Thought for the day

One of the toughest things in life is to make things simple:

22 Apr 2018

Reported Crimes


                                                                                            
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:20.04.2018 ರಂದು ರಾತ್ರಿ 7.20 ಗಂಟೆಗೆ ಪಿರ್ಯಾದಿ  ¥Àæ¨ÁPÀgÀ vÀAzÉ ºÀ£ÀĪÀÄAvÀ¥Àà ¥ÀvÁÛgÀ ªÀAiÀĸÀÄì:50 ªÀµÀð eÁ: «±ÀéPÀªÀiÁð G: SÁ¸ÀV G¥À£Áå¸ÀPÀgÀÄ ¸Á: G¥ÁàgÀ£ÀA¢ºÁ¼À gÀªÀgÀÄ ಠಾಣೆಗೆ ಹಾಜರಾಗಿ  ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:19.04.2018 ರಂದು ಬೆಳಿಗ್ಗೆ 09.30 ಗಂಟೆಗೆ ಪಿರ್ಯಾದಿ ತಮ್ಮನಾದ ಗಾಯಾಳು  ಬಸವರಾಜ ಇತನು ತನ್ನ ಮೋಟಾರ ಸೈಕಲ್ ನಂ. ಕೆ.-36/EN-4616 ನೇದ್ದನ್ನು ತಗೆದುಕೊಂಡು ಅದರ ಮೇಲೆ ಅರ್ಪಿತಾ 04 ವರ್ಷ ಹುಡುಗಿಯನ್ನು ಕೂಡ್ರಿಸಿಕೊಂಡು ಹೋಗುವಾಗ ಮುದಗಲ್ ಇಲಕಲ್ ರಸ್ತೆಯ ದ್ಯಾಮಮ್ಮ ಗುಡಿಯ ಹತ್ತಿರ ಗಾಯಾಳ ವಿಜಯಕುಮಾರನ ಮೋಟಾರ ಸೈಕಲ್ ಪಂಚರಾಗಿದ್ದು ಅಲ್ಲಿ ವಿಜಯಕುಮಾರ ಮತ್ತು ಆದಪ್ಪ ಕೂಡಿಕೊಂಡು ತಮ್ಮ ಮೋಟಾರ ಸೈಕಲ್ ಸೈಡ ನಿಲ್ಲಿಸಿ ನಿಂತುಕೊಂಡಿದ್ದಾಗ ಗಾಯಾಳು ಬಸವರಾಜನು ತನ್ನ ಮೋಟಾರ ಸೈಕಲ್ ತಗೆದುಕೊಂಡು ಹೋಗುವಾಗ ಆದಪ್ಪ ಮತ್ತು ವಿಜಯಕುಮಾರನನ್ನು ನೋಡಿ   ಬಸವರಾಜನು ತನ್ನ ಮೋಟಾರ ಸೈಕಲ್ ಸೈಡ ನಿಲ್ಲಿಸಿ ಕೆಳಗಡೆ ಇಳಿದು  ಮಾತನಾಡಿಕೊಂಡು ನಿಂತುಕೊಂಡಿರುವಾಗ ಮುದಗಲ್ ಕಡೆಯಿಂದ ಓಮಿನಿ ಕಾರ ನಂ. ಕೆ.-24/M-1024 ನೇದ್ದರ ಚಾಲಕ £ÁzÀ PÀȵÁÚ vÀAzÉ ªÉÃtÄUÉÆÃ¥Á¯ï gÁªï ¸Á: WÀl¥Áæ§ ªÀįÁè¥ÀÆgÀÄ ¦.f vÁ: UÉÆÃPÁPÀ f: ¨É¼ÀUÁ« FvÀ£ÀÄ ತನ್ನ ಓಮಿನಿ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ರಸ್ತೆಯ  ರಸ್ತೆಯ ಬಾಜು ಸಮೀಪ ಬಸವರಾಜನ ಮೋಟಾರ ಸೈಕಲ್ ಹತ್ತಿರ ಮಾತನಾಡಿಕೊಂಡು ನಿಂತುಕೊಂಡಿದ್ದವರಿಗೆ ಓಮಿನಿ ಕಾರನಿಂದ ಟಕ್ಕರ ಮಾಡಿದ್ದರಿಂದ ಮೋಟಾರ ಸೈಕಲ್ ಮುಂದಿನ ಬಾಗ ಜಖಂಗೊಂಡು ನಿಂತುಕೊಂಡಿದ್ದ ಆದಪ್ಪನಿಗೆ ಎರಡು ಕಣ್ಣಿಗೆ ರಕ್ತಗಾಯ ತಲೆಗೆ ಒಳಪೆಟ್ಟು, ವಿಜಯಕುಮಾರನಿಗೆ ತಲೆಯ ಹಿಂದೆ ರಕ್ತಗಾಯ ಒಳಪೆಟ್ಟು, ಬಸವರಾಜನಿಗೆ  ತಲೆಯ ಮೇಲೆ ಬಾರಿ ರಕ್ತಗಾಯ ಬೆನ್ನಿನ ಹಿಂದೆ ಮತ್ತು ಎದೆಯ ಕೆಳಗಡೆ ಬಾರಿ ಒಳಪೆಟ್ಟು ಮತ್ತು ಅರ್ಪತಾ ಹುಡುಗಿಗೆ ಎಡಗಾಲು ಮುರಿದು ಮುಖಕ್ಕೆ ಕಣ್ಣಿಗೆ ತೆರಚಿದಗಾಯ ಮತ್ತ ಎಡಗೈ ಮೋಣ ಕೈಗೆ ಒಳಪಟ್ಟಾಗಿದ್ದು ಇರುತ್ತದೆ. ಗಾಯಾಳುಗಳಿಗೆ  ಒಂದು ವಾಹನದಲ್ಲಿ ಹಾಕಿಕೊಂಡು ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ರೀಮ್ಸ ಆಸ್ಪತ್ರೆಗೆ ಹೋಗಿ ದಾಖಲ ಮಾಡಿ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA:  155/2018 PÀ®A 279, 337, 338 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ: 19.04.2018 ರಂದು 19.00 ಗಂಟೆಯ ಸುಮಾರಿಗೆ ಫಿರ್ಯಾದಿ ಭೀಮನಗೌಡ ತಂ: ರಾಜಶೇಖರಪ್ಪ ವಯ: 36 ವರ್ಷ, ಜಾ: ಲಿಂಗಾಯತ್, : ಒಕ್ಕಲುತನ, ಸಾ: ಹೊಸೂರ ತಾ:ಜಿ: ರಾಯಚೂರು FvÀ£ÀÄ ತನ್ನ ಅಣ್ಣ ಮಲ್ಲನಗೌಡ ತಂ: ರಾಜಶೇಖರಪ್ಪ ಗೌಡ ವಯ: 45 ವರ್ಷ, ಜಾ: ಲಿಂಗಾಯತ್ ಈತನೊಂದಿಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ರಾಯಚೂರು ಹೊಸೂರ ರಸ್ತೆಯ ಹೊಸೂರ ಗ್ರಾಮದ ಭೀಮರಾಯ ಗುಡಿಯ ಹತ್ತಿರ ರಸ್ತೆಯಲ್ಲಿ ಹೋಗುತ್ತಿದ್ದಾಗ್ಗೆ ಅದೇ ವೇಳೆಗೆ ರಾಯಚೂರು ಕಡೆಯಿಂದ ಹೊಸೂರು ಗ್ರಾಮದೊಳಗೆ ಆರೋಪಿತನು ತನ್ನ ಯಮಹಾ ಕಂಪನಿಯ ಸ್ಕೂಟರ್ ನಂ: KA36EN8864 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ನಡೆದುಕೊಂಡು ಹೊರಟಿದ್ದ ಫಿರ್ಯಾದಿದಾರರ ಅಣ್ಣ ಮಲ್ಲನಗೌಡನಿಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಮಲ್ಲನಗೌಡನಿಗೆ ಬಲಚಪ್ಪೆಗೆ ಭಾರಿ ಒಳಪೆಟ್ಟಾಗಿ ಮೂಳೆ ಮುರಿತವಾಗಿದ್ದು, ಬಲಗಿವಿಯ ಹತ್ತಿರ, ಬಲಗಾಲು ಮೊಣಕಾಲಿಗೆ ಮತ್ತು ಎಡಪಾದದಲ್ಲಿ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಫಿರ್ಯಾದಿಯು ಟಕ್ಕರ್ ಕೊಟ್ಟ ಆರೋಪಿತನ ಸಹಾಯದಿಂದ ಒಂದು ಖಾಸಗಿ ವಾಹನದಲ್ಲಿ ಗಾಯಾಳುವಿಗೆ ನಗರದ ಸುರಕ್ಷಾ ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಿ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಚರ್ಚಿಸಿ ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದುವಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 117/2018 PÀ®A. 279, 338 IPC CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ದಿನಾಂಕ: 16.04.2018 ರಂದು 19.45 ಗಂಟೆಯ ಸುಮಾರಿಗೆ ಫಿರ್ಯಾದಿ ಎಸ್. ಪೆಂಚಲರೆಡ್ಡಿ ತಂ; ಓಬಳರೆಡ್ಡಿ ವಯ: 43 ವರ್ಷ, ಜಾ: ರೆಡ್ಡಿ : ಒಕ್ಕಲುತನ, ಸಾ: ಗಬ್ಬೂರ ತಾ:ದೇವದುರ್ಗ ಜಿ: ರಾಯಚೂರು ಬಾವ ಮೈದುನ ತನ್ನ ಬಜಾಜ್ ಡಿಸ್ಕವರಿ ಮೊಟಾರ ಸೈಕಲ್ ನಂ: ಕೆಎ36 ಇಎ8317 ನೇದ್ದರ ಮೇಲೆ ಮುರಾನಪೂರ ಹತ್ತಿರದ ಬ್ರಿಡ್ಜ ಹತ್ತಿರ ಟೇಕ್ ಇದ್ದರಿಂದ ಮೊಟಾರ ಸೈಕಲ್ ಮೇಲೆ ಜಿ.ಸುಧಾಕರ ತಂ: ಜಿ.ರಾಮರೆಡ್ಡಿ ಈತನು ಒಬ್ಬನೇ ಕುಳಿತು ರಸ್ತೆಗೆ ಏರಿಸಿ ಗಬ್ಬೂರ - ರಾಯಚೂರು ರಸ್ತೆಯ ಮುರಾನಪೂರ ಕೆನಾಲ್ ಬ್ರಿಡ್ಜ ಹತ್ತಿರ ಬರಲಾಗಿ ಅದೇ ವೇಳೆಗೆ ವಿನೋದ ತಂ: ಶಂಕರಪ್ಪ ವಯ: 24 ವರ್ಷ, ಜಾ: ಲಿಂಗಾಯತ್, : ಕಾರ ಚಾಲಕ ಸಾ: ಆಶಾಪೂರ ತಾ:ಜಿ: ರಾಯಚೂರು Fತನು ತನ್ನ ಟಾಟಾ ಇಂಡಿಗೋ ECS ಕಾರ ನಂ: KA36 B1827  ನೇದ್ದನ್ನು ಗಬ್ಬೂರ ಕಡೆಯಿಂದ ರಾಯಚೂರು ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ಮೊಟಾರ ಸೈಕಲ್ ಮೇಲೆ ಕುಳಿತ ಫಿರ್ಯಾದಿಯ ಬಾಮೈದುನ ಜಿ.ಸುಧಾಕರನ ಮೊಟಾರ ಸೈಕಲಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಸುಧಾಕರನಿಗೆ ಬಲಗಾಲ ಮೊಣಕಾಲ ಕೆಳಗಿನ ಮೀನಗಂಡಕ್ಕೆ ಭಾರಿ ರಕ್ತಗಾಯ, ಬಲಗಾಲ ತೊಡೆಯಲ್ಲಿ ಮೂಳೆ ಮುರಿತ, ಎಡಗಾಲ ಹಿಮ್ಮಡದ ಹತ್ತಿರ ತರಚಿದ ಗಾಯ, ತಲೆಯ ಹಿಂಬದಿಗೆ ಒಳಪೆಟ್ಟು ಆಗಿದ್ದು ಫಿರ್ಯಾದಿಯು ಟಕ್ಕರ್ ಕೊಟ್ಟ ಕಾರಚಾಲಕ ಮತ್ತು ಕಾರಿನಲ್ಲಿದ್ದ ಇನ್ನೂ ಮೂವರ ಸಹಾಯದಿಂದ ಒಂದು ಖಾಸಗಿ ವಾಹನದಲ್ಲಿ ಗಾಯಾಳುವಿಗೆ ನಗರದ ಬಾಲಂಕು ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಿ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಚರ್ಚಿಸಿ ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದುವಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 116/2018 PÀ®A. 279, 338 IPC  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 





¥Éưøï zÁ½ ¥ÀæPÀgÀtzÀ ªÀiÁ»w.:
ದಿನಾಂಕ:20.04.2018 ರಂದು 1700 ಗಂಟೆಯ ಸುಮಾರಿಗೆ ಜಾಗೀರವೆಂಕಟಾಪೂರ ಗ್ರಾಮದ ಸ್ವಾಮಿ ರವರ ಹತ್ತಿ ಜಿನ್ನಿನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಯೂರ ತಂ; ದಿಡ್ಡಯ್ಯ ವಯ: 40 ವರ್ಷ, ಜಾ: ಜಂಗಮ : ಕೂಲಿಕೆಲಸ ಸಾ: ಜಾಗೀರವೆಂಕಟಾಪೂರ ತಾ:ಜಿ: ರಾಯಚೂರು Fತನು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ¦.J¸ï.L. UÁæ«ÄÃt ¥Éưøï oÁuÉ gÁAiÀÄZÀÆgÀÄ gÀªÀgÀÄ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸದರಿ ಜಾಗೀರವೆಂಕಟಾಪೂರ ಗ್ರಾಮದ ಸ್ವಾಮಿ ರವರ ಹತ್ತಿ ಜಿನ್ನಿನ ಮುಂದೆ ಸಾರ್ವಜನಿಕ ಸ್ಥಳದಲ್ಲಿ, ಪಂಚರು ಮತ್ತು ಸಿಬ್ಬಂದಿಯೊಂದಿಗೆ 1700 ಗಂಟೆಯಿಂದ 18.00 ಗಂಟೆಯ ವರೆಗೆ ದಾಳಿ ಮಾಡಿ ಆರೋಪಿಯ ವಶದಿಂದ ಒಂದು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 2200/- ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡಿದ್ದು ಬಗ್ಗೆ ಮಾನ್ಯ ಪಿಎಸ್ಐ ರವರು ನೀಡಿದ ವರದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 118/2018 PÀ®A. 78(111) ಕೆ ಪಿ ಕಾಯ್ದೆ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ದಿನಾಂಕ 20.04.2018 ರಂದು ರಾತ್ರಿ 7.15 ಗಂಟೆಗೆ ಹಟ್ಟಿ ಗ್ರಾಮದ ಬುಡ್ಡೇಕಲ್ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಸರುದ್ದೀನ್ @ ಬಾಬಾ ತಂದೆ ತಾಜುದ್ದೀನ್ ವಯಾ: 29 ವರ್ಷ ಜಾ: ಮುಸ್ಲಿಂ : ಒಕ್ಕಲುತನ ಸಾ: ಬುಡ್ಡೆಕಲ್ ಚೌಕ್ ಹತ್ತಿರ ಹಟ್ಟಿ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ªÀÄlPÁ dÆeÁlzÀ £ÀUÀzÀ ºÀt gÀÆ. 730/- gÀÆ ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®è ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ಮತ್ತು ಸಮಯದ ಅಭಾವದ ಕಾರಣ ಮಾನ್ಯ ನ್ಯಾಯಾಲಯದ ಅನುಮತಿಯನ್ನು ನಂತರ ಪಡೆದುಕೊಳ್ಳಲಾಗುವದು ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದರ ಮೇರೆಗೆ ºÀnÖ ¥Éưøï oÁuÉ. ಗುನ್ನೆ ನಂ: 175/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಮೋಸದ ಪ್ರಕರಣದ ಮಾಹಿತಿ:-
ದಿನಾಂಕ:-20/04/2018 ರಂದು ಪಿರ್ಯಾದಿ ಸುರೇಶ್ ಎಂ.ಎಸ್. ಬ್ರಾಂಚ್ ಮ್ಯಾನೆಂಜರ್ ಸಿಂಡಿಕೇಟ್ ಬ್ಯಾಂಕ್ ಜವಳಗೇರಾ ರವರು ಠಾಣೆಗೆ ಹಾಜರಾಗಿ ಗಣಕಿಕೃತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ 1999 ಸಾಲಿನಲ್ಲಿ ಆರೋಪಿ ನಂ-1 ದ್ಯಾವಣ್ಣ ಈತನು ತನ್ನ ತಂದೆಯಾದ ಮದುಕಪ್ಪ ಈತನ ಹೆಸರಿನಲ್ಲಿ ಜವಳಗೇರಾ ಸಿಂಡಿಕೇಟ್ ಬ್ಯಾಂಕನಲ್ಲಿ ಅಕೌಂಟ್ ತೆರೆದಿದ್ದು ಆ ಅಕೌಂಟಿಗೆ ದ್ಯಾವಣ್ಣನು ತನ್ನದೆ ಪೋಟೋ ಅಂಟಿಸಿ ತನ್ನ ತಂದೆ ಹೆಸರಿನಲ್ಲಿ ಅಕೌಂಟ್ ತೆರೆದಿರುತ್ತಾನೆ. ಸನ್ 2011 ನೇ ಸಾಲಿನಲ್ಲಿ ಕ್ರಾಪ್ ಲೋನ್ 75,000/- ರೂಪಾಯಿ ಮತ್ತು ಭೂ ಅಭಿವೃದ್ದಿ ಲೋನ್ 2,00,000/- ರೂಪಾಯಿ ಪಡೆದುಕೊಂಡಿದ್ದು ಇದಕ್ಕೆ ಆರೋಪಿ ನಂ-2 ಈತನು ದ್ಯಾವಣ್ಣನು ತನ್ನ ತಂದೆಯ ಹೆಸರಿನಲ್ಲಿ ತೆಗೆದ ಸಾಲದ ಖಾತೆಗೆ ಈತನು ಸಾಕ್ಷಿದಾರನಾಗಿ ಮುದುಕಪ್ಪ ಈತನ ಹೆಸರಿನಲ್ಲಿ ತೆಗೆದ ಸಾಲದ ಖಾತೆಗೆ ಫಾರಂನಲ್ಲಿರುವ ಪೋಟೋವು ಮುದುಕಪ್ಪನದ್ದೆ ಇರುತ್ತದೆ ಅಂತಾ ಗುರುತಿಸಿದ್ದು ಆರೋಪಿತರಿಬ್ಬರು ಸಿಂಡಿಕೇಟ್ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಮತ್ತೊಂಬ್ಬನಂತೆ ನಟಿಸಿ ಮೋಸಮಾಡಿದ್ದು ಇರುತ್ತದೆ. ದ್ಯಾವಣ್ಣನು ತನ್ನ ಹೆಸರಿನಲ್ಲಿ ಸನ್ 2015 ನೇ ಸಾಲಿನಲ್ಲಿ ಅಕೌಂಟ್ ಒಪನಿಂಗ್ ಮಾಡಲು ಸಿಂಡಿಕೇಟ್ ಬ್ಯಾಂಕಿಗೆ ಬಂದು ಎಲೆಕ್ಷನ್ ಐ.ಡಿ ಕಾರ್ಡ, ಆಧಾರ್ ಕಾರ್ಡ ಸಲ್ಲಿಸಿ ತನ್ನ ಹೆಸರಿನಲ್ಲಿ ಖಾತೆಯನ್ನು ತೆಗೆದಿರುತ್ತಾನೆ. ಸನ್ 2017 ನೇ ಸಾಲಿನಲ್ಲಿ ನಮ್ಮ ಬ್ಯಾಂಕಿನ ಇನ್ಸಪೆಕ್ಷನ್ ವೇಳೆಯಲ್ಲಿ ಈತನ ಸಾಲದ ಖಾತೆ ಮತ್ತು ಉಳಿತಾಯ ಖಾತೆಯನ್ನು ಪರಿಶೀಲಿಸಿದಾಗ ಹೆಸರು ಬೇರೆ ಬೇರೆ ಇದ್ದು ಆದರೆ ವ್ಯಕ್ತಿ ಒಬ್ಬನೆ ಇರುತ್ತಾನೆ ಅಂತಾ  ತಿಳಿದು ಬಂದಿದ್ದು ಅಂತಾ ಇದ್ದ  ಗಣಕಿಕೃತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-76/2018 ಕಲಂ-419,420 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ-21/04/2018 ರಂದು ಮದ್ಯಾಹ್ನ 13-00 ಗಂಟೆ ಸುಮಾರಿಗೆ ಪಿ ಎಸ್ ಸಾಹೇಬರು ಮದ್ಯ ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲು ಮತ್ತು ಆರೋಪಿತನನ್ನು ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-21/04/2018 ರಂದು ಜವಳಗೇರಾ ಗ್ರಾಮದ ಪಿ.ಡ್ಬ್ಲೂ.ಡಿ ಕ್ರಾಸ್ ಹತ್ತಿರ  ಆರೋಪಿ ಮಲ್ಲಿಕಾರ್ಜುನ ತಂದೆ ಭೀಮಯ್ಯ ಪುಲದಿನ್ನಿ 50 ವರ್ಷ ನಾಯಕ ಸಾ:-ತಿಮ್ಮಾಪೂರ ಈತನು ಅಕ್ರಮವಾಗಿ ಅನಧೀಕೃತವಾಗಿ ಮದ್ಯದ ಬಾಟಲಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ಸಾಗಿಸುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಉಭಯ ಪಂಚರೊಂದಿಗೆ ಸಿಬ್ಬಂದಿಯವರಾದ ಪಿ.ಸಿ-550,697 ರವರ ಸಂಗಡ ದಾಳಿ ಮಾಡಲಾಗಿ ಆರೋಪಿತನು ಸಿಕ್ಕಿ ಬಿದ್ದಿದ್ದು ಆತನಿಂದ  ಅನಧೀಕೃತವಾಗಿ ಮಾರಾಟ ಮಾಡುತಿದ್ದ 90 ಎಂ ಎಲ್ 96 ಒರಿಜಿನಲ್ ಚಾಯ್ಸ ಡಿಲಕ್ಸ  ವಿಸ್ಕಿ ಪ್ಯಾಕ ಕಿ 2688/- ಹಾಗೂ 90 ಎಂ ಎಲ್ 50 ಬೆಂಗಳೂರ ಮಾಲ್ಟ ವಿಸ್ಕಿ ಪ್ಯಾಕ ಕಿ 1150/- ಒಟ್ಟು 13 ಲೀಟರ್ ಮದ್ಯದ ಬಾಟಲಿಗಳನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಯವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಮದ್ಯ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂಬರ 77 /2018. ಕಲಂ.32,34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.04.2018 gÀAzÀÄ 152 ¥ÀææPÀgÀtUÀ¼À£ÀÄß ¥ÀvÉÛ ªÀiÁr 26,400/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.