Thought for the day

One of the toughest things in life is to make things simple:

1 Apr 2018

Reported Crimes


                                                                                          

                                        

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄzÀå d¦Û ¥ÀæPÀgÀtzÀ ªÀiÁ»w.
ದಿನಾಂಕ 30-03-2018  ರಂದು ಸಾಯಂಕಾಲ 6-00 ಗಂಟೆಯ ಸುಮಾರು ಸಿಂಧನೂರ- ತಾವರಗೇರ ರಸ್ತೆಯ ಏಳನೇಯ ಮೈಲ್ ಕ್ಯಾಂಪಿನಲ್ಲಿ ಆರೋಪಿತನು ತನ್ನ ಕಪಾಟಿನ  ಮುಂದಿನ  ಸಾರ್ವಜಿನಿಕ ರಸ್ತೆಯಲ್ಲಿ  ಯಾವುದೇ ಲೈಸೆನ್ಸ್ ಇಲ್ಲದೆ ಮದ್ಯದ ಬಾಟಲಿಗಳನ್ನು  ಅನಧೀಕೃತವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬೀಟ್ ಸಿಬ್ಬಂದಿಯವರ ಮಾಹಿತಿ ಮೇರೆಗೆ  ಮಾನ್ಯ ಪಿ ಎಸ್ ಸಾಹೇಬರು  ಮಾನ್ಯ ಸಿ ಪಿ   ಡಿ ಎಸ್ ಪಿ ಸಾಹೇಬರ ಮಾರ್ಗದರ್ಶನದಂತೆ  ವಿರೇಶ . ಎಸ್ . ಅಮರೇಶ ಹೆಚ್ ಸಿ 346 . ತಿಪ್ಪಣ್ಣ ಬೀಟ್ ಪಿ ಸಿ 324  ಇವರು ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿತನು ಸ್ಥಳದಿಂಧ  ಓಡಿ  ಹೋಗಿದ್ದು   ಸ್ಥಳದಲ್ಲಿದ್ದ Net Cash-520 & 18.570 ML  18 ಲೀಟರ್ 570 ML  ಮದ್ಯದ  ಬಾಟಲಿಗಳನ್ನು ಮತ್ತು ಪೌಚ್ ಒಟ್ಟು ಅಂದಾಜು  ಕಿಮ್ಮತ್ತು  6588.70 ಪೈಸೆ ಬೆಲೆ ಬಾಳುವ  ಮದ್ಯದ ಬಾಟಲಿಗಳನ್ನು  ಜಪ್ತಿ ಮಾಡಿದ್ದು ಸದರಿ  ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು  ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶದ ಮೇಲಿಂದ ತುರ್ವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 57/2018 ಕಲಂ 32.34  K. E ACT  ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈ ಕೊಂಡಿದ್ದು ಇರುತ್ತದೆ.
ದಿನಾಂಕ: 30-03-2018 ರಂದು ಸಾಯಂಕಾಲ ಪಿಎಸ್ ಐ ರವರಿಗೆ ಮಾಹಿತಿ ಬಂದಿದ್ದೆನೆಂದರೆ ಗುಂಡಸಾಗರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತನು ತನ್ನ ಹತ್ತಿರ  ಮದ್ಯದ ಪೌಚುಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. & ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸಂಜೆ 5-00 ಗಂಟೆಗೆ ದಾಳಿ ಮಾಡಲು ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಮದ್ಯದ ಪೌಚಗಳ ಚೀಲವನ್ನು ಬಿಟ್ಟು ಓಡಿ ಹೋಗಿದ್ದು, ಅವನ್ನು ಪರಿಶೀಲಿಸಿ ನೋಡಲಾಗಿ ಮೇಲೆ ನಮೂದಿಸಿದಂತೆ ಇದ್ದು, ಹೀಗೆ ಮದ್ಯದ ಪೋಚ್ ಗಳ ಒಟ್ಟು ಅ.ಕಿ.ರೂ 1904/-ರೂ ಬೆಲೆ ಬಾಳುವಂತವುಗಳನ್ನು ಜಪ್ತಿ ಮಾಡಿಕೊಂಡಿದ್ದು, ವಾಪಸ್ಸು ಠಾಣೆಗೆ ಬಂದು ಕೊಟ್ಟ ಪಂಚನಾಮೆ & ವರದಿಯ ಮೇಲಿಂದ ಆರೋಪಿತನ ವಿರುದ್ದ ಲಿಂಗಸೂಗೂರು ಪೊಲಿಸ್ ಠಾಣೆ ಗುನ್ನೆ 114/2018 ಕಲಂ 32,34 ಕೆ.ಇ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ 30-03-2018 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ಆರೋಪಿತರಾದ AiÀĪÀÄ£ÀÆgÀÄ vÀAzÉ »ÃgÉ ºÀ£ÀĪÀÄAvÀ F½UÉÃgÀ ªÀAiÀĸÀÄì:38 ªÀµÀð eÁ: F½UÉÃgÀ G: MPÀÌ®ÄvÀ£À ¸Á:bÀvÀæ UÁæªÀÄ zÁåªÀĪÀé UÀAqÀ CAiÀÄå¥Àà ºÉƸÀªÀĤ ªÀAiÀiÁ:36 ªÀµÀð eÁ: ¹Ã¼ÉPÁåvÀgÀ G:ºÉÆmÉïï PÉ®¸À ¸Á:bÀvÀæ UÁæªÀÄ ರವರು ಛತ್ರ ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದೂರುದಾರಾರು ತಮ್ಮ ಸಿಬ್ಬಂದಿಯವರಾದ ಪಿ.ಸಿ-283,  491, 592 & ಮ.ಪಿ.ಸಿ -1062 ಮತ್ತು ಪಂಚರನ್ನು ಕರೆದುಕೊಂಡು ಹೋಗಿ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿದಾಗ ಆರೋಪಿತರು ಸಿಕ್ಕಿದ್ದು ಆರೋಪಿತರ ಮುಂದೆ ಇದ್ದ 1) 90 ಎಂ.ಎಲ್ ಓರಿಜನಲ್ ಚಾಯ್ಸ 09 ಬಾಕ್ಸಗಳಿದ್ದು  09 ಬಾಕ್ಸಗಳಲ್ಲಿ ಒಟ್ಟು 853 ಪೌಚಗಳು ಇರುತ್ತವೆ ಒಂದು ಪೌಚನ ಬೆಲೆ 28.13/- ಹೀಗೆ ಒಟ್ಟು 853 ಪೌಚಗಳ ಬೆಲೆ 23994/- ಆಗುತ್ತದೆ.   2)  ಓಲ್ಡ ಟಾವರಿನ್ 180 ಎಂ.ಎಲ್ 41 ಪೌಚಗಳು ಇದ್ದು ಒಂದು ಪೌಚನ ಬೆಲೆ 68.25/- ಹೀಗೆ ಒಟ್ಟು 41 ಪೌಚಗಳ ಬೆಲೆ 2798/- 3) ಓಲ್ಟ ಟಾವರಿನ್ 90 ಎಂ.ಎಲ್ 56 ಪೌಚ ಇದ್ದು ಒಂದು ಪೌಚನ ಬೆಲೆ 42.41/- ಹೀಗೆ ಒಟ್ಟು 56 ಪೌಚಗಳ ಬೆಲೆ 2319/- ಆಗುತ್ತದೆ ಹೀಗೆ ಒಟ್ಟು 29111/- ರೂ  ಬೆಲೆ ಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ ಹಾಗೂ ಮುದ್ದೆಮಾಲನ್ನು ಮತ್ತು ಆರೋಪಿತರನ್ನು ಕೊಟ್ಟು ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 72/2018 PÀ®A. 32, 34 PÉ.E.PÁAiÉÄÝ  ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ: 30-03-2018 ರಂದು ಮದ್ಯಾಹ್ನ ಪಿಎಸ್ ಐ ರವರಿಗೆ ಮಾಹಿತಿ ಬಂದಿದ್ದೆನೆಂದರೆ ಅಮರೇಶ್ವರ ಕ್ರಾಸಿನ ಎದುರುಗಡೆ ಇರುವ ಡಾಬಾದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತರು ªÉAzÀ¯É¥Àà vÀAzÉ PÀȵÀÚAiÀÄå ªÀAiÀiÁ: 38ªÀµÀð, eÁ: F¼ÀUÉÃgÀ, G: ªÁå¥ÁgÀ ¸Á: zÉêÀgÀ §Æ¥ÀÄgÀ vÀdÄÓ ¥ÀæUÀw ¨ÁgÀ ªÀiÁ°ÃPÀ ¸Á: ºÀnÖ (¥ÀgÁj EgÀÄvÁÛ£É.) ತನ್ನ ಹತ್ತಿರ  ಮದ್ಯದ ಪೌಚುಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. & ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 3-00 ಗಂಟೆಗೆ ದಾಳಿ ನಡೆಸಿದ್ದು ಮಾರಾಟ ಮಾಡುತ್ತಿದ್ದಸಿಕ್ಕಿ ಬಿದ್ದಿದು, ಆತನ ತಾಬದಲ್ಲಿ ಇದ್ದ ಮದ್ಯದ ಪೌಚುಗಳನ್ನು ಪರಿಶೀಲಿಸಿ ನೋಡಲಾಗಿ ಮೇಲೆ ನಮೂದಿಸಿದಂತೆ ಇದ್ದು, ಹೀಗೆ ಮದ್ಯದ ಪೋಚ್ ಗಳ  ಒಟ್ಟು ಅ.ಕಿ.ರೂ 6161/-ರೂ ಬೆಲೆ ಬಾಳುವಂತವುಗಳನ್ನು ಜಪ್ತಿ ಮಾಡಿಕೊಂಡಿದ್ದು,ನಮೂದಿತ ಆರೋಪಿತನಿಗೆ ತಾನು ಮದ್ಯದ ಪೌಚಗಳನ್ನು ತಂದ ಬಗ್ಗೆ ವಿಚಾರಿಸಲಾಗು ಆತನು ಆರೋಪಿ ನಂ 2 ನೇದ್ದವನಿಂದ ತಂದಿರುವುದಾಗಿ ಹೇಳಿದ್ದು ಇದ್ದು, ವಾಪಸ್ಸು ಠಾಣೆಗೆ ಬಂದು ಕೊಟ್ಟ ಪಂಚನಾಮೆ & ವರದಿಯ ಮೇಲಿಂದ ಆರೋಪಿತನ ವಿರುದ್ದ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂ 113/2018 PÀ®A. 32, 34 PÉ.E DåPïÖ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಮಟಕಾದಾಳಿ ಪ್ರಕಣದ ಮಾಹಿತಿ.
ದಿನಾಂಕ: 30.03.2018 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಹಳೆ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಬಸವರಾಜ ತಂದೆ ಅಡಿವೆಪ್ಪ ಬನ್ನಿಗೋಳ ವಯಾ: 43 ವರ್ಷ ಜಾ: ಲಿಂಗಾಯತ : ಪಾನ್ ಶಾಫ್ ಕೆಲಸ ಸಾ: ಸಂತೆ ಬಜಾರ ಹತ್ತಿರ ಹಟ್ಟಿ ಗ್ರಾಮ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನಿಗೆ ತಾನು ಬರೆದ ಮಟಕಾಚೀಟಿ ಪಟ್ಟಿಯನ್ನು ಯಾರಿಗೆ ಕೊಡುತ್ತೀದ್ದೀ ಅಂತಾ ಕೇಳಿದ್ದು ಆತನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಸಮಯದ ಅಭಾವದ ಕಾರಣ ಮಾನ್ಯ ನ್ಯಾಯಾಲಯದ ಅನುಮತಿಯನ್ನು ನಂತರ ಪಡೆದುಕೊಳ್ಳಲಾಗುವದು ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದರ ಮೇರೆಗೆ ºÀnÖ ¥Éưøï oÁuÉ. C¥ÀgÁzsÀ ¸ÀASÉå & PÀ®A  101/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಮಹಿಳೆಕಾಣೆ ಪ್ರಕರಣದ ಮಾಹಿತಿ.

ಕ್ರ.ಸ
ಅಪರಾಧಗಳ ಶೀರ್ಷಿಕೆ

ಅಪರಾಧದ ವಿವರ
1
ಪೊಲೀಸ್ ಠಾಣೆಯ ಹೆಸರು
ಬಳಗಾನೂರು
2
ಅಪರಾಧ ನಂಬರ್ ಮತ್ತು ಕಲಂ.
55/2018.ಕಲಂ.''ಮಹಿಳೆ  ಕಾಣೆ''
3
ವರದಿ ದಿನಾಂಕ ಮತ್ತು ಸಮಯ
30/03/2018 ರಂದು 13-00 ಗಂಟೆಗೆ 
4
ಘಟನೆ ದಿನಾಂಕ ಮತ್ತು ಸಮಯ
18/03/2018 ರಂದು ರಾತ್ರಿ 22-30 ಗಂಟೆಯಿಂದ  19/03/18 ರಾತ್ರಿ 12-30 ಗಂಟೆಯ ಮದ್ಯದ ಅವಧಿಯಲ್ಲಿ
5
ಘಟನೆ ಸ್ಥಳ,ದೂರ,ದಿಕ್ಕು
ಗೂಡದೂರು ಗ್ರಾಮದ  ಪಿರ್ಯಾದಿ ಮನೆಯಿಂದ  ಠಾಣೆಯಿಂದ ದಕ್ಷೀಣಕ್ಕೆ 18ಕಿ.ಮಿ ದೂರದಲ್ಲಿ
6
ಪಿರ್ಯಾದಿ ಹೆಸರು ಮತ್ತು ವಿಳಾಸ
ಪಾರ್ವತಿ ಗಂಡ ದಿ:ಹುಲುಗಪ್ಪ 48 ವರ್ಷ ಜಾ:ಮಾದಿಗ ಕೂಲಿಕೆಲಸ ಸಾ:ಗುಡದೂರು                                 
7
ಕಾಣೆಯಾದ ಮಹಿಳೆ  ಹೆಸರು
ಜ್ಯೋತಿ ತಂದೆ ಹುಲುಗಪ್ಪ 19 ವರ್ಷ ಜಾ:ಮಾದಿಗ ಸಾ:ಗುಡದೂರು
8
ಕಾಣೆಯಾದ ಮಹಿಳೆ  ಚಹರೆ ಪಟ್ಟಿಯ ವಿವರ
ಎತ್ತರ 5 ಪೀಟ್ ತೆಳ್ಳನೆ ಮುಖ, ಗೋಧಿ ಮೈಬಣ್ಣ ,ತಲೆಯಲ್ಲಿ ಕಪ್ಪು ಕೂದಲು ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ.
9
ತನಿಖಾಧಿಕಾರಿಗಳ ಹೆಸರು ವಿಳಾಸ
ಶ್ರೀ  ಮೇಘಾನಾಯ್ಕ ಹೆಚ್.ಸಿ-312. ಬಳಗಾನೂರು ಪೊಲೀಸ್ ಠಾಣೆ                                       
 10.   ಪ್ರಕರಣ ಸಂಕ್ಷಿಪ್ತ ಸಾರಾಂಶ:-  ದಿನಾಂಕ;-30/03/2018 ರಂದು 13-00 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಹೇಳಿಕೆ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರಳಿಗೆ ಮೂರು ಜನ ಮಕ್ಕಳಿದ್ದು  ದಿನಾಂಕ:-18/03/2018 ರಂದು ರಾತ್ರಿ ಗುಡದೂರು ಗ್ರಾಮದಲ್ಲಿ ದುರುಗಮ್ಮ ದೇವಿಯ ಉಡಿ ತುಂಬುವ ಕಾರ್ಯಕ್ರಮ ಇದ್ದುದ್ದರಿಂದ ಪಿರ್ಯಾದಿದಾರಳು ಸದರಿ ಕಾರ್ಯಕ್ರಮಕ್ಕೆ ಹೋಗಿ ಕಾಣೆಯಾದ ಜೋತಿ ಈಕೆಯು ಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತುಕೊಂಡಿದ್ದಳು ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಮನೆಗೆ ದಿನಾಂಕ-19/03/18 ರಂದು ರಾತ್ರಿ 12-30 ಗಂಟೆ ಸುಮಾರಿಗೆ ಮನೆಗೆ ಬಂದಾಗ ಮನೆಯಲ್ಲಿ ಜ್ಯೋತಿ ಕಾಣಲಿಲ್ಲ ಗಾಬರಿಗೊಂಡು ಅಕ್ಕಪಕ್ಕ ಮನೆಯವರನ್ನು ವಿಚಾರಿಸಲಾಗಿ ಮತ್ತು ಗ್ರಾಮದಲ್ಲಿ ಹುಡುಕಾಡಲು ಸಿಗಲಿಲ್ಲಾ. ನಂತರ ಬೆಳೆಗ್ಗೆ ಸಂಬಂದಿಕರ ಮನೆಗಳಿಗೆ ಪೋನ್ ಮಾಡಿ ವಿಚಾರಿಸಲು ಯಾವುದೇ ಮಾಹಿತಿ ಲಬ್ಯವಾಗಿರುವದಿಲ್ಲಾ ಜ್ಯೋತಿ ಈಕೆಯು ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಮನೆಯಿಂದ ಹೊರಗಡ ಹೋಗಿ ಕಾಣೆಯಾಗಿದ್ದು ಕಾಣೆಯಾದ ದಿನದಿಂದ ಇಲ್ಲಯವರೆಗೆ ಹುಡುಕಾಡಲು ಸಿಕ್ಕಿರುವುದಿಲ್ಲಾ ಕಾಣೆಯಾದ ನನ್ನ ಮಗಳು ಜ್ಯೋತಿಯನ್ನು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಇದ್ದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣಾ ಅಪರಾಧ ಸಂಖ್ಯೆ 55/2018 .ಕಲಂ'' ಮಹಿಳೆ ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
       

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.03.2018 gÀAzÀÄ 188 ¥ÀææPÀgÀtUÀ¼À£ÀÄß ¥ÀvÉÛ ªÀiÁr 27100/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.