Thought for the day

One of the toughest things in life is to make things simple:

18 May 2018

Reported Crimes


                                                                                            
                                        
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-  
ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಗಳ ಮಾಹಿತಿ:-
ದಿನಾಂಕ:17-05-2018 ರಂದು ರಾತ್ರಿ 01.00 ಗಂಟೆಗೆ ಫಿರ್ಯಾದಿದಾರರಾದ. ಶ್ರೀ ರಾಜೇಸಾಹೇಬ್ ಎಮ್ ನದಾಫ್ ಸಿಪಿಐ ಪೂರ್ವ ವೃತ್ತ ರಾಯಚೂರು ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತಮಾಡಿಸಿದ ದೂರನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶ ಏನೆಂದರೆ ನಿನ್ನೆ ದಿನಾಂಕ: 16.05.2018 ರಂದು ರಾತ್ರಿ 9.35 ಪಿ.ಎಸ್.(ಕಾಸು) ಸದರ್ ಬಜಾರ್ ಠಾಣೆ ರಾಯಚೂರು ರವರು ತಾವು ತಮ್ಮ ಕಾರ್ಯಾಲಯದಲ್ಲಿರುವಾಗ ವೈರಲೆಸ್ ಮೂಲಕ  ಸಿಯಾತಲಾಬ್ ಏರಿಯಾದಲ್ಲಿ ಹಸೀನಾ ಹೋಟೆಲ್ ಹತ್ತಿರ ಒಬ್ಬ ಹೆಣ್ಣುಮಗಳಿಗೆ ಮಕ್ಕಳ ಕಳ್ಳಿ ಎಂದು ಸಂಶಯಪಟ್ಟು ಸೇರಿದ ಗಂಡಸರು ಮತ್ತು ಹೆಂಸರು ಅವಳಿಗೆ ಹಲ್ಲೆಮಾಡುತ್ತಿದ್ದಾರೆಂದು ತಿಳಿಸಿದ ಮೇರೆಗೆ ತಾವು ಕೂಡಲೇ ಜೀಪ್ ಚಾಲಕ ಸುಧರ್ಶನ್ ಇವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ಸುಮಾರು 200-250 ಜನ ಸೇರಿದ್ದರು ಕೆಲವರು ಮಕ್ಕಳ ಕಳ್ಳಿ ಅಂತಾ ಕೂಗಾಡುತ್ತಾ ಮಹಿಳೆ ಮೇಲೆ ಕೈಗಳಿಂದ ಹಲ್ಲೆಮಾಡುತ್ತಿದ್ದು ಸ್ಥಳದಲ್ಲಿ ಹಾಜರಿದ್ದ ಪಿ.ಎಸ್.(ಕಾಸು) ಮತ್ತು ಗೊಲ್ಲಾಳಪ್ಪ ಪಿಸಿ 205, ಬಸವಲಿಂಗಯ್ಯ ಸ್ವಾಮಿ ಹೆಚ್.ಜಿ 05 ರವರು ಮಹಿಳೆಗೆ ರಕ್ಷಣೆಮಾಡುತ್ತಿದ್ದು ಮಹಿಳೆಯ ಮೈಮೇಲಿನ ಬಟ್ಟೆಗಳನ್ನು ಹರಿದು ವಸ್ತ್ರಹಿನಳಾಗಿ ಮಾಡಿದ್ದು ತಾವು ಎಲ್ಲರೂ ಸೇರಿ ಸದರಿ ಮಹಿಳೆಗೆ ರಕ್ಷಣೆ ನೀಡುವ ಕುರಿತು ತಮ್ಮ ಜೀಪಿನಲ್ಲಿ ಹಾಕಿಕೊಂಡು ಜೀಪನ್ನು ಚಾಲುಮಾಡಿದಾಗ  1) ಇರ್ಫಾನ್ ಖಾನ್ 2) ಮಹಿಬೂಬ್ ಹಾಗೂ ಇತರರು ಸಾ:ಸಿಯಾತಲಾಬ್ ರಾಯಚೂರು ರವರು ತಮ್ಮ ಜೀಪಿಗೆ ಅಡ್ಡಗಟ್ಟಿ ನಿಲ್ಲಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀಪಿನಲ್ಲಿ ಹಾಕಿಕೊಂಡ ಮಹಿಳೆಗೆ ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಕೂಗಾಡುತ್ತಾ ಕಲ್ಲುಗಳಿಂದ ಹೊಡೆದಿದ್ದು ಇದರಿಂದ ಜೀಪಿನ ಗ್ಲಾಸ್ ಗಳು ಒಡೆದು ಅಲ್ಲದೆ ಜೀಪಿನ ಬಾಡಿಗೆ ಸಹ ಜಖಂ ಆಗಿದ್ದು ಇದರಿಂದ ಅಂದಾಜು ರೂ. 25,000/- ರಷ್ಟು ಲುಕ್ಸಾನು ಆಗಿದ್ದು ತಮಗೆ ಕಲ್ಲಿನ ಎಟು ಬೆನ್ನಿಗೆ ಮತ್ತು ಎಡಗಾಲಿನ ಮೊಣಕಾಲಿನ ಕೆಳಭಾಗದಲ್ಲಿ ಬಿದ್ದು ಒಳಪೆಟ್ಟಾಗಿದ್ದು ಮತ್ತು  ಶ್ರೀ ಉಮೇಶ್ ಎನ್ ಕಾಂಬಳೆ ಪಿ.ಎಸ್. (ಕಾಸು), ಗೊಲ್ಲಾಳಪ್ಪ ಪಿಸಿ 205, ಬಸವಲಿಂಗಯ್ಯ ಸ್ವಾಮಿ ಹೆಚ್.ಜಿ 05 ರವರಿಗೆ ಸಹ ಕಲ್ಲುಗಳ ಎಟು ಬಿದ್ದು ಗಾಯಗಳಾಗಿದ್ದು ಅಲ್ಲದೇ ಹಲ್ಲೆಗೊಳಗಾದ ಅಪರಿಚಿತ ಅಂದಾಜು 45 ವರ್ಷ ವಯಸಿನ ಹೆಣ್ಣು ಮಗಳಿಗೆ ಮೈತುಂಬ ಗಾಯಗಳು ಮತ್ತು ಒಳಪೆಟ್ಟುಗಳಾಗಿದ್ದು ಸಿಬ್ಬಂದಿಯ ಸಹಾಯದಿಂದ ಸ್ಥಳದಿಂದ ಜೀಪನ್ನು ತೆಗೆದುಕೊಂಡು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ  ಹೋಗಿ ಸದರಿ ಮಹಿಳೆಗೆ ಸುರಕ್ಷತೆಯಲ್ಲಿ ಇಟ್ಟು ವಿಚಾರಿಸಲಾಗಿ ಸದರಿಯವಳು ತನ್ನ ಹೆಸರು ವಿಳಾಸ ಯಾವದನ್ನು ಹೇಳಿರುವದಿಲ್ಲ ನಂತರ ಸದರಿ ಮಹಿಳೆಗೆ ಚಿಕಿತ್ಸೆಗೆ ಒಳಪಡಿಸುವ ಕುರಿತು ಮಹಿಳಾ ಠಾಣೆಯ ಮಹಿಳಾ ಪಿ.ಎಸ್. ಶ್ರೀಮತಿ ಬೀಬಿ ಮರಿಯಂ ರವರ ವಶಕ್ಕೆ ಒಪ್ಪಿಸಿ ಸದರ್ ಬಜಾರ್ ಪಿ.ಎಸ್. ರವರಿಗೆ ಘಟನೆಯ ಬಗ್ಗೆ ವಿಚಾರಿಲು ನಿನ್ನೆ ದಿನಾಂಕ: 16.05.2018 ರಂದು ರಾತ್ರಿ 9.15 ಗಂಟೆಯ ಸುಮಾರಿಗೆ ಅಪರಿಚಿತ ಮಹಿಳೆಗೆ ಸದರಿ ಏರಿಯಾದ ಜನರು ಮಕ್ಕಳ ಕಳ್ಳಿ ಎಂದು ಸಂಶಯ ಪಟ್ಟು ಸದರಿಯವಳ ಮೇಲೆ ಹಲ್ಲೆಮಾಡಲು ಪ್ರಾರಂಬಿಸಿದ್ದು ಮಾಹಿತಿ ತಮಗೆ ತಿಳಿದ ಕೂಡಲೇ ತಾವು 9.30 ಗಂಟೆಗೆ ಸ್ಥಳಕ್ಕೆ  ಬಂದಾಗ ಸೇರಿದ ಜನರು ಸದರಿ ಮಹಿಳೆಯ ಮೇಲೆ ಹಲ್ಲೆಮಾಡುತ್ತಿದ್ದರು ಎಂದು ತಿಳಿಸಿದ್ದು ಇರುತ್ತದೆ ತಾವು ರಿಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ವಾಪಸ್ ದಿವಸ ದಿನಾಂಕ: 17.05.2018 ರಂದು ರಾತ್ರಿ 01.00 ಗಂಟೆಗೆ ಬಂದು ಫಿರ್ಯಾದಿಯನ್ನು ಸಲ್ಲಿಸಿದ್ದು ಅಂತಾ ಇದ್ದ ಸದರಿ ದೂರಿನ ಸಾರಾಂಶದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಗುನ್ನೆ ನಂ 62/2018 ಕಲಂ 143,147,148,341,353,332,323,324,354,427 ಸಹಿತ 149 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನೀಖೆ ಕೈಗೊಂಡಿರುತ್ತಾರೆ.

ದಿ 16-05-2018 ರಂದು ರಾತ್ರಿ 11-45 ಗಂಟೆಗೆ ಫಿರ್ಯಾಧಿದಾರರಾದ ಸುರೇಶ.ಡಿ ಪಿಎಸ್ಐ[ಕಾಸು] ಮಾರ್ಕೆಟಯಾರ್ಡ ಠಾಣೆ ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾಧಿಯನ್ನು ನೀಡಿದ್ದು ಸಾರಾಂಶವೇನೆಂದರೆ  ಇಂದು ದಿನಾಂಕ: 16-05-2018 ರಂದು ರಾತ್ರಿ 9-30 ಗಂಟೆ ಸುಮಾರು ಠಾಣಾ ಸಿಬ್ಬಂದಿಯವರಾದ ಶ್ರೀ.ಗಡ್ಡಿಲಿಂಗಪ್ಪ ಹೆಚ್.ಸಿ-127, ಕೃಷ್ಣಯ್ಯ ಪಿಸಿ-274, ಸಿದ್ಧರೂಡಾ ಹೆಚ್.ಜಿ-75 ರವರೊಂದಿಗೆ ಸರಕಾರಿ ಇಲಾಖಾ ಜೀಪ್ ನಂ.ಕೆಎ-36 ಜಿ-151 ನೇದ್ದರಲ್ಲಿ ಮಾರ್ಕೆಟಯಾರ್ಡ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ರಾತ್ರಿ 9-40 ಗಂಟೆಗೆ ಸಾರ್ವಜನಿಕರಿಂದ ಗದ್ವಾಲ್ ರಸ್ತೆಯ ಪಂಚಲಿಂಗೇಶ್ವರ ಗುಡಿಯ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಒಬ್ಬ ವ್ಯಕ್ತಿಗೆ ಸಾರ್ವಜನಿಕರು ಕಟ್ಟಿ ಹಾಕಿ ಹೊಡೆಬಡೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರಗೆ ತಾವು ಮೇಲ್ಕಂಡ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 50 ರಿಂದ 60 ಜನ ಸೇರಿದ್ದು, ಇದರಲ್ಲಿ ಸುಮಾರು 8 ರಿಂದ 10 ಜನರು ಸದರಿ ವ್ಯಕ್ತಿಗೆ ಹೊಡೆಬಡೆ ಮಾಡುತ್ತಿದ್ದರು,  ಆಗ ತಾವು ಸದರಿಯವರಿಗೆ ಈ ರೀತಿ ಹೊಡೆಬಡೆ ಮಾಡುವುದು ತಪ್ಪು ಈ ರೀತಿ ಮಾಡುವುದು ತಪ್ಪು ಅಂತಾ ಹೇಳಿದಾಗ ಸಾರ್ವಜನಿಕರು ನೀವು ಏನು ಮಾಡುತ್ತಿರಿ ಠಾಣೆಗೆ ಕರೆದುಕೊಂಡು ಹೋಗಿ ಹಾಗೆ ಬಿಟ್ಟು ಬಿಡುತ್ತೀರಿ ಅವನನ್ನು ನಮಗೆ ಒಪ್ಪಿಸಿ ನಾವು ಅವನನ್ನು ನೋಡಿಕೊಳ್ಳುತ್ತೇವೆ. ಇಂತವರು ಮನೆಗಳನ್ನು ಮತ್ತು ಮಕ್ಕಳನ್ನು ಕಳುವು ಮಾಡುವ ಸಾಧ್ಯತೆಗಳು ಇದ್ದು, ಇಂತವರನ್ನು ನಾವೆ ನೋಡಿಕೊಳ್ಳುತ್ತೇವೆ ಅಂತಾ ತಮ್ಮೊಂದಿಗೆ ಜಗಳ ತೆಗದರು ಆಗ ತಾವು ಸಾರ್ವಜನಿಕರಿಗೆ ತಿಳುವಳಿಕೆ ಹೇಳಲು ಎಷ್ಟು ಪ್ರಯತ್ನಿಸಿದಾಗ್ಯೂ ಸಾರ್ವಜನಿಕರು ಕೇಳದೆ ಪುನಃ ಸದರಿ ವ್ಯಕ್ತಿಯನ್ನು ಹೊಡೆಯಲು ಹೋದಾಗ ತಾವು ಮತ್ತು ಸಿಬ್ಬಂಧಿಯವರು ತಡೆಯಲು ಜೀಪಿನಲ್ಲಿ ಕೂಡಿಸಿಕೊಂಡು ಬರಲು ಪ್ರಯತ್ನಿಸಿದಾಗ ಜೀಪನ್ನು ಅಡ್ಡಗಟ್ಟಿ ನಿಲ್ಲಿಸಿದ್ದು, ತಾವು ಸಾರ್ವಜನಿಕರು ಎಷ್ಟು ಹೇಳಿದರು ಕೇಳದೆ ಕಲ್ಲುಗಳಿಂದ ಇಲಾಖೆಯ ಜೀಪಿಗೆ ಹೊಡೆದು ಜೀಪಿನ ಎಲ್ಲಾ ಗ್ಲಾಸುಗಳನ್ನು ಹೊಡೆದು ಹಾಕಿದ್ದಲ್ಲದೆ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ತಮಗೂ ಸಹ ಕಲ್ಲುಗಳಿಂದ ಹೊಡೆದಿದ್ದು, ಆಗ ತನಗೆ ಬೆನ್ನಿಗೆ, ಎಡಭುಜಕ್ಕೆ, ಎರಡು ಕೈಗಳಿಗೆ ಗಾಯಗಳಾಗಿದ್ದು ಮತ್ತು ಸಿಬ್ಬಂದಿಯವರಾದ ಗಡ್ಡಿಲಿಂಗಪ್ಪ ಇವರಿಗೆ ಬೆನ್ನಿಗೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ಹಾಗೂ ಸಿದ್ಧರೂಢ ಇವರಿಗೆ ಬೆನ್ನಿಗೆ ಮತ್ತು ಕೈಗಲಿಗೆ ಹೊಡೆದು ದುಖಃಪಾತಗೊಳಿಸಿದ್ದು ಮತ್ತು ಸದರ ಬಜಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಜಿ ಆನಂದ ಇವರು ರಾತ್ರಿ ಗಸ್ತು ಕರ್ತವ್ಯಕ್ಕೆ ಹೋಗುತ್ತಿರುವಾಗ ಸದರಿ ಘಟನೆಯನ್ನು ನೋಡಿ ಬಿಡಿಸಲು ಬಂದಾಗ ಆತನಿಗೂ ಸಹ ಕಟ್ಟಿಗೆಗಳಿಂದ ತಲೆಗೆ ಹೊಡೆದು ಮತ್ತು ಕಲ್ಲುಗಳಿಂದ ಬೆನ್ನಿಗೆ ಹಾಗೂ ಕಿವಿಗೆ ಹೊಡೆದು ಮತ್ತು ಹೊಟ್ಟೆಗೆ ಹೊಡೆದು ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆ ಪ್ರಯತ್ನ ಮಾಡಿದ್ದು, ಅಲ್ಲದೆ ಆತನ ಮೋಟಾರ್ ಸೈಕಲ್ ನಂ. ಕೆಎ-51 ಇಎಫ್-4635 ನೇದ್ದನ್ನು ಜಖಂಗೊಳಿಸಿ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ  ಕಲ್ಲಿನಿಂದ ಹೊಡೆದು ದುಃಖಪಾತಗೊಳಿಸಿದ್ದು, ನಂತರ ತಾವು ಇಲಾಖೆಯ ಮೇಲಾಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಠಾಣಾ ಸಿಬ್ಬಂದಿಯವರಾದ ಶ್ರೀ.ಚಂದ್ರಶೇಖರ್ ಎಎಸ್ಐ, ಎಸ್.ಗಂಗಪ್ಪ ಪಿಸಿ-578, ಕುಮಾರಸ್ವಾಮಿ ಪಿಸಿ-571, ರವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಸಾರ್ವಜನಿಕರನ್ನು ಚದುರಿಸಿ ಕಳುಹಿಸಿದ್ದು, ಸಾರ್ವಜನಿಕರು ಹೊಡೆದ ವ್ಯಕ್ತಿಯನ್ನು ವಿಚಾರಿಸಲಾಗಿ ಸದರಿಯವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಕಾರಣ ತಮ್ಮನ್ನು ತಡೆದು ನಿಲ್ಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ತಮ್ಮ ಮೇಲೆ ಹಲ್ಲೆ ಮಾಡಿ ಸರಕಾರಿ ಆಸ್ತಿಗೆ ಹಾನಿ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಈ ದೂರನ್ನು ನೀಡಿದ್ದು ಇರುತ್ತದೆ. ಸದರಿ ಘಟನೆಯಲ್ಲಿ ಸುಮಾರು 25  ರಿಂದ 30 ವರ್ಷ ವಯಸ್ಸಿನವರಿದ್ದು, ಅವರನ್ನು ನೋಡಿದರೆ ಗುರುತಿಸುತ್ತೇನೆ  ಅಂತಾ ಇರುವ ದೂರಿನ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ. 71/2018  ಕಲಂ. 143, 147, 143, 147, 148, 323, 324, 341, 307, 353, 427  ಐಪಿಸಿ ಮತ್ತು  ಡಿಸ್ಟ್ರಾಕಷನ್ ಆಫ್ ಪಬ್ಲಿಕ ಪ್ರಾಪರ್ಟಿ ಆಕ್ಟ್ (2) ನೇದ್ದರ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣದ ಮಾಹಿತಿ:-
ಗಾರಪಾಟಿ ಅಂಭಾಭವಾನಿ ಗಂಡ ಗಾರಪಾಟಿ ಸತ್ಯರಾಜು ವಯಾ 40 ವರ್ಷ, ಜಾ;-ಕಮ್ಮಾ,;-ಹೊಲಮನಿ ಕೆಲಸ,ಸಾ;-ಬೂದಿವಾಳ ಕ್ಯಾಂಪ್  ತಾ;-ಸಿಂಧನೂರು ಈತನು ದಿ.11.05.2018 ರಂದು ರಾತ್ರಿ 8 ಗಂಟೆ ಸುಮಾರಿಗೆ ತಮ್ಮ ಹೊಲದಲ್ಲಿ ರಾಶಿ ಮಾಡಿದ ಭತ್ತದ ರಾಶಿಯ ಹತ್ತಿರ ಮಲಗಲು ಮನೆಯಿಂದ ತಮ್ಮ ಮೋಟಾರ್ ಸೈಕಲ್ ನಂ.ಕೆ..36-ಎಸ್-3764.ನೇದ್ದನ್ನು ತೆಗೆದುಕೊಂಡು ಹೋಗಿದ್ದು.ಇಲ್ಲಿಯವರೆಗೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಹೊಲದಲ್ಲಿ ರಾಶಿಯ ಹತ್ತಿರ ಮೋಟಾರ್ ಸೈಕಲ್ ಮಾತ್ರ ಇದ್ದು. ತನ್ನ ಗಂಡ ಸತ್ಯರಾಜು ಕಾಣೆಯಾಗಿರುತ್ತಾನೆ.ಆತನ ಮೋಬೈಲ್ ನಂಬರ್ 9108828916 ನೇದ್ದಕ್ಕೆ ಕರೆ ಮಾಡಿದಾಗ ಸ್ವಿಚಾಫ್ ಅಂತಾ ಬರುತ್ತಿದ್ದು, ಕಾಣೆಯಾದ ದಿನದಿಂದ ಇಲ್ಲಿಯವರೆಗೆ ತಮ್ಮ ಕ್ಯಾಂಪಿನಲ್ಲಿ ಸುತ್ತಮುತ್ತಲಿನ ಹೊಲಗಳಲ್ಲಿ ಹೋಗಿ ಹುಡುಕಾಡಿದ್ದು. ಹಾಗೂ ತಮ್ಮ ಬಂದು ಬಳಗ ಹಾಗೂ ಸಂಬಂಧಿಕರಿಗೆ ಪೋನ ಮಾಡಿ ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲಾ. ತನ್ನ ಗಂಡನು ಹೊಲದಲ್ಲಿ ರಾಶಿ ಕಾಯಲು ಹೋಗಿ ಕಾಣೆಯಾಗಿರುತ್ತಾನೆ.ಸತ್ಯರಾಜು ಈತನು ಮನೆಯಿಂದ ಹೊಲಕ್ಕೆ ಹೋಗುವಾಗ ಮೈಮೇಲೆ ಚೆಕ್ಸ್ ಬಣ್ಣದ ಆಫ ಶರ್ಟ ಮತ್ತು ಲುಂಗಿ ಹುಟ್ಟಿರುತ್ತಾನೆ. ಸುಮಾರು 5 ಫೀಟ್ 8 ಇಂಚು ಎತ್ತರ ಇದ್ದು ಕಪ್ಪು ಮೈಬಣ್ಣ ಹೊಂದಿರುತ್ತಾನೆ. ಕಾಣೆಯಾದ ತನ್ನ ಗಂಡನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಗಣಕಯಂತ್ರದಲ್ಲಿ ಮುದ್ರಿತ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 131/2018  ಕಲಂ ‘’ಮನುಷ್ಯ ಕಾಣೆ’’ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಯು.ಡಿ.ಆರ್. ಪ್ರರಕರಣದ ಮಾಹಿತಿ.
ದಿನಾಂಕ: 17-05-2018 ರಂದು ಬೆಳಗ್ಗೆ 09-00 ಗಂಟೆಗೆ ಪಿರ್ಯಾಧಿ ºÀĸÉãÀ¥Àà vÀAzÉ AiÀĪÀÄ£À¥Àà ªÀAiÀĸÀÄì:48 ªÀµÀð eÁw:F¼ÀUÉÃgÀ G: PÀÆ°PÉ®¸À ¸Á:ºÀA¥À£Á¼À vÁ:ªÀÄ¹Ì gÀªÀgÀÄ ಠಾಣೆಗೆ ಹಾಜರಾಗಿ ಹೇಳಿಕೆ ದೂರು ನೀಡಿದ್ದು  ಅದರ ಸಾರಾಂಶವೇನಂದರೆ, ಮೃತ   ಮೌನೇಶ ವಯಸ್ಸು:20 ವರ್ಷ  ಈತನು ಪಿರ್ಯಾಧಿಯ ಮಗನಿದ್ದು ,ಪಿರ್ಯಾಧಿಯ ಅಣ್ಣನ ಮಗನಾದ ಬಸವರಾಜ ಈತನೊಂದಿಗೆ ತಮ್ಮ ಊರಿನಲ್ಲಿ ಮನೆ ಕಟ್ಟಲೆಂದು ತಮ್ಮೂರಿನ ಹಳ್ಳದಲ್ಲಿ ಮಣ್ಣು ತೋಡಲು ಹೋದಾಗ  ದಿನಾಂಕ: 17-05-2018 ರಂದು 07-00 ಗಂಟೆಯ ಸುಮಾರು ಹಂಪನಾಳ ಹಳ್ಳದಲ್ಲಿ ಮಣ್ಣು ಅಗೆಯುವಾಗ ಆಕಸ್ಮಿಕವಾಗಿ ಮಣ್ಣು ಮೃತನ ಮೈ ಮೇಲೆ ಬಿದ್ದಿದ್ದರಿಂದ ಬಲಕಾಲಿಗೆ ಗಾಯವಾಗಿ ಸ್ಥದಲ್ಲಿ ಉಸರು ಕಟ್ಟಿ ಮೃತ ಪಟ್ಟಿದ್ದು ಇರುತ್ತದೆ. ಆತನ ಜೊತೆ ಹೋಗಿದ್ದ ಬಸವರಾಜ  ಈತನಿಗೆ ಬಲಗಾಲಿಗೆ ಗಾಯವಾಗಿದ್ದು ಇರುತ್ತದೆ. ಸದರಿ ಘಟನೆಯು ಆಕಸ್ಮಿಕವಾಗಿ ಜರೂಗಿದ್ದು ಮೃತನ ಸಾವಿನಲ್ಲಿ  ಯಾರ ಮೇಲೆ  ಯಾವುದೇ ಸಂಶಯವಿರುವದಿಲ್ಲಾ. ಬಗ್ಗೆ ಮುಂದಿನ ಕ್ರಮ ಜರುಗಿಸಿ ಅಂತಾ  ಹೇಳಿಕೆ ದೂರಿನ ಸಾರಾಂಶದ ಮೇಲಿಂದ vÀÄ«ðºÁ¼À ¥Éưøï ಠಾಣಾ   ಯು.ಡಿ.ಆರ್  ನಂಬರ 07/2018 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೀವ ಬೆದರಿಕೆಯ ಪ್ರಕರಣದ ಮಾಹಿತಿ.
ತಾರೀಕು 17/05/2018 ರಂದು ಬೇಳಿಗ್ಗೆ 09-30 ಗಂಟೆಗೆ ಪಿರ್ಯಾಧಿದಾರಳು gÉÃtÄPÁ UÀAqÀ ¤Ã®¥Àà gÁoÉÆÃqÀ ªÀAiÀiÁ: 27 ªÀµÀð eÁ: ®ªÀiÁät G: ªÀÄ£ÉUÉ®¸À ¸Á: «ÄAZÉÃj vÁAqÀ ಈಕೆಯು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾಧಿ ಕೊಟ್ಟಿದ್ದು ಅದರ ಸಾರಾಂಶವೇನಂದರೆ  ಆರೋಪಿ ನಂ 1 ಮತ್ತು 2 ಇವರು ಪಿರ್ಯಾಧಿದಾರಳ ಮನೆಯವರ ಜೋತೆಗೆ ಒಂದಿಲ್ಲಾ ಒಂದು ನೆಪ ಒಡ್ಡಿ ಜಗಳ ತೆಗೆಯುವದನ್ನು ಮಾಡುತ್ತಿದ್ದು ಅಲ್ಲದೇ ದಿನಾಂಕ: 16-05-2018 ರಂದು ಬೆಳಿಗ್ಗೆ 7-00 ಪಿರ್ಯಾಧಿದಾರಳು ತನ್ನ ಮನೆಯ ಹತ್ತಿರ ಇರುವಾಗ ಆರೋಪಿ 1) gÉÃR¥Àà vÀAzÉ dAiÀÄgÁªÀÄ ಮತ್ತು 2) AiÀĪÀÄ£À¥Àà vÀAzÉ dAiÀÄgÁªÀÄ  ಇವರಿಬ್ಬರು ಬಂದು ಪಿರ್ಯಾಧಿದಾರಳು ಹಾಗೂ ಆಕೆಯ ಮೈದುನನಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಕಲ್ಲುಗಳಿಂದ ಹೊಡೆದು ಸೀರೆ ಹಾಗೂ ತುರುಬು ಹಿಡಿದು ಎಳೆದಾಡಿ ಮಾನಭಂಗ ಮಾಡಲಿ ಪ್ರಯತ್ನಿಸಿದ್ದು ಇರುತ್ತದೆ. ಇದಕ್ಕೆಲ್ಲಾ ಆರೋಪಿ ನಂ 3) ¯Á®¥Àà vÀAzÉ dAiÀÄgÁªÀÄ 4) dUÀ¢Ã±À vÀAzÉ ¯Á®¥Àà 5) «gÉñÀ vÀAzÉ dAiÀÄgÁªÀÄ 6) ªÀĺÁAvÉñÀ vÀAzÉ gÉÃR¥Àà 7) GªÉÄñÀ vÀAzÉ gÉÃR¥Àà 8) FgÀªÀÄä UÀAqÀ gÉÃR¥Àà 9) zÉêÀªÀÄä UÀAqÀ ¯Á®¥Àà 10) eÁ£ÀĨÁ¬Ä UÀAqÀ «gÉñÀ ಎಲ್ಲಾ ಆರೋಪಿತರು ಇದಕ್ಕೆ ಚಿತಾವಣೆ ಕೊಟ್ಟಿದ್ದು ಇರುತ್ತದೆಮತ್ತು ಮೇಲಿನ ಬ್ಬರು ಆರೋಪಿತರು ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ   ವೈಗೈರೆ ಇದ್ದುದ್ದರ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 264/18 PÀ®A 143,147,148,323,324,354,504,506,109 gÉ/« 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 17-05-2018 ರಂದು ಮಧ್ಯಾಹ್ನ 01-30  ಪಿ.ಎಂ ಗಂಟೆಗೆ ಪಿರ್ಯಾಧಿದಾರರು ²æêÀÄw PÀAoÀªÀÄä UÀAqÀ zÀÄgÀÄUÀ¥Àà UÉÆ©â 26 ªÀµÀð,eÁw:ªÀiÁ¢UÀ G:PÀÆ°PÉ®¸À ¸Á-K¼À ªÉÄÊ® PÁåA¥ï vÁ: ¹AzsÀ£ÀÆgÀÄ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾಧಿಯನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:15-04-2018 ರಂದು ರಾತ್ರಿ 01 ಗಂಟೆಯ ಸುಮಾರು  ಫಿರ್ಯಾದಿದಾರಳು ಏಳ ಮೈಲ್ ಕ್ಯಾಂಪನ ತನ್ನ ಮನೆಯಲ್ಲಿ ಗಂಡನೊಂದಿಗೆ ಮಲಗಿರುವಾಗ ಆರೋಪಿತರು ಸೇರಿ ಏಕಾಏಕಿ ಮೆನಯ ಬಾಗಿಲನ್ನು ಬಡೆದು ಫಿರ್ಯಾದಿಯೊಂದಿಗೆ ಜಗಳ ತೆಗೆದು, ತೊಂದರೆ ಕೊಟ್ಟು, ಪಿರ್ಯಾಧಿಯ ಮೈ ಮೇಲಿದ್ದ ಸೀರೆ ಹಿಡಿದು ಎಳೆದಾಡಿರುತ್ತಾರೆ. ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ. ನಂತರ ವಿಷಯವನ್ನು ದೂರವಾಣಿ ಮೂಲಕ ದುರುಗಪ್ಪ ತಂದೆ ಶಿವಪ್ಪ ಸಾ-ಮಾಟುರು ಇವರಿಗೆ ತಿಳಿಸಿದಾಗ  ಇವರು ಬಂದು ಜಗಳ ಬಿಡಿಸಿರುತ್ತಾರೆ. ಕಾರಣ ಜೀವದ ಬೇದರಿಕೆ ಹಾಕಿದ ಆರೋಪಿ UÀAUÀ¥Àà vÀAzÉ AiÀÄ®è¥Àà  ªÀAiÀi:40 eÁw:ªÀiÁ¢UÀ ¸Á-K¼À ªÉÄÊ® PÁåA¥ï vÁ: ¹AzsÀ£ÀÆgÀÄ ಹಾಗೂ ಇತರೆ 3 ಜನರ ಮೇಲೆ  ಕಾನೂನು ಕ್ರಮ ಜರುಗಿಸಿ ಅಂತಾ  ಲಿಖಿತ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂಬರ  135/2018 ಕಲಂ 448,504,323,354 506  ರೆ/ವಿ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.05.2018 gÀAzÀÄ 103¥ÀææPÀgÀtUÀ¼À£ÀÄß ¥ÀvÉÛ ªÀiÁr 17700/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.