Thought for the day

One of the toughest things in life is to make things simple:

14 Jun 2018

Reported Crimes


                                                                                            

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w.
ದಿನಾಂಕ  11-06-2018 ರಂದು  ಸಾಯಾಂಕಾಲ 06-45 ಪಿ.ಎಂ ಗಂಟೆಯ ಸುಮಾರು ತುರುವಿಹಾಳ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ  ಜಗದಂಬಾ ಖಾನವಾಳಿ  ರಸ್ತೆಯ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂಬರ 01 £ÁUÀgÁd vÀA KPÀ£ÁxÀ gÁeÉÆÃ½î ªÀ. 26 eÁw ¥ÀmÉÃUÁgÀ  G:ªÀÄmÁ̧gÉAiÀÄĪÀÅzÀÄ, ¸Á: vÀÄgÀ«ºÁ¼À   vÁ:¹AzsÀ£ÀÆgÀÄ ನೇದ್ದವನು ನಿಂತುಕೊಂಡು  1 ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ  ಎಸ್ ಬಿ. ಪಿ ಸಿ 679 ರವರ ಮಾಹಿತಿ ಮೇರೆಗೆ ಮಾನ್ಯ ಡಿ.ಎಸ್.ಪಿ, ಸಿ ಪಿ ಸಾಹೇಬರು ಸಿಂಧನೂರವರ ಮಾರ್ಗದರ್ಶನದಲ್ಲಿ  ಪಂಚರು ಹಾಗೂ ಪಿ.ಎಸ್.  ತುರುವಿಹಾಳ ಮತ್ತು ಸಿಬ್ಬಂದಿಯವರಾದ   ಗೋಪಾಲ ಪಿ ಸಿ 679  ಮತ್ತು ಅಶೋಕ ಪಿಸಿ-460 ರೊಂದಿಗೆ  ಸಾಯಂಕಾಲ 06-45 ಪಿ.ಎಂ  ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01  ನೇದ್ದವನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂಪಾಯಿ 590/-  ಹಾಗೂ ಒಂದು ಮಟಕಾ ಚೀಟಿ  & ಒಂದು ಬಾಲ್ ಪೆನ್  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು,  ಆರೋಪಿ ನಂಬರ 01  ನೇದ್ದವನ್ನು ವಿಚಾರಿಸಲಾಗಿ  ಮಟಕಾ ಅಂಕಿ ಸಂಖ್ಯೆಗಳನ್ನು  ಆರೋಪಿ ನಂಬರ 02  ಹನುಮಂತ ಕನಸಾವಿ  38 ವರ್ಷ ಸಾ: ಜಂಬುನಾಥನಹಳ್ಳಿ  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ರಾತ್ರಿ  08-15 ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ಮತ್ತು   ಮುದ್ದೆಮಾಲನ್ನು  ಮುಂದಿನ ಕ್ರಮಕ್ಕಾಗಿ  ಜ್ಞಾಪನಾ ಪತ್ರ ತಂದು ಹಾಜರಪಡಿಸಿದ್ದನ್ನು  ಸ್ವೀಕೃತಿ  ಮಾಡಿಕೊಂಡಿದ್ದು, ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 148/2018 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ.12-06-18ರಂದು ಮದ್ಯಾಹ್ನ 2-30ಗಂಟೆಗೆ ಪಿರ್ಯಾದಿದಾರರು ಶ್ರೀಮತಿ ಪಿ.ಸರಳಾ ಪಿ.ಎಸ್.ಐ.ಸಿರವಾರ ಪೊಲೀಸ್ ಠಾಣೆ, ತಮಗಿದ್ದ ಮಾಹಿತಿಮೇರೆಗೆ ಸಿಬ್ಬಂದಿ ಯವರಾದ ಪಿ.ಸಿ 25,186,266 ರವರೊಂದಿಗೆ ಬಲ್ಲಟಗಿ ಗ್ರಾಮದ ಹಳ್ಳದ ಹತ್ತಿರ ಹೊಗಿ ಅಲ್ಲಿ ಇಬ್ಬರೂ ಪಂಚರಿಬ್ಬರನ್ನು  ಬರಮಾಡಿಕೊಂಡು ನಿಂತಿರುವಾಗ ಬಲ್ಲಟಗಿ ಹಳ್ಳದಲ್ಲಿಂದ [1]ನಂಬರ ಇಲ್ಲದ ಕೆಂಪು ಬಣ್ಣದ ಟ್ರಾಕ್ಟರ ಮೇಸ್ಸಿ ಫರ್ಗುಶನ್ ಕಂಪನಿಯ ಟ್ರಾಕ್ಟರ ಮತ್ತು ನಂಬರ ಇಲ್ಲದ ಟ್ರಾಲಿಯಲ್ಲಿ  2 ಘನಮೀಟರ ಮರಳು ಅ.ಕಿ.ರೂ.1,200/-ಮತ್ತು [2] ನಂಬರ ಇಲ್ಲದ ಹಸಿರು ಬಣ್ಣದ L&T ಜಾನ್ ಡೀರ್ ಕಂಪನಿಯ ಟ್ಟ್ರಾಕ್ಟರ ಮತ್ತು ನಂಬರ ಇಲ್ಲದ  ಟ್ರಾಲಿಯಲ್ಲಿ 2 ಘನ ಮೀಟರ ಮರಳು ಅ.ಕಿ.ರೂ.1,200/- ಬೆಲೆಬಾಳುವ ಮರಳನ್ನು ಆರೋಪಿ ಟ್ರಾಕ್ಟರ ಚಾಲಕರು ಮತ್ತು ಮಾಲೀಕರು ಸೇರಿಕೊಂಡು ಸರಕಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಬಲ್ಲಟಗಿ ಹಳ್ಳದಲ್ಲಿಂದ ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಇಬ್ಬರೂ ಟ್ರಾಕ್ಟರ ಚಾಲಕರನ್ನು ಮರಳು ತುಂಬಿದ ಟ್ರಾಕ್ಟರ ಟ್ರಾಲಿಗಳ ಸಮೇತವಾಗಿ ವಶಕ್ಕೆ ತೆಗೆದುಕೊಂಡು ಜಪ್ತಿ ಪಂಚನಾಮೆ ಮೂಲಕ ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 124/2018 ಕಲಂ: 3,42,43 KMMC Rules 1994 & Sec 4,4[1-A]MMDR Act 1957 & 379 IPC ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಯುಡಿಆರ್. ಪ್ರಕರಣದ ಮಾಹಿತಿ.
ದಿನಾಂಕ 11-06-2018 ರಂದು  ರಾತ್ರಿ 11-45 ಗಂಟೆಗೆ ರಿಮ್ಸ್ ಆಸ್ಪತ್ರೆ ರಾಯಚೂರುನಿಂದ  ಎಮ್.ಎಲ್.ಸಿ ಬಂದಿದ್ದನ್ನು ಎಸ್.ಹೆಚ್. ಹೆಚ್.ಸಿ.115 ರವರು ಸ್ವೀಕೃತ ಮಾಡಿಕೊಂಡು ಎಮ್.ಎಲ್.ಸಿ ವಿಚಾರಣೆ ಕುರಿತು ಆಸ್ಪತ್ರೆಗೆ ಹೋಗಿದ್ದು ಅದರಲ್ಲಿ ಹುಲಿಗೆಪ್ಪ  ತಂದೆ ಸಣ್ಣ ಭೀಮಣ್ಣ ವಯ:28 ಸಾ: ದೇವಿನಗರ ಈತನು ಆಸ್ಪತ್ರೆಗೆ ತಂದೆ ಸೇರಿಕೆ ಯಾಗಿದ್ದು.ಈತನು ವಿಷಕುಡಿದು ಮೃತಪಟ್ಟಿರುವ ಬಗ್ಗೆ ಎಮ್ಎಲ್.ಸಿ ಅಂತಾ ಬರೆದ್ದು ಹೋಗಿ ವಿಚಾರಿಸಿದ್ದು. ಆಗ ರಾತ್ರಿ ಯಾಗಿದ್ದರಿಮದ ಫಿರ್ಯಾದಿದಾರಳು ಫಿರ್ಯಾದಿ ನೀಡಿರುವುದಿಲ್ಲ ಹಾಗೂ ಪಿ.ಎಮ್. ಮಾಡುವ ವೈಧ್ಯಾಧಿಕಾರಿಗಲು ಬೆಳಗ್ಗೆ ಬರವುದಾಗಿ ತಿಳಿಸಿದ್ದು ಆಗಾಗಿ ಶವವನ್ನು ಶರಗಾರ ಕೊಣೆಗೆ ಇಡಲು ಪರವಾಣಿಗೆ ಪತ್ರ ನೀಡಿ ನಂತರ ದಿನಾಂಕ 12-06-2018 ರಂದು ಬೆಳಗ್ಗೆ 9-00 ಗಂಟೆಗೆ ಆಸ್ಪತ್ರೆಗೆ ಹೋಗಿ ಫಿರ್ಯಾಧಿದಾರಳನ್ನು ವಿಚಾರಿಸಲು ಹೇಳಿಕೆ ಫಿರ್ಯಾದಿ ನೀಡಿದ್ದು ಅದರ ಸಾರಾಂಶದ ವೇನೆಂದರೆ. ಫಿರ್ಯಾದಿ ಗಂಡ  ಮದ್ಯಾ ಕುಡಿಯುವ ಚಟದವನಿದ್ದು ದಿನಾಂಕ 11-06-2018 ರಂದು  ಫಿರ್ಯಾದಿದಾರಳು ಮನೆ ಕೆಲಸಕ್ಕೆ ಹೋಗಿ ವಾಪಸ್ ಮನೆ ಬಂದು ನೋಡಲು ಮೃತನು ಕೆಲಸಕ್ಕೆ ಹೊಗದ ಮನೆಯಲ್ಲಿ ಇದ್ದನು. ಸಂಜೆ ಹೊರಗಡೆ ಹೋಗಿ ಮಧ್ಯವನ್ನು  ಏನೋ ಕುಡುದು ಬಂದು ರಾತ್ರಿ 8-00 ಗಂಟೆಗೆ ಮನೆಯಲ್ಲಿ ಎಲ್ಲರೂ ಕೂಡಿ ಊಟ ಮಾಡಿದ್ದು ನಂತರ ಫಿರ್ಯಾದಿಯ ಗಂಡನು ಊಟ ಮಾಡಿದ ನಂತರ ಮನೆಯ ಹೊರಗಡೆ ಹೋಗಿ ಮೂತ್ರ ವಿಸರ್ಜನ ಕುರಿತು ಹೊಗುವಾಗ ಮನೆ ಮುಂದೆ ಜೋಲಿಯಾಗಿ ಕೆಳಗ ಬೀದ್ದು  ಬಿದ್ದು  ಆಗ ಫಿರ್ಯಾದಿ ನೋಡಿ ಏನಾಗಿದೆ ಅಂತಾ ಹೋಗಿ ನೋಡಲು ಕೂಗಿದಾಗ  ಅಲ್ಲಿಯೇ ಇದ್ದ ಫಿರ್ಯಾದಿಯ ಮಾವ ಹುಲಿಗೇಪ್ಪ ಹಾಗೂ ಅಕ್ಕ-ಪಕ್ಕದ ಮನೆಯವರ & ಸಂಬಂಧಿಕರು ಬಂದು ಎಬ್ಬಿಸಿದ್ದು ಎಚ್ಚರ ತಪ್ಪಿದ್ದರಿಂದ ಅಲ್ಲಿಂದ ಚಿಕಿತ್ಸೆ ಕುರಿತು ರಿಮ್ಸ್ ಆಸಪತ್ರೆಗೆ ತೆಗೆದುಕೊಂಡು ಬಂದು ಆಸ್ಪತ್ರೆಯಲ್ಲಿ ತಂದೆ ಸೇರಿಕೆ ಮಾಡಿದ್ದು ವೈದ್ಯರು ತಪಾಷಣೆ ಮಾಡು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  ನೇತಾಜಿ ನಗರ ಪೊಲೀಸ್ ಠಾಣಾ ಯು,ಡಿ,ಆರ್ ನಂ 01/2018 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರಿತ್ತಾರೆ.

ಪ್ರಕರಣದಲ್ಲಿಯ ಮೃತ ಕುಮಾರಿ ನಾಗಮ್ಮತಂದೆ ಶಿವರಾಜ ದೊಡ್ಡಿಗೇರಿ,ಜಾತಿ-ನಾಯಕ,ವಯ-3 ವರೆ ವರ್ಷ, ಸಾ:ಮರಾಟ ಈಕೆಯು ದಿನಾಂಕ.11-06-2018ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ತಂದೆ ತಾಯಿಯೊಂದಿಗೆ ಮನೆ ಮುಂದೆ ಮಲಗಿಕೊಂಡಿದ್ದಾಗ ದಿ.12-06-2018 ರಾತ್ರಿ 00-30ಗಂಟೆ ಸುಮಾರು ತಡಬಡಿಸುತ್ತ ಎದ್ದುಕುಳಿತು ವಾಂತಿ ಮಾಡಿ ಕೊಂಡು ಕುತ್ತಿಗೆ ನೋವಾಗುತ್ತದೆಂದು ಅಂದಾಗ ಬಾಯಿಯಿಂದ ಬುರುಗು ಬಂದಂತಾಗಿದ್ದರಿಂದ ಚಿಕಿತ್ಸೆಗಾಗಿ ಸಿರವಾರ ಸರಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬುಲೆನ್ಸದಲ್ಲಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ಹೋಗುವಾಗ ದಿ.12-06-2018ರಂದು ಬೆಳಗಿನ ಜಾವ 04-30ಗಂಟೆ ಸುಮಾರು ಮಾರ್ಗ ಮದ್ಯದಲ್ಲಿ ಮೃತಪಟ್ಟಿದ್ದಾಳೆಂದು ನೀಡಿದ ದೂರಿನ ರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ, ಯು.ಡಿ.ಆರ್. ನಂ. 06/2018 ಕಲಂ: 174 CRPC ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
¢£ÁAPÀ 11/06/2018 gÀAzÀÄ ¨É½UÉÎ 07-30 UÀAmÉUÉ  ¦AiÀiÁð¢zÁgÀ¼ÀÄ, ¦AiÀiÁ𢠸ÀA§A¢PÀgÁzÀ ²ªÀ¥Àà, gÀAUÀ¥Àà ºÀ£ÀĪÀÄAvÁæAiÀÄ, ®ZÀĪÀÄ¥Àà, AiÀÄ®è¥Àà, §¸À¥Àà J®ègÀÆ vÀªÀÄä  d«Ää£À°èzÁÝUÀ  DgÉÆævÀgÉ®ègÀÆ F ¨ÉÃqÀ  eÁw ºÉÆ®¸ÀÄ w£ÀÄߪÀ ¸ÀÆ¼É ªÀÄPÀÌ¼É ¤ªÀÄä ¸ÉÆPÀÄÌ ªÀÄÄjAiÀÄÄvÉÛÃªÉ JAzÀªÀgÉ ¦AiÀiÁð¢zÁgÀ¼À d«Ää£À°è CwPÀæªÀÄ ¥ÀæªÉñÀ ªÀiÁr CªÁZÀå ±À§ÝUÀ½AzÀ ¨ÉÊAiÀÄÄvÁÛ PÉÊAiÀÄ°è PÀ®Äè , ±Á¨Á¢§AqÉ, vÀÄPÀrPÀ®ÄèUÀ¼ÀÄ »rzÀÄPÉÆAqÀÄ  §AzÀÄ CAiÀÄå¥Àà FvÀ£ÀÄ ²ªÀ¥Àà FvÀ£À vÀ¯ÉUÉ ºÉÆqÉzÀÄ gÀPÀÛUÁAiÀÄ ªÀiÁrzÀÄÝ, zÀÄgÀUÀ¥Àà ©r¸À®Ä ºÉÆÃzÁUÀ PÀ°è¤AzÀ JqÀPÁ°£À ºÉ§ânÖ£À ªÉÄÃ¯É ºÉÆqÉ¢zÀÄÝ, EzÀjAzÀ ºÉ§âgÀ½UÉ gÀPÀÛUÁAiÀĪÁVzÀÄÝ, qÀħâPÉÌ ®Qëöä PÀ°è¤AzÀ ºÉÆqÉzÀÄ M¼À¥ÉlÄÖ ªÀiÁrzÀÄÝ, zÉÆqÀØ ºÀ£ÀĪÀÄAiÀÄå FvÀ¤UÉ JqÀUÉÊUÉ ºÉÆqÉ¢zÀÄÝ, J®ègÀÆ ¸ÉÃj zÉÆqÀØ ²ªÀ¥Àà¤UÉ ¥ÀPÉÌUÉ ºÉÆmÉÖUÉ ºÉÆqÉ¢zÀÄÝ, AiÀÄ®è¥Àà FvÀ¤UÉ ªÉÆtPÁ°£À PɼÀ:UÉ ºÉÆqÉ¢zÀÄÝ, ®ZÀĪÀÄtÚ FvÀ¤UÉ ¨É¤ßUÉ ºÉÆqÉ¢zÀÄÝ, ºÀ£ÀäAvÁæAiÀÄ vÀAzÉ CªÀÄgÀ¥Àà FvÀ¤UÉ vÀ¯ÉUÉ ºÉÆqÉzÀÄ , PÀgÉ¥Àà, gÀAUÀ¥Àà¤UÉ ªÉÄÊvÀÄA¨Á gÀPÀÛUÁAiÀÄ ªÀiÁr  gÀPÀÛ §mÉÖ vÀÄA¨Á ºÀj¢zÀÄÝ, gÀAUÀ¥Àà FvÀ¤UÉ M¼À¥ÉlÄÖ ªÀiÁrzÀÄÝ, ¦AiÀiÁð¢zÁgÀ¼ÀÄ dUÀ¼À ©r¸À®Ä  ºÉÆÃzÁUÀ J®ègÀÆ ¸ÉÃjPÉÆAqÀÄ J¼ÉzÁr PÉʬÄAzÀ ºÉÆqÉzÀÄ, PÀÆzÀ®Ä »rzÀÄ J¼ÉzÁr, PÁ°¤AzÀ MzÀÄÝ, M¼À¥ÉlÄÖ ªÀiÁr fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.
PÁgÀt ¸ÀzÀjAiÀĪÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¦AiÀiÁð¢zÁgÀ¼ÀÄ oÁuÉUÉ ºÁdgÁV ¸À°è¹zÀ UÀtQÃPÀÈvÀ ªÀiÁrzÀ zÀÆgÀ£ÀÄß ºÁdgÀÄ¥Àr¹zÀÝ£ÀÄß ¥ÀqÉzÀÄPÉÆAqÀÄ ದೇವದುರ್ಗ ಪೊಲೀಸ್ oÁuÉ UÀÄ£Éß £ÀA§gÀ 292/2018 PÀ®A143,147,148,447, 323,324,504,506 ¸À»vÀ 149 L¦¹ ºÁUÀÆ 3(1)(X)  J¸ï.¹/J¸ï.n PÁAiÉÄÝ 1989 £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄತ್ತಾರೆ.
ಮೋಸ ಪ್ರಕರಣದ ಮಾಹಿತಿ.
ದಿನಾಂಕ:12-06-2018 ರಂದು 13-00 ಗಂಟೆಗೆ ಮೇಲ್ಕಾಣಿಸಿದ ಪಿರ್ಯಾದಿದಾರರು ಮಹ್ಮದ್ ಹಸನ್ ಮೋಸಿನ್ ತಂದೆ ಮಹ್ಮದ್ ಅಬೀದ್ ಅಹ್ಮದ್ 63 ವರ್ಷ, ವ್ಯಾಪಾರ,ಮನೆ.ನಂ.2-2-70 ಅಂದ್ರೂನ್ ಖಿಲ್ಲಾ, ರಾಯಚೂರು ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿರುವ ದೂರು ನೀಡಿದ್ದು ಸಾರಾಂಶವೇನೆಂದರೆ, 2015 ನೇ ಸಾಲಿನಲ್ಲಿ ಮೇಲೆ ನಮೂದಿಸಿರುವ ಆರೋಪಿ ಶ್ರೀಮತಿ ರಮ್ಮ @ ಲಾವಣ್ಯ ಗಂಡ ನಾಗರಾಜ 35 ವರ್ಷ, ಅಂಗನವಾಡಿ ಸಹಾಯಕಿ, ರಾಯಚೂರು. ಫಿರ್ಯಾದುದಾರರ ಮಗ ಮತ್ತು ಸೊಸೆ ಹಾಗೂ ಫಿರ್ಯಾದುದಾರರ ತಮ್ಮನ ಹೆಂಡತಿ ಮೂರು ಜನರಿಗೆ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆಂದು ನಂಬಿಸಿ ಅಂದ್ರೂನ್ ಖಿಲ್ಲಾದಲ್ಲಿ ಬಿ.ಡಿ.ಖಾದ್ರಿ ಮನೆಯಲ್ಲಿ ಫಿರ್ಯಾದುದಾರರಿಂದ ಒಟ್ಟು 5,30,000/- ರೂ.ಗಳನ್ನು ಪಡೆದುಕೊಂಡು ನಕಲಿ ಸಹಿ ಮಾಡಿದ  ನೇಮಕ ಆದೇಶ ದಾಖಲೆಗಳನ್ನು ಸೃಷ್ಠಿಸಿ ಫಿರ್ಯಾದುದಾರರಿಗೆ ಕೊಟ್ಟು ಮೋಸ ಮಾಡಿರುತ್ತಾಳೆಂದು ಇದ್ದುದರ ಆಧಾರದ ಮೇಲಿಂದ ಠಾಣಾ ಅಪರಾಧ ಸಂಖ್ಯೆ 68/2018 ಕಲಂ 468, 471, 420 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.  
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 12.06.2018 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ಆರೋಪಿ  ಸಮೀರ ಅಲಿ ತಂ: ಗುಲಾಮ ಹುಸೇನ್ ವಯ: 21 ವರ್ಷ, ಮುಸ್ಲಿಂ, : ಅಶೋಕ ಲೈಲ್ಯಾಂಡ್ ದೋಸ್ತ ಗೂಡ್ಸ ಚಾಲಕ ಸಾ: ಪಿ.ಡಬ್ಲೂ.ಡಿ. ಕ್ಯಾಂಪ್ ಸಿಂಧನೂರು ಜಿ: ರಾಯಚೂರು ಈತನು ತನ್ನ ಅಶೋಕ ಲೈಲ್ಯಾಂಡ್ ದೋಸ್ತ ಗೂಡ್ಸ ನಂ: KA36A6919 ನೇದ್ದರಲ್ಲಿ ಸಿಂಧನೂರನಲ್ಲಿ ಟ್ರಾನ್ಸಫಾರ್ಮರ್ ಲೋಡ್ ಮಾಡಿಕೊಂಡು ತನ್ನ ವಾಹನದಲ್ಲಿ ಪಕ್ಕದ ಸೀಟಿನಲ್ಲಿ ಫಿರ್ಯಾದಿ ಸದ್ದಾಂಹುಸೇನ ಬೆಳ್ಳಿಕಟ್ಟು ತಂ: ರಾಜಾಸಾಬ್ ಬೆಳ್ಳಿಕಟ್ಟು ವಯ: 35 ವರ್ಷ, ಜಾ: ಮುಸ್ಲಿಂ, : ಬಾರಶಾಪನಲ್ಲಿ ಕೆಲಸ ಸಾ: A K ಗೋಪಾಲನಗರ ಸಿಂಧನೂರು ಜಿ:ರಾಯಚೂರು ಈತನ ತಮ್ಮನಾದ ಕರೀಂಸಾಬ್ ಬೆಳ್ಳಿಕಟ್ಟು ತಂ: ರಾಜಾಸಾಬ್ ಬೆಳ್ಳಿಕಟ್ಟು ವಯ: 26 ವರ್ಷ, ಜಾ: ಮುಸ್ಲಿಂ, : ಕ್ಲೀನರ್ ಕೆಲಸ ಸಾ: A K ಗೋಪಾಲನಗರ, ಸಿಂಧನೂರು ಈತನನ್ನು ಕೂಡಿಸಿಕೊಂಡು ರಾಯಚೂರಿನ ಯರಮರಸ್ ಬೈಪಾಸ್ ರಸ್ತೆಯಲ್ಲಿ ಟ್ರಾನ್ಸಫಾರ್ಮರನ್ನು ಅನ್ ಲೋಡ್ ಬಗ್ಗೆ ವಿಚಾರಿಸಿ ನಂತರ ವಾಪಸ್ 7ನೇ ಮೈಲ್ ಕ್ರಾಸ್ ಕಡೆಗೆ ಹೋಗುವಾಗ್ಗೆ ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ದಾರಿಯಲ್ಲಿ ಅಂದರೆ ಯರಮರಸ್ ಮೈಕ್ರೋಟವರ್ ಬೈಪಾಸ್ ರಸ್ತೆಯ ಮರ್ಚೆಡ್ ಕ್ರಾಸ್ ನಿಂದ ಸುಮಾರು 300 ಮೀಟರ್ ನಿಂದಾ ದೂರದಲ್ಲಿ ಆರೋಪಿತನು ತನ್ನ ದೋಸ್ತ ಗೂಡ್ಸ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಗೂಡ್ಸ ವಾಹನದ ಎಕ್ಸೆಲ್ ಕಟ್ಟಾಗಿ ಮುಂದಿನ ಎಡಭಾಗದ ವೀಲ್ ಕಟ್ಟಾಗಿ ರಸ್ತೆಯ ಎಡಬದಿಯ ಬಾಂಡುಗಲ್ಲುಗಳಿಗೆ ಬಡಿದು ರಸ್ತೆಯ ಪಕ್ಕದ ಹಳ್ಳದಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಇದರಿಂದಾಗಿ ಕ್ಲೀನರ್ ಕರೀಂಸಾಬ್ ಬೆಳ್ಳಿಕಟ್ಟು ಈತನಿಗೆ ಎದೆಗೆ ಭಾರಿ ಒಳಪೆಟ್ಟು, ಬಲಗಾಲ ತೊಡೆ ಮೋಣಕಾಲ ಕೆಳಗೆ ಮೂಳೆ ಮುರಿತ, ಎಡಗಾಲ ಹಿಮ್ಮಡದ ಹತ್ತಿರ ಕೊರೆದ ರಕ್ತಗಾಯ, ಹೊಟ್ಟೆಗೆ ಒಳಪೆಟ್ಟು, ಬಲಗೈ ಮತ್ತು ಎಡಗೈನ ಮುಂಗೈ ಹತ್ತಿರ, ಎಡಮೊಣಕಾಲಿನ ಹತ್ತಿರ ತರಚಿದ ಗಾಯವಾಗಿದ್ದು ಮತ್ತು ಚಾಲಕನಿಗೆ ಎಡಹುಬ್ಬಿನ ಹತ್ತಿರ ಒಳಪೆಟ್ಟಾಗಿದ್ದು ಭಾರಿ ಗಾಯಗೊಂಡ ಕರೀಂಸಾಬ್ ಬೆಳ್ಳಿಕಟ್ಟು ಈತನಿಗೆ ಇಲಾಜು ಕುರಿತು ನಗರದ ಸುರಕ್ಷಾ ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಿದ್ದು ಇಲಾಜು ಫಲಕಾರಿಯಾಗದೇ ರಾತ್ರಿ 9.45 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ PÀ®A. 279, 338, 304()IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.06.2018 gÀAzÀÄ 158 ¥ÀææPÀgÀtUÀ¼À£ÀÄß ¥ÀvÉÛ ªÀiÁr 21500/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.