿ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರುದ್ರಪ್ಪ ತಂದೆ ಸಣ್ಣೆಪ್ಪ ಭೋವಿ ಆತನ ಹೆಂಡತಿ ಬಾಬಮ್ಮ ಗಂಡ ರುದ್ರಪ್ಪ ಭೋವಿ, ಮಗ ರಮೇಶ ಇವರು ಮೂರು ಜನರಿದ್ದು ಅವರಿಗೆ ಕಲ್ಲುಗಳನ್ನು ಕಿತ್ತಿ ನನ್ನ ಹೊಲದಲ್ಲಿ ಯಾಕೇ ಹಾಕಿದ್ದಿರಿ ಅವುಗಳನ್ನು ತೆಗೆದುಕೊಳ್ಳರಿ ಅಂತಾ ಅಂದಿದಕ್ಕೆ ಅವರು ಆತನ ಜೊತೆಗೆ ಜಗಳ ತೆಗೆದು ಬಾಯಿಗೆ ಬಂದ ಹಾಗೆ ಬೈದಾಡಿ ರಮೇಶನು ತನಗೆ ದ್ದಿದ್ದು, ತಾನು ಅಷ್ಟಕ್ಕೆ ಸುಮ್ಮನಾಗಿ ವಾಪಸ್ಸು ಮನೆಗೆ ಪಾಲಕಮ್ಮ ಗುಡಿ ಹತ್ತಿರ ಸಾಯಂಕಾಲ 4-00 ಗಂಟೆಗೆ ಬರುತ್ತಿದ್ದಾಗ ಆರೋಪಿ zÀÄgÀUÀ¥Àà vÀAzÉ gÀÄzÀæ¥Àà ¨sÉÆë,   ಹಾಗೂ ಇತರೆ 7 ಜನರು ಗುಂಪುಗೂಡಿ ಬಂದು ತಾನು ಮನೆಗೆ ಹೋಗುವಾಗ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಅಂಗಿ ಹಿಡಿದು ಎಳೆದಾಡಿ, ಚಪ್ಪಲಿಯಿಂದ ಹೊಡೆದು, ಕೈಯಿಂದ ತಲೆಗೆ ಮತ್ತು ಬೆನ್ನಿಗೆ ಹೊಡೆದು, ಕಲ್ಲುನಿಂದ ತನ್ನ ಎಡಗಡೆ ಮೊಣ ಕೈಗೆ ಹೊಡೆದಿದ್ದರಿಂದ ತೆರಚಿದ ಗಾಯವಾಗಿದ್ದು, ನಡುವಿಗೆ ಕಲ್ಲಿನಿಂದ ಗುದ್ದಿ, ಬಿಡಿಸಲು ಬಂದ ನ್ನ ಹೆಂಡತಿಗೂ & ಮಗ ಪರಶುರಾಮನಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈದು, ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದು, ಜೀವದ ಬೆದರಿಕೆ ಹಾಕಿದ್ದು  ಇರುತ್ತದೆ ಅಂತಾ ವೈಗೈರೆ ಇದ್ದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 301/2018 PÀ®A. 143,147,148,504,341,323,324,355,506 ¸À»vÀ 149 L¦¹ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:12/07/2018 ರಂದು 18-45 ಗಂಟೆಗೆ ಠಾಣೆಗೆ ಬಂದ ಪಿರ್ಯಾದಿ ದುರುಗಪ್ಪ ತಂದೆ ಯಮನಪ್ಪ 38 ವರ್ಷ ಜಾ:ಮಾದಿಗ :ಒಕ್ಕಲತನ ಸಾ: ತೋರಣದಿನ್ನಿ ಕ್ರಾಸ್ ಕ್ಯಾಂಪ್ ತಾ:ಮಾನವಿ ರವರು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೇನಂದರೆ ಪಿರ್ಯಾದಿದಾರರಿಗೆ ಮತ್ತು ಅವರ ದೊಡ್ಡಪ್ಪನವರ ಮಕ್ಕಳ ನಡುವೆ ಆಸ್ತಿಯ  ವಿಷಯವಾಗಿ 2-3 ಸಾರಿ ಜಗಳ ಮಾಡಿಕೊಂಡಿದ್ದು ಮತ್ತು ಮೋಟಾರ್ ನಿಂದ ಕರೆಂಟ್ ವಿಷಯವಾಗಿ ಸಹ ಸರಿ ಇರದೇ ದಿನಾಂಕ 12/07/2018 ರಂದು ಬೆಳಿಗ್ಗೆ   10-00 ಗಂಟೆಗೆ ಪಿರ್ಯಾದಿದಾರರು ತಮ್ಮ ಹೊಲದಲ್ಲಿರುವ ಮೋಟಾರು ಹತ್ತಿರ ಹೋದಾಗ ಅಪಾದಿತರು ಪಿರ್ಯಾದಿಯ ಮೋಟಾರಿಗೆ ಹೇಳದೇ ಕೇಳದೇ ಕರೆಂಟ್ ವೈಯರ ಹಾಕಿಕೊಂಡಿದ್ದನ್ನು ನೋಡಿದ ಪಿರ್ಯಾದಿದಾರರು ವೈಯರನ್ನು ತೆಗೆದಿದ್ದರಿಂದ ಅಪಾದಿತ ) ಗುರುಲಿಂಗ ತಂದೆ ಕನಕಪ್ಪ 29 ವರ್ಷ ಹಾಗೂ ಇತರೆ 7 ಜನರೇಲ್ಲರು ಅಕ್ರಮ ಕೂಟದೊಂದಿಗೆ ಹೋಗಿ  ಸೂಳೇ ಮಗನೇ  ಇನ್ನೋಮ್ಮೆ ಹೊಲದಲ್ಲಿ ಕಾಲಿಟ್ಟರೇ ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲ ಅಂತಾ  ತಮ್ಮ ಕೈಗಳಲ್ಲಿದ್ದ ಕಬ್ಬಿಣದ ರಾಡು, ಕಟ್ಟಿಗೆ, ಕಟಿಂಗ್ ಪ್ಲೇಯರ್, ಸ್ಕೂಟರ್ ಡ್ರೈವರ್ ಗಳಿಂದ ಹೊಡೆದು ರಕ್ತಗಾಯಗೊಳಿಸಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 122/2018 ಕಲಂ:143.147.148.324.323.504.506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ.
¦üAiÀiÁ𢠲æêÀÄw «ÄãÁQë  UÀAqÀ gÀAUÀ£ÁxÀ 24ªÀµÀð eÁw £ÁAiÀÄPÀ G: ºÉÆ®ªÀÄ£ÉPÉ®¸À ¸Á: £ÀUÀgÀUÀÄAqÀ vÁ:zÉêÀzÀÄUÀð FPÉAiÀÄ£ÀÄß ªÀÄzÀÄªÉ J-1 gÀAUÀ£ÁxÀ vÀAzÉ ºÀ£ÀĪÀÄAvÁæAiÀÄ eÉÆvÉ FUÉÎ 4 ªÀµÀðUÀ¼À »AzÉ DVzÀÄÝ,  MAzÀÄ ªÀµÀð ZÉ£ÁßV £ÉÆÃrPÉÆArzÀÄÝ, ¦üAiÀiÁð¢UÉ E£ÀÆß ªÀÄPÀ̼ÁUÀzÀÝjAzÀ ¤Ã£ÀÄ §AeÉ, ¤£ÀUÉ ¸ÀjAiÀiÁV PÉ®¸À ªÀiÁqÀ®Ä §gÀĪÀÅ¢®è.  ªÀÄzÀĪÉAiÀÄ°è ªÀgÀzÀQëuÉ CAvÁ ºÀt ªÀÄvÀÄÛ §AUÁgÀªÀ£ÀÄß vÀA¢®èªÉAzÀÄ »AiÀiÁ½¸ÀÄvÁÛ zÉÊ»PÀ ªÀÄvÀÄÛ ªÀiÁ£À¹PÀ »A¸É ¤Ãr, ¤£Àß vÀªÀgÀÄ ªÀģɬÄAzÀ ºÀt ªÀÄvÀÄÛ §AUÁgÀªÀ£ÀÄß vÉUÉzÀÄPÉÆAqÀÄ ¨Á CAvÁ ºÉÆqɧqÉ ªÀiÁqÀÄwÛzÀÄÝ, F «µÀAiÀÄ vÀ£Àß vÀªÀgÀÄ ªÀÄ£ÉAiÀĪÀjUÉ w½¹zÁUÀ ºÉÆAzÁtÂPÉ ªÀiÁrPÉÆAqÀÄ ºÉÆÃUÀĪÀAvÉ DPÉAiÀÄ vÀAzÉ-vÁ¬Ä w½¹zÀÄÝ, ¢£ÁAPÀ 07-07-18 gÀAzÀÄ 1300 UÀAmÉ ¸ÀĪÀiÁjUÉ ¦üAiÀiÁð¢ vÀªÀÄä ºÉÆ®zÀ°è PÉ®¸À ªÀiÁqÀÄwÛzÁÝUÀ ®QëöäÃzÉë, gÀAUÀªÀÄä, zÉêÀªÀÄä EªÀgÀÄ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ ¤£Àß vÀªÀgÀÄ ªÀģɬÄAzÀ MAzÀĪÀgÉ vÉÆ¯É §AUÁgÀ & £ÀUÀzÀÄ 50,000/- ºÀt vÉUÉzÀÄPÉÆAqÀÄ ¨Á CAvÁ  J®ègÀÄ ¸ÉÃj ¨É¤ßUÉ ºÁUÀÆ PÀ¥Á¼ÀPÉÌ ºÉÆqÀ¢zÀÄÝ, 2000 UÀAmÉUÉ J-1 FvÀ£ÀÄ  J-2 jAzÀ 5 gÀªÀgÀ ªÀiÁvÀÄ PÉý ¦üAiÀiÁð¢UÉ PÉÊUÀ½AzÀ ºÉÆqÉzÀÄ vÀªÀgÀÄ ªÀģɬÄAzÀ §AUÁgÀ & ºÀt vÀgÀ¨ÉÃPÀÄ E®èªÁzÀgÉ ¤£ÀߣÀÄß fêÀ ¸À»vÀ ©qÀĪÀÅ¢®èªÉAzÀÄ fêÀzÀ ¨ÉzÀjPÉ ºÁQgÀÄvÁÛ£ÉAzÀÄ ¤ÃrzÀ ¦üAiÀiÁ𢠪ÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 328/18 PÀ®A 498(J),323,504,506 ¸À»vÀ 34 L¦¹ ªÀÄvÀÄÛ  3, 4  r.¦. PÁAiÉÄÝ-1961 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ:27-05-2013 ರಂದು ಆರೋಪಿ ನಂ.01. ಬಸವದೇವಯ್ಯ ತಂದೆ ಚಿದಾನಂದಯ್ಯಸ್ವಾಮಿ ನೇದ್ದವನಿಗೆ ಕೊಟ್ಟು ಲಗ್ನ ಮಾಡಿದ್ದು, ಲಗ್ನದ ಸಮಯದಲ್ಲಿ ಆರೋಪಿ 01 ನೇದ್ದವನಿಗೆ ವರದಕ್ಷಿಣೆಯಾಗಿ 05 ತೊಲೆ ಬಂಗಾರ, ಉಡುಗೆ ತೊಡುಗೆ  ಮತ್ತು ಒಂದುವರೆ ಲಕ್ಷ ರೂ. ಗೃಹ ಬಳಕೆ ವಸ್ತುಗಳನ್ನು ಕೊಟ್ಟಿದ್ದು, ಫಿರ್ಯಾದಿದಾರಳು ಆರೋಪಿ 01 ನೇದ್ದವನೊಂದಿಗೆ ಒಂದು ವರ್ಷ ಮಾತ್ರ ಚೆನ್ನಾಗಿ ಜೀವನ ನಡೆಸಿದ್ದು, ನಂತರದಲ್ಲಿ ಆರೋಪಿ 01 & 02 ರವರಾದ ಫಿರ್ಯಾದಿ ಶ್ರೀಮತಿ  ರಾಜೇಶ್ವರಿ @ ಪ್ರಿಯಾ ಗಂಡ ಬಸವದೇವಯ್ಯ, 28, ಗೃಹಿಣಿ, ಸಾ:ಹೊಸಳ್ಳಿ .ಜೆ, ಹಾ.: ಹಳೆಬಜಾರ್ ಸಿಂಧನೂರು  ಈಕೆಯ ಗಂಡ & ಅತ್ತೆ ಇವರು ಫಿರ್ಯಾದಿದಾರಳಿಗೆ ತವರುಮನೆಯಿಂದ 02 ಲಕ್ಷ ರೂ. ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಾ ಬಂದಿದ್ದು, ಈಗ್ಗೆ 02 ವರ್ಷಗಳ ಹಿಂದೆ ಫಿರ್ಯಾದಿದಾರರಳನ್ನು ತವರುಮನೆಯವರು ಮನೆಯಲ್ಲಿಯ ಕಾರ್ಯಕ್ರಮಕ್ಕೆ ತವರುಮನೆಗೆ ಕರೆದುಕೊಂಡು ಬಂದವಳನ್ನು ಆರೋಪಿ 01 ನೇದ್ದವನಿಗೆ ಫೋನ್ ಮಾಡಿ ಕೇಳಿಕೊಂಡರೂ ಕರೆದುದುಕೊಂಡು ಹೋಗದೇ ಮತ್ತು ಗಂಡನ ಮನೆಗೆ ಹೋದರೆ ಮನೆಯೊಳಗೆ ಸೇರಿಸಿಕೊಳ್ಳದೇ ಇದ್ದುದರಿಂದ ಫಿರ್ಯಾದಿದಾರಳು ಆಗಿನಿಂದ ತವರುಮನೆಯಲ್ಲಿದ್ದು, ದಿನಾಂಕ:19-06-2018 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ತವರುಮನೆಯೊಂದಿಗೆ ಹೊಸಳ್ಳಿ .ಜೆ ಗೆ ಗಂಡನ ಮನೆಗೆ ಹೋದಾಗ ಮನೆಯ ಮುಂದುಗಡೆ ಆರೋಪಿತರು ಫಿರ್ಯಾದಿದಾರಳೊಂದಿಗೆ ಏನಲೇ ಸೂಳೆ ನಿನಗೆ ಎಷ್ಟು ಸಲ ಹೇಳಬೇಕು ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದರೆ ಬರಿ ಕೈಯಲ್ಲಿ ಬಂದಿದ್ದಿ ಎಂದು ಕೂದಲು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಬೆನ್ನಿಗೆ, ಹೊಟ್ಟೆಗೆ ಗುದ್ದಿದ್ದು ಅಲ್ಲದೇ ಸೂಳೆ ಹೆಚ್ಚಿನ ವರದಕ್ಷಿಣೆ ಹಣ ತಂದರೆ ಸರಿ ಇಲ್ಲಂದರೆ ನಿನ್ನನ್ನು ಬಿಡುವದಿಲ್ಲವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಮುಂತಾಗಿ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ. ಗುನ್ನೆ ನಂ.171/2018, ಕಲಂ. 498(), 504, 323, 506 ಸಹಿತ 34  ಐಪಿಸಿ ಮತ್ತು ಕಲಂ. 3, 4 .ನಿ ಕಾಯ್ದೆ ರೀತ್ಯ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡುರುತ್ತಾರೆ.

¦AiÀiÁ𢠫ÄãÁQë UÀAqÀ gÀAUÀ£ÁxÀ ªÀAiÀiÁ-24 eÁ- £ÁAiÀÄPÀ G- ºÉÆ®ªÀÄ£ÉPÉ®¸À ¸Á- £ÀUÀgÀUÀÄAqÀ £Á®ÄÌ ªÀµÀðUÀ¼À »AzÉ  £ÀUÀgÀUÀÄAqÀ UÁæªÀÄzÀ   ºÀ£ÀĪÀÄAvÁæAiÀÄ eÁ- £ÁAiÀÄPÀ FvÀ£À ªÀÄUÀ£ÁzÀ DgÉÆæ £ÀA§gÀ 01 £ÉÃzÀݪÀgÉÆA¢UÉ ªÀÄzÀÄªÉ ªÀiÁr PÉÆnÖzÀÄÝ,  ¦AiÀiÁð¢zÁgÀ¼À  UÀAqÀ,  CvÉÛ, £Á¢¤, ¦AiÀiÁ𢠠UÀAqÀ£À CtÚ ²ªÀgÁd, ²ªÀgÁd£À ºÉAqÀw zÉêÀªÀÄä  EªÀgÉ®ègÀÆ ¦AiÀiÁ𢠠eÉÆvÉUÉ ªÀÄzÀĪÉAiÀiÁV MAzÀÄ ªÀµÀðzÀªÀgÀUÉ ªÀiÁvÀæ ZÉ£ÁßVzÀÄÝ, £ÀAvÀgÀ ¤Ã£ÀÄ ZÉ£ÁßV¯Áè, ¤£ÀUÉ CqÀÄUÉ ¸ÀjAiÀiÁV ªÀiÁqÀ®Ä §gÀĪÀÅ¢¯Áè, ¤Ã£ÀÄ §Af CAvÁ vÀ£ÀUÉ  PÉʬÄAzÀ ºÉÆqÉ §r ªÀiÁr zÉÊ»PÀ ºÁUÀÆ ªÀiÁ£À¹PÀ »A¸ÉAiÀÄ£ÀÄß ¤ÃqÀÄwÛzÀÝgÀ®èzÉ  ¤Ã£ÀÄ ªÀÄzÀÄªÉ ¸ÀªÀÄAiÀÄzÀ°è ªÀgÀzÀQëuÉ ºÀt §AUÁgÀ PÉÆnÖgÀĪÀÅ¢¯Áè. ¤£Àß ¤£Àß vÀªÀgÀÄ ªÀģɬÄAzÀ §AUÁgÀ ºÁUÀÆ ªÀgÀzÀPÀëuÉ  ºÀtªÀ£ÀÄß vÉUÉzÀÄPÉÆAqÀÄ ¨Á E®èªÁzÀgÉ ¤Ã£ÀÄ £ÀªÀÄä ªÀÄ£ÉAiÀÄ£ÀÄß ©lÄÖ ºÉÆÃUÀÄ CAvÁ DUÁUÀ dUÀ¼ÀªÀ£ÀÄß ªÀiÁrzÀÄÝ,  vÁ£ÀÄ  ¸ÀA¸ÁgÀ «ZÁgÀ CAvÁ ¸ÀĪÀÄä£ÁVzÀÄÝ EgÀÄvÀÛzÉ. ¢£ÁAPÀ 07/07/2018 gÀAzÀÄ vÁ£ÀÄ   vÀ£Àß  CvÉÛ £Á¢¤, vÀ£Àß  UÀAqÀ£À CtÚ£À ºÉAqÀw zÉêÀªÀÄä EªÀgÉÆA¢UÉ ¨É½UÉÎ 10-00 UÀAmÉUÉ vÀªÀÄä  ºÉÆ®PÉÌ PÉ®¸À ªÀiÁqÀ®Ä ºÉÆÃV  ªÀÄzÁåºÀß 01-00 UÀAmÉ ¸ÀĪÀiÁjUÉ vÀªÀÄä  ºÉÆ®zÀ°è PÉ®¸À ªÀiÁqÀÄwÛzÁÝUÀ vÀ£Àß  eÉÆvÉUÉ PÉ®¸À ªÀiÁqÀÄwÛzÀÝ vÀ£Àß  CvÉÛ ®Qëöä zÉë, £Á¢¤ gÀAUÀªÀÄä, ²ªÀgÁd£À ºÉAqÀw zÉêÀªÀÄä J®ègÀÆ ¸ÉÃjPÉÆAqÀÄ vÀ£ÀUÉ  ¯Éà ¨ÉƸÀÆr ¤Ã£ÀÄ ¤£Àß vÀªÀgÀÄ ªÀģɬÄAzÀ 1.5 vÉÆ¯É §AUÁgÀ ºÁUÀÆ 50,000/- gÀÆ ºÀtªÀ£ÀÄß vÉUÉzÀÄPÉÆAqÀÄ ¨Á  ¤Ã£ÀÄ E°è EgÀ¨ÉÃqÀ CAvÁ J®ègÀÆ ¸ÉÃjPÉÆAqÀÄ ¨É¤ßUÉ ºÁUÀÆ PÀ¥Á¼ÀPÉÌ ºÉÆqÉ §r M¼À£ÉÆêÀÅ ªÀiÁrzÀÄÝ. DUÀ ¦AiÀiÁð¢zÁgÀ¼ÀÄ  ºÉÆ®¢AzÀ ªÀÄ£ÉUÉ §A¢zÀÄÝ,  gÁwæ 08-00 UÀAmÉ ¸ÀĪÀiÁjUÉ, vÀ£Àß  UÀAqÀ gÀAUÀ£ÁxÀ£ÀÄ vÀ£Àß vÁ¬Ä, vÀ£Àß CPÀÌ  CwÛUÉ ºÁUÀÄ vÀ£Àß CtÚ ²ªÀgÁd FvÀ£À ªÀiÁvÀÄ PÉý £À£ÀUÉ PÉʬÄAzÀ PÀ¥Á¼ÀPÉÌ ºÉÆqÉ£ÀÄ  zÉÊ»PÀ ºÁUÀÆ ªÀiÁ£À¹PÀ »A¸ÉAiÀÄ£ÀÄß ¤Ãr ¤Ã£ÀÄ ¤£Àß vÀªÀgÀÄ ªÀģɬÄAzÀ 1.5 vÉÆ¯É §AUÁgÀ ºÁUÀÆ 50,000/- ªÀgÀzÀPÀëuÉ ºÀt vÀgÀ¨ÉÃPÀÄ  E®èªÁzÀgÉ ¤£ÀߣÀÄß fêÀ ¸À»vÀ ©qÀĪÀÅ¢¯Áè CAvÁ ¥ÁætzÀ ¨ÉzÀjPÉ ºÁQzÀÄÝ EgÀÄvÀÛzÉ

PÁgÀt  vÀ£ÀUÉ  PÉʬÄAzÀ ºÉÆqÉ §r ªÀiÁr, zÉÊ»PÀ ºÁUÀÆ ªÀiÁ£À¹PÀ »A¸ÉAiÀÄ£ÀÄß ¤Ãr  ªÀgÀzÀQëuÉ CAvÁ 1.5 vÉÆ¯É §AUÁgÀ ºÁUÀÆ 50,000/- gÀÆ vÀgÀĪÀAvÉ  MvÁÛAiÀÄ ¥Àr¹zÀ vÀ£Àß  UÀAqÀ£À ªÀÄ£ÉAiÀĪÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¦AiÀiÁð¢zÁgÀ¼ÀÄ EAzÀÄ vÀqÀªÁV oÁuÉUÉ ºÁdgÁV ¸À°è¹zÀ UÀtQÃPÀÈvÀªÀiÁrzÀ zÀÆgÀ£ÀÄß ºÁdgÀÄ¥Àr¹zÀÝgÀ ¸ÁgÁA±À ದೇವದುರ್ಗ ಪೊಲೀಸ್ oÁuÉ UÀÄ£Éß £ÀA§gÀ 326/2018 PÀ®A-498(J), 323, 504,506  L¦¹ 3&4 r ¦ PÁAiÉÄÝ   £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

ದಿನಾಂಕ:12-07-18 ರಂದು 5-30 ಪಿ.ಎಂ ಕ್ಕೆ ಪಿರ್ಯಾದಿ ²æêÀÄw. FgÀªÀÄä UÀAqÀ AiÀĪÀÄ£ÀÆgÀ¥Àà, ªÀAiÀiÁ:25 ªÀµÀð, eÁ:£ÁAiÀÄPÀ, G:ªÀÄ£ÉPÉ®¸À, ¸Á:PÀÄgÀÄPÀÄAzÁ, vÁ:¹AzsÀ£ÀÆgÀÄ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:27-5-13 ರಂದು ಆರೋಪಿ ನಂ.1. AiÀĪÀÄ£ÀÆgÀ¥Àà vÀAzÉ ªÀÄÄzÀÄPÀ¥Àà ªÀAiÀiÁ:32 ªÀµÀð  ರವರ ಸಂಗಡ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದು, ಮದುವೆ 2 ವರ್ಷದವರೆಗೆ ತನ್ನ ಗಂಡನೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ನಂತರ ದಿನಗಳಲ್ಲಿ ಆರೋಪಿ ನಂ.2 ರವರು ದಿನಾಲು ಕುಡಿದು ಬಂದು ಪಿರ್ಯಾದಿಯೊಂದಿಗೆ ವಿನಾಃ ಕಾರಣ ಜಗಳ ತೆಗೆದು ನಿನಗೆ ಮಕ್ಕಳಾಗಲಿಲ್ಲವೆಂದು ಹಾಗೂ ನಿನ್ನ ನಡತೆ ಸರಿಯಿಲ್ಲವೆಂದು ಆರೋಪಿ ನಂ.2-  ರಿಂದ 6 ನೇದವರ ಮಾತುಕೇಳಿ ಆಕೆಗೆ ದಿನಾಲು ಅವಾಚ್ಯವಾಗಿ ಬೈದು ಮಾನಸಿಕ, ದೈಹಿಕ ಕಿರುಕುಳ ಕೊಡುತ್ತಾ ಬಂದು ದಿನಾಂಕ:15-05-18 ರಂದು ಆಕೆಯನ್ನು ಮನೆಯಿಂದ ಹೊರಗಡೆ ಹಾಕಿದ್ದನು. ನಂತರ ಪಿರ್ಯಾದಿ ತನ್ನ ತವರು ಮನೆಯಲ್ಲಿದ್ದಾಗ ದಿನಾಂಕ:10-07-18 ರಂದು ಬೆಳಿಗ್ಗೆ 10-00 ಗಂಟೆ ಸುಮಾರು ಆರೋಪಿತರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಬಂದು ಪಿರ್ಯಾದಿಗೆ ಅವಾಚ್ಯವಾಗಿ ಬೈದು ಆಕೆಯ ತಲೆಕೂದಲು ಹಿಡಿದು ಎಳೆದಾಡಿ ಕೈಗಳಿಂದ ಮೈಕೈಗೆ ಹೊಡೆದು ಒಳಪೆಟ್ಟುಗೊಳಿಸಿ ನಂತರ ನೀನು ಎಲ್ಲೀಯಾದರೂ ಸಾಯಿ, ನಮ್ಮ ಮನೆಗೆ ಬಂದರೇ ನಿನಗೆ ಜೀವಂತ ಸುಟ್ಟು ಹಾಕಿ ನಮ್ಮ ಹುಡುಗನಿಗೆ ಇನ್ನೊಂದು ಮದುವೆ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿದ್ದು , ನಂತರ ಪಿರ್ಯಾದಿಯು ತನ್ನ ತವರು ಮನೆಯವರೊಂದಿಗೆ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ಪಿರ್ಯಾದಿ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 170/2018 PÀ®A. 498(J), 323, 504, 506 ¸À»vÀ 149 L¦¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಡ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ: 12-07-2018 ರಂದು 2-15 ಪಿ.ಎಂ ಕ್ಕೆ ಠಾಣಾಯ ²æÃ. ºÀ£ÀĪÀÄAvÀ J.J¸ï.L ರವರು ಒಂದು ಅಕ್ರಮ ಮರಳು ಜಪ್ತಿ ಪಂಚನಾಮೆ ವರದಿ ಹಾಗೂ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದುದರ ಸಾರಾಂಶವೇನೆಂದರೆ, ದಿನಾಂಕ: 12-07-2018 ರಂದು 12-30 ಪಿ.ಎಂ ಸುಮಾರು ಒಂದು Mahindra 575 DI Tractor No. KA-36/TC-3986  ನೇದ್ದರ ಚಾಲಕನು ತನ್ನ ಟ್ರಾಕ್ಟರ್ ಮಾಲೀಕನ ಮಾತು ಕೇಳಿ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಹಂಪನಾಳ ಹಳ್ಳದ ಮರಳನ್ನು ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮತ್ತು ದಾಖಲಾತಿ ಹೊಂದದೇ ಹಂಪನಾಳ ಹಳ್ಳದಲ್ಲಿ ಕಳ್ಳತನದಿಂದ ತುಂಬಿಕೊಳ್ಳುತ್ತಿದ್ದ ಬಗ್ಗೆ ಎ.ಎಸ್.ಐ(ಹೆಚ್ ) ರವರು ಬೀಟ್ ಪಿಸಿ-95 ರವರ ಮಾಹಿತಿ ಮೇರೆಗೆ ಸಿಪಿಐ ಸಿಂಧನೂರು ರವರ ನಿರ್ದೇಶನದಂತೆ ಪಂಚರ ಸಮಕ್ಷಮ ದಾಳಿ ಮಾಡಲು ಟ್ರಾಕ್ಟರ್ ಚಾಲಕನು ಅಲ್ಲಿಂದ ಓಡಿ ಹೋಗಿದ್ದು, ಸ್ಥಳೀಯರಿಂದ ಅವನ ಹೆಸರು, ವಿಳಾಸ ತಿಳಿದು ಬಂದಿದ್ದು, ನಂತರ ಟ್ರಾಕ್ಟರ್ ಹಾಗೂ ಕಳ್ಳತನದ ಮರಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಹಾಜರುಪಡಿಸಿದ ಮೇರೆಗೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 169/2018  U/s  379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
 ಇತರೆ .ಪಿ.ಸಿ. ಪ್ರಕರಣದ ಮಾಹಿತಿ.
¢£ÁAPÀ 10-07-2018 gÀAzÀÄ gÁwæ 9.00 UÀAmÉ ¸ÀĪÀiÁgÀÄ ªÉÆèÉÊ¯ï £ÀA-8217061398 £ÉÃzÀÝgÀ §¼ÀPÉzÁgÀ£ÀÄ F ªÁlì¥ï £ÀA§gÀ¤AzÀ ±Á¸ÀPÀgÁzÀ ²æà ¥ÀævÁ¥ÀUËqÀ ¥Ánî EªÀgÀ ¥ÉÆÃmÉÆà ºÁQ F ¥ÉÆÃmÉÆÃzÀ°èzÁÝ£À°è F ªÀåQÛAiÀÄ£Àß ¸ÀjAiÀiÁV £ÉÆÃqÉÆÌAqÀÄ ©r FvÀ£À ªÀgÀ¸É PÉýzÀgÉ ¤dPÀÆÌ ¤ÃªÀÅ PÁåPÀj¹ ªÀÄÄRPÉÌ GVAiÀÄĪÀzÀÄ UÁågÀAn F ªÀĺÁ£ÀĨÁªÀ£À PÉ®¸À K£ÀÄ CAvÁ UÉÆvÁÛzÀgÉ ¤ªÀÄä gÀPÀÛ PÉÆvÀPÉÆvÀ PÀÄ¢AiÀÄÄvÉÛà CAvÁ DrAiÉÆêÀ£ÀÄß CmÁåZï ªÀiÁr «rAiÉÆà zÀȱÁåªÀ½AiÀÄ£ÀÄß PÉý¹ ²æà ¥ÀævÁ¥ÀUËqÀ ¥ÁnîgÀÄ ªÀiÁ£Àå ±Á¸ÀPÀgÀÄ ªÀÄ¹Ì EªÀgÀ §UÉÎ CªÀºÉüÀ£ÀPÁj ºÁUÀÆ ¸ÁªÀiÁfPÀ PÉÃqÀÄ ªÀÄvÀÄÛ CªÀªÀiÁ£À ªÀiÁqÀĪÀ jÃwAiÀÄ°è ¥ÀæPÀn¹ CªÀgÀ ºÉ¸ÀjUÉ ªÀĹ §½AiÀÄĪÀ PÉ®¸À ªÀiÁr ¸ÁªÀiÁfPÀ eÁ®vÁtUÀ¼À ªÀÄÄSÁAvÀgÀ ºÀj ©lÄÖ ¸ÁªÀiÁfPÀ PÉÃqÀÄ ªÀiÁqÀĪÀAvÀºÀ ªÀzÀAwAiÀÄ£ÀÄß ºÀ©â¹zÀÄÝ PÁgÀt ¸À¢æ ªÉƨÉÊ¯ï £ÀA-8217061398 £ÉÃzÀÝgÀ §¼ÀPÉzÁgÀ£ÀÄ F ªÉÄÃ¯É ºÉýzÀ jÃwAiÀÄ°è zÀȱÁåªÀ½AiÀÄ ªÀzÀAwAiÀÄ£ÀÄß ºÀj©lÄÖ ¸ÁªÀiÁfPÀ PÉÃqÀÄ CªÀªÀiÁ£À ªÀiÁr C¥ÁAiÀÄzÀ ©ÃwAiÀÄ£ÀÄß ºÀÄnÖ¹ £ÁUÀjPÀ ¸ÀªÀiÁdzÀ°è C±ÁAwAiÀÄ£ÀÄß ¤ªÀiÁðt ªÀiÁrzÀÄÝ PÁgÀt ¸À¢æAiÀĪÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉÆAqÀÄ ªÀÄÄAzÉ ºÁUÀĪÀ C£ÁªÀÅvÀªÀ£ÀÄß vÀ¦à¹ ¨ÉÃPÀÄ CAvÁ CªÀÄgÉñÀ ¥Ánïï vÀAzÉ ªÀÄAdÄ£ÁxÀ ¥Ánïï 30 ªÀµÀð, £ÁAiÀÄPÀ, CzÀåPÀëgÀÄ ¸ÁªÀiÁfPÀ eÁ®vÁt ªÀÄ¹Ì vÁ®ÆPÀ PÁAUÉæøï WÀlPÀ ¸Á:ªÀÄ¹Ì gÀªÀgÀÄ zÀÆgÀÄ ¸À°è¹zÀÄÝ EvÀÄÛ.
       F ªÉÄð£À ¸À¢æ zÀÆj£À°è£À ¸ÁgÁA±ÀªÀÅ 117/2018 PÀ®A 504, 505 L.¦.¹.L¦¹ C£ÀéAiÀÄ EgÀĪÀzÀjAzÀ, C¸ÀAeÉÕAiÀĪÁVgÀĪÀzÀjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄPÉÆAqÀÄ F C¸ÀAeÉÕAiÀÄ ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆArgÀÄvÁÛgÉ.