Thought for the day

One of the toughest things in life is to make things simple:

23 Jun 2018

Reported Crimes


                                                                                           

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï¹/J¸ïn ¥ÀæPÀgÀtzÀ ªÀiÁ»w.
DgÉÆæ gÁªÀÄ£ÀUËqÀ FvÀ£ÀÄ PÉÆÃnð¤AzÀ ¥ÁèlÄUÀ¼À£ÀÄß SÁ° ªÀiÁqÀĪÀAvÉ ¦üAiÀiÁ𢠺ÁUÀÆ EvÀgÀjUÉ £ÉÆÃnøï PÀ½¹zÀÄÝ, ¢£ÁAPÀ 20-06-18 gÀAzÀÄ 2040 UÀAmÉUÉ ¦üAiÀiÁ𢠲æêÀÄw £ÁUÀªÀÄä FPÉ J-1 GªÀiÁPÁAvÀUËqÀ  vÀAzÉ AiÀÄ®è£ÀUËqÀ 60 ªÀµÀð EªÀgÀ ªÀÄ£ÉAiÀÄ ºÀwÛgÀ ºÉÆÃV £ÁªÀÅ FUÉÎ 20 ªÀµÀðUÀ¼À »AzÉ ¥ÁèlÄUÀ¼À£ÀÄß ¤«ÄäAzÀ Rjâ¹gÀÄvÉÛÃªÉ CªÀÅUÀ½UÉ ¥ÀvÀæªÀ£ÀÄß PÉÆnÖ®è PÉÆqÀĪÀAvÉ PÉýzÁUÀ J-1 GªÀiÁPÁAvÀUËqÀ  vÀAzÉ AiÀÄ®è£ÀUËqÀ 60 ªÀµÀð FvÀ£ÀÄ ¦üAiÀiÁð¢zÁgÀ½UÉ eÁw JwÛ CªÁZÀå ±À§ÝUÀ½AzÀ ¨ÉÊzÀÄ ¹ÃgÉ ¸ÉgÀUÀ£ÀÄß »rzÀÄ J¼ÉzÁr ªÉÄÊ-PÉÊ ªÀÄÄnÖ ªÀiÁ£À¨sÀAUÀ ªÀiÁrzÀÄÝ, DPÉAiÀÄ eÉÆvÉ ºÉÆÃVzÀÝ  gÀAUÀAiÀÄå, C£ÀĸÀÆAiÀĪÀÄä EªÀjUÉ G½zÀ 5 d£À DgÉÆævÀgÀÄ CPÀæªÀÄPÀÆl gÀa¹PÉÆAqÀÄ §AzÀÄ eÁ° PÀnÖUÉ ªÀÄvÀÄÛ PÀ®ÄèdUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ ¤Ãr ¦üAiÀiÁ𢠪ÉÄðAzÀ gÁAiÀÄZÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA. 157/2018 PÀ®A 143,147,148,323,324, 354,504,506 ¸À»vÀ 149 L¦¹ ªÀÄvÀÄÛ 3(1)(r)(s), 3(2)(v-a) J¸ï¹/J¸ïn zËdð£Àå wzÀÄÝ¥Àr PÁAiÉÄÝ-2015 zÁR°¹ PÉÆAqÀÄ vÀ¤SÉ PÉÊ PÉÆArgÀÄvÁÛgÉ.

DgÉÆæ £ÀA.1 gÁd¨sÀPÀë FvÀ£ÀÄ ¦üAiÀiÁð¢zÁgÀ¼ÁzÀ PÀĪÀiÁj eÉÆåÃw vÀAzÉ «dAiÀĹAUï gÁoÉÆÃqÀ 25 ªÀµÀð G: ªÀÄ£ÉUÉ®¸À ¸Á: ªÀÄÄzÉÝ©ºÁ¼À f: «dAiÀÄ¥ÀÆgÀ ºÁ°ªÀ¹Û PÀgÀqÀPÀ¯ï vÁ:°AUÀ¸ÀUÀÆgÀÄ FPÉAiÀÄ£ÀÄß ¦æÃw¹ ªÀÄzÀĪÉAiÀiÁUÀÄvÉÛÃ£É JAzÀÄ ¥ÀĸÀ¯Á¬Ä¹ PÀgÉzÀÄPÉÆAqÀÄ §AzÀÄ PÀgÀqÀPÀ¯ï UÁæªÀÄzÀ°è MAzÀÄ ¨ÁrUÉ ªÀÄ£ÉAiÀÄ°è ElÄÖ PÉ®ªÀÅ ¢£ÀUÀ½AzÀ ¤gÀAvÀgÀªÁV CvÁåZÁgÀ  ªÀÄvÀÄÛ ¯ÉÊAVPÀ zËdð£ÀåªÉ¸ÀVzÀÄÝ, ªÀÄzÀÄªÉ ªÀiÁrPÉƼÀî®Ä PÉýzÀgÉà £Á¼É ªÀiÁrPÉƼÀÄîvÉÛãÉAzÀÄ ªÀÄÄAzÉ ºÁPÀÄvÁÛ ¸ÀļÀÄî ºÉý ªÉÆøÀ ªÀiÁrzÀÄÝ C®èzÉà CªÁZÀå ±À§ÝUÀ½AzÀ ¨ÉÊ¢zÀÄÝ, ¢£ÁAPÀ 4-5-18 gÀAzÀÄ gÁwæ 8-00 UÀAmÉUÉ J¯Áè 5 d£À DgÉÆævÀgÀÄ CPÀæªÀÄPÀÆl gÀa¹PÉÆAqÀÄ §AzÀÄ  ªÀÄ£ÉAiÀÄ°è CPÀæªÀÄ ¥ÀæªÉñÀ ªÀiÁr CªÁZÀå ±À§ÝUÀ½AzÀ eÁw JwÛ ¨ÉÊzÀÄ, dUÀ¼À vÉUÉzÀÄ PÉÊUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQgÀÄvÁÛgÉAzÀÄ ¤ÃrzÀ ¦üAiÀiÁ𢠪ÉÄðAzÀ °AUÀ¸ÀÄUÀÆgÀÄ ¥Éưøï oÁuÉ UÀÄ£Éß £ÀA. 286/18 PÀ®A 143,147,504,376,323,420,448,506 ¸À»vÀ 149 L¦¹ ªÀÄvÀÄÛ  3(1)(Dgï)(J¸ï), 3(2)(V) J¸ï¹/J¸ïn wzÀÄÝ¥Àr PÁAiÉÄÝ-2015 CrAiÀÄ°è ¥ÀæPÀgÀtzÀ zÁR°¸ÀPÉÆAqÀÄ vÀ¤SÉ PÉÊ UÉÆArgÀÄvÁÛgÉ.

gÀ¸ÉÛ C¥ÀWÁUÀ ¥ÀæPÀgÀtzÀ ªÀiÁ»w.
ದಿನಾಂಕ:22.06.2018 ರಂದು ಬೆಳಿಗ್ಗೆ 10.00 ಗಂಟೆಗೆ ಪ್ರಕರಣದಲ್ಲಿಯ ಪಿರ್ಯಾದಿ £ÁUÉñÀégÀ gÁªÀgÀ vÀAzÉ ªÉAPÀlgÁªï r ªÀAiÀiÁ:50 ªÀµÀð eÁ: PÁ¥ÀÄ G: MPÀÌ®ÄvÀ£À ¸Á: UÀ«UÀnÖ PÁåA¥À ºÁ:ªÀ: dPÀÌ®¢¤ß PÁåA¥À vÁ: ¹gÀªÁgÀ (ªÀiÁ£À«) f: gÁAiÀÄZÀÆgÀÄ EªÀgÀ£ÀÄß ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ಮಾಡಲಾಗಿ ಆತನು ಹೇಳಿಕೆ ನೀಡಿದ್ದು ಹೇಳಿಕೆಯ ಸಾರಾಂಶವೇನೆಂದರೆ,  ದಿನಾಂಕ:24.04.2018 ರಂದು ಪಿರ್ಯಾದಿದಾರನು ತನ್ನ ಮನೆಯಲ್ಲಿರುವಾಗ ಮೃತ ಹುಸೇನಬಾಷ ಇತನು ಲಿಂಗಸಗೂರುಗೆ ಪಾರ್ಟಿ ಮಾಡಲು ಹೋಗೋಣ ಬಾ ಅಂತಾ ಕರೆದುಕೊಂಡು ಹೋಗಿದ್ದು ಆಗ ಅಲ್ಲಿ ಆರೋಪಿ ನಂ. 01£ÀfÃgÀ @ £ÀÆgÀÄ¥ÁµÀ vÀAzÉ ¸Á©£À¸Á§ ¸Á: gÁ¼ÀzÉÆrØ vÁ:f: gÁAiÀÄZÀÆgÀÄ. (ªÉÆmÁgÀ ¸ÉÊPÀ¯ï ZÁ®PÀ) EvÀgÉ 5 d£ÀgÀÄ ಪಿರ್ಯಾದಿಗೆ ಮೃತನು ಪರಿಚಯ ಮಾಡಿಸಿದ್ದು ಇರುತ್ತದೆ. ನಂತರ ಎಲ್ಲರೂ ಸೇರಿಕೊಂಡು ಪಾರ್ಟಿ ಮುಗಿಸಿಕೊಂಡು ಬರೋಣ ಬಾ ಅಂತಾ ಪಿರ್ಯಾದಿಗೆ ಮೃತನು ಕರೆದಾಗ ಪಿರ್ಯಾದಿ ಬರೋದಿಲ್ಲ ಅಂತಾ ಅಂದಾಗ ಬೇಗ ಬರೋಣ ಬಾ ಅಂತಾ ಫಿರ್ಯಾದಿಗೆ  ಕರೆದನು. ಆಗ ಎಲ್ಲರೂ ಸೇರಿಕೊಂಡು ತಮ್ಮ-ತಮ್ಮ  ಮೋ.ಸೈ ಮೇಲೆ ಲಿಂಗಸಗೂರಿನಿಂದ ರಾತ್ರಿ 7-30 ಗಂಟೆಗೆ ಬಿಟ್ಟರು ಫಿರ್ಯಾದಿ ಸಹಃ ಅಮರಪ್ಪನ ಮೋ.ಸೈ.ಹಿಂದೆ ಕುಳಿತುಕೊಂಡು ಅದರ ಹಿಂದೆ ಮೃತ ಹುಸೇನಭಾಷಾ ಇತನೂ ಸಹಃ ಕುಳಿತುಕೊಂಡು ಎಲ್ಲರೂ ಮುದಗಲ್ಲಿಗೆ ಬಂದು ಮುದಗಲ್ಲ ಲಿಂಗಸ್ಗೂರು ರಸ್ತೆ ಹತ್ತಿರದ ಪೆಟ್ರೋಲ್ ಬಂಕ್ ಹತ್ತಿರ ಮೋ.ಸೈ.ನಿಲ್ಲಿಸಿ ಚಹಾ ಕುಡಿದು ರಾತ್ರಿ 11-00  ಗಂಟೆಯವರೆಗೆ ಅಲ್ಲಿಯೇ ಇದ್ದು ಕೊಂಡು ನಂತರ ಎಲ್ಲರೂ ಮುದಗಲ್ಲ-ತಾವರಗೇರಾ ರಸ್ತೆಯ   ನಾಗಲಾಪೂರ  ಗ್ರಾಮದ ಪೂರ್ವ ದಿಕ್ಕಿನ ಕಡೆಗೆ ಇರುವ ರಸ್ತೆಯ ಕಡೆಗೆ ಸುಮಾರು 1 ಕಿ.ಮೀ ದೂರದಲ್ಲಿ ಹೋಗಿ ಒಂದು ಹೊಲದ ಹತ್ತಿರ ರಸ್ತೆಯ ಪಕ್ಕದಲ್ಲಿ ಎಲ್ಲರೂ ಮೋ.ಸೈ ನಿಲ್ಲಿಸಿದರು ಆಗ ಫಿರ್ಯಾದಿದಾರ  ಮೃತ ಹುಸೇನಭಾಷಾ ಇತನಿಗೆ ಇಲ್ಲಿಗೆ ಯಾಕೇ ಕರೆದುಕೊಂಡು ಬಂದಿದ್ದು ಇಲ್ಲಿ ಪಾರ್ಟಿ ಇದೆ ಅಂತಾ ಸುಳ್ಳು ಹೇಳಿ ಕರೆದುಕೊಂಡು ಬಂದಿದ್ದೆ ಅಂದು ಕೇಳಿದಾಗ ಹುಸೇನಭಾಷಾ ನು ಇಲ್ಲಾ ಇಲ್ಲಿ ನಿಧಿ ಇದೆ ಅದನ್ನು ತೆಗೆಯೋಕ್ಕೆ ಎಲ್ಲರೂ ಬಂದಿರುವುದು ನೀನು ಬಾ ಅಂತಾ ಪಿರ್ಯಾದಿಗೆ ಕರೆದಾಗ ಆಗ ಫಿರ್ಯಾದಿದಾರನು ನಾನು ಬರುವುದಿಲ್ಲಾ ಹೋಗುತ್ತೇನೆ ಅಂತಾ ರಸ್ತೆಯ  ಮೇಲೆ ನಿಂತುಕೊಂಡಿದ್ದಾಗ ಆರೋಪಿತರೆಲ್ಲರೂ ಸೇರಿಕೊಂಡು ನಿಧಿ ತೋಡಲು ಒಂದು ಹೊಲದಲ್ಲಿ ಹೋದಾಗ  ಸಮಯದಲ್ಲಿ ಯಾರೋ ಜನರು ಬಂದಿದ್ದು ಆಗ ಎಲ್ಲರೂ ಅಲ್ಲಿಂದ ಬಿಟ್ಟು ಓಡಿ ರಸ್ತೆಯ ಕಡೆಗೆ ಬಂದರು. ಆಗ -1 ಇತನು ಅಮರಪ್ಪನ ಮೋ.ಸೈ. ನಂ- KA36/EH -8737 ನೇದ್ದನ್ನು ತೆಗೆದುಕೊಂಡು ಹೋಗುತ್ತಿದ್ದಾಗ -1 ಇತನು ಫಿರ್ಯಾದಿಗೆ ಮೋ.ಸೈ ಹಿಂದೆ ಕೂಡಿಸಿಕೊಂಡಿದ್ದು ಆಗ ಹುಸೇನಭಾಷಾ ಇತನು ಓಡಿ ಬರುತ್ತಾ ಬಹಳ ಉಸಿರಾಡಿಕೊಳ್ಳುತ್ತಾ ಆಯಾಸ ಮಾಡಿಕೊಂಡು ಬಂದನು ಆಗ -1 ಇತನು ಮೋ.ಸೈ ನಿಲ್ಲಿಸಿ ಹುಸೇನಭಾಷನಿಗೆ ಫಿರ್ಯಾದಿಯ ಹಿಂದುಗಡೆ ಕೂಡ್ರಿಸಿಕೊಂಡನು. ಆಗ -1 ಇತನು ಮೋ.ಸೈಕಲ್ ನ್ನು ನಡೆಸಿಕೊಂಡು ನಾಗಲಾಪೂರ  ಹತ್ತಿರ ಮುಖ್ಯರಸ್ತೆಗೆ ಬಂದು ಅಲ್ಲಿಂದ ಮುದಗಲ್ಲ ಕಡೆಗೆ ಹೋಗುತ್ತಿದ್ದಾಗ ದಿನಾಂಕ.25.04.2018 ರಂದು ಬೆಳಗಿನ ಜಾವ 01-00 ಗಂಟೆಯ ಸುಮಾರಿಗೆ ಮುದಗಲ್ಲ ತಾವರಗೇರಾ ರಸ್ತೆಯ ಉಳಿಮೇಶ್ವರ ಗ್ರಾಮದ ಹತ್ತಿರ -1 ಇತನು ಮೋ.ಸೈ.ನ್ನು ಅತಿವೇಗವಾಗಿ ಓಡಿಸುತ್ತಿದ್ದು ಆಗ ಫಿರ್ಯಾದಿ -1 ಇತನ ಬೆನ್ನು ಬಡಿದು ನಿಧಾನ ಓಡಿಸು ಅಂತಾ ಹೇಳಿದರೂ ಸಹಃ ಆತನ ಮಾತು ಕೇಳದೇ -1 ಇತನು ಮೋ.ಸೈಕಲನ್ನು ಅತಿವೇಗವಾಗಿ ಮತ್ತು ಅಜಾಗರುಕತೆಯಿಂದ ನಡೆಸಿದ್ದರಿಂದ ಮೋ.ಸೈ ಹಿಂದೆ ಕುಳಿತ ಹುಸೇನಭಾಷಾ  ಇತನು ತಲೆಯನ್ನು ಹಿಂದಕ್ಕೆ ಮಾಡಿ ಕಾಲುಗಳು ಮೇಲೆ ಮಾಡಿ ಬೀಳುತ್ತಿದ್ದಾಗ ಫಿರ್ಯಾದಿಯು ಎರಡೂ ಕಾಲುಗಳನ್ನು ಹಿಡಿದುಕೊಂಡಾಗ  ಕಾಲು ಕೈಯಿಂದ ಜಾರಿಕೊಂಡು ಮೃತ ಹುಸೇನಭಾಷಾ ಕೆಳಗಡೆ ಬಿದ್ದನು ಆಗ -1 ಇತನಿಗೆ ಮೋ.ಸೈಕಲನ್ನು ನಿಲ್ಲಿಸು ಅಂತಾ ಅಂದಾಗ ಆತನು ಮೋ.ಸೈ. ನಿಲ್ಲಿಸಿ ಫಿರ್ಯಾದಿಗೆ ಕೆಳಗಡೆ ಇಳಿಸಿ ನಂತರ ತನ್ನ ಮೋ.ಸೈಕಲನ್ನು ಹಾಗೇ ತೆಗೆದುಕೊಂಡು ಹೋದನು. ಫಿರ್ಯಾದಿಯು ಹುಸೇನಭಾಷಾ ಹತ್ತಿರ ಹೋಗಿ ನೋಡಲಾಗಿ ಹುಸೇನಭಾಷನು ಮೃತಪಟ್ಟಿದ್ದು ಆತನ ತಲೆಯಿಂದ ರಕ್ತ ಬಂದಿತ್ತು ಆಗ ಫಿರ್ಯಾದಿದಾರನು ಆರೋಪಿತರೆಲ್ಲರಿಗೂ ಫೋನ ಮಾಡಿ ಕರೆಸಿದಾಗ ಹುಸೇನಭಾಷಾ ಮೃತಪಟ್ಟ ವಿಷಯವನ್ನು ತಿಳಿಸಿ ಪೊಲೀಸ ಠಾಣೆಗೆ ಹೋಗಿ ಮಾಹಿತಿ ತಿಳಿಸೋಣ ಅಂತಾ ಅಂದಾಗ ಆರೋಪಿತರೆಲ್ಲರೂ ಪೊಲೀಸ್ ಠಾಣೆಗೆ ಮತ್ತು ಇತರ ಯಾರಿಗೂ ತಿಳಿಸೋದು ಬೇಡ ಬಹಳ ಸಮಸ್ಯೇ ಆಗುತ್ತದೆ ಅಂತಾ ಹೇಳಿ ಹೋದರು. ಫಿರ್ಯಾದಿಯು ಸಹಃ ಒಂದು ವಾಹನ ಹಿಡಿದುಕೊಂಡು ತಮ್ಮ ಊರಿಗೆ ಹೋಗಿ ಇಂದು ತಾವು ಕರೆದುಕೊಂಡು ಬಂದು ವಿಚಾರಣೆ ಮಾಡಿದ್ದರಿಂದ ಘಟನೆ ನಡೆದ ಬಗ್ಗೆ ಹೇಳಿಕೆ  ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ªÀÄÄzÀUÀ¯ï ¥Éưøï oÁuÉ UÀÄ£Éß £ÀA. 183/2018 PÀ®A 279, 304 (J), 201, 202 L¦¹ & 187  L JA « PÁAiÉÄÝ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುvÁÛgÉ.
ದಿನಾಂಕ: 22.06.2018 ರಂದು 11.00 ಗಂಟೆಯ ಸುಮಾರಿಗೆ ಈರಣ್ಣ ತಂ: ದೇವೇಂದ್ರಪ್ಪ ವಯ: 34 ವರ್ಷ, ಜಾ: ಈಡಿಗ, : ಹಮಾಲಿಕೆಲಸ ಸಾ: ವಡ್ಲಂದೊಡ್ಡಿ ತಾ:ಜಿ: ರಾಯಚೂರು ಈತನು ಆರೋಪಿಯ ಬಜಾಜ್ ಡಿಸ್ಕವರಿ ಮೊಟಾರ ಸೈಕಲ್ ನಂ: TS06EB2951 ನೇದ್ದರ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ರಾಯಚೂರು ಚಂದ್ರಬಂಡಾ ರಸ್ತೆಯ ಕಟ್ಲಟ್ಕೂರು ಸೀಮಾಂತರದ ಮಾರೆಮ್ಮ ಗುಡಿಯ ಹತ್ತಿರ ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಅಂದರೆ ಚಂದ್ರಬಂಡಾ ಕಡೆಯಿಂದ ಬರುತ್ತಿದ್ದ TVS Excel Super Moped No: KA36EG4746 ನೇದ್ದಕ್ಕೆ ಮುಖಾ ಮುಖಿಯಾಗಿ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಟಿ.ವಿ.ಎಸ್. ಎಕ್ಸೆಲ್ ಸೂಪರ್ ಮೊಪೇಡ್ ಸವಾರ ಮಹಾದೇವಪ್ಪ ತಂ: ಸವಾರಪ್ಪ ವಯ: 35 ವರ್ಷ, ಈತನಿಗೆ ಹಣೆಯಲ್ಲಿ 1 ಇಂಚು ಆಳ ಹಾಗೂ 2 ಇಂಚು ಅಡ್ಡ ಕೊರೆದ ಭಾರಿ ರಕ್ತಗಾಯವಾಗಿ, ಮೂಗಿನಲ್ಲಿ ರಕ್ತಸ್ರಾವವಾಗಿ, ತಲೆಯ ಹಿಂಬದಿಗೆ ಬಾವು ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿರ್ಯಾದಿಗೆ ಎಡ ತೊಡೆಯ ಮೇಲೆ ಟೊಂಕದ ಹತ್ತಿರ ತರಚಿದ ಗಾಯವಾಗಿದ್ದು, ಆರೋಪಿತನ ಹಣೆಗೆ, ಮೇಲ್ತುಟಿಗೆ ರಕ್ತಗಾಯವಾಗಿ, ತುಟಿಯ ಕೆಳಗೆ ಸಣ್ಣ ರಕ್ತಗಾಯ, ಮುಖಕ್ಕೆ ಒಳಪೆಟ್ಟು, ಎಡಗೈ ಮುಂಗೈಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 158/2018 PÀ®A. 279, 337, 304()IPC ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:21-06-2018 ರಂದು ರಾತ್ರಿ 9-30 ಗಂಟೆ ಸುಮಾರಿಗೆ ರಾಯಚೂರು ಮಂತ್ರಾಲಯ ರಸ್ತೆ ಮೇಲೆ ಕ್ರಿಕೇಟ್ ಸ್ಟೇಡಿಯಂ ಹತ್ತಿರ ಫಿರ್ಯಾದಿದಾರಳಾದ ¸ÀIJîªÀÄä UÀAqÀ «ÃgÉñÀ, 46ªÀµÀð, PÀÄgÀħgÀÄ, ªÀÄ£ÉUÉ®¸À, ¸Á:ªÀÄ£É £ÀA.23-480-1 PÁgÀªÁ£À¥ÉÃmÉ, DzÉÆä (DAzsÀæ ¥ÀæzÉñÀ) ಈಕೆಯ ಮಗ ಜಗದೀಶ ಈತನು ರಾಯಚೂರಿನಿಂದ ಆದೋನಿಗೆ ಕಡೆಗೆ ಹತ್ತಿ ಮಿಷನ್ ಪಾರ್ಟ್ಸ್ ತನ್ನ ಬೊಲೆರೊ ವಾಹನ ನಂ.ಎಪಿ.16 ಟಿ..9870 ನೇದ್ದರಲ್ಲಿ ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಹಿಂಬದಿಯ ಟೈರ್ ಪಂಕ್ಚರ್ ಆಗಿದ್ದು ರಸ್ತೆ ಬದಿಯಲ್ಲಿ ನಿಲ್ಲಿಸಿ ರಿಪೇರಿ ಮಾಡುತ್ತಿದ್ದಾಗ ರಾಯಚೂರು ಕಡೆಯಿಂದ ಲಾರಿ ನಂ.ಟಿ.ಎನ್.52 ಡಿ.3949 ನೇದ್ದರ ಚಾಲಕ ಅರುಲ್ ಪಿ. ತಂದೆ ಪನ್ನೀರ್ ಎಸ್. 35ವರ್ಷ, ಸಾ:ವಲಸಗೌಂಡನೂರು ಪೋಸ್ಟ್: ಪುಲಿಯಮ್ಮ ಪಟ್ಟಿ ತಾ:ಪೊಚಮಪಲ್ಲಿ ಜಿ: ಕೃಷ್ಣಗಿರಿ (ತಮಿಳನಾಡು) ಈತನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಜಗದೀಶನಿಗೆ ಟಕ್ಕರ್ ಮಾಡಿದ ಕಾರಣ ಜಗದೀಶ ಈತನ ಹಣೆಗೆ, ಮೂಗಿನ ಬಳಿ, ತರಡಿನ ಕೆಳಗೆ, ಸೊಂಟದ ಹತ್ತಿರ ಭಾರಿ ರಕ್ತಗಾಯಗಳಾಗಿ ಚಿಕಿತ್ಸೆ ಕುರಿತು ರಾಯಚೂರಿನ ನವೋದಯ ಆಸ್ಪತ್ರೆಗೆ ಸೇರಿಕೆಯಾಗಿದ್ದು ಹೆಚ್ಚಿನ ಉಪಚಾರ ಕುರಿತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸೇರಿಕೆಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:22-06-2018 ರಂದು ಬೆಳಗಿನ ಜಾವ 02-07 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಯರಗೇರ ಪೊಲೀಸ್ ಠಾಣಾ ಗುನ್ನೆ ನಂ.136/2018 ಕಲಂ.279.304() ಐಪಿಸಿ & 187 ಮೋ.ವಾ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.06.2018 gÀAzÀÄ 149 ¥ÀææPÀgÀtUÀ¼À£ÀÄß ¥ÀvÉÛ ªÀiÁr 21500/-gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.